May 2024

  • May 10, 2024
    ಬರಹ: ಬರಹಗಾರರ ಬಳಗ
    ವಿಶ್ವದ ಅತೀ ಎತ್ತರದ ಗ್ರ್ಯಾಂಡ್ ಸ್ಟೀಮ್ ಬೋಟ್ ಗೀಸರ್: ಗ್ರ್ಯಾಂಡ್ ಸ್ಟೀಮ್ ಬೋಟ್ ಗೀಸರ್( ಬಿಸಿ ನೀರಿನ ಬುಗ್ಗೆ ) ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಚೈತನ್ಯ ಶೀಲ ಬೀಸಿ ನೀರಿನ ಬುಗ್ಗೆ. ಇದಕ್ಕೆ ಬಿಸಿನೀರನ್ನು ಉಗಿಯುವ ಎರಡು ಬಾಯಿಗಳಿವೆ. ಇವು…
  • May 10, 2024
    ಬರಹ: ಬರಹಗಾರರ ಬಳಗ
    ನನಗೆ ಜೇನು ಕೀಳುತಿದ್ದುದರಿಂದ ಅನೇಕ ತೆರನಾದ ಜೀವಕ್ಕೆ ಅಪಾಯ ಇತ್ತು. ಜೇನುನೊಣಗಳು ಕಚ್ಚುವುದು, ಕಾಡುಹಂದಿಗಳು ತಿವಿಯುವುದು, ಹಾಗೂ ಪೊದೆಗಳಲ್ಲಿ ಹಾವುಗಳು..! ಮತ್ತು ಮರಹತ್ತಿ ಜೇನು ತೆಗೆಯುವಾಗ ಜೇನಿನಧಾಳಿಗೆ ಬಂದೊದಗಬಹುದಾದ ಅಪಾಯದ ಸಾದ್ಯತೆ…
  • May 10, 2024
    ಬರಹ: ಬರಹಗಾರರ ಬಳಗ
    ಗುಡಿಯ ಸೇರದ ಹೂವು ಮುಡಿಯಲಾಗದ ಸುಮವು ಗಿಡದಲರಳದೆ ಬರಿದೆ ನಗುವ ಹೂವು   ಗಂಧವಿಲ್ಲದ ಹೂವು ಬಂಧಕೆಳಸದ ಸುಮವು ಬಂದ ದುಂಬಿಗೆ ಜೇನು ಕೊಡದ ಹೂವು   ಮೊಗ್ಗು ಅರಳುವ ಹಿತದ ಹಿಗ್ಗು ನೀಡದ ಸುಮವು ಕುಗ್ಗಿ ಹೋಗಿದೆ ಮನದೆ ನೊಂದ ಹೂವು   ಸುದ್ಧಿಯಾಗದ…
  • May 10, 2024
    ಬರಹ: ಬರಹಗಾರರ ಬಳಗ
    ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮದ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ. ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಕಾರುಣಿಕ…
  • May 09, 2024
    ಬರಹ: addoor
    ಮಾನ್ಯ ಡಿ.ವಿ. ಗುಂಡಪ್ಪನವರು ನಮಗಿತ್ತಿರುವ ಬೆಲೆಕಟ್ಟಲಾಗದ ಮುಕ್ತಕಗಳ ಎರಡು ಸಂಕಲನಗಳು: “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ". ಎರಡನೆಯದು ಅವರ ನಿಧನಾನಂತರ ಅವರ ಆಪ್ತರ ಮುತುವರ್ಜಿಯಿಂದಾಗಿ 1984ರಲ್ಲಿ ಪ್ರಕಟವಾಯಿತು.…
  • May 09, 2024
    ಬರಹ: Ashwin Rao K P
    ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲಾಗುವುದು ಈಗ ಬಹಳ ಸಾಮಾನ್ಯ ಮಾತು. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ತಮ್ಮ ಆರೋಗ್ಯವನ್ನು ಗಮನಿಸುವುದಕ್ಕೆ ಪುರುಸೊತ್ತೇ ಇಲ್ಲ. ಯುವಕರಾಗಿರುವಾಗ ಬಿಡುವಿಲ್ಲ, ವಯಸ್ಸು ಕಳೆದು ಆರೋಗ್ಯ…
  • May 09, 2024
    ಬರಹ: Ashwin Rao K P
    ಸಾಗರೋತ್ತರ ಕಾಂಗ್ರೆಸ್ ನ ಅಧ್ಯಕ್ಷ ಮತ್ತು ರಾಹುಲ್ ಗಾಂಧಿಯ ಪರಮಾಪ್ತ ಸ್ಯಾಮ್ ಪಿತ್ರೋಡಾ ವಿವಾದಗಳ ರಾಜನಾಗಿ ಮೂಡಿಬರುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಅಮೇರಿಕದ ಪಿತ್ರಾರ್ಜಿತ ತೆರಿಗೆ ವ್ಯವಸ್ಥೆಯನ್ನೂ ಭಾರತದಲ್ಲೂ ಜಾರಿಗೊಳಿಸಬೇಕೆಂಬ…
  • May 09, 2024
    ಬರಹ: Shreerama Diwana
    ಮಹಿಳೆಯರ ಘನತೆ, ಸ್ವಾತಂತ್ರ್ಯ, ಸಮಾನತೆ,  ಪುರುಷರು ಕೊಡುವ ಸಹಾನುಭೂತಿ, ಭಿಕ್ಷೆ, ಸಹಾಯ ಸೇವೆ, ಗೌರವವಲ್ಲ. ಅದು ಅವರ ಹಕ್ಕು ನೆನಪಿರಲಿ. ಒಂದು ಕುತೂಹಲಕಾರಿ, ಆಶ್ಚರ್ಯಕಾರಿ, ಆಘಾತಕಾರಿ ಬೆಳವಣಿಗೆ  ಕರ್ನಾಟಕದ ರಾಜಕೀಯ ಮತ್ತು ಮಾಧ್ಯಮ…
  • May 09, 2024
    ಬರಹ: ಬರಹಗಾರರ ಬಳಗ
    ಮನೆಯಲ್ಲಿ ತರಾತುರಿಯ  ಕೆಲಸವನ್ನು ಬೇಗ ಬೇಗನೆ ಮುಗಿಸಿ ಆ ದಿನ ಮಾಡಬೇಕಿದ್ದ ಕೆಲಸದ ಕಡೆಗೆ ಹೊರಡಲು ತಯಾರಾದರು. ಮಗನನ್ನು ತಯಾರು ಮಾಡಿ ಗಂಡ ಹೆಂಡತಿ ಇಬ್ಬರೂ ಅವನನ್ನು ಶಾಲೆಗೆ ಸೇರಿಸುವುದಕ್ಕೆ ನಡೆದೇಬಿಟ್ರು. ಅಂತಸ್ತುಗಳ ಕಟ್ಟಡ, ಒಳಗೆ ವಿವಿಧ…
  • May 09, 2024
    ಬರಹ: ಬರಹಗಾರರ ಬಳಗ
    ಕವನದಲ್ಲರಳಿದ ಕಲ್ಪನಾಲೋಕದ ಸ್ವಪ್ನ ಸುಂದರಿ: ಬಂಟ್ವಾಳ ತಾಲೂಕಿನ ವಿಟ್ಲದ ಸಮೀಪ ಅಡ್ಯನಡ್ಕ ಎಂಬಲ್ಲಿ ವಾಸವಾಗಿರುವ ಶ್ರೀಮತಿ ರತ್ನಾ ಭಟ್ ರವರು ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕಿ. ಯಕ್ಷಗಾನ ಹವ್ಯಾಸದ ಜೊತೆಗೆ ಉತ್ತಮ…
  • May 09, 2024
    ಬರಹ: ಬರಹಗಾರರ ಬಳಗ
    ಇಂದು ನಾನು ನಿಮಗೊಂದು ಒಗಟು ಕೇಳುವೆ. ಆಡು ಮುಟ್ಟದ ಸೊಪ್ಪು ಯಾವುದು? ಖಂಡಿತವಾಗಿಯೂ ನಿಮಗೆ ಹೆಸರು ಗೊತ್ತಿರಬಹುದು... ಅಂತ ಭಾವಿಸಿದ್ದೇನೆ. ಹತ್ತಾರು ವರ್ಷಗಳ ಹಿಂದೆ ಈ ಗಿಡ ನಮ್ಮೆಲ್ಲರ ಮನೆಯ ಹಾಗೂ ತೋಟದ ಬೇಲಿಗೆ ಆಧಾರವಾಗಿತ್ತು. ಇದರಲ್ಲಿರುವ…
  • May 09, 2024
    ಬರಹ: ಬರಹಗಾರರ ಬಳಗ
    ಕಾತರ.... ಎಲ್ಲಾ ಪಕ್ಷದವರೂ ಕಾತರದಿಂದ ಕಾಯುತಿರುವರು ಅಭ್ಯರ್ಥಿಗಳ ಪಟ್ಟಿ ಪಟ್ಟಿ....   ಆಯ್ಕೆ ಆದವರೇ ಮುಂದಿನ ರೋಚಕ
  • May 08, 2024
    ಬರಹ: Ashwin Rao K P
    ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ರ ಜೂನ್ ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕೇರಳ ಸಂಗೀತ ನಾಟಕ…
  • May 08, 2024
    ಬರಹ: Ashwin Rao K P
    ಭಾರತ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕೆಲವರು ಮನಸ್ಸಿದ್ದು ಮತ್ತು ಕೆಲವರು ಮನಸ್ಸಿಲ್ಲದೇ. ಆದರೆ ಭಾರತ ಯಾವೆಲ್ಲಾ ಕ್ಷೇತ್ರಗಳಲ್ಲಿ, ಹೇಗೆ ಬದಲಾಗಿದೆ ಎನ್ನುವುದನ್ನು ಹೇಳ ಬಲ್ಲ…
  • May 08, 2024
    ಬರಹ: Shreerama Diwana
    ನನ್ನ ತಾಯಿ ದೈವೀ ಸ್ವರೂಪಿ, ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ, ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು, ನನ್ನ ಹೆಂಡತಿ ಪ್ರೀತಿಯ ಸಾಗರ, ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ, ನನ್ನ ಅತ್ತಿಗೆ ಮಮತಾಮಯಿ, ನನ್ನ ತಂಗಿ ಕರುಣಾಮಯಿ, ನನ್ನ…
  • May 08, 2024
    ಬರಹ: ಬರಹಗಾರರ ಬಳಗ
    ನನ್ನಮ್ಮ ಇತ್ತೀಚಿಗೆ ನನಗೆ ಸರಿಯಾಗಿ ಹಾಲು ಕೊಡ್ತಾ ಇಲ್ಲ. ಹೊಟ್ಟೆಗೇನೂ ತಿನ್ನೋಕೆ ಸಿಗ್ತಾ ಇಲ್ಲ. ಅಮ್ಮನ ಬಳಿ ಕೇಳಿದ್ದಕ್ಕೆ ಸುಮ್ಮನೆ ಮೌನವಾಗಿ ಬಿಟ್ಟಿದ್ದಾಳೆ. ಯಾಕೆ ಅಂತ ಗೊತ್ತಿಲ್ಲ ನನ್ನ ನೋವನ್ನ ಯಾರಲ್ಲಿ ಅಂತ ಹೇಳಿಕೊಳ್ಳೋದು, ಪ್ರತಿದಿನ…
  • May 08, 2024
    ಬರಹ: ಬರಹಗಾರರ ಬಳಗ
    ಕೊಟ್ಟೂರಪ್ಪ ಉತ್ತಮ ಕೃಷಿಕ. ಸಣ್ಣ ಹಿಡುವಳಿಯಲ್ಲಿ ತರಕಾರಿ, ಭತ್ತ, ಮೆಣಸು, ಜೋಳಗಳನ್ನು ಬೆಳೆಯುತ್ತಿದ್ದ. ವಾಸಿಸಲು ಒಂದು ಪುಟ್ಟ ಮನೆ. ಅವನ ಮಡದಿಯು ಗೃಹಿಣಿಯಾಗಿದ್ದುಕೊಂಡು ಹೊಲದ ಕೆಲಸದಲ್ಲೂ ಪತಿಗೆ ನೆರವಾಗುತ್ತಿದ್ದಳು. ಒಬ್ಬ ಮಗನನ್ನು ಪಡೆದ…
  • May 08, 2024
    ಬರಹ: ಬರಹಗಾರರ ಬಳಗ
    ಬೋನಿನ ಒಳಗಡೆ ಇರಿಸಿದ ತಿನಿಸನು ದಾನವಿದೆನ್ನುತ ಬಯಸದಿರು ಪ್ರಾಣವ ತೆಗೆಯುವ ರೂಪಿತ ಸಂಚಿದು ಬೇನೆಯ ಸುಳಿಯಲಿ ಸಿಲುಕದಿರು   ಬಲೆಯಲಿ ಸಿಲುಕಿಸಿ ಹಣಿಯುವ ತಂತ್ರವು ಒಳಗಡೆ ಇರಿಸಿದ ಸಿಹಿತಿಂಡಿ ಹಲವಿಧ ಹಾದಿಯ ಹಿಡಿವರು ಜಯಿಸಲು ಕಲೆಯಲಿ ಜಾಣರು ಈ…
  • May 07, 2024
    ಬರಹ: rajantvb
    ಬಂದರೂ ಕಾಲೇಜಿಗೆ ಬಾರದು ಕಾಗುಣಿತ  (ಸಂಗತ: 17/12/2021) ಸಿಬಂತಿ ಪದ್ಮನಾಭ ಕೆ ವಿ ರವರ ಲೇಖನ ಓದಿ ನಗು ಬಂತು. ಇವರು ಇನ್ನೂ ಯಾವ ಕಾಲದಲ್ಲಿದ್ದಾರೆ. ಕಸಾಪ ಅಧ್ಯಕ್ಷರು ಅ ಕಾರ ಹ ಕಾರ ಬಗ್ಗೆ ನೀಡಿದ ಒಂದು ಹೇಳಿಕೆಗೆ ಎಷ್ಟೊಂದು ಟೀಕೆ…
  • May 07, 2024
    ಬರಹ: Ashwin Rao K P
    ವೀಳ್ಯದೆಲೆಯು ಒಂದು ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದು. ಕರ್ನಾಟಕದಲ್ಲಿ ಇದರ ವಿಸ್ತೀರ್ಣ ೮೨೮೮ ಹೆಕ್ಟರ್ ಹಾಗೂ ಇಳುವರಿ ೧,೫೩,೬೦೦ ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ. ಈ ಬೆಳೆಯ ಬೆಳೆವಣಗೆಯ ಹಂತದಲ್ಲಿ ಅನೇಕ ರೋಗಗಳು ಬಾಧೆಗೊಳಗಾಗುತ್ತವೆ…