May 2024

  • May 13, 2024
    ಬರಹ: Shreerama Diwana
    ಬದುಕೊಂದು ದೂರದ ಪಯಣ.  ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ… Life is Short, Make it Sweet. ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ. ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು…
  • May 13, 2024
    ಬರಹ: ಬರಹಗಾರರ ಬಳಗ
    ಅಪ್ಪನಿಗೆ ಹಸಿವಾಗುತ್ತಿದೆ. ಹೊತ್ತು ದಾಟಿದೆ. ಕೇಳೋಣವೆಂದರೆ ಸೊಸೆಯ ಭಯ. ಅಡುಗೆ ಕೋಣೆಯಲ್ಲಿ ಸೊಸೆಯ ಗೊಣಗಾಟ ಬೇರೆ. ಕಡೆಗೂ ತಟ್ಟೆಯಲ್ಲಿ ಅನ್ನ ಸಾರು ತಂದು ಅಪ್ಪನ ಮುಂದೆ ಜೋರಾಗಿ ಕುಕ್ಕಿದಳಾಕೆ. ಸ್ವಲ್ಪ ಸಾರು ಮೈಮೇಲೆ ಚೆಲ್ಲಿದರೂ, ವಿರೋಧಿಸುವ…
  • May 13, 2024
    ಬರಹ: ಬರಹಗಾರರ ಬಳಗ
    ಚಾಣಾಕ್ಷರು  ರಾಜಕೀಯದಲಿ ಯಾರೂ ಸದಾ ಪರಮ ಶತ್ರುಗಳಲ್ಲ; ಯಾವಾಗ ಬೇಕಾದರೂ ಹೆಗಲ ಮಿತ್ರ....   ಇದ ಪ್ರಾಕ್ಟಿಕಲ್ ಆಗಿ ತೋರಿಸಿದವರೇ ಗೌಡ್ರ ಕುಟುಂಬ-
  • May 12, 2024
    ಬರಹ: Kavitha Mahesh
    ಅಕ್ಕಿಯನ್ನು ತೊಳೆದು, ಬಸಿದು ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿ. ನೀರಿನ ಪಸೆ ಆರುವವರೆಗೆ ಸ್ವಲ್ಪ ಬಿಸಿ ಮಾಡಿ. ಉದ್ದಿನ ಬೇಳೆಯನ್ನು ಕೆಂಪಗೆ ಹುರಿದು ಅಕ್ಕಿಯೊಂದಿಗೆ ಸೇರಿಸಿ ನುಣ್ಣಗೆ ಹುಡಿ ಮಾಡಿ. ಈ ಹಿಟ್ಟಿಗೆ ಜೀರಿಗೆ, ತುಪ್ಪ, ಇಂಗು…
  • May 12, 2024
    ಬರಹ: Shreerama Diwana
    ನೀನು ನಿತ್ಯ ನಿರಂತರ ಅನಂತ. ವಿಶ್ವ ತಾಯಿ ದಿನದ ಸಂದರ್ಭದಲ್ಲಿ ಅಮ್ಮನ ವಿವಿಧ ಮುಖಗಳು. ಮಾನವೀಯ ಸಂಬಂಧಗಳಲ್ಲೇ ಅತ್ಯಂತ ಭಾವುಕ ಬಂಧನವೇ ಅಮ್ಮಾ. ದೇವರ ನಂತರ ಅತಿಹೆಚ್ಚು ತೀವ್ರತೆಗೆ, ಭ್ರಮೆಗಳಿಗೆ ಒಳಗಾದವಳು ಅಮ್ಮಾ. ಅಕ್ಕ, ತಂಗಿ, ಪ್ರೇಯಸಿ,…
  • May 12, 2024
    ಬರಹ: ಬರಹಗಾರರ ಬಳಗ
    ಅವಳ ಕಣ್ಣ ತುಂಬಾ ಕನಸುಗಳಿವೆ, ಎಲ್ಲವೂ ಈಗ ಹುದುಗಿ ಕುಳಿತಿವೆ. ಮರೆಯಾಗಿಲ್ಲ. ಶಾಲೆ ಕಾಲೇಜು ಅವಧಿಯಲ್ಲಿ ವೇದಿಕೆ ಏರಿದವಳು. ಎಲ್ಲರ ಕಣ್ಮಣಿ ಆದವಳು. ಯಾವುದಕ್ಕೂ ಹಿಂಜರಿಯದೇ ಊರಲ್ಲಿ ಮನೆ ಮಾತಾದವಳು. ಬಹುಮಾನಗಳನ್ನ ಮನೆ ತುಂಬಾ ತುಂಬಿಸಿ…
  • May 12, 2024
    ಬರಹ: ಬರಹಗಾರರ ಬಳಗ
    ಚೈತ್ರದ ಶುಕ್ಲದ ನವಮಿಯ ದಿನದಲಿ ಬುವಿಯಲಿ ರಾಮನ ಅವತಾರ ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯಲು ಮಾಡಿದ ದನುಜರ ಸಂಹಾರ   ರಾಮನ ನೊಸಲಿಗೆ ಚಂದದ ತಿಲಕವ ಇರಿಸಿದೆ ಸೂರ್ಯನ ಹೊಂಗಿರಣ ಎಂತಹ ಸುಂದರ ಕ್ಷಣವಿದು ಎನಿಸಿದೆ ಧನ್ಯತೆ ಪಡೆಯಿತು ಈ ನಯನ  …
  • May 12, 2024
    ಬರಹ: ಬರಹಗಾರರ ಬಳಗ
    ೧. ಊರಲ್ಲಿ ಉತ್ತಮ ಸಾಹಿತಿಯಾಗಿದ್ದರೂ ಸಾಲದು ; ಕಿಸೆಯು ಯಾವತ್ತೂ ಹಣದಿಂದ ಕಂಗೊಳಿಸುತ್ತಿರಬೇಕು. ನೋಟಿದ್ದರೆ ಎಂಥ ಸಾಹಿತಿಗೂ ಪ್ರಶಸ್ತಿಗೆ ಬರಗಾಲವಿಲ್ಲ, ಇಲ್ಲದಿದ್ದರೆ ಸಾಹಿತಿಗೆ ಬರಿಗಾಲೇ ಗತಿ. ೨. ಸಾಹಿತಿಯಾಗಲು ಈಗೀಗ ಏನೂ ಕಷ್ಟವಿಲ್ಲ.…
  • May 12, 2024
    ಬರಹ: ಬರಹಗಾರರ ಬಳಗ
    ನಾನು ರಾಜಕೀಯ ವಿಮರ್ಶಕನಲ್ಲ; ಅಲ್ಲದೇ, ಹಿಂದೆಂದೂ ರಾಜಕೀಯದ ಆಗು-ಹೋಗುಗಳ ಕುರಿತು, ಅಥವಾ ರಾಜಕೀಯ ಪಕ್ಷಗಳ ಸಮರ್ಥನೆಯಲ್ಲೂ-ವಿರೋಧದಲ್ಲೂ, ಅಥವಾ ರಾಜನೀತಿಜ್ಞ/ರಾಜಕಾರಣಿಯನ್ನು ಪರಿಚಯಿಸುವ ಲೇಖನವನ್ನು ಎಂದಿಗೂ ಬರೆಯಲಿಲ್ಲ. ಬರೆಯುವುದೂ ಇಲ್ಲ ಅಂತ…
  • May 11, 2024
    ಬರಹ: ಬರಹಗಾರರ ಬಳಗ
    ದೊಡ್ದ ವೇದಿಕೆಯಲ್ಲಿ ಅಜ್ಜಿ ಒಬ್ಬಳನ್ನು ಕರೆಸಿದ್ದಾರೆ. ಅವರ ಸಾಧನೆ ಸನ್ಮಾನಗಳನ್ನು ಎಲ್ಲರೂ ಪ್ರಶಂಸಿಸಿದ್ದಾರೆ. ದೊಡ್ಡ ದೊಡ್ಡ ಕ್ಯಾಮರಾಗಳು, ಲೈಟುಗಳು ಅವರ ಮೇಲೆ ಬಿದ್ದು ಅವರನ್ನು ಇಡೀ ಜಗತ್ತಿಗೇ ತೋರಿಸುತ್ತಿದ್ದಾವೆ. ಆ ಕ್ಷಣದಲ್ಲಿ ಅಲ್ಲಿ…
  • May 11, 2024
    ಬರಹ: Ashwin Rao K P
    ಶಾರದೆ ಒಲಿದದ್ದು ಹೇಗೆ? ಮಗಳು ನಿಖಿತಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ವಾರಕ್ಕೊಮ್ಮೆ ಸಂಗೀತ ಕ್ಲಾಸಿಗೆ ಹೋಗುತ್ತಿದ್ದಳು. ಕೆಲವಾರಗಳ ಕಾಲ ತರುವಾಯ ಸಂಗೀತದ ಪ್ರಾಥಮಿಕ ಪಾಠಗಳನ್ನು ಪೂರೈಸಿದ ಸಂಗೀತ ಶಿಕ್ಷಕರು “ಸಂಗೀತ ಶಾರದೆಯನ್ನು…
  • May 11, 2024
    ಬರಹ: Ashwin Rao K P
    ದಶಕದ ಹಿಂದೆ ದೇಶವನ್ನೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಡೆದ ವಿಚಾರವಾದಿಗಳು ಹಾಗೂ ಮೂಢನಂಬಿಕೆ ವಿರೋಧಿ ಹೋರಾಟಗಾರರ ಹತ್ಯೆಗಳು ಜನಮಾನಸದಿಂದ ಇನ್ನೂ ದೂರವಾಗಿಲ್ಲ. ಮಹಾರಾಷ್ಟ್ರದ ಡಾ. ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪಾನ್ಸರೆ, ಕರ್ನಾಟಕದ ಡಾ…
  • May 11, 2024
    ಬರಹ: Shreerama Diwana
    ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳು ಮಾಡುತ್ತಿರುವ  ತಂತ್ರಗಾರಿಕೆ ದೇಶದ ಮತ್ತೊಂದು ವಿಭಜನೆಗೆ ಕಾರಣವಾಗಬಾರದಲ್ಲವೇ? ಈ ದೇಶ ತನ್ನೊಡಲೊಳಗೆ ಸದಾ ಒಂದು ಜ್ವಾಲಾಮುಖಿಯನ್ನು ಇಟ್ಟುಕೊಂಡಿದೆ. ಅದು ಯಾವಾಗ ಸಿಡಿದು ಅಗ್ನಿ ಪರ್ವತವಾಗಿ…
  • May 11, 2024
    ಬರಹ: Shreerama Diwana
    ಮಂಗಳೂರಿನ ಮಾಸಪತ್ರಿಕೆ "ಗ್ರಾಹಕ ಛಾಯಾ" ದ‌. ಕ. ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಪ್ರಕಟಿಸುತ್ತಿದ್ದ ಮಾಸ ಪತ್ರಿಕೆಯಾಗಿದೆ "ಗ್ರಾಹಕ ಛಾಯಾ". 2009ರ ಎಪ್ರೀಲ್ ನಲ್ಲಿ ಆರಂಭವಾದ "ಗ್ರಾಹಕ ಛಾಯಾ", ಸುಮಾರು ಹತ್ತು ವರ್ಷಗಳ ಕಾಲ ನಿಯಮಿತವಾಗಿ…
  • May 11, 2024
    ಬರಹ: ಬರಹಗಾರರ ಬಳಗ
    ಹಾರ್ನ್ ಬಿಲ್ ಹಕ್ಕಿಗಳು (ಮಂಗಟ್ಟೆ ಹಕ್ಕಿ) ಈ ಬಾರಿ ಬೇಸಿಗೆಯಲ್ಲಿ ತಮ್ಮ ಗೂಡು ಕಟ್ಟುವ ತಾಣಗಳ ಬಳಿ ಇನ್ನೂ ಬಂದಿಲ್ಲ ಗೂಡು ಕಟ್ಟಲು ಪ್ರಾರಂಭಿಸಿಲ್ಲ’ ಎಂಬ ವರದಿಯನ್ನು ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದೆ. ಹಾರ್ನ್ ಬಿಲ್ ಗೂಡು ಅಂದ…
  • May 11, 2024
    ಬರಹ: ಬರಹಗಾರರ ಬಳಗ
    ತನಗೆ ತಾನೇ ಸಿಂಗರಿಸಿಕೊಳ್ಳುತಿಹ ಜಾಣೆ ಒಂದಿಷ್ಟು ವ್ಯತ್ಯಾಸ ಸಹಿಸುವುದ ಕಾಣೆ||ಪ||   ನಯನಕಿಟ್ಟಳು ಕಪ್ಪು ತುಟಿಗೆ ಲೇಪಿಸಿ ಕೆಂಪು ಸರಿಸಾಟಿ ತನಗಿಲ್ಲ ಎಂಬ ನಿಲುವು   ಕೆನ್ನೆಗಂಟಿದ ಬಣ್ಣ ಉಡುಪಿಗೊಪ್ಪುವ ವರ್ಣ ದರ್ಪಣದೆ ಪ್ರತಿಬಿಂಬ ಸೆಳೆದು…
  • May 11, 2024
    ಬರಹ: ಬರಹಗಾರರ ಬಳಗ
    ನೀರಿನ ಪಾತ್ರೆಗಳಾಗಿ ಜನರ ಬದುಕು ಕಟ್ಟಿಕೊಟ್ಟ ಈ ಬಾವಿಗಳು ನೀರಿಲ್ಲದೇ ದಿನಗಳು, ತಿಂಗಳುಗಳು, ವರ್ಷಗಳು ಕಳೆದಂತೆ ಈ ಬಾವಿಯಲ್ಲೇ ವಿವಿಧ ಜಾತಿಯ ಗಿಡ ಗಂಟೆಗಳು ಬೆಳೆದು ಅಕ್ಷರಶಃ ಗೂಬೆಗಳ ವಾಸಸ್ಥಾನ ಗಳಾದವು. ನಾನು ನನ್ನ ತಮ್ಮ ಬಾಲ್ಯದ…
  • May 10, 2024
    ಬರಹ: Ashwin Rao K P
    ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘ನಿನ್ನ ಮರೆಯಲೆಂತು ನಾ…
  • May 10, 2024
    ಬರಹ: Shreerama Diwana
    ಮತ್ತೆ ಬಂದಿದೆ ಬಸವಣ್ಣನವರ ಜನುಮದಿನದಾಚರಣೆಯ ಸಂಭ್ರಮ. ಆದರೆ ಈ ಬಾರಿ ಮಾತ್ರ ವಿಶೇಷ - ವಿಶಿಷ್ಟ ಎನಿಸುತ್ತದೆ. ಏಕೆಂದರೆ ಎಂಟು ಶತಮಾನಗಳ ನಂತರ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಈ ನೆಲದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ನಿಜಕ್ಕೂ ಈ…
  • May 10, 2024
    ಬರಹ: ಬರಹಗಾರರ ಬಳಗ
    ಇವತ್ತು ಅಂಕಗಳೆಲ್ಲವು ಸೇರಿಕೊಂಡು ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ಸಭೆ ಸೇರಿದ್ದವು. ಸಭೆಗೊಂದು ಕಾರಣವೂ ಇತ್ತು. ಆಗಾಗ ನೆನಪಾಗುವ ನಾವು ಈ ದಿನ ಎಲ್ಲರಿಗೂ ತುಂಬಾ ಹತ್ತಿರವಾಗುತ್ತೇವೆ. ಕೆಲವರು ನಮ್ಮನ್ನ ಕಂಡು ಸಂಭ್ರಮ ಪಡುತ್ತಾರೆ, ಕೆಲವರು…