May 2024

  • May 16, 2024
    ಬರಹ: Shreerama Diwana
    ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ವರ್ಷದ ಬೇಸಿಗೆಯ ತಾಪಮಾನ ಬಹುತೇಕ ಇಡೀ ಕರ್ನಾಟಕದ ಜನರನ್ನು ಅಲುಗಾಡಿಸಿ ಬಿಟ್ಟಿತು. ಅದರಲ್ಲೂ ಮಧ್ಯಮ, ಕೆಳಮಧ್ಯಮ ಮತ್ತು ಬಡವರ್ಗದ ಜನರು ತಾಪಮಾನದ ಏರಿಕೆಯಿಂದ ತತ್ತರಿಸಿ ಹೋದರು. ಕೆಲವು ಜೀವಗಳು ಹೊರಟೇ…
  • May 16, 2024
    ಬರಹ: ಬರಹಗಾರರ ಬಳಗ
    ಕೇಳುವವರು ಯಾರು? ಕೆಲಸ ಹಾಗೆ ಸಾಗ್ತಾ ಇದೆ. ತಪ್ಪು ಅನ್ನೋದು ನೋಡುವವರಿಗೆ ತಿಳಿತಾ ಇದೆ. ಆದರೆ ಯಾರಲ್ಲಿ ಹೇಳಬೇಕು ಅನ್ನೋದು ಒಬ್ಬರಿಗೆ ಗೊತ್ತಾಗ್ತಾ ಇಲ್ಲ. ಕೆಲಸದವರ ಬಳಿ ಕೇಳಿದರೆ ನಮ್ಮ ಯಜಮಾನರದ್ದು ಅಂತಾರೆ, ಯಜಮಾನರನ್ನ ಹುಡುಕ ಹೊರಟ್ರೆ…
  • May 16, 2024
    ಬರಹ: ಬರಹಗಾರರ ಬಳಗ
    ನಾವು ಸಣ್ಣವರಿದ್ದಾಗ ಮಣ್ಣಿನ ಅಗರಿ(ಳಿ) ನ ಮೇಲೆ, ಗದ್ದೆ ತೋಟದ ಬೇಲಿಯಲ್ಲಿ ಇದ್ದ ಬೇಲಿಯಲುಂಬುಡು ಎಂಬ ಗಿಡದ ಎಲೆ ಮುರಿದು ಕೇಪಳ ಅಥವಾ ಕಿಸ್ಕಾರ ಎಂಬ ಹೂವಿನ ಮದ್ಯೆ ಹಚ್ಚಿ ಬಾಯಲ್ಲಿಟ್ಟು ಊದುತ್ತಿದ್ದೆವು. ಉರುಟುರುಟಾದ ಗಾಳಿಗುಳ್ಳೆಗಳು…
  • May 16, 2024
    ಬರಹ: ಬರಹಗಾರರ ಬಳಗ
    ಸೀತಾ ಮಾತೆಯನರಸುವ ಹೊಣೆಯನು ಮಾರುತಿ ಹೊಂದಿದ ತರುವಾಯ ಶರಧಿಯ ದಾಟುತ ಸೇರಿದ ಹನುಮನು ಲಂಕೆಯ ರಾವಣನರಮನೆಯ   ದನುಜನ ಬಂಧನದಲ್ಲಿಹ ಮಾತೆಯ ಕಂಡನು ಅಶೋಕ ವನದಲ್ಲಿ ಮುದ್ರೆಯ ಉಂಗುರ ತೋರಿಸಿ ರಾಮನ ನುಡಿಯನು ಅರುಹಿದ ಮಾತೆಯಲಿ   ಮರಗಳನೇರುತ ಹಣ್ಣನು…
  • May 15, 2024
    ಬರಹ: Ashwin Rao K P
    ವೃತ್ತಿಯಲ್ಲಿ ಪತ್ರಕರ್ತರಾಗಿರುವ ಗಿರೀಶ್ ತಾಳಿಕಟ್ಟೆ ಇವರು ಜಗತ್ತಿನ ಪೋಲೀಸ್ ಚರಿತ್ರೆಯಲ್ಲಿ ಇದುವರೆಗೆ ಪತ್ತೆಯಾಗದ ರೋಚಕ, ನಿಗೂಢ ಪ್ರಕರಣಗಳನ್ನು ಪತ್ತೇದಾರಿ ಕಥೆಗಳಂತೆ ಈ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ. ಇವರ ಬಗ್ಗೆ ಆರಕ್ಷಕ ಲಹರಿ ಮಾಸ…
  • May 15, 2024
    ಬರಹ: Ashwin Rao K P
    ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ೧೮೯೧ರ ಜೂನ್ ೮ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್…
  • May 15, 2024
    ಬರಹ: Shreerama Diwana
    ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ, ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ‌. ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು…
  • May 15, 2024
    ಬರಹ: ಬರಹಗಾರರ ಬಳಗ
    ಯಾಕೆ ಹೀಗೆ ನೀವು‌. ಮತ್ತೆ ಅಗೆಯುತ್ತೀರಿ, ಸರಿ ಮಾಡುತ್ತೀರಿ, ಇನ್ನೊಂದಷ್ಟು ಜನರಿಗೆ ತೊಂದರೆ ಕೊಡುತ್ತೀರಿ. ಏನು ಸಾಧಿಸೋಕೆ ಹೊರಟಿದ್ದೀರಿ. ಅಯ್ಯೋ ಅವಸ್ಥೆಯೇ, ಇಂದು ನನ್ನ ರಿಪೇರಿ ನಡೆದಿದೆ. ಪಕ್ಕದಲ್ಲೆ ಮಲಗಿರುವ ನನ್ನ ಸಹವರ್ತಿಯ ಮೇಲೆ…
  • May 15, 2024
    ಬರಹ: ಬರಹಗಾರರ ಬಳಗ
    2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಸಾರ್ವತ್ರಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಈ ಬಾರಿಯ ಪರೀಕ್ಷೆಗಳು ಬಹಳ ಪಾರದರ್ಶಕವಾಗಿ ಜರಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯು ವ್ಯಾಪಕ ಭದ್ರತೆ, ಮತ್ತು ಕಟ್ಟು ನಿಟ್ಟಿನ…
  • May 15, 2024
    ಬರಹ: addoor
    ಪ್ರಾಚೀನ ಭಾರತ ನೂರಾರು ಜ್ಞಾನ ಶಾಖೆಗಳ ತವರು. ಪ್ರತಿಯೊಂದು ಜ್ಞಾನ ಶಾಖೆಯೂ ಹಲವಾರು ಕಲೆಗಳ ಖಜಾನೆ. ಈ ಕಲೆಗಳು “64 ವಿದ್ಯೆಗಳು” ಎಂದು ಸುಪ್ರಸಿದ್ಧ. ಸಂಸ್ಕೃತದಲ್ಲಿ "ಕಲೆ" ಎಂದರೆ ಕಾಯಕದ ಕಲೆ (ಫರ್-ಫಾರ್ಮಿಂಗ್ ಆರ್ಟ್) ಸಂಗೀತ, ನೃತ್ಯ,…
  • May 15, 2024
    ಬರಹ: ಬರಹಗಾರರ ಬಳಗ
    ನೀಲಿಯ ಸಾಗರದಲೆಗಳ ಭೇದಿಸಿ ಸೋಲದೆ ಸಾಗಿದೆ ನೌಕೆ ಬಾಲೆಯ ಜೊತೆಯಲಿ ಕುಳಿತಿಹ ಪಯಣಿಗ ಸಾಲದು ಎನಿಸಿದ ಬಯಕೆ   ತರುಣಿಗೆ ತಂದಿದೆ ತುಂಬಿದ ಸಂತಸ ಕಿರುನಗೆ ಮೊಗದಲಿ ಹೊಮ್ಮಿ ಕರದಲಿ ಬಂಧಿಸಿ ಕುಳಿತಿಹ ಪ್ರಿಯತಮ ಸರಸದ ಬಯಕೆಯು ಚಿಮ್ಮಿ   ಸಾಗರದಾಚೆಯ…
  • May 14, 2024
    ಬರಹ: Ashwin Rao K P
    ಭೂಮಿಯಲ್ಲಿ ಕೃಷಿ ಮಾಡಬೇಕಾದರೆ ಮಣ್ಣು ಫಲವತ್ತಾಗಿರಬೇಕು. ಫಲವತ್ತತೆ ಇಲ್ಲದ ಭೂಮಿಯಲ್ಲಿ ಮಾಡುವ ಕೃಷಿ ಲಾಭದಾಯಕವಲ್ಲ. ಕೃಷಿ ಮಾಡುವವರೆಲ್ಲರೂ ಮಣ್ಣು ಎಂದರೇನು, ಅದರ ಬೌತಿಕ ಗುಣಧರ್ಮಗಳೇನು, ಫಲವತ್ತೆತೆ ಹೆಚ್ಚಿಸುವ , ಉಳಿಸುವ ಕ್ರಮಗಳು ಯಾವುವು…
  • May 14, 2024
    ಬರಹ: Ashwin Rao K P
    ಭಾರತದಲ್ಲಿ ದೈನಿಕ ಕನಿಷ್ಟ ವೇತನ ಪ್ರಮಾಣ ಹೆಚ್ಚಿಸಬೇಕು. ಈಗಿನ ಬೆಲೆಯೇರಿಕೆಯ ಮಾನದಂಡಕ್ಕೆ ಅದು ಅನುಗುಣವಾಗಿಲ್ಲ ಎಂಬುದು ಬಹುಸಮಯದಿಂದ ಕೇಳಿಬರುತ್ತಿರುವ ಕೂಗು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರಕಾರ, ಭಾರತದಲ್ಲಿ ಈಗಿರುವ…
  • May 14, 2024
    ಬರಹ: Shreerama Diwana
    " ಏಯ್, ಯಾಕ್ ಹಂಗ್ ನೋಡ್ತಾ ಇದೀಯಾ ‌? ಶಾಕ್ ಆಯ್ತಾ ? ಆಗಿರಲೇಬೇಕು. ಇದು ನನ್ನೂರು, ನನ್ ಏರಿಯಾ, ಇದು ಆರ್ಮುಗಂ ಕೋಟೆ ಕಣೋ. ಯಾವ ಪೋಲೀಸ್ ಯೂನಿಫಾರ್ಮ್ ಬಟ್ಟೆಯಲ್ಲಿ ನನ್ನ ಅವಮಾನ ಮಾಡಿದಿಯೋ ಅದೇ ಯೂನಿಫಾರ್ಮ್ ಬಿಚ್ಚಿ, ಬಟ್ಟೆ ಬರೆ ಇಲ್ಲದೇ…
  • May 14, 2024
    ಬರಹ: ಬರಹಗಾರರ ಬಳಗ
    ಕಳೆದು ಹೋಗಿತ್ತು ನನ್ನ ಬೈಕಿನ ಕೀ. ಅದೆಷ್ಠೇ ಹುಡುಕಾಡಿದರೂ ಸಹ ಎಲ್ಲಿಟ್ಟಿದ್ದೇನೆ ಅನ್ನೋದು ನೆನಪಾಗ್ತಾ ಇಲ್ಲ. ನಾನು ನನ್ನ ವಿದ್ಯಾರ್ಥಿಯ ಕೈಗೆ ಕೊಟ್ಟಿದ್ದೆ ಆತ ಕೆಲಸ ಮುಗಿಸಿ ಮರಳಿ ನನ್ನ ಕೈಗೆ ಕೊಟ್ಟದ್ದು ನೆನಪಿದೆ. ಆದರೆ…
  • May 14, 2024
    ಬರಹ: ಬರಹಗಾರರ ಬಳಗ
    ಇಂದು ನಾವು ಯವಕ್ರೀತನ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಒಂದು ಪ್ರವಚನದಲ್ಲಿ ಹೇಳಿದ ಪುರಾತನ ಕಥೆ. ಪುರಾಣ ಕಾಲದಲ್ಲಿ ಭಾರದ್ವಾಜ ಎಂಬ ಋಷಿಯಿದ್ದನು. ಈತನ ಮಗನೇ ಯವಕ್ರೀತ. ಭಾರದ್ವಾಜ ಅಂತರ್ಮುಖಿ…
  • May 14, 2024
    ಬರಹ: ಬರಹಗಾರರ ಬಳಗ
    ೧. ಹೊನಲು ಬೆಳಕಿನ ನಡುವೆ ನಾನಿರುವೆ ಗೆಳತಿ ಕನಸು ನನಸಿನ ಬಿಡದೆ ಕಾದಿರುವೆ ಗೆಳತಿ   ಬನವು ಹಸಿರಿನ ಹೊದೆಯೆ ಜಾರುವೆಯ ಏಕೆ ಗುಣಕು ಚೆಲುವಿನ ಕಹಳೆ ಊದಿರುವೆ ಗೆಳತಿ   ತನುವು ಒಲವಿನ ಮನೆಯೆ ಆಗಿದೆಯ ಹೇಗೆ ಹಲವು ಒಡಲಿನ ಒಳಗೆ ಸಾಗಿರುವೆ ಗೆಳತಿ…
  • May 13, 2024
    ಬರಹ: Ashwin Rao K P
    ನೀವು ಕ್ರೀಡೆಗಳಲ್ಲಿ ಆಸಕ್ತರಾಗಿದ್ದರೆ ನಿಮಗೆ ಅಡಿದಾಸ್ (ಅಡಿಡಾಸ್), ನೈಕಿ, ರೀಬೋಕ್ ಮೊದಲಾದ ಸಂಸ್ಥೆಗಳು ಗೊತ್ತೇ ಇರುತ್ತವೆ. ಆ ಸಂಸ್ಥೆಗಳ ಲೋಗೋ ನೋಡಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ಆ ಸಂಸ್ಥೆಯ ಹೆಸರು ಅಚ್ಚೊತ್ತಿದಂತೆ ಮೂಡಿಬರುವುದರಲ್ಲಿ…
  • May 13, 2024
    ಬರಹ: Ashwin Rao K P
    ಪ್ರತಿಯೊಂದು ಪುಸ್ತಕಕ್ಕೆ ‘ಮುನ್ನುಡಿ' ಇರಬೇಕು ಎನ್ನುವುದು ಅಘೋಷಿತ ನಿಯಮ. ಆದರೆ ಈ ಮುನ್ನುಡಿಗಳನ್ನೇ ಸಂಗ್ರಹ ಮಾಡಿ ಅದರದ್ದೇ ಆದ ಒಂದು ಸಂಕಲನ ಮಾಡಬಹುದು ಎನ್ನುವ ದಿವ್ಯ ಯೋಚನೆ ಹೊಳೆದದ್ದು ಸಾಹಿತಿ ಎಂ ಎಸ್ ಆಶಾದೇವಿಯವರಿಗೆ. ಮುನ್ನುಡಿ…
  • May 13, 2024
    ಬರಹ: ಬರಹಗಾರರ ಬಳಗ
    ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ನೆಲವೊಂದು ಜನರ ಪಾದ ಸ್ಪರ್ಶವನ್ನು ಬಯಸ್ತಾ ಇತ್ತು. ಆದರೆ ಸುತ್ತ ಬೆಳೆದ ಗಿಡ ಗಂಟಿಗಳಿಂದ ಆ ನೆಲವನ್ನ ಗಮನಿಸುವವರು ಇರಲಿಲ್ಲ. ಒಂದೇ ಒಂದು ಕಾಲದಲ್ಲಿ ಜನರೆಲ್ಲ ಅಲ್ಲಿ ಓಡಾಡುತಾ ಗಟ್ಟಿಯಾದ ಸಂಘಟನೆಯನ್ನು…