June 2024

  • June 01, 2024
    ಬರಹ: Ashwin Rao K P
    ಹೊಸದಿಲ್ಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಇಂಡಿಯಾ ವಿಮಾನ ೨೦ ಗಂಟೆಗಳಿಗೂ ಅಧಿಕ ಕಾಲ ವಿಳಂಬಗೊಂಡ ಪರಿಣಾಮ ಯಾನಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿ ಬಂದುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಮಾನ…
  • June 01, 2024
    ಬರಹ: Shreerama Diwana
    ಪಂಕಜ್ ಸವಣೂರು ಅವರ "ಸುಮ‌ ಸೌರಭ" ಕವಿ, ಲೇಖಕ, ಕ್ಯಾಸೆಟ್ ತಯಾರಕ, ಕೃಷಿಕ ಪುತ್ತೂರಿನ ಪಂಕಜ್ ಸವಣೂರು (ಪಿ. ಎನ್. ಕೃಷ್ಣ ಭಟ್) ಅವರು ಸಂಪಾದಕರು ಪ್ರಕಾಶಕರಾಗಿ ಹೊರತರುತ್ತಿದ್ದ ಮಾಸಿಕ "ಸುಮ ಸೌರಭ". "ಸುಮ ಸೌರಭ" ಆರಂಭವಾದದ್ದು 1987ರ ದಶಂಬರ…
  • June 01, 2024
    ಬರಹ: Shreerama Diwana
    " ಅಯ್ಯ ನಾನಯ್ಯ, ನಿಮ್ಮ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿಯಜ್ಜ. ಹರಪ್ಪ ಮಹೇಂಜೋದಾರೋ ಕಾಲದ ನಿಮ್ಮ ಪೂರ್ವಿಕ. ನಮ್ಮ ವನ ದೇವತೆಯ ಶಾಪದಿಂದ ಈಗಲೂ ಮುಕ್ತನಾಗದೆ, ದೈಹಿಕ, ಮಾನಸಿಕ ಯಾತನೆಯಿಂದ ನರಳುತ್ತಾ ಜೀವಿಸುತ್ತಿದ್ದೇನೆ.…
  • June 01, 2024
    ಬರಹ: ಬರಹಗಾರರ ಬಳಗ
    ವರ್ಷಗಳನ್ನು ಇಲ್ಲಿ ಕಳೆಯಬೇಕು ಅಂತಂದುಕೊಂಡು ಬಂದಿದ್ದವರಿಗೆ ಇನ್ನೂ ಆ ಸ್ಥಳದಲ್ಲಿ ಬದುಕೋಕೆ ಉಳಿದದ್ದು ಕೆಲವೇ ದಿನಗಳು ಮಾತ್ರ. ಕಾಲ ಸರಿದದ್ದೇ ಗೊತ್ತಾಗಲಿಲ್ಲ. ಈಗ ಬೆನ್ನ ತುಂಬಾ ತುಂಬಿಕೊಂಡಿರುವುದು ನೆನಪಿನ ಮೂಟೆಗಳು, ಅನುಭವದ ಬುತ್ತಿಗಳು,…
  • June 01, 2024
    ಬರಹ: ಬರಹಗಾರರ ಬಳಗ
    DOVE ಅಂದ ತಕ್ಷಣ ಹೆಚ್ಚಿನ ಜನ ನೆನಪಿಸಿಕೊಳ್ಳೋದು ಟಿವಿಯಲ್ಲಿ ಬರುವ ಸಾಬೂನಿನ ಜಾಹೀರಾತು. ಸಾಮಾನ್ಯವಾಗಿ ಮನೆಗಳಲ್ಲಿ ಸಾಕಲಾಗುವ ಬಳೀಬಣ್ಣದ ಪಾರಿವಾಳವನ್ನೇ ಹೆಚ್ಚಿನ ಜನ DOVE ಅಂತ ಕರೀತಾರೆ. ಆದರೆ DOVE ಅನ್ನುವ ಪ್ರಬೇಧದ ಹಕ್ಕಿಗಳು…
  • June 01, 2024
    ಬರಹ: ಬರಹಗಾರರ ಬಳಗ
    ಯಾವುದೋ ಪೊಸ್ಟ್ ಲೈಕ್ ಮಾಡಿದ್ದು ನೋಡಿ, ಅವಳ ವಾಟ್ಸ್ ನಂ. ಹುಡುಕಿ ಮೆಸೆಜ್ ಮಾಡಿದ್ದೆ. ಎರಡೇ ಸೆಕೆಂಡ್ ಅವಳು ಯೆಸ್ ಎನ್ನುತ್ತಿದ್ದರೆ,  " ಎಲ್ಲಿದ್ದಿ.. ಎಷ್ಟು ವರ್ಷ ಆಯ್ತಲ್ಲ " ಎಂದಿದ್ದೆ. " ಇಲ್ಲೆ ... ಊರಲ್ಲೇ ಇದೀನಿ. ಪ್ರೊಗ್ರಾಂ ಇತ್ತು…
  • June 01, 2024
    ಬರಹ: ಬರಹಗಾರರ ಬಳಗ
    ಮಾಸಗಳುರುಳಿತು ಹೂಗಳ ಕಾಣದೆ ರೋಧಿಸುತಿದ್ದಿತು ಹೂಬನವು ಹಾಡುವ ಕೋಗಿಲೆ ಬಾರದ ನೋವಲಿ ಇಣುಕುತಲಿದ್ದಿತು ಮಾಮರವು   ಓದುವ ಮಕ್ಕಳು ಬಾರದೆ ಶಾಲೆಯ ಕಟ್ಟಡಕೆಲ್ಲಿದೆ ಜೀವಕಳೆ? ಮುಚ್ಚಿದ ಕದಗಳ ತೆರೆಯದ ದಿನಗಳು ಬಿಡದಲೆ ಕಾಡಿದ ನೋವುಗಳೆ   ದಿನಗಳು…