June 2024

  • June 04, 2024
    ಬರಹ: Ashwin Rao K P
    ಉಬ್ಬುವುದು ಹಾಗೂ ಕುಗ್ಗುವುದು : ತೇವವಾದೊಡನೆ ಎರೆಮಣ್ಣುಗಳು ಪ್ರಸರಣ ಹೊಂದುತ್ತವೆ. ಒಣಗಿದ ಮೇಲೆ ಅಕುಂಚನಗೊಳ್ಳುತ್ತವೆ. ಅಕುಂಚನಗೊಂಡಂತೆ ಬಿರುಕು ಬಿಡುತ್ತವೆ. ಆಳವಾದ ಎರೆಮಣ್ಣಿನಲ್ಲಿ ೪-೫ ಅಡಿಗಳವರೆಗೆ, ಎರೆ ಭೂಮಿಯಲ್ಲಿ ಬಿರುಕುಗಳು…
  • June 04, 2024
    ಬರಹ: Ashwin Rao K P
    ಕರ್ನಾಟಕದಲ್ಲಿ ಮುಂಗಾರು ಮಳೆಯ ಆಗಮನವಾಗಿದೆ. ಬಿರು ಬೇಸಿಗೆಯಿಂದ ತತ್ತರಿಸಿದ ಜನತೆಗೆ ಮೇ ಮೊದಲ ವಾರದಲ್ಲಿ ಆರಂಭವಾದ ಮುಂಗಾರು ಪೂರ್ವ ಮಳೆ ತಂಪಿನ ಸಿಂಚನ ನೀಡಿತ್ತು. ಇದೀಗ ಮುಂಗಾರು ಮಳೆಯ ಅಧಿಕೃತ ಪ್ರವೇಶದೊಂದಿಗೆ ರಾಜ್ಯದಲ್ಲಿ ಕೃಷಿ…
  • June 04, 2024
    ಬರಹ: Shreerama Diwana
    ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ, ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ, ಪ್ರೀತಿ ತೋರ್ಪಡಿಕೆಯಾದಾಗ ಅಥವಾ ಪ್ರದರ್ಶನವಾದಾಗ ಅದೇ ಆತ್ಮವಂಚನೆ ( Hypocrisy ). ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ…
  • June 04, 2024
    ಬರಹ: ಬರಹಗಾರರ ಬಳಗ
    ಬದುಕು ಕಣ್ಣಲ್ಲಿ ಕಾಣುತ್ತೆ, ನಾನು ಅವರವರ ಬದುಕಿನ ರೀತಿಯಲ್ಲಿ ಅವರ ಬದುಕು ನಮಗೆ ಅರ್ಥವಾಗುತ್ತೆ ಅಂತ ಅಂದುಕೊಂಡಿದ್ದೆ. ಆದರೆ ಇವತ್ತು ಅವರ ಕಣ್ಣಲ್ಲಿ ಅವರ ಬದುಕು ಕಾಣುತ್ತಿತ್ತು. ತಂದೆ ತಮ್ಮ ಆರಂಭದ ದಿನದಲ್ಲಿ ಕಟ್ಟಿದ ಮನೆ. ಮಣ್ಣಿನ…
  • June 04, 2024
    ಬರಹ: ಬರಹಗಾರರ ಬಳಗ
    ಹೂಮಾಲೆ ಹಾಕುವೆನಯ್ಯ ಶ್ರೀಗಂಧ ಹಚ್ಚುವೆನಯ್ಯ ತುಪ್ಪದ ದೀಪವನು ಹಚ್ಚಿ ಆರತಿ ಯನು ಬೆಳಗುವೆ ನಯ್ಯ "ರಾಮ ಶ್ರೀ ರಾಮ ರಾಮ ರಘು ರಾಮ "   ನಿನ್ನ ಕಂಡ ಒಡನೆ ತಂದೆ ಸ್ವರ್ಗವಾಯ್ತು ಭೂಮಿಯು ಇಂದೇ ಕಣ್ಣ ನೀರ ಹನಿಯೂ ಕೂಡ ಪುಷ್ಪವಾಗಿ ತಾನು ಜಾರಿತಯ್ಯ "…
  • June 04, 2024
    ಬರಹ: ಬರಹಗಾರರ ಬಳಗ
    ಕಳೆದ ಲೇಖನದಲ್ಲಿ ಅವಿದ್ಯಾಕ್ಲೇಶದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಅಸ್ಮಿತ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. ಅಸ್ಮಿತ ಎಂದರೆ ನಾ, ನಾನು. ಈ ಸೂತ್ರದಲ್ಲಿ ಮೂರು ಪದಗಳು ಬರುತ್ತವೆ. ದೃಕ್, ದರ್ಶನ ಮತ್ತು ಏಕಾತ್ಮಕ. ಈ 'ನಾನು' ಅನ್ನುವುದೇ…
  • June 03, 2024
    ಬರಹ: Ashwin Rao K P
    ಒಂದು ಕಾಲಕ್ಕೆ ಶ್ರೀಮಂತರಿಗೆ ಮಾತ್ರ ಎಟಕುತ್ತಿದ್ದ ವಿಮಾನ ಯಾನದ ಸೌಕರ್ಯ ಈಗ ಮಧ್ಯಮ ವರ್ಗದವರಿಗೂ ಸಿಗುತ್ತಿದೆ. ಈ ವಿಶ್ವದಲ್ಲಿ ಸಾವಿರಾರು ವಿಮಾನ ನಿಲ್ದಾಣಗಳಿವೆ. ಪ್ರತೀ ದಿನ ಲಕ್ಷಾಂತರ ಮಂದಿ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ನಿಮಗೊಂದು…
  • June 03, 2024
    ಬರಹ: Ashwin Rao K P
    ಪ್ರಚಂಡ ಚೋರ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ…
  • June 03, 2024
    ಬರಹ: Shreerama Diwana
    ನಾವು ಭಾರತೀಯರು… ಚುನಾವಣಾ ಫಲಿತಾಂಶದ ನಂತರ ನಮ್ಮ ತಿಳಿವಳಿಕೆ - ನಡವಳಿಕೆ ಮತ್ತು ಪ್ರತಿಕ್ರಿಯೆ ಹೇಗಿರಬೇಕು? ನಾಳೆ (ಜೂನ್ 4) ಭಾರತ ದೇಶದ ಲೋಕಸಭೆಯ 543 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶ ಏನೇ ಇರಲಿ, ಯಾರೇ…
  • June 03, 2024
    ಬರಹ: ಬರಹಗಾರರ ಬಳಗ
    ಎಲ್ಲದಕ್ಕೂ ತರಬೇತಿ ಸಿಗುತ್ತಿದೆ. ಆದರೆ ಬದುಕುವುದು ಹೇಗೆ ಅಂತ ಹೇಳಿ ಕೊಡುವವರು ಯಾರಿಲ್ಲ. ಎಲ್ಲಾ ಶಾಲೆಗಳಲ್ಲೂ ಒಂದೊಂದು ರೀತಿಯ ಪಠ್ಯ ಪುಸ್ತಕವಿರುತ್ತದೆ, ಹಾರುವುದಕ್ಕೆ ಕುಣಿಯುವುದಕ್ಕೆ ಓಡುವುದಕ್ಕೆ ಮಾತನಾಡುವುದಕ್ಕೆ ಚಿತ್ರ…
  • June 03, 2024
    ಬರಹ: ಬರಹಗಾರರ ಬಳಗ
    “ಒಬ್ಬ ಶ್ರೇಷ್ಠ ಶಿಕ್ಷಕನೊಂದಿಗೆ ನಾಲ್ಕು ದಿನ ಅಧ್ಯಯನ ಮಾಡುವುದು ಸಾವಿರ ದಿನಗಳ ಅಧ್ಯಯನಕ್ಕಿಂತ ಉತ್ತಮ." ಇದು ಜಪಾನಿ ನಾಣ್ಣುಡಿ. ಇದು ಶಿಕ್ಷಕರ ಬಗ್ಗೆ ಇರುವ ಗೌರವದ ದ್ಯೋತಕ. ಶಿಕ್ಷಕರು ಅಂದೊಡನೆ ಸಮಾಜದಲ್ಲಿ ಅದ್ಯಾವುದೋ ಸಂಚಲನ ಇಂದಿಗೂ…
  • June 03, 2024
    ಬರಹ: ಬರಹಗಾರರ ಬಳಗ
    ರಾಮಕೃಷ್ಣ ಮಿಷನ್‌ನ ಒಬ್ಬ ಸ್ವಾಮೀಜಿಯನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತನೊಬ್ಬ ಮೊದಲೇ ನಿಗದಿ ಪಡಿಸಿದ ಸಮಯಕ್ಕೆ ಭೇಟಿ ಮಾಡಿದ.  ಪತ್ರಕರ್ತ: ಸರ್, ನೀವು ನಿಮ್ಮ ಹಿಂದಿನ ಉಪನ್ಯಾಸದಲ್ಲಿ ಕಾಂಟ್ಯಾಕ್ಟ್ ಮತ್ತು ಕನೆಕ್ಷನ್ ಬಗ್ಗೆ ಹೇಳಿದ್ದಿರಿ.…
  • June 03, 2024
    ಬರಹ: ಬರಹಗಾರರ ಬಳಗ
    ಸೂತ್ರವನರಿಯೆನು ಕವನವ ರಚಿಸಲು ರಾತ್ರಿಯ ಕಾನನ ಪಯಣವಿದು ಮಾತ್ರೆಯು ಗಣಗಳು ಲೋಹದ ಕಡಲೆಯು ನೇತ್ರದಿ ತುಂಬಿದೆ ಕಂಬನಿಯು   ಬರೆಯುವ ಗೀತೆಗೆ ವಿಷಯವನರಸಲು ಕೊರತೆಯು ನನ್ನನು ಕಾಡುತಿದೆ ದೊರೆಯದೆ ಹೋಯಿತು ಕವನಕೆ ಪದಗಳು ಕರುಣೆಯ ವಾಣಿಯು ಹರಿಯಿಸದೆ…
  • June 02, 2024
    ಬರಹ: Kavitha Mahesh
    ಬ್ರೆಡ್ ಸ್ಲೈಸ್ ಗಳನ್ನು ನೀರಿನಲ್ಲಿ ಅದ್ದಿ ತೆಗೆದು ಒತ್ತಿ ನೀರು ತೆಗೆದು ಹುಡಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಅರಸಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ: ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಗರಮ್…
  • June 02, 2024
    ಬರಹ: Shreerama Diwana
    ಈ ವರ್ಷದ World environment day ಜೂನ್ 5. ಈ  ವರ್ಷದ ತಾಪಮಾನದ ಹೊಡೆತಕ್ಕೆ ಬಹಳಷ್ಟು ಜನ ಮತ್ತು ಪ್ರಾಣಿ ಪಕ್ಷಿಗಳು ನುಜ್ಜುಗುಜ್ಜಾದ ಕಾರಣ ಇದರ ನೆನಪು ಬೇಗ ಆಗುತ್ತಿದೆ. ಅದರಲ್ಲೂ ಉತ್ತರ ಭಾರತದ ಒಂದು ಸ್ಥಳದಲ್ಲಿ ಗರಿಷ್ಠ ತಾಪಮಾನ 56…
  • June 02, 2024
    ಬರಹ: ಬರಹಗಾರರ ಬಳಗ
    ಆ ರಸ್ತೆ ಬದಿಯಲ್ಲಿ ನಿಂತ ನಾಯಿ ಬೊಗಳುತ್ತಿತ್ತು. ಯಾವತ್ತೂ ಒಂದು ದಿನ ಬೊಗಳಿದರೆ ಅದು ಮಾಮೂಲಿ ವಿಷಯ ಅಂದುಕೊಳ್ಳಬಹುದು, ಆದರೆ ಪ್ರತಿದಿನ ಅದೇ ಸಮಯಕ್ಕೆ ಸಂಜೆಯಾಗುವಾಗ ಬಂದು ನಿಂತು ಮಧ್ಯರಾತ್ರಿಯವರೆಗೂ ಅತ್ತ ಕಡೆ ಇತ್ತ ಕಡೆ ನೋಡಿ…
  • June 02, 2024
    ಬರಹ: ಬರಹಗಾರರ ಬಳಗ
    ಪ್ರವೀಣ!  ಜನಪ್ರಿಯ ಗಾದೆ- ಹುಚ್ಮುಂಡೆ ಮದುವೇಲಿ ಉಂಡವನೇ ಜಾಣ...   ಇದನ್ನು ಅಕ್ಷರಶಃ ಸಾಧಿಸಿದವನೇ ನಮ್ಮೂರ
  • June 02, 2024
    ಬರಹ: ಬರಹಗಾರರ ಬಳಗ
    ಕೆಂಚಪ್ಪ: ಉಗಳನ್ನು ನುಂಗಿ ಗಂಟಲನ್ನು ಸರಿ ಮಾಡಿಕೊಳ್ಳುತ್ತಾ 'ಸಾರ್ ಅದು ಒಂದು ಚಳಿಗಾಲ ಸಾರ್.. ಕೆಟ್ಟ ಚಳಿ ಅಂದರೆ ಚಳಿ.. ಎಷ್ಟು ರಗ್ಗು ಹೊದ್ದುಕೊಂಡರೂ ನಿದ್ದೆ ಬರಲಿಲ್ಲ ಸಾರ್... ರಾತ್ರಿ ಹನ್ನೆರಡು - ಹನ್ನೆರಡುವರೆ ಆಗಿತ್ತು. ಯಾಕೋ…
  • June 01, 2024
    ಬರಹ: addoor
    ಮಕ್ಕಳು ತಮ್ಮ ವರ್ತನೆಗಳನ್ನು, ಧೋರಣೆಗಳನ್ನು ಯಾರಿಂದ ಕಲಿಯುತ್ತಾರೆ? ತಮ್ಮ ಹೆತ್ತವರಿಂದಲೇ ಎಂಬುದು ವೈಜ್ನಾನಿಕ ಸಂಶೊಧನೆಗಳಿಂದ ಮತ್ತೆಮತ್ತೆ ಸಾಬೀತಾಗಿದೆ. ಆದ್ದರಿಂದ, ಐವತ್ತು ವರುಷ ದಾಟಿದಾಗಲಾದರೂ, ಹೆತ್ತವರು ತಮ್ಮ ಕಳೆದ ಬದುಕನ್ನು…
  • June 01, 2024
    ಬರಹ: Ashwin Rao K P
    ಸ್ನೇಕ್ಸ್' ಅದೊಂದು ಭಾನುವಾರ ಮೊಮ್ಮಗಳು ಅನನ್ಯಳನ್ನು ಪಾರ್ಕಿಗೆ ಕರೆದುಕೊಂಡು ಹೋಗಲು ತಯಾರಾಗುತ್ತಿದ್ದೆ. ‘ಪಾರ್ಕಿನಲ್ಲಿ ಎಲ್ಲರೂ ಸ್ನೇಕ್ಸ್ ತಿಂತಿರ್ತಾರೆ. ನಾವೂ ಒಯ್ಯುವ' ಅಂದಾಗ ಗಾಬರಿಯಾಗಿ ‘ನೀ, ಯಾವಾಗ ನೋಡಿದೆ?’ ಎಂದು ಕೇಳಿದೆ. ‘ಎಷ್ಟೋ…