ಉಬ್ಬುವುದು ಹಾಗೂ ಕುಗ್ಗುವುದು : ತೇವವಾದೊಡನೆ ಎರೆಮಣ್ಣುಗಳು ಪ್ರಸರಣ ಹೊಂದುತ್ತವೆ. ಒಣಗಿದ ಮೇಲೆ ಅಕುಂಚನಗೊಳ್ಳುತ್ತವೆ. ಅಕುಂಚನಗೊಂಡಂತೆ ಬಿರುಕು ಬಿಡುತ್ತವೆ. ಆಳವಾದ ಎರೆಮಣ್ಣಿನಲ್ಲಿ ೪-೫ ಅಡಿಗಳವರೆಗೆ, ಎರೆ ಭೂಮಿಯಲ್ಲಿ ಬಿರುಕುಗಳು…
ಕರ್ನಾಟಕದಲ್ಲಿ ಮುಂಗಾರು ಮಳೆಯ ಆಗಮನವಾಗಿದೆ. ಬಿರು ಬೇಸಿಗೆಯಿಂದ ತತ್ತರಿಸಿದ ಜನತೆಗೆ ಮೇ ಮೊದಲ ವಾರದಲ್ಲಿ ಆರಂಭವಾದ ಮುಂಗಾರು ಪೂರ್ವ ಮಳೆ ತಂಪಿನ ಸಿಂಚನ ನೀಡಿತ್ತು. ಇದೀಗ ಮುಂಗಾರು ಮಳೆಯ ಅಧಿಕೃತ ಪ್ರವೇಶದೊಂದಿಗೆ ರಾಜ್ಯದಲ್ಲಿ ಕೃಷಿ…
ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ, ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ, ಪ್ರೀತಿ ತೋರ್ಪಡಿಕೆಯಾದಾಗ ಅಥವಾ ಪ್ರದರ್ಶನವಾದಾಗ ಅದೇ ಆತ್ಮವಂಚನೆ ( Hypocrisy ). ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ…
ಬದುಕು ಕಣ್ಣಲ್ಲಿ ಕಾಣುತ್ತೆ, ನಾನು ಅವರವರ ಬದುಕಿನ ರೀತಿಯಲ್ಲಿ ಅವರ ಬದುಕು ನಮಗೆ ಅರ್ಥವಾಗುತ್ತೆ ಅಂತ ಅಂದುಕೊಂಡಿದ್ದೆ. ಆದರೆ ಇವತ್ತು ಅವರ ಕಣ್ಣಲ್ಲಿ ಅವರ ಬದುಕು ಕಾಣುತ್ತಿತ್ತು. ತಂದೆ ತಮ್ಮ ಆರಂಭದ ದಿನದಲ್ಲಿ ಕಟ್ಟಿದ ಮನೆ. ಮಣ್ಣಿನ…
ಹೂಮಾಲೆ ಹಾಕುವೆನಯ್ಯ
ಶ್ರೀಗಂಧ ಹಚ್ಚುವೆನಯ್ಯ
ತುಪ್ಪದ ದೀಪವನು ಹಚ್ಚಿ
ಆರತಿ ಯನು ಬೆಳಗುವೆ ನಯ್ಯ
"ರಾಮ ಶ್ರೀ ರಾಮ ರಾಮ ರಘು ರಾಮ "
ನಿನ್ನ ಕಂಡ ಒಡನೆ ತಂದೆ
ಸ್ವರ್ಗವಾಯ್ತು ಭೂಮಿಯು ಇಂದೇ
ಕಣ್ಣ ನೀರ ಹನಿಯೂ ಕೂಡ
ಪುಷ್ಪವಾಗಿ ತಾನು ಜಾರಿತಯ್ಯ
"…
ಕಳೆದ ಲೇಖನದಲ್ಲಿ ಅವಿದ್ಯಾಕ್ಲೇಶದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಅಸ್ಮಿತ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. ಅಸ್ಮಿತ ಎಂದರೆ ನಾ, ನಾನು. ಈ ಸೂತ್ರದಲ್ಲಿ ಮೂರು ಪದಗಳು ಬರುತ್ತವೆ. ದೃಕ್, ದರ್ಶನ ಮತ್ತು ಏಕಾತ್ಮಕ. ಈ 'ನಾನು' ಅನ್ನುವುದೇ…
ಒಂದು ಕಾಲಕ್ಕೆ ಶ್ರೀಮಂತರಿಗೆ ಮಾತ್ರ ಎಟಕುತ್ತಿದ್ದ ವಿಮಾನ ಯಾನದ ಸೌಕರ್ಯ ಈಗ ಮಧ್ಯಮ ವರ್ಗದವರಿಗೂ ಸಿಗುತ್ತಿದೆ. ಈ ವಿಶ್ವದಲ್ಲಿ ಸಾವಿರಾರು ವಿಮಾನ ನಿಲ್ದಾಣಗಳಿವೆ. ಪ್ರತೀ ದಿನ ಲಕ್ಷಾಂತರ ಮಂದಿ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ನಿಮಗೊಂದು…
ಪ್ರಚಂಡ ಚೋರ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ…
ನಾವು ಭಾರತೀಯರು… ಚುನಾವಣಾ ಫಲಿತಾಂಶದ ನಂತರ ನಮ್ಮ ತಿಳಿವಳಿಕೆ - ನಡವಳಿಕೆ ಮತ್ತು ಪ್ರತಿಕ್ರಿಯೆ ಹೇಗಿರಬೇಕು? ನಾಳೆ (ಜೂನ್ 4) ಭಾರತ ದೇಶದ ಲೋಕಸಭೆಯ 543 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶ ಏನೇ ಇರಲಿ, ಯಾರೇ…
ಎಲ್ಲದಕ್ಕೂ ತರಬೇತಿ ಸಿಗುತ್ತಿದೆ. ಆದರೆ ಬದುಕುವುದು ಹೇಗೆ ಅಂತ ಹೇಳಿ ಕೊಡುವವರು ಯಾರಿಲ್ಲ. ಎಲ್ಲಾ ಶಾಲೆಗಳಲ್ಲೂ ಒಂದೊಂದು ರೀತಿಯ ಪಠ್ಯ ಪುಸ್ತಕವಿರುತ್ತದೆ, ಹಾರುವುದಕ್ಕೆ ಕುಣಿಯುವುದಕ್ಕೆ ಓಡುವುದಕ್ಕೆ ಮಾತನಾಡುವುದಕ್ಕೆ ಚಿತ್ರ…
“ಒಬ್ಬ ಶ್ರೇಷ್ಠ ಶಿಕ್ಷಕನೊಂದಿಗೆ ನಾಲ್ಕು ದಿನ ಅಧ್ಯಯನ ಮಾಡುವುದು ಸಾವಿರ ದಿನಗಳ ಅಧ್ಯಯನಕ್ಕಿಂತ ಉತ್ತಮ." ಇದು ಜಪಾನಿ ನಾಣ್ಣುಡಿ. ಇದು ಶಿಕ್ಷಕರ ಬಗ್ಗೆ ಇರುವ ಗೌರವದ ದ್ಯೋತಕ. ಶಿಕ್ಷಕರು ಅಂದೊಡನೆ ಸಮಾಜದಲ್ಲಿ ಅದ್ಯಾವುದೋ ಸಂಚಲನ ಇಂದಿಗೂ…
ರಾಮಕೃಷ್ಣ ಮಿಷನ್ನ ಒಬ್ಬ ಸ್ವಾಮೀಜಿಯನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತನೊಬ್ಬ ಮೊದಲೇ ನಿಗದಿ ಪಡಿಸಿದ ಸಮಯಕ್ಕೆ ಭೇಟಿ ಮಾಡಿದ.
ಪತ್ರಕರ್ತ: ಸರ್, ನೀವು ನಿಮ್ಮ ಹಿಂದಿನ ಉಪನ್ಯಾಸದಲ್ಲಿ ಕಾಂಟ್ಯಾಕ್ಟ್ ಮತ್ತು ಕನೆಕ್ಷನ್ ಬಗ್ಗೆ ಹೇಳಿದ್ದಿರಿ.…
ಸೂತ್ರವನರಿಯೆನು ಕವನವ ರಚಿಸಲು
ರಾತ್ರಿಯ ಕಾನನ ಪಯಣವಿದು
ಮಾತ್ರೆಯು ಗಣಗಳು ಲೋಹದ ಕಡಲೆಯು
ನೇತ್ರದಿ ತುಂಬಿದೆ ಕಂಬನಿಯು
ಬರೆಯುವ ಗೀತೆಗೆ ವಿಷಯವನರಸಲು
ಕೊರತೆಯು ನನ್ನನು ಕಾಡುತಿದೆ
ದೊರೆಯದೆ ಹೋಯಿತು ಕವನಕೆ ಪದಗಳು
ಕರುಣೆಯ ವಾಣಿಯು ಹರಿಯಿಸದೆ…
ಬ್ರೆಡ್ ಸ್ಲೈಸ್ ಗಳನ್ನು ನೀರಿನಲ್ಲಿ ಅದ್ದಿ ತೆಗೆದು ಒತ್ತಿ ನೀರು ತೆಗೆದು ಹುಡಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಅರಸಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ: ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಗರಮ್…
ಈ ವರ್ಷದ World environment day ಜೂನ್ 5. ಈ ವರ್ಷದ ತಾಪಮಾನದ ಹೊಡೆತಕ್ಕೆ ಬಹಳಷ್ಟು ಜನ ಮತ್ತು ಪ್ರಾಣಿ ಪಕ್ಷಿಗಳು ನುಜ್ಜುಗುಜ್ಜಾದ ಕಾರಣ ಇದರ ನೆನಪು ಬೇಗ ಆಗುತ್ತಿದೆ. ಅದರಲ್ಲೂ ಉತ್ತರ ಭಾರತದ ಒಂದು ಸ್ಥಳದಲ್ಲಿ ಗರಿಷ್ಠ ತಾಪಮಾನ 56…
ಆ ರಸ್ತೆ ಬದಿಯಲ್ಲಿ ನಿಂತ ನಾಯಿ ಬೊಗಳುತ್ತಿತ್ತು. ಯಾವತ್ತೂ ಒಂದು ದಿನ ಬೊಗಳಿದರೆ ಅದು ಮಾಮೂಲಿ ವಿಷಯ ಅಂದುಕೊಳ್ಳಬಹುದು, ಆದರೆ ಪ್ರತಿದಿನ ಅದೇ ಸಮಯಕ್ಕೆ ಸಂಜೆಯಾಗುವಾಗ ಬಂದು ನಿಂತು ಮಧ್ಯರಾತ್ರಿಯವರೆಗೂ ಅತ್ತ ಕಡೆ ಇತ್ತ ಕಡೆ ನೋಡಿ…
ಕೆಂಚಪ್ಪ: ಉಗಳನ್ನು ನುಂಗಿ ಗಂಟಲನ್ನು ಸರಿ ಮಾಡಿಕೊಳ್ಳುತ್ತಾ 'ಸಾರ್ ಅದು ಒಂದು ಚಳಿಗಾಲ ಸಾರ್.. ಕೆಟ್ಟ ಚಳಿ ಅಂದರೆ ಚಳಿ.. ಎಷ್ಟು ರಗ್ಗು ಹೊದ್ದುಕೊಂಡರೂ ನಿದ್ದೆ ಬರಲಿಲ್ಲ ಸಾರ್... ರಾತ್ರಿ ಹನ್ನೆರಡು - ಹನ್ನೆರಡುವರೆ ಆಗಿತ್ತು. ಯಾಕೋ…
ಮಕ್ಕಳು ತಮ್ಮ ವರ್ತನೆಗಳನ್ನು, ಧೋರಣೆಗಳನ್ನು ಯಾರಿಂದ ಕಲಿಯುತ್ತಾರೆ? ತಮ್ಮ ಹೆತ್ತವರಿಂದಲೇ ಎಂಬುದು ವೈಜ್ನಾನಿಕ ಸಂಶೊಧನೆಗಳಿಂದ ಮತ್ತೆಮತ್ತೆ ಸಾಬೀತಾಗಿದೆ.
ಆದ್ದರಿಂದ, ಐವತ್ತು ವರುಷ ದಾಟಿದಾಗಲಾದರೂ, ಹೆತ್ತವರು ತಮ್ಮ ಕಳೆದ ಬದುಕನ್ನು…
ಸ್ನೇಕ್ಸ್'
ಅದೊಂದು ಭಾನುವಾರ ಮೊಮ್ಮಗಳು ಅನನ್ಯಳನ್ನು ಪಾರ್ಕಿಗೆ ಕರೆದುಕೊಂಡು ಹೋಗಲು ತಯಾರಾಗುತ್ತಿದ್ದೆ. ‘ಪಾರ್ಕಿನಲ್ಲಿ ಎಲ್ಲರೂ ಸ್ನೇಕ್ಸ್ ತಿಂತಿರ್ತಾರೆ. ನಾವೂ ಒಯ್ಯುವ' ಅಂದಾಗ ಗಾಬರಿಯಾಗಿ ‘ನೀ, ಯಾವಾಗ ನೋಡಿದೆ?’ ಎಂದು ಕೇಳಿದೆ. ‘ಎಷ್ಟೋ…