June 2024

  • June 07, 2024
    ಬರಹ: addoor
    ವಾಲ್ಮೀಕಿ ಮಹರ್ಷಿ ಬರೆದ ಶ್ರೀ ರಾಮಾಯಣದ ಕತೆ ನಮಗೆಲ್ಲರಿಗೂ ತಿಳಿದಿದೆ. ಶ್ರೀ ರಾಮನ ರಾಮರಾಜ್ಯವಂತೂ ಜಗತ್ತಿಗೆ ಆದರ್ಶವೆಂದು ಹೆಸರಾಗಿದೆ. ಭರತ ಖಂಡದಲ್ಲಿ ಧರ್ಮಸಂಸ್ಥಾಪನೆ ಮಾಡಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಅನುಕರಣೀಯ ಗುಣಗಳೆಲ್ಲವೂ…
  • June 07, 2024
    ಬರಹ: Ashwin Rao K P
    ಭಾರತ ಒಂದು ವಿವಿಧತೆಗಳುಳ್ಳ ಅದ್ಭುತವಾದ ದೇಶ. ಈ ದೇಶಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಈ ದೇಶದಲ್ಲಿರುವ ಪ್ರತಿಯೊಂದು ವಸ್ತುಗಳೂ ಇತಿಹಾಸದ ಕಥೆಯನ್ನು ಹೇಳುವಷ್ಟು ಸಕ್ಷಮವಾಗಿವೆ. ಕೆಲವೇ ಕೆಲವು ಶತಮಾನಗಳ ಹಿಂದೆ ಈ ದೇಶವು ಹಿಂದೂ…
  • June 07, 2024
    ಬರಹ: Ashwin Rao K P
    ಕನ್ನಡದ ಖ್ಯಾತ ಅಂಕಣಕಾರ, ಲೇಖಕ ಪ್ರೇಮಶೇಖರ ಇವರು ಬರೆದ ಪುಟ್ಟ ಕಾದಂಬರಿ ‘ಮಳೆ'. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಅನುರಾಧಾ ಪಿ ಎಸ್ ಇವರು. ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ... “…
  • June 07, 2024
    ಬರಹ: Shreerama Diwana
    18 ನೆಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಂಕಿ ಸಂಖ್ಯೆಗಳು ಬಹುತೇಕ ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ಕೇವಲ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, ರಾಜಕೀಯ ಆಸಕ್ತಿಯ ಸಾಮಾನ್ಯ ಜನರು, ಸಾಕಷ್ಟು ಕುಟುಂಬಗಳಲ್ಲಿ, ಅಂಗಡಿ…
  • June 07, 2024
    ಬರಹ: ಬರಹಗಾರರ ಬಳಗ
    ನದಿಗೆ ಮತ್ತು ನೆಲಕ್ಕೆ ಯಾಕೋ ಇಂದು ಬೇಸರವಾಗಿದೆ. ಯಾರು ಅಷ್ಟಾಗಿ ತನ್ನನ್ನು ಗಮನಿಸುತ್ತಿಲ್ಲ ಎನ್ನುವ ಬೇಸರವೇನೊ ಅನ್ನಿಸುತ್ತಿದೆ. ಈ ದಿನ ಪರಿಸರ ದಿನಾಚರಣೆ ಎನ್ನುವ ಕಾರಣಕ್ಕೆ ಎಲ್ಲರೂ ಸೇರಿ ಸ್ಥಳಗಳನ್ನ ಹುಡುಕಿ ಗಿಡಗಳನ್ನು ನೀಡುತ್ತಿದ್ದಾರೆ…
  • June 07, 2024
    ಬರಹ: ಬರಹಗಾರರ ಬಳಗ
    ಯಾವ ರೂಪದೊಳು ನಿನ್ನ ಪೂಜಿಸಿದೊಡೇನು ಯಾವ ನಾಮದಿ ನಿನ್ನ ಕರೆದರೇನು ಕಲ್ಲಾಗಿದೆ ಮನ,ಭವದಲಿ ತೇಲಲು ಬಲ್ಲೆನೆಂತೋ ಡಾ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಕೋಲಾರ ಜಿಲ್ಲೆಯ ಮಾಲೂರಿನ ಹುಂಗೇನಹಳ್ಳಿಯಲ್ಲಿ ತಮಿಳು ಶ್ರೀ ವೈಷ್ಣವ ಅಯ್ಯಂಗಾರ್…
  • June 07, 2024
    ಬರಹ: ಬರಹಗಾರರ ಬಳಗ
    ಸುಮಾರು 6 ವರ್ಷಗಳ ಹಿಂದೆ ಶಾಲೆಯಲ್ಲಿ ಮಹಾನ್ ಚೇತನ ಅಂಬೇಡ್ಕರ್ ಜಯಂತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮಾಡಿ ನನ್ನ ಕರ್ತವ್ಯದ ಸ್ಥಳದಿಂದ ಸಂಜೆ ಮೂರು ಗಂಟೆ ಸುಮಾರಿಗೆ ಊಟಿಗೆ ಹೋಗಲು ನಮ್ಮ ಪಯಣದ ಹಾದಿ ಶುರುವಾಗಿತ್ತು. ನಾನು, ಕುಮುದಾ,…
  • June 07, 2024
    ಬರಹ: ಬರಹಗಾರರ ಬಳಗ
    ಹಸಿರಿನ ಹೊದಿಕೆ ಭೂಮಿಗೆ ಹೊದೆಸುವ ಕಸುವಿನ ಕೆಲಸ ಮಾಡೋಣ/ ಹಸೆಯನು ಹಾಸುವ ತೆರದಲಿ ದುಡಿಯುತ ಸಸಿಯನು ನೆಡುತ ಬೆಳೆಸೋಣ//   ನೀರನು ಎರೆಯುತ ಗೊಬ್ಬರ ಹರಡುತ ಪರಿಪರಿಯಾಗಿ ಹಾಡೋಣ/ ಮರಗಿಡ ಜೀವಿಯ ಉಸಿರು ಎನ್ನುತ ಅರಿವಿನ ಸೆಲೆಯ ಬಿತ್ತೋಣ//  …
  • June 06, 2024
    ಬರಹ: Ashwin Rao K P
    ಈಗಿನ ಯಾಂತ್ರಿಕ ಜೀವನದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಬಹು ಕಡಿಮೆ ಗಮನ ನೀಡುತ್ತಾರೆ. ಸಮಯದ ಅಭಾವ ಎಂದು ಹೆಚ್ಚಾಗಿ ಹೊರಗಿನ ತಿಂಡಿಗಳನ್ನು ಮತ್ತು ಪಾನೀಯವನ್ನು ಸೇವಿಸುತ್ತಾರೆ. ಯುವಕರಾಗಿರುವ ಸಮಯದಲ್ಲಿ ಆರೋಗ್ಯದ ವಿಷಯ ಅಷ್ಟಾಗಿ ಕಾಡದೇ…
  • June 06, 2024
    ಬರಹ: Ashwin Rao K P
    ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಮತದಾರ ಬಹುಮತ ನೀಡದಿರುವ ಹಿನ್ನಲೆಯಲ್ಲಿ ದೇಶದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರಕಾರದ ಯುಗಾರಂಭವಾಗುತ್ತಿದೆ. ನರೇಂದ್ರ ಮೋದಿಯೇ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. ಆದರೆ ಅವರು ಟಿಡಿಪಿ…
  • June 06, 2024
    ಬರಹ: Shreerama Diwana
    ಮನಸ್ಸೆಂಬುದು Rechargeable Battery ಇದ್ದಂತೆ, Full charge ಆದಾಗ ಲವಲವಿಕೆಯಿಂದ ಇರುತ್ತದೆ. ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead level ಗೆ ಬಂದಾಗ ಜೀವನವೇ ಬೇಸರವಾಗುತ್ತದೆ.…
  • June 06, 2024
    ಬರಹ: ಬರಹಗಾರರ ಬಳಗ
    ನಿನಗೆ ಎಷ್ಟು ಸಲ ಹೇಳಬೇಕು, ನನ್ನ ಮಾತು ನಿನಗೆ ಕೇಳ್ತಾ ಇಲ್ವೋ? ಅರ್ಥನೇ ಆಗ್ತಾ ಇಲ್ಲ. ನನಗೆ ಏನೋ ಸಮಸ್ಯೆ ಶುರುವಾಗಿದೆ ತುಂಬಾ ದಿನದಿಂದ ಹೇಳ್ತಾ ಇದ್ದೇನೆ. ನನ್ನನ್ನು ವೈದ್ಯರು ಬಳಿ ತೋರಿಸು, ಅವರು ನನ್ನ ಆರೋಗ್ಯವನ್ನು ವಿಚಾರಿಸುತ್ತಾರೆ.…
  • June 06, 2024
    ಬರಹ: ಬರಹಗಾರರ ಬಳಗ
    ಮಳೆರಾಯ ನಿಮ್ಮ ಬೇಸಿಗೆಯ ದಿನಗಳನ್ನು ತಂಪುಗೊಳಿಸಿ ಉಲ್ಲಾಸ ತುಂಬಿದ್ದಾನಲ್ಲವೇ? ಅಂಗಳದ ಪಾರಿಜಾತ, ದಾಸವಾಳದ ಗಿಡಗಳಿಗೆ ಹಬ್ಬಿದ್ದ ಮಲ್ಲಿಗೆ ಬಳ್ಳಿ ಹಿಗ್ಗಿ ಚಿಗಿತು ಮೊಗ್ಗು ಬಿಟ್ಟಿದುದ ಕಂಡಿರಾ! ಅದೇನೋ ಅಂಗಳದ ಕತೆಯಾಯ್ತು. ನೀವು ಗದ್ದೆಯಂಚು,…
  • June 06, 2024
    ಬರಹ: ಬರಹಗಾರರ ಬಳಗ
    ಹುಣ್ಣಿಮೆ ಇರುಳಿನ ತಣ್ಣನೆ ಗಾಳಿಯ ಬಣ್ಣಿಸಲಾಗದು ನೋವಿನೊಳು ಸಣ್ಣನೆ ನಡುವಿನ ಕಣ್ಮಣಿ ಮಡದಿಯ ಕಣ್ಣಲಿ ಕಂಬನಿ ತುಂಬಿರಲು   ಗಾಳಿಯ ತಂಪಿನ ದಾಳಿಗೆ ಸಿಲುಕಿದೆ ತಾಳೆನು ವೇದನೆ ವಿರಹದಲಿ ಬಾಳಿನ ಬಂಡಿಯ ಗಾಲಿಗಳೆರಡಕೆ ಬೇಲಿಯು ಬಂದಿತೆ ನಡುವಿನಲಿ  …
  • June 05, 2024
    ಬರಹ: Ashwin Rao K P
    ಹಳೆಯ, ಅಪರೂಪದ ಕವಿಗಳು ಮತ್ತು ಅವರು ಬರೆದ ಕವನಗಳನ್ನು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಪ್ರಕಟಿಸುತ್ತಾ ಬಂದಿದ್ದು, ಈ ಮಾಲಿಕೆ ಕಳೆದ ವಾರಕ್ಕೆ ಮುಕ್ತಾಯಗೊಂಡಿದೆ. ಈ ವಾರದಿಂದ ಮಕ್ಕಳ ಕವಿ ಎಂದೇ ಖ್ಯಾತರಾಗಿದ್ದ ಪಂಜೆ ಮಂಗೇಶರಾಯರ ಮಕ್ಕಳ…
  • June 05, 2024
    ಬರಹ: Ashwin Rao K P
    ‘ನೀರ ಸುಟ್ಟ ಸೂರ್ಯ’ ದೇವೂ ಮಾಕೊಂಡ ಕವಿತೆಗಳು. ಕೃತಿಯ ಕುರಿತು ಬರೆಯುತ್ತಾ ದೇವು ಮಾಕೊಂಡ ಅವರ ಕವಿತೆಗಳು ತಮ್ಮಷ್ಟಕ್ಕೆ ತಾವು ಬಿಚ್ಚಿಕೊಳ್ಳುತ್ತಾ ಹೋಗುವ ಗುಣವುಳ್ಳವು. ಕವಿತೆಗಳೆಂದರೆ ಗಟ್ಟಿದನಿಯಲ್ಲಿ ಮಾತನಾಡಬೇಕಾದುದಿಲ್ಲ. ಅವುಗಳಿಗೆ ಒಂದು…
  • June 05, 2024
    ಬರಹ: Shreerama Diwana
    ಚಳಿ ತಡೆಯಲಾರದೆ ರಸ್ತೆ ಬದಿಯಲ್ಲಿ ಮಲಗಿರುವ ಮಗು, ಒಂದು ತುತ್ತು ಅನ್ನಕ್ಕಾಗಿ ದೇವ ಮಂದಿರಗಳ ಮುಂದೆ ಹಸಿವಿನಿಂದ ಅಂಗಲಾಚುತ್ತಿರುವ ಪುಟ್ಟ ಕಂದ, ತನ್ನ ಹಾಗೂ ತನ್ನ ನಂಬಿದವರ ಊಟಕ್ಕಾಗಿ ಯಾರೋ ಅಪರಿಚಿತನಿಗೆ ದೇಹ ಅರ್ಪಿಸುವ ಹೆಣ್ಣು, ಹಸಿವು…
  • June 05, 2024
    ಬರಹ: ಬರಹಗಾರರ ಬಳಗ
    ಪುಟ್ಟ ಮಕ್ಕಳು ನೀರಿನ ಆಟ ಆಡುವುದಕ್ಕೆ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದಾರೆ. ಅಪ್ಪ ಹೇಳಿದ್ದರು ಇವತ್ತು ನಮ್ಮ ತೋಟಕ್ಕೆ ಬೋರ್ ವೆಲ್ ಬರುತ್ತೆ. ಅದು ಭೂಮಿಯ ಆಳಕ್ಕೆ ಇಳಿದಾಗ ಅಲ್ಲಿಂದ ಜಿಮ್ಮುವ ನೀರು ನಮ್ಮ ಬದುಕನ್ನ ಬದಲಾಯಿಸುತ್ತೆ. ನಮ್ಮ…
  • June 05, 2024
    ಬರಹ: ಬರಹಗಾರರ ಬಳಗ
    ‘ಫಲ’ ಎಂದರೆ ಹಣ್ಣು ಎಂದೂ ‘ಪಲ’ ಎಂದರೆ ಮಲವೆಂದೂ ಅರ್ಥವಿದೆ. ಪ್ರತಿಯಾಗಿ ಸಿಗುವ ಲಾಭ ಅಥವಾ ಪ್ರಯೋಜನವನ್ನೂ ಫಲ ಅಥವಾ ಪ್ರತಿಫಲವೆನ್ನುವುದಿದೆ. ಮತದಾನ ಮಾಡಿದರೇನು ಫಲ? ಬೆಣ್ಣೆ ತಿಂದರೇನು ಫಲ? ಕಾಸರಕನಗಿಡಕ್ಕೆ ಬೆಲ್ಲದ ಕಟ್ಟೆ ಕಟ್ಟಿದರೇನು ಫಲ…
  • June 05, 2024
    ಬರಹ: ಬರಹಗಾರರ ಬಳಗ
    ಒಂದು ಕಾಲದಿ ಮೆರೆದ ಮನೆಯಿದು ಚಂದ ಪ್ರಕೃತಿಯು ಸುತ್ತಲು ಬಂಧು ಬಳಗವು ಸೇರಿ ನಲಿದಿಹ ಬಂಧ ಬೆಳೆಸಿದ ದೇಗುಲ   ಹೆಂಚು ಹಾಸಿದ ಸೂರು ಮೇಲ್ಗಡೆ ಅಂಚು ಸುಂದರ ಕಂಡಿದೆ ಸಂಚು ಮತ್ಸರವಿರದ ತಾಣವು ಕೊಂಚ ಹಳೆಯದು ಇಂದಿಗೆ   ಎಷ್ಟು ಮಂದಿಯ ಜನನವಾಯಿತು…