June 2024

  • June 11, 2024
    ಬರಹ: ಬರಹಗಾರರ ಬಳಗ
    ಒಮ್ಮೆ ನಾನು ಬರೆಯುವಾಗ ಪ್ರಕೃತಿ ಉಳಿತಾಯ ಮಾಡುವಾಗ ವಿಚಿತ್ರ ಸೃಷ್ಟಿ ಮಾಡಿದೆ. ಅಂತಹ ಸೃಷ್ಟಿಗಳಲ್ಲಿ ಅಣಬೆಯೂ ಒಂದು ಎಂದು ಹೇಳಿದ್ದೆ. ಆದರೆ ಲೇಖಕಿ ಮತ್ತು ಶಿಕ್ಷಕಿಯಾದ ಶ್ರೀಮತಿ ವಿಜಯ ಟೀಚರ್ ನನ್ನ ವಾದ ಸರಣಿಯನ್ನು ಒಪ್ಪಲಾಗದು. ಎಲ್ಲವೂ…
  • June 11, 2024
    ಬರಹ: ಬರಹಗಾರರ ಬಳಗ
    ಮದಿರೆಯನ್ನೇ ಕುಡಿಯಬೇಕೆಂದೇನುಯಿಲ್ಲ ಅದರಂತೆ ವರ್ತಿಸುವವರು ನಮ್ಮ ಜೊತೆಯಿದ್ದಾರೆ ಗೆಳತಿ ಉದರದ ನೋವುಗಳ ಹೇಳುವವರನ್ನೇ ಮೂಲೆಗುಂಪು ಮಾಡುತಲಿ ಮತ್ತೆ ಮುಳುವಾಗಿದ್ದಾರೆ ಗೆಳತಿ   ಮಳ್ಳಿಮಳ್ಳಗಳ  ಹಾಗೇ ಹಿಂಬಾಲಿಸುವವರಿಗೆ ಶಹಬಾಸ್ಸ್ ಎನ್ನುತ್ತಾ…
  • June 10, 2024
    ಬರಹ: Ashwin Rao K P
    ನಿದ್ರೆ ಈ ಭೂಮಿಯಲ್ಲಿರುವ ಎಲ್ಲಾ ಜೀವಿಗಳಿಗೆ ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ಬಹುಷಃ ಮನುಷ್ಯನನ್ನು ಹೊರತು ಪಡಿಸಿ ಜಗತ್ತಿನ ಎಲ್ಲಾ ಜೀವಿಗಳು ತಮಗೆ ಎಷ್ಟು ಅಗತ್ಯವೋ ಅಷ್ಟೇ ನಿದ್ರೆ ಮಾಡಿ, ಉಳಿದ ಸಮಯವನ್ನು ಆಹಾರ ಹುಡುಕುವುದರಲ್ಲೋ, ಸಂಗಾತಿಯ…
  • June 10, 2024
    ಬರಹ: Ashwin Rao K P
    ಕನ್ನಡದ ಖ್ಯಾತ ಚಿಂತಕ, ಬರಹಗಾರ ಕೆ ವಿ ತಿರುಮಲೇಶ್ ‘ವಾಚನಶಾಲೆ' ಎನ್ನುವ ಹೊಸ ಕೃತಿಯನ್ನು ಹೊರತಂದಿದ್ದಾರೆ. ಸಾಹಿತ್ಯ, ಸಂಸ್ಕೃತಿ ಮತ್ತು ವಿಚಾರ ಎನ್ನುವ ವಿಷಯವನ್ನು ಒಳಗೊಂಡ ಪುಸ್ತಕ ಸುಂದರ ಮುಖಪುಟದಿಂದ ಗಮನ ಸೆಳೆಯುತ್ತಿದೆ. ಯಾವುದು ಒಳ್ಳೆಯ…
  • June 10, 2024
    ಬರಹ: Shreerama Diwana
    ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ತುಂಬಿದ…
  • June 10, 2024
    ಬರಹ: ಬರಹಗಾರರ ಬಳಗ
    ಅರ್ಥ ಮಾಡಿಕೊಳ್ಳುವವರು ಜೊತೆಗೆ ಇದ್ದಾಗ ಯಾವುದೇ ಸಮಸ್ಯೆಯು ದೊಡ್ಡದು ಅನ್ನಿಸೋದಿಲ್ಲ, ಎಲ್ಲ ಜೊತೆ ಸೇರಿ ಪ್ರವಾಸ ಹೊರಡುವುದು ತೀರ್ಮಾನವಾಯಿತು. ಸ್ಥಳಗಳು ಬದಲಾಗ್ತಾ ಬದಲಾಗ್ತಾ ಕೊನೆಗೊಂದು ಸ್ಥಳಕ್ಕೆ ಒಪ್ಪಿಗೆ ಆಯಿತು. ಆರಂಭದಲ್ಲಿ ವಿಘ್ನ…
  • June 10, 2024
    ಬರಹ: Kavitha Mahesh
    ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ: ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿ ಮೆಣಸಿನಕಾಯಿ, ಟೊಮೆಟೋ, ಕ್ಯಾರೆಟ್, ಶುಂಠಿ ತುರಿ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮಂಡಕ್ಕಿ ಹಾಕಿ…
  • June 10, 2024
    ಬರಹ: ಬರಹಗಾರರ ಬಳಗ
    ನಾವು ಈಗಾಗಲೇ ಅವಿದ್ಯ, ಅಸ್ಮಿತ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಅಭಿನೀವೇಶದ ಬಗ್ಗೆ ತಿಳಿದುಕೊಳ್ಳೋಣ. ಅಭಿನೀವೇಶ ಎಂದರೆ ಅತಿಯಾದ ಅಭಿಮಾನದಿಂದ ಯಾವುದೇ ವಸ್ತು, ವಿಷಯ, ಸಿದ್ಧಾಂತ ಗಳಿಗೆ ಬಲವಾಗಿ ಅಂಟಿಕೊಳ್ಳುವುದು, ಅದರಲ್ಲಿ ಮುಳುಗಿ…
  • June 10, 2024
    ಬರಹ: ಬರಹಗಾರರ ಬಳಗ
    ರವಿವಾರ ರಜೆಯಿರಲು ತಿರುಗಾಡಿ ಬರಲೆಂದು ಹಳ್ಳಿಯೆಡೆ ನಡೆದಿಹೆವು ಜೊತೆಯಗೂಡಿ ಸಿಹಿಮಾವು ತೋಟದಲಿ ಸುತ್ತಾಡಿ ಬರುತಿರಲು ಹಣ್ಣನ್ನು ಸವಿಯುವುದು ನಮಗೆ ರೂಢಿ   ಕೈಗೆಟುಕುವಂತಿರಲು ಗಿಡಗಳಲಿ ಹಣ್ಣುಗಳು ಗಮನಿಸುವ ಬಳಗವಿದೆ ಸುತ್ತಮುತ್ತ ಅವರೊಂದು…
  • June 09, 2024
    ಬರಹ: ಬರಹಗಾರರ ಬಳಗ
    ಇದೇನು ಅರ್ಥ ಆಗ್ತಾ ಇಲ್ಲ, ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಮನಸ್ಸು ಒಪ್ಪಿ ಹಿರಿಯರ ಆಶೀರ್ವಾದದಲ್ಲಿ ಮದುವೆಯಾದರೆ ಜೀವನಪೂರ್ತಿ ಅವರ ಜೊತೆಗೆ ಬದುಕ್ತಾ ಇದ್ವಿ. ಆದರೆ ಈಗ ಯಾವುದೋ ಪ್ರಸಿದ್ಧಿ ಪಡೆದ ಜೋಡಿಗಳು ಒಪ್ಪಿಗೆಯಾಗಿ ಬದುಕಬಹುದು ಅಂತ…
  • June 09, 2024
    ಬರಹ: ಬರಹಗಾರರ ಬಳಗ
    ಅಚ್ಛೇ/ಗ್ಯಾರಂಟಿ  ಅವರದ್ದು ಅಚ್ಛೇ ದಿನ್ ನಿಮ್ಮದು ಗ್ಯಾರಂಟಿ ದಿನ್ ಮತದಾರನಿಗೆ ಬರೀ ಹೇಳಿಕೆಯ ಫನ್...   ಇವರಿಬ್ಬರ ಜಗಳದಲಿ ಕರ್ನಾಟಕಕ್ಕೆ ಯಾರೂ
  • June 09, 2024
    ಬರಹ: ಬರಹಗಾರರ ಬಳಗ
    ಅಲ್ಲಿಂದ ಮುಂದೆ ಸಾಗಿದರೆ ಊಟಿಯ ರೋಡ್ ಕವಲಾಗುವುದು. ಊಟಿಗೆ ಹೋಗಲು ಎರಡು ರಸ್ತೆ. ಒಂದು ರಸ್ತೆ ತೆಪ್ಪಕಾಡುವಿನ ಮೂಲಕ ಕಲ್ಹತ್ತಿ ಘಾಟಿರಸ್ತೆಯ ಮೂಲಕ ಊಟಿ ತಲುಪುವ ರಸ್ತೆ. ಇನ್ನೊಂದು ಸಾಧಾರಣ ಘಾಟಿಯ ಕೇರಳದ ಗುಡ್ಲೂರು ಮೂಲಕ. ಈ ಗುಡ್ಲೂರು ಮಾರ್ಗ…
  • June 08, 2024
    ಬರಹ: Ashwin Rao K P
    ಪೂಜಾರಮ್ಮ ಕೆಲ ದಿನಗಳ ಹಿಂದೆ ಸಂಬಂಧಿಕರ ಮನೆಯಲ್ಲಿ ಪೂಜೆಗೆಂದು ಹೋಗಿದ್ದೆವು. ತಮ್ಮನ ಹೆಂಡತಿ ಪೂಜಾ ಬಂದಿದ್ದಳು. ಪೂಜಾಳ ಜೊತೆಗೆ ಅವರ ಅಮ್ಮನೂ ಬರುತ್ತೇನೆ ಎಂದಿದ್ದರು. ಆದರೆ, ಪೂಜೆ ಆರಂಭವಾದರೂ ಅವರು ಕಾಣಲಿಲ್ಲ. ಹಾಗಾಗಿ, ‘ಪೂಜಾರಮ್ಮ…
  • June 08, 2024
    ಬರಹ: Ashwin Rao K P
    ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಚಿವರ ತಲೆದಂಡಕ್ಕೆ ಒತ್ತಾಯಿಸುತ್ತಿದ್ದ ರಾಜ್ಯ ಕಾಂಗ್ರೆಸ್ ಈಗ ತನ್ನ ಸರಕಾರದಲ್ಲಿ ಭಷ್ಟಾಚಾರದ ಕಾರಣಕ್ಕಾಗಿಯೇ ಸಚಿವರ ತಲೆದಂಡ ಪಡೆಯುವಂತಾಗಿದೆ. ಅದೂ ಅಧಿಕಾರಕ್ಕೇರಿದ ಕೇವಲ…
  • June 08, 2024
    ಬರಹ: Shreerama Diwana
    ಉಡುಪಿಯ "ಬಳಕೆದಾರರ ವೇದಿಕೆ" ಉಡುಪಿಯ ಬಳಕೆದಾರರ ವೇದಿಕೆ ಟ್ರಸ್ಟ್ ಪ್ರಕಟಿಸುತ್ತಿದ್ದ ಪಾಕ್ಷಿಕ ಪತ್ರಿಕೆ "ಬಳಕೆದಾರರ ವೇದಿಕೆ". ಟ್ಯಾಬ್ಲಾಯ್ಡ್ ಮಾದರಿಯಲ್ಲಿ ನಾಲ್ಕು ಪುಟಗಳಲ್ಲಿ ಮುದ್ರಣವಾಗುತ್ತಿದ್ದ "ಬಳಕೆದಾರರ ವೇದಿಕೆ"ಯ ಬಿಡಿ ಸಂಚಿಕೆಯ…
  • June 08, 2024
    ಬರಹ: Shreerama Diwana
    ಇದು ಲಂಚವಲ್ಲ, ಭ್ರಷ್ಟಾಚಾರವಲ್ಲ, ಅದಕ್ಕಿಂತ ದೊಡ್ಡ ಶಬ್ದಗಳಲ್ಲಿ ವರ್ಣಿಸಬೇಕೆಂದರೆ ಕಳ್ಳತನ ಮತ್ತು ಹಗಲು ದರೋಡೆ. ಕರ್ನಾಟಕ ಸರ್ಕಾರದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಸುಮಾರು 95 ಕೋಟಿ ರೂಪಾಯಿಗಳ ಅಕ್ರಮ ಹಣ…
  • June 08, 2024
    ಬರಹ: ಬರಹಗಾರರ ಬಳಗ
    "ನೀವು ಮಾಡಿರೋ ತಪ್ಪನ್ನ ಒಪ್ಪಿಕೊಳ್ಳಿ ಎಷ್ಟು ದಿನ ಅಂತ ಸಾಧಿಸ್ತೀರಿ"  "ಸರ್ ನಮ್ಮ ತಪ್ಪನ್ನ ಒಪ್ಪುವುದಿರಲಿ ಅವರು ಇದೇ ತಪ್ಪನ್ನ ಹಿಂದೊಮ್ಮೆ ಮಾಡಿದ್ರು ತಾನೇ?" " ಹಾಗಾದರೆ ನೀವು ತಪ್ಪೇ ಮಾಡಿಲ್ಲ ಅಂತೀರಾ" " ನಾವು ತಪ್ಪು ಮಾಡಿಲ್ಲ ಅಂತ…
  • June 08, 2024
    ಬರಹ: ಬರಹಗಾರರ ಬಳಗ
    ಒಂದು ಕಾಗೆ ಬಂದಿತು ತಿಂಡಿಯನ್ನು ಕಂಡಿತು ಕೂಗಿ ತನ್ನ ಬಳಗವನ್ನು ಕಾ.. ಕಾ.. ಎಂದಿತು           ಈ ಹಾಡನ್ನು ಬಹಳಷ್ಷು ಜನ ಕೇಳಿರ್ತೀರಿ... ಕಾಗೆ ನಮಗೆಲ್ಲಾ ಅತ್ಯಂತ ಚಿರಪರಿಚಿತ ಹಕ್ಕಿ. ಪಂಚತಂತ್ರದ ಕಥೆಗಳಲ್ಲಿ, ಮಕ್ಕಳ ಹಾಡುಗಳಲ್ಲಿ ಬಹಳಷ್ಡು…
  • June 08, 2024
    ಬರಹ: ಬರಹಗಾರರ ಬಳಗ
    ಬಾನಲಿ ಸೂರ್ಯನ ಹೊನ್ನಿನ ಕಿರಣವು ಮಾನಿನಿಗಿತ್ತಿತೆ ಭರವಸೆಯ ಕಾನನ ನಡುವಿನ ಹಾದಿಯ ಬಳಸುತ ಯಾನಕೆ ಸೊಗಸಿನ ಈ ಸಮಯ   ಚೆಲುವಿನ ಕಾಡಿನ ನಡುವಿನ ಹಾದಿಯ ಚಿಲಿಪಿಲಿ ನಾದವು ಸ್ಚಾಗತಕೆ ಕಲರವ ನೀಡುವ ಪಕ್ಷಿಯ ಕಾಣದು ಎಲೆಗಳ ಪರದೆಯು ಇದೆ ಅದಕೆ  …
  • June 08, 2024
    ಬರಹ: ಬರಹಗಾರರ ಬಳಗ
    ಕುಮುದಾ ಜಿಂಕೆಗಳು, ಆನೆಗಳು ಕಾಡಮ್ಮೆ , ಹುಲಿಗಳೂ ಕಾಣಿಸುತ್ತಾವೆ ಎಂದು ಹೇಳುತ್ತಿದ್ದಳು. ಮೂರ್ನಾಲ್ಕು ಕಿಲೋಮೀಟರ್ ಏನು ಕಾಣಲಿಲ್ಲ.  ಒಂದಷ್ಟು ದೂರದಲ್ಲಿ ಒಂದು ಸಾರಂಗ ಕಾಣಿಸಿತು. ಅದು ಒಂಟಿ ಯಾಗಿದ್ದು ಬಹುಶಃ  ಏಕಾಂಗಿಯಾಗಿದ್ದರಿಂದಲೋ ಏನೋ…