June 2024

  • June 14, 2024
    ಬರಹ: ಬರಹಗಾರರ ಬಳಗ
    ಅದೊಂದು ಚಿಕ್ಕ ಹೋಟೆಲ್, ಹತ್ತರ ಹರೆಯದ ಹುಡುಗ ಕೈಯಲ್ಲಿ ಬಟ್ಟಲನ್ನು ಹಿಡಿದುಕೊಂಡು ಹೊಟೇಲ್ ಮಾಲಿಕನಿಗೆ "ಅಣ್ಣಾ....  ಹತ್ತು ಇಡ್ಲಿ ಕೊಡಿ, ಅಮ್ಮ ನಾಳೆ ಹಣ ಕೊಡುತ್ತೇನೆಂದು ಹೇಳಿದ್ದಾಳೆ" ಎಂದನು. ಹೋಟೆಲ್ ಮಾಲೀಕರು,-- ಅಮ್ಮನಿಗೆ ಹೇಳು…
  • June 13, 2024
    ಬರಹ: Ashwin Rao K P
    ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಇನ್ನಿಲ್ಲವೆಂಬ ಸುದ್ದಿ ತಿಳಿದು ಬಹಳ ನೋವಾಯಿತು. ತಮ್ಮ ಜೀವನ ಪೂರ್ತಿ ಸಂಗೀತದ ರಾಗಗಳನ್ನೇ ಉಸಿರಾಗಿಸಿಕೊಂಡಿದ್ದ ರಾಜೀವ್ ತಾರಾನಾಥ್ ಅವರು ಬದುಕಿನ ಕೊನೆಯ ಕ್ಷಣದವರೆಗೂ ಸಂಗೀತವನ್ನೇ…
  • June 13, 2024
    ಬರಹ: Ashwin Rao K P
    ವೈದ್ಯರಾಗಬೇಕೆಂಬ ಕನಸಿನ ಬೆನ್ನೇರಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್ ಯುಜಿ) ಬರೆದ ಅಭ್ಯರ್ಥಿಗಳಿಗೆ ಈ ವರ್ಷ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿ ಎ) ಆಘಾತ ಉಣಿಸಿದೆ. ಈ ಹಿಂದೆ ಸಾಕಷ್ಟು ಬಾರಿ ಪೇಪರ್ ಸೋರಿಕೆ ಮತ್ತು ಅಂಕ…
  • June 13, 2024
    ಬರಹ: Shreerama Diwana
    ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಅಸ್ತಂಗತರಾದ ಈ ಸಂದರ್ಭದಲ್ಲಿ… ನಾಗರಿಕ ಮನುಷ್ಯ ಊಟ, ವಸತಿ, ಬಟ್ಟೆ, ವಾಹನ ಪ್ರಯಾಣ ಹೀಗೆ ನಾನಾ ಅವಶ್ಯಕತೆಗಳನ್ನು, ಆಧುನಿಕತೆಯನ್ನು ತಾಂತ್ರಿಕತೆಗಳನ್ನು ಪೂರೈಸಿಕೊಳ್ಳುತ್ತಾ ಸಾಕಷ್ಟು…
  • June 13, 2024
    ಬರಹ: ಬರಹಗಾರರ ಬಳಗ
    ನಿನ್ನ ಮನೆಯ ದಾರಿಗೆ ಬೆಳಕು ಚೆಲ್ಲಬೇಕಾದ ಜವಾಬ್ದಾರಿ ನಿನ್ನದು. ನಿನ್ನ ನಂಬಿ ನಿನ್ನ ಹಿಂದೆ ಒಂದಷ್ಟು ಜನ ಬದುಕ್ತಾ ಇರ್ತಾರೆ, ಹಾಗಿರುವಾಗ ಅವರ ಬದುಕನ್ನ ಅರ್ಧ ನೀರಿನಲ್ಲಿ ಬಿಟ್ಟು ಹೋಗುವ ಕೆಟ್ಟ ಕೆಲಸವನ್ನು ನೀನು ಮಾಡಬಾರದು. ಅದಲ್ಲದೆ…
  • June 13, 2024
    ಬರಹ: ಬರಹಗಾರರ ಬಳಗ
    ನಾನು ರಜೆಯಲ್ಲಿ ನೆಂಟರ ಮನೆಗೆ ಹೋಗಿದ್ದೆ. ಅಲ್ಲಿಗೆ ಹೋಗುವಾಗ ದಾರಿ ಬದಿಯಲ್ಲಿ ಅಪರೂಪದ ಗಿಡವೊಂದನ್ನು ನೋಡಿದೆ. "ಅದರ ಎಲೆಗಳನ್ನು ಆಚೀಚೆ ಹೋಗುವವರು ಕಿತ್ತುಕೊಂಡು ಹೋಗ್ತಾರೆ, ಬಾರೀ ಒಳ್ಳೇದಂತೆ ಜೀವಕ್ಕೆ" ಅಂತ ಅಲ್ಲೇ ಸಮೀಪದ ಮನೆಯ…
  • June 13, 2024
    ಬರಹ: ಬರಹಗಾರರ ಬಳಗ
    ಬಾಳು ಚೆಲುವಲಿ ಹೊರಳಿ ಚಂದನ ಮನೆಯ ಸುತ್ತಲು ತೋರಣ ತನುವಿನೊಳಗಡೆ ಖುಷಿಯ ಹೂಮನ ಹೃದಯದಾಳದಿ ಚೆಲುವನ   ನಗುವ ಮುಖದಲಿ ಸವಿಯ ಚುಂಬನ ನೋಟ ಬೆಸುಗೆಯ ಬಂಧನ ಕಾಟ ಕೊಡದೆಲೆ ಪ್ರೇಮ ಬಾಗಲು ಮಧುರ ಭಾವದ ಸ್ಪಂದನ   ಹೀಗೆ ಬೀಗುತ ಸೊಕ್ಕಿಯೊಲುಮೆಯು ಶಯನ…
  • June 13, 2024
    ಬರಹ: Shreerama Diwana
    ಇವರಿಗೆ ದೇವರಿಗಿಂತ ಹೆಚ್ಚಾಗಿ, ದೊಡ್ಡ ದೊಡ್ಡ ಕಟೌಟ್ ಗಳು, ಮೆರವಣಿಗೆಗಳು, ಹಾಲಿನ ಅಭಿಷೇಕ, ಜ್ಯೆಕಾರ ಘೋಷಣೆಗಳು, ಅಭಿಮಾನಿ ಭಕ್ತರುಗಳು, ನೋಡಲು ನೂಕುನುಗ್ಗಲು, ಲಾಠಿ ಪ್ರಹಾರಗಳು, ಮೊದಲನೇ ದಿನದ, ಮೊದಲನೇ ಪ್ರದರ್ಶನ ನೋಡಲು ಗಲಭೆಗಳು. ಅಬ್ಬಾ…
  • June 12, 2024
    ಬರಹ: Ashwin Rao K P
    ಕಳೆದ ವಾರ ಪ್ರಾರಂಭಿಸಿದ ‘ಪಂಜೆಯವರ ಮಕ್ಕಳ ಪದ್ಯಗಳು' ಮಾಲಿಕೆಗೆ ಬಹಳ ಮೆಚ್ಚುಗೆಗಳು ಬಂದಿವೆ. ಬಹಳಷ್ಟು ಹಳೆಯದಾದ ಈ ಪದ್ಯಗಳು ಈಗ ಕಾಣಸಿಗುವುದೇ ಅಪರೂಪವಾಗಿದೆ. ಈ ವಾರ ನಾವು ಈ ಕೃತಿಯಿಂದ ಎರಡು ಪುಟ್ಟ ಮಕ್ಕಳ ಕವನಗಳನ್ನು ಆಯ್ದು ಪ್ರಕಟ…
  • June 12, 2024
    ಬರಹ: Ashwin Rao K P
    ‘ಮಲೆನಾಡಿನ ರೋಚಕ ಕಥೆಗಳು' ಖ್ಯಾತಿಯ ಲೇಖಕ ಗಿರಿಮನೆ ಶ್ಯಾಮರಾವ್ ಅವರು ಬರೆದ ಸಣ್ಣ ಕತೆಗಳ ಸಂಗ್ರಹವೇ ‘ಅರ್ಧರಾತ್ರಿಯ ಸಂಭಾಷಣೆ'. ಗಿರಿಮನೆಯವರು ತಮ್ಮ ಮುನ್ನುಡಿ ‘ನಮಸ್ಕಾರ' ದಲ್ಲಿ ಬರೆದಂತೆ “ಮನುಷ್ಯರಲ್ಲಿ ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ…
  • June 12, 2024
    ಬರಹ: Shreerama Diwana
    ಸಂಸದನೊಬ್ಬ ಅತ್ಯಾಚಾರ ಮಾಡಿ ದೇಶದಿಂದ ಪರಾರಿಯಾಗಿ 34 ದಿನಗಳ ನಂತರ ಹಿಂದಿರುಗಿದಾಗ ಕನಿಷ್ಠ ಆತನ ಕತ್ತಿನ ಪಟ್ಟಿ ಹಿಡಿದು ಅಥವಾ ಆತನ ಸೊಂಟ ಹಿಡಿದು ಅಥವಾ ಆತನ ಕೈಹಿಡಿದು ದರದರನೇ ಎಳೆದು ತರಲು ಯಾವ ಐಪಿಎಸ್ ಅಧಿಕಾರಿಗೂ ಸಾಧ್ಯವಾಗಲಿಲ್ಲ.…
  • June 12, 2024
    ಬರಹ: ಬರಹಗಾರರ ಬಳಗ
    ಊರ ಹೊರಗಿನ ಪುಟ್ಟ ಗುಡಿಯೊಳಗೆ ಕೂತ ವೇದಾಂತಿ ಒಬ್ಬ ಆಗಾಗ ಮಾತಾಡ್ತಾನೆ. ಅವನ ಮಾತು ಕೇಳುವುದೇ ಅಪರೂಪ. ಹೆಚ್ಚಾಗಿ ಮೌನದಿಂದ ನಗುತ್ತಾ ಅವನ ಕೆಲಸವನ್ನು ಮಾಡ್ತಾನೆ ವಿನಃ ಒಳಿತು ಕೆಡುಕು, ಬಾಯಿ ತೆರೆಯುವುದಿಲ್ಲ. ಆದರೆ ಅವನು ಮಾತನಾಡಿದ ಆಗಲಿಲ್ಲ…
  • June 12, 2024
    ಬರಹ: addoor
    ಯುಗಾದಿಯ ಸಂದರ್ಭದಲ್ಲಿ ನೆನಪಾಗುವ ದ. ರಾ. ಬೇಂದ್ರೆಯವರ ಮಾಂತ್ರಿಕ ಹಾಡು: “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ” ಯುಗಯುಗಗಳ ಮುಂಚೆ ಆಚರಿಸುತ್ತಿದ್ದ ಯುಗಾದಿಯೇ ಮತ್ತೆ ಬಂದಿದೆಯಾದರೂ…
  • June 12, 2024
    ಬರಹ: ಬರಹಗಾರರ ಬಳಗ
    ವಿಸ್ತರಣೆ ಎಂದರೆ ಹೆಚ್ಚಳ, ವರ್ಧನೆ, ಬೆಳೆಸುವಿಕೆ ಮುಂತಾದ ಸಮಾನ ಅರ್ಥ ನೀಡುತ್ತವೆ. ಹಿಂದೆ ರಾಜರು ಸಾಮ್ರಾಜ್ಯ ವಿಸ್ತರಣೆ ಮಾಡುತ್ತಿದ್ದ ಕಥೆಗಳನ್ನು ಓದಿದ್ದೇವೆ. ಇಂದಿಗೂ ಸಾಮ್ರಾಜ್ಯ ವಿಸ್ತರಣೆ, ಅಧಿಕಾರ ವಿಸ್ತರಣೆಗಳು ನಡಯುತ್ತಲೇ ಇರುತ್ತವೆ…
  • June 12, 2024
    ಬರಹ: ಬರಹಗಾರರ ಬಳಗ
    ಕಡಲಿನ, ಸೂರ್ಯನ ನಡುವಿನ ಗೆಳೆತನ ಹಡೆಯಿತು ಶರಧಿ ಮೇಘಗಳ ಕುಡಿಗಳು ಮಮತೆಯ ಮಡಿಲನು ತೊರೆದವು ನಡೆದವು ಮರೆತು ಹಡೆದವಳ   ಹಿಡಿವವರಿಲ್ಲದೆ ನುಡಿವವರಿಲ್ಲದೆ ಬಿಡುಗಡೆ ಭಾವ ಮನದೊಳಗೆ ಬಿಡದಿಹ ಛಲದಲಿ ಹಿಡಿದರು ಶಸ್ತ್ರವ ನಡೆಸುತ ಸಮರ ತಮ್ಮೊಳಗೆ  …
  • June 12, 2024
    ಬರಹ: ಬರಹಗಾರರ ಬಳಗ
    ಭಾರತದ ಭೂಮಿಯನ್ನು ಶತ್ರು ರಾಷ್ಟ್ರ  ಎರಡು - ಮೂರು ಕಡೆಯಿಂದ ಆಕ್ರಮಿಸುತ್ತ ಇಡೀ ಈಶಾನ್ಯ ಪ್ರದೇಶವು ವಶಪಡಿಸಿಕೊಳ್ಳಬೇಕೆಂಬ ಹುನ್ನಾರದಲ್ಲಿದ್ದೆ. ಹೀಗಾಗಿ ಪದೇ ಪದೇ ತಂಟೆ ತೆಗೆಯುತ್ತಿದ್ದಾರೆ. ಹೀಗೆ, ಮುಂದೊಂದು ದಿನ ಒಂದೊಂದಾಗಿ ಭೌಗೋಳಿಕವಾಗಿ…
  • June 11, 2024
    ಬರಹ: Ashwin Rao K P
    ನೀರಿನ ಬಾಷ್ಪೀಭವನ : ಬಾಷ್ಫೀಭವನದಿಂದ ಮಣ್ಣಿನ ಮೇಲೆ ಶೀತವುಂಟಾಗುತ್ತದೆ. ಏಕೆಂದರೆ ನೀರು ಆವಿಯಾಗಲು ಮಣ್ಣಿನ ಉಷ್ಣತೆಯು ವ್ಯಯವಾಗುತ್ತದೆ. ಜವುಗು ಮಣ್ಣುಗಳಲ್ಲಿ ತಂಪಾಗಯೇ ಇರುವುದಕ್ಕೆ ಕಾರಣವೆಂದರೆ ಮೊದಲನೆಯದಾಗಿ ನೀರು ಕಾಯಲು ತಡವಾಗುತ್ತದೆ.…
  • June 11, 2024
    ಬರಹ: Ashwin Rao K P
    ಜಮ್ಮು-ಕಾಶ್ಮೀರದ ಪಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರವಾದ ವೈಷ್ಣೋದೇವಿಯ ದರ್ಶನಕ್ಕೆ ಹೊರಟಿದ್ದ ಯಾತ್ರಿಕರ ಬಸ್ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿ, ೯ ಭಕ್ತರ ಸಾವಿಗೆ ಕಾರಣರಾಗಿದ್ದಾರೆ. ಬಸ್ ನಲ್ಲಿ ಉತ್ತರಪ್ರದೇಶ, ರಾಜಸ್ಥಾನ ಮತ್ತು…
  • June 11, 2024
    ಬರಹ: Shreerama Diwana
    ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ನೂತನ ಸಂಸತ್ ಸದಸ್ಯೆಯಾದ ಖ್ಯಾತ ಸಿನಿಮಾ ನಟಿ ಕಂಗನಾ ರಣಾವತ್ ಅವರ ಮೇಲೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧೆಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಪರ ಮತ್ತು…
  • June 11, 2024
    ಬರಹ: ಬರಹಗಾರರ ಬಳಗ
    ಅಮ್ಮ ತುಂಬಾ ಚಳಿ ಆಗ್ತಾ ಇದೆ. ನಿನ್ನೆಯವರೆಗೂ ಈ ಮಳೆಯ ಅನುಭವ ಆಗಲೇ ಇಲ್ಲ. ಆದರೆ ಈಗ ಮಳೆ ನಿಲ್ತಾನೇ ಇಲ್ಲ. ತಲೆ ಮೇಲೆ ಒಂದು ಸೂರಿಲ್ಲ. ನಿನ್ನೆ ಇದ್ದ ಸ್ಥಳ ಈಗ ಬದಲಾಗಿರುವುದು ಯಾಕೆ? ನಿನ್ನೆ ಮನೆ ತುಂಬೆಲ್ಲಾ ಯಾರ್ಯಾರೋ ಓಡಾಡ್ತಾ ಇದ್ರು.…