ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ
ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಕನಕದಾಸರು,
- Read more about ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ
- Log in or register to post comments
ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಕನಕದಾಸರು,
ಅವನು ಪಾಠ ಹೇಳುತ್ತಿದ್ದ. ಅವನ ಪಾಠ ಕೇಳುವುದಕ್ಕಂತಲೇ ಹಲವು ಜನ ವಿದ್ಯಾರ್ಥಿಗಳು ಪಕ್ಕದಲ್ಲಿ ಕುಳಿತು ಕಿವಿ ಆನಿಸಿ ಕೇಳುತ್ತಿದ್ದರು. ಯಾಕೆಂದರೆ ಅವನು ಮಾತಾಡುವ ಪ್ರತಿ ವಿಚಾರದಲ್ಲೂ ಅವರ ಜೀವನಕ್ಕೆ ಬೇಕಾಗುವ ಯಾವುದೇ ಒಂದು ವಿಚಾರ ಸಿಗ್ತಾಯಿತ್ತು.ಆದರೆ ಮನೆಯಲ್ಲಿ ಅವನ ಮಗ ಇವನ ಮಾತನ್ನು ಒಂದು ದಿನವೂ ಕೇಳಿದವನಲ್ಲ.
ಮನದಿ ಸುಂದರ ಚಿತ್ರ ಹರಡಿದೆ
ನಿಮಗೂ ನೆನಪಿರಬಹುದು, ೮೦ ಹಾಗೂ ೯೦ರ ದಶಕದಲ್ಲಿ ದೂರದರ್ಶನಗಳು (ಟಿವಿ) ನಮ್ಮ ನಮ್ಮ ಮನೆಯನ್ನು ಹೊಕ್ಕಿದ್ದವಷ್ಟೇ. ನಿರ್ಧಾರಿತ ಸಮಯಕ್ಕೆ ಮಾತ್ರ ಕಾರ್ಯಕ್ರಮಗಳು. ಈಗಿನಂತೆ ನೂರಾರು ಚಾನೆಲ್ ಗಳ ಭರಾಟೆ ಇಲ್ಲ. ದೂರದರ್ಶನ ಎನ್ನುವ ಸರಕಾರಿ ಚಾನೆಲ್. ಅವರು ತೋರಿಸಿದ್ದನ್ನು ನಾವು ನೋಡಬೇಕು.
ಬಾಂಗ್ಲಾದೇಶದ ನುಸುಳುಕೋರರೇ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ವಿಚಾರ ಆತಂಕ ಮೂಡಿಸುವಂಥದ್ದು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ನೆಪದಲ್ಲಿ ಬಂಗಾಳದ ಮುರ್ಶಿದಾಬಾದ್ ಪ್ರದೇಶದಲ್ಲಿ ಹಿಂಸಾಚಾರ ಏರ್ಪಟ್ಟು, ಮೂವರು ಪ್ರಾಣ ಕಳೆದುಕೊಂಡರು. ಅಲ್ಲದೆ, ಹಲವರ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಲಾಗಿದೆ.
ಈ ವಿಷಯಗಳ ಬಗ್ಗೆ ಒಂದು ನಿರ್ದಿಷ್ಟ, ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅಷ್ಟು ಸುಲಭವಲ್ಲ. ಸಹಜವಾಗಿ ಆ ಕ್ಷಣದ ಸತ್ಯ ಅಥವಾ ಭಾವನಾತ್ಮಕತೆ ಅಥವಾ ಆಗಿನ ನಮ್ಮ ಮನಸ್ಥಿತಿ ಆಧಾರದ ಮೇಲೆ ಮೇಲ್ನೋಟಕ್ಕೆ ಒಂದು ತೀರ್ಪು ಕೊಡಬಹುದು.
ಬ್ರೆಡ್ಡಿನ ಬದಿಯನ್ನು ತೆಗೆಯಿರಿ. ಬಿಳಿಭಾಗವನ್ನು ಒಂದು ಇಂಚುಗಳ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ. ಸಾಸಿವೆ ಸಿಡಿಸಿ. ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಕೆಂಪಾಗುವ ತನಕ ಹುರಿಯಿರಿ.
ಬ್ರೆಡ್ ಹಾಳೆಗಳು (ಸ್ಲೈಸ್) ೫, ಹೆಚ್ಚಿದ ಈರುಳ್ಳಿ ಅರ್ಧ ಕಪ್, ಹೆಚ್ಚಿದ ಟೊಮೆಟೋ ಅರ್ಧ ಕಪ್, ಶುಂಠಿ ತರಿ ಅರ್ಧ ಚಮಚ, ಹೆಚ್ಚಿದ ಹಸಿರು ಮೆಣಸಿನಕಾಯಿ ೪, ಕೆಂಪು ಮೆಣಸಿನ ಹುಡಿ, ಅರಸಿನ ಹುಡಿ, ಸಾಸಿವೆ, ಜೀರಿಗೆ ತಲಾ ಅರ್ಧ ಚಮಚ, ಕರಿಬೇವು ಸೊಪ್ಪು ೬ ಎಸಳು, ಹೆಚ್ಚಿದ ಕೊತ್ತಂಬರಿ ಸೊಪ್ಪು ೩ ಚಮಚ, ಲಿಂಬೆ ರಸ, ೨ ಚಮಚ, ಎಣ್ಣೆ ೪ ಚಮಚ, ಉದ್ದಿನ ಬೇಳೆ ೨ ಚಮಚ, ಕಡಲೆ ಬೇಳೆ ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಭಯವು ಬದುಕಿನ ಭಾಗವಾಗಿ ಬಿಟ್ಟಿದೆ ಅಂತ ನಿನಗೆ ಅನ್ನಿಸ್ತಾ ಇಲ್ವಾ. ಯಾಕೆಂದರೆ ನಿನ್ನ ನಂಬಿದವರು ನಿನ್ನ ಹಿಂದೆ ಹಲವರಿದ್ದಾರೆ. ನೀನೀಗ ಬದುಕುತ್ತಾ ಇರುವ ರೀತಿ ಇದು ಸದ್ಯದ ಮಟ್ಟಿಗೆ ನಿನ್ನನ್ನು ಉಸಿರಾಡುವಂತೆ ಮಾಡುತ್ತದೆ. ಆದರೆ ಇನ್ನು ಮುಂದೆ ಸಾಗ್ತಾ ಸಾಗ್ತಾ ಹೆಜ್ಜೆಗಳು ದೃಢವಾಗಿ ಬೇಕಾಗಬಹುದು.
ನಾವು ನಮ್ಮ ಬಾಲ್ಯದಲ್ಲಿ ರಜೆ ಸಿಕ್ಕರೆ ಸಾಕು. ಅಜ್ಜಿ ಮನೆಗೆ ಓಡುತ್ತಿದ್ದೆವು. ಗುಡುಗು, ಗಾಳಿ, ಮಳೆಗೆ ಬೀಳುವ ತರಹಾವರಿ ಮಾವಿನ ಹಣ್ಣುಗಳನ್ನು ಸ್ಪರ್ಧೆಗೆಂಬಂತೆ ಹೆಕ್ಕುತ್ತಿದ್ದೆವು, ತಿನ್ನುತ್ತಿದ್ದೆವು. ಮುಳ್ಳಿನ ಗಿಡಗಳ ನಡುವೆ ಅನಾನಸು ಹಣ್ಣುಗಳಿಗೆ ಲಗ್ಗೆ ಇಡುತ್ತಿದ್ದೆವು. ಬಣ್ಣಬಣ್ಣಗಳ ಗೋರಂಟೆ ಹೂವುಗಳ ಮಾಲೆ ಮಾಡಿ ತಲೆತುಂಬಾ ಮುಡಿಯುತ್ತಿದ್ದೆವು.
ಪುಷ್ಪದಂತೆ ನಲ್ಲೆ ಅರಳಿ ಬಿಡು