ಎಲ್ಲ ಪುಟಗಳು

ಲೇಖಕರು: rprakash
ವಿಧ: Basic page
July 26, 2007
ರಾಮು ಆಫೀಸ್ ಲ್ಲಿ ತನ್ನ ಮೇಲಧಿಕಾರಿಯ ಹತ್ತಿರ ಹೋಗಿ ಕೇಳಿದ ರಾಮು: "ಬಾಸ್, ನಾಳೆ ನಾವು ಮನೆಯನ್ನು ಪೂರ್ತಿಯಾಗಿ ಕ್ಲೀನ್ ಮಾಡ್ತಾ ಇದೀವಿ. ನನ್ನ ಹೆಂಡತಿ ಅತ್ತಣಿಗೆ ಹಾಗೂ ಗ್ಯಾರೇಜ್ ಕ್ಲೀನ್ ಮಾಡೋದಕ್ಕೆ ನನ್ನ ಸಹಾಯ ಬೇಕು ಅಂತ ಹೇಳಿದಾಳೆ" ಬಾಸ್: "ನೋಡು ರಾಮು, ಮೊದಲೇ ಜನರು ಕಡಿಮೆ ಇದ್ದಾರೆ, ಅಲ್ಲದೇ ಕೆಲಸಾನೂ ತುಂಬಾ ಇದೆ. ನಿನಗೆ ರಜಾ ಕೋಡೋದಕ್ಕೆ ಆಗಲ್ಲ" ರಾಮು: "ಥ್ಯಾಂಕ್ಯೂ ಬಾಸ್, ನನಗೆ ಗೊತ್ತಿತ್ತು ನಿಮ್ಮ ಮೇಲೆ ಭರವಸೆ ಇಟ್ಕೋ ಬಹುದು ಅಂತ…
ಲೇಖಕರು: keshav
ವಿಧ: ಬ್ಲಾಗ್ ಬರಹ
July 26, 2007
ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ. ಸರಿ ಸುಮಾರು ಅದೇ ಕಾಲದಲ್ಲಿ, ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು. ಆ ಹಾಡುಗಳಲ್ಲಿರುವ ಕವನ, ಭಾಷೆ, ಧಾಟಿ ಮತ್ತು ಆ ಧ್ವನಿ, ಬರೀ ಸಿನಿಮಾ ಹಾಡುಗಳನ್ನು ಕೇಳಿ ಬೆಳೆಯುತ್ತಿದ್ದ ನಮಗೆ ಹೊಸಲೋಕವನ್ನೇ ತೆರೆದಂತಾಯಿತು. ಮತ್ತು ಅದೇ ಕಾಲಕ್ಕೆ ನಾವು…
ಲೇಖಕರು: keshav
ವಿಧ: ಬ್ಲಾಗ್ ಬರಹ
July 26, 2007
ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ. ಸರಿ ಸುಮಾರು ಅದೇ ಕಾಲದಲ್ಲಿ, ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು. ಆ ಹಾಡುಗಳಲ್ಲಿರುವ ಕವನ, ಭಾಷೆ, ಧಾಟಿ ಮತ್ತು ಆ ಧ್ವನಿ, ಬರೀ ಸಿನಿಮಾ ಹಾಡುಗಳನ್ನು ಕೇಳಿ ಬೆಳೆಯುತ್ತಿದ್ದ ನಮಗೆ ಹೊಸಲೋಕವನ್ನೇ ತೆರೆದಂತಾಯಿತು. ಮತ್ತು ಅದೇ ಕಾಲಕ್ಕೆ ನಾವು…
ಲೇಖಕರು: keshav
ವಿಧ: ಬ್ಲಾಗ್ ಬರಹ
July 26, 2007
ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ. ಸರಿ ಸುಮಾರು ಅದೇ ಕಾಲದಲ್ಲಿ, ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು. ಆ ಹಾಡುಗಳಲ್ಲಿರುವ ಕವನ, ಭಾಷೆ, ಧಾಟಿ ಮತ್ತು ಆ ಧ್ವನಿ, ಬರೀ ಸಿನಿಮಾ ಹಾಡುಗಳನ್ನು ಕೇಳಿ ಬೆಳೆಯುತ್ತಿದ್ದ ನಮಗೆ ಹೊಸಲೋಕವನ್ನೇ ತೆರೆದಂತಾಯಿತು. ಮತ್ತು ಅದೇ ಕಾಲಕ್ಕೆ ನಾವು…
ಲೇಖಕರು: keshav
ವಿಧ: ಬ್ಲಾಗ್ ಬರಹ
July 26, 2007
ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ. ಸರಿ ಸುಮಾರು ಅದೇ ಕಾಲದಲ್ಲಿ, ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು. ಆ ಹಾಡುಗಳಲ್ಲಿರುವ ಕವನ, ಭಾಷೆ, ಧಾಟಿ ಮತ್ತು ಆ ಧ್ವನಿ, ಬರೀ ಸಿನಿಮಾ ಹಾಡುಗಳನ್ನು ಕೇಳಿ ಬೆಳೆಯುತ್ತಿದ್ದ ನಮಗೆ ಹೊಸಲೋಕವನ್ನೇ ತೆರೆದಂತಾಯಿತು. ಮತ್ತು ಅದೇ ಕಾಲಕ್ಕೆ ನಾವು…
ಲೇಖಕರು: harish_nagarajarao
ವಿಧ: Basic page
July 25, 2007
ಉಂಟಾದ ಬೇಸರಕ್ಕೆ ಹುಡುಕ ಹೊರಟೆ ಹೊಂಗಿರಣದ ಛಾಯೆ ಆದರೆ ಸಿಕ್ಕಿದ್ದೇನು ? ಅದೇ ಬೇಸರದ ಮರುಪ್ರೆಶ್ನೆಗಲು ದಾರಿಯಲ್ಲೆಲ್ಲ, ಅರಿವಾಯಿತು ಮನಕೆ ಕೊನೆಗೆ ಹೊಂಗಿರಣವನ್ನರಸುವ ಬದಲು ಬೇಸರವೇ ಹೊಂಗಿರಣವೆಂದು ಭ್ರಮಿಸಿದ್ದರೆ ಸಿಗುತಿತ್ತು ಹೆಚ್ಚು ಸುಖ
ಲೇಖಕರು: harish_nagarajarao
ವಿಧ: Basic page
July 25, 2007
ಕೂಡಿ ಕಳೆದು ಗುಣಿಸಿ ಭಾಗಿಸಿ ಏನ ಮಾಡುವೆ? ಬಾಳದಾರಿಯಲ್ಲಿ ನೀನು ಏತ್ತ ಸಾಗಿಹೆ? ಸಾದನೆಯ ಮೆಟ್ಟಿಲನ್ನು ಏಷ್ಟು ಏರಿಹೆ? ಹಾದಿಯಲ್ಲಿ ಸುಖವು ಮಾತ್ರ ಗೌಣವಾಗಿದೆ ಏರಿ ಏರಿ ಏರಿ ಏರಿ ಮೇಲೆ ಹೊಗಿಹೆ ಏರುವಾಗ ದಾರಿ ನಗುವು ಕಾಣದಾಗಿದೆ ಇಂಥ ಹಾದಿ ಬೇಕೇ ನಿನಗೆ ಹಾಗೆ ಸುಮ್ಮನೆ ಮುಂದೆ ಮುಂದೆ ಹೊಗುವ ಮೊದಲು ಯೋಚಿಸೊಮ್ಮನೆ
ಲೇಖಕರು: harish_nagarajarao
ವಿಧ: Basic page
July 25, 2007
ಉದ್ಯಾನ ನಗರಿ ಜಾಗತತೀಕರಣ ಚಿಗುರಿ ನೀನಾದೆ ಬುಗುರಿ ಯಾರಿಗಾದೆಯೊ ನೀ ಗುರಿ?
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
July 25, 2007
"ಬೆಳಿಗ್ಗೆ ಬೆಳಿಗ್ಗೆನೆ ಯಾವನ್ ಮುಖ ನೋಡಿದ್ನೋ ಏನೊ, ಅದಕ್ಕೆ ಹಿಂಗ್ ಆಗ್ತಾ ಇದೆ", "ಇವತ್ time ಸರಿ ಇಲ್ಲ, ಆ ಕೆಲಸ ಇವತ್ ಬೇಡ", "ದಿನಾ ಬೆಳಿಗ್ಗೆ ಬಲಗಡೆಯಿಂದನೇ ಏಳ್ಬೇಕು" ಇಂತಹ ಅನೇಕ ಆಧಾರವಿಲ್ಲದ ದೂರುಗಳನ್ನು ಕೇಳಿರಬಹುದು. ಕೆಲವು ಸಲ ಮನೆಯಲ್ಲಿನ ಹಿರಿಯರು, ಮಗು ಎಡಗಡೆಯಿಂದ ಏಳುವುದನ್ನು ನೋಡಿದರೆ, ಆ ಮಗುವನ್ನು ಮತ್ತೆ ಮಲಗಿಸಿ, ಬಲಗಡೆಯಿಂದ ಎಬ್ಬಿಸಿದ್ದನ್ನು ನಾನು ಕೇಳಿದ್ದೇನೆ! ದಿನಾ ಪತ್ರಿಕೆಗಳಲ್ಲಿ ಅಂದಂದಿನ ಭವಿಷ್ಯ ನೋಡ್ಕೊಂಡೇ ಮುಂದಿನ ಕೆಲಸ ಮಾಡೋರು ಇದಾರೆ. ನಿಮ್ಮ…
ಲೇಖಕರು: prapancha
ವಿಧ: ಬ್ಲಾಗ್ ಬರಹ
July 25, 2007
ಡಾ. ಕಲಾ೦ ಮತ್ತು ಸೌ೦ದರ್ಯ! ನಾವು ಒ೦ದು ಸು೦ದರ ವಸ್ತುವನ್ನ ನೋಡಿದಾಗ ಅದಕ್ಕೆ ಮಾರು ಹೋಗಿ ವಾವ್, ಸೂಪರ್, ಅದ್ಬುತ ಅ೦ತೆಲ್ಲಾ ಹೊಗಳುವುದು ಸಾಮಾನ್ಯ. ಆದರೆ ಬಹುತೇಕವಾಗಿ ಜನಸಾಮಾನ್ಯರು ನೋಡುವುದು ಒ೦ದು ವಸ್ತುವಿನ ಬಾಹ್ಯ ಸೌ೦ದರ್ಯವನ್ನ. ಆದರೆ ನಿಜವಾದ ಬುದ್ದಿಜೀವಿಗಳು (ನಮ್ಮಲ್ಲಿರುವ ಸ್ವಘೋಶಿತ ಬುದ್ದಿಜೀವಿಗಳಲ್ಲ :) )  ಆ ವಸ್ತುವಿನ ಬಾಹ್ಯ ಸೌ೦ದರ್ಯದ ಜೊತೆಗೆ ಆ೦ತರಿಕ ಸೌ೦ದರ್ಯವನ್ನೂ ಗಮನಿಸುತ್ತಾರೆ ಮತ್ತು ಆ೦ತರಿಕ ಸೌ೦ದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ!. ಇದಕ್ಕೆ ಒ೦ದು…