ಎಲ್ಲ ಪುಟಗಳು

ಲೇಖಕರು: naasomeswara
ವಿಧ: ಬ್ಲಾಗ್ ಬರಹ
July 24, 2007
ಜೀವದ ಗೆಳೆಯ ಗೊತ್ತೇ ಯಾರೆಂದು ಜೀವಕ್ಕೆ ಜೀವ ಕೊಡುವ ಗೆಳೆಯ? ಗುರುತಿಸುವನು ಕಣ್ಣಲ್ಲಿ ಮೂಡುವ ಮೊದಲ ಕಣ್ಣ ಹನಿಯ! ಕೆಳ ಬೀಳದಂತೆ ಅಲ್ಲಿಯೇ ತಡೆಯುವ ಎರಡನೆಯ ಹನಿಯ! ಮೂರನೆಯ ಹನಿಯ ಸದ್ದಿಲ್ಲದಂತೆ ಕಕ್ಕುಲತೆಯಿಂದ ಒರೆಸುವ ನಾಲ್ಕನೆಯ ಹನಿಯು ಕಣ್ಣಂಚಿನಲಿ ಧುಮುಕುತಿರಲು ಹೇಳುವ `ಬಡ್ಡಿಮಗನೆ! ಸಾಕು ಮಾಡೋ ಓವರ್ ಆಕ್ಟಿಂಗ್ ಮಾಡಬೇಡ!` ------------ ಅಲ್ಪ ಸಂಖ್ಯಾತರು! ಪ್ರಿಯೆ!ಸಾಕು ಒಂದೇ ಮಗು ಎನ್ನುತಿರುವೆಯಾ? ಗೊತ್ತೇ ನಿನಗೆ ತಮಿಳರ ಹಾಗೂ ಕೇರಳಿಗರ ದಿವ್ಯಸೂತ್ರ? ನಾವಿಬ್ಬರು, ಸಾಕು…
ಲೇಖಕರು: prapancha
ವಿಧ: ಬ್ಲಾಗ್ ಬರಹ
July 24, 2007
ಸ್ವಾಮನ ದುಡಿಮೆ ಯುಗಾದಿ ಕಳೆದು ತಿ೦ಗಳೇ ಕಳೆದಿದ್ದರೂ ಮೊನ್ನೇ ತನಕ ಮೋಡ ಬಿಳುಚಿಕೊ೦ಡೇ ಇತ್ತು. ಆದರೆ ಮೊನ್ನೆಯಿ೦ದ ಮೋಡ ಕವಿತುಕೊ೦ಡು ನಿನ್ನೆ ಅದವಾಗಿ ಮಳೆ ಒಡೆದಿತ್ತು. ಮಳೆಬಿದ್ದಿದ್ದರಿ೦ದ ಕರಿಯಣ್ಣನಿಗೆ ಶಾನೆ ಬೋ ಸ೦ತೋಷವಾಗಿತ್ತು. ರಾತ್ರಿಯೆಲ್ಲಾ ಯಾವ ಹೊಲಕ್ಕೆ ಎಳ್ಳು/ಜೋಳ ಹಾಕುವುದು, ಯಾವ ಹೊಲಕ್ಕೆ ದನಗಳಿಗೆ ಮೇವಿನ ಜೋಳ ಹಾಕುವುದು ಅ೦ತ ಯೋಚಿಸುತ್ತಿದ್ದರಿ೦ದ ನಿದ್ರೇನೆ ಅತ್ತಿರಲಿಲ್ಲ ಇನ್ನೇನು ನಿದ್ರೆ ಅತ್ತಿತು ಅನ್ನುವಷ್ಟರಲ್ಲಿ 'ಕ್ಕೊ..ಕ್ಕೊ..ಕ್ಕೋ' ಅ೦ತ ಮೊದಲ ಕೋಳಿ…
ಲೇಖಕರು: prapancha
ವಿಧ: ಬ್ಲಾಗ್ ಬರಹ
July 24, 2007
ಸ್ವಾಮನ ದುಡಿಮೆ ಯುಗಾದಿ ಕಳೆದು ತಿ೦ಗಳೇ ಕಳೆದಿದ್ದರೂ ಮೊನ್ನೇ ತನಕ ಮೋಡ ಬಿಳುಚಿಕೊ೦ಡೇ ಇತ್ತು. ಆದರೆ ಮೊನ್ನೆಯಿ೦ದ ಮೋಡ ಕವಿತುಕೊ೦ಡು ನಿನ್ನೆ ಅದವಾಗಿ ಮಳೆ ಒಡೆದಿತ್ತು. ಮಳೆಬಿದ್ದಿದ್ದರಿ೦ದ ಕರಿಯಣ್ಣನಿಗೆ ಶಾನೆ ಬೋ ಸ೦ತೋಷವಾಗಿತ್ತು. ರಾತ್ರಿಯೆಲ್ಲಾ ಯಾವ ಹೊಲಕ್ಕೆ ಎಳ್ಳು/ಜೋಳ ಹಾಕುವುದು, ಯಾವ ಹೊಲಕ್ಕೆ ದನಗಳಿಗೆ ಮೇವಿನ ಜೋಳ ಹಾಕುವುದು ಅ೦ತ ಯೋಚಿಸುತ್ತಿದ್ದರಿ೦ದ ನಿದ್ರೇನೆ ಅತ್ತಿರಲಿಲ್ಲ ಇನ್ನೇನು ನಿದ್ರೆ ಅತ್ತಿತು ಅನ್ನುವಷ್ಟರಲ್ಲಿ 'ಕ್ಕೊ..ಕ್ಕೊ..ಕ್ಕೋ' ಅ೦ತ ಮೊದಲ ಕೋಳಿ…
ಲೇಖಕರು: prapancha
ವಿಧ: ಬ್ಲಾಗ್ ಬರಹ
July 24, 2007
ಸ್ವಾಮನ ದುಡಿಮೆ ಯುಗಾದಿ ಕಳೆದು ತಿ೦ಗಳೇ ಕಳೆದಿದ್ದರೂ ಮೊನ್ನೇ ತನಕ ಮೋಡ ಬಿಳುಚಿಕೊ೦ಡೇ ಇತ್ತು. ಆದರೆ ಮೊನ್ನೆಯಿ೦ದ ಮೋಡ ಕವಿತುಕೊ೦ಡು ನಿನ್ನೆ ಅದವಾಗಿ ಮಳೆ ಒಡೆದಿತ್ತು. ಮಳೆಬಿದ್ದಿದ್ದರಿ೦ದ ಕರಿಯಣ್ಣನಿಗೆ ಶಾನೆ ಬೋ ಸ೦ತೋಷವಾಗಿತ್ತು. ರಾತ್ರಿಯೆಲ್ಲಾ ಯಾವ ಹೊಲಕ್ಕೆ ಎಳ್ಳು/ಜೋಳ ಹಾಕುವುದು, ಯಾವ ಹೊಲಕ್ಕೆ ದನಗಳಿಗೆ ಮೇವಿನ ಜೋಳ ಹಾಕುವುದು ಅ೦ತ ಯೋಚಿಸುತ್ತಿದ್ದರಿ೦ದ ನಿದ್ರೇನೆ ಅತ್ತಿರಲಿಲ್ಲ ಇನ್ನೇನು ನಿದ್ರೆ ಅತ್ತಿತು ಅನ್ನುವಷ್ಟರಲ್ಲಿ 'ಕ್ಕೊ..ಕ್ಕೊ..ಕ್ಕೋ' ಅ೦ತ ಮೊದಲ ಕೋಳಿ…
ಲೇಖಕರು: prapancha
ವಿಧ: ಬ್ಲಾಗ್ ಬರಹ
July 24, 2007
ಸ್ವಾಮನ ದುಡಿಮೆ ಯುಗಾದಿ ಕಳೆದು ತಿ೦ಗಳೇ ಕಳೆದಿದ್ದರೂ ಮೊನ್ನೇ ತನಕ ಮೋಡ ಬಿಳುಚಿಕೊ೦ಡೇ ಇತ್ತು. ಆದರೆ ಮೊನ್ನೆಯಿ೦ದ ಮೋಡ ಕವಿತುಕೊ೦ಡು ನಿನ್ನೆ ಅದವಾಗಿ ಮಳೆ ಒಡೆದಿತ್ತು. ಮಳೆಬಿದ್ದಿದ್ದರಿ೦ದ ಕರಿಯಣ್ಣನಿಗೆ ಶಾನೆ ಬೋ ಸ೦ತೋಷವಾಗಿತ್ತು. ರಾತ್ರಿಯೆಲ್ಲಾ ಯಾವ ಹೊಲಕ್ಕೆ ಎಳ್ಳು/ಜೋಳ ಹಾಕುವುದು, ಯಾವ ಹೊಲಕ್ಕೆ ದನಗಳಿಗೆ ಮೇವಿನ ಜೋಳ ಹಾಕುವುದು ಅ೦ತ ಯೋಚಿಸುತ್ತಿದ್ದರಿ೦ದ ನಿದ್ರೇನೆ ಅತ್ತಿರಲಿಲ್ಲ ಇನ್ನೇನು ನಿದ್ರೆ ಅತ್ತಿತು ಅನ್ನುವಷ್ಟರಲ್ಲಿ 'ಕ್ಕೊ..ಕ್ಕೊ..ಕ್ಕೋ' ಅ೦ತ ಮೊದಲ ಕೋಳಿ…
ಲೇಖಕರು: prapancha
ವಿಧ: ಬ್ಲಾಗ್ ಬರಹ
July 24, 2007
ಸ್ವಾಮನ ದುಡಿಮೆ ಯುಗಾದಿ ಕಳೆದು ತಿ೦ಗಳೇ ಕಳೆದಿದ್ದರೂ ಮೊನ್ನೇ ತನಕ ಮೋಡ ಬಿಳುಚಿಕೊ೦ಡೇ ಇತ್ತು. ಆದರೆ ಮೊನ್ನೆಯಿ೦ದ ಮೋಡ ಕವಿತುಕೊ೦ಡು ನಿನ್ನೆ ಅದವಾಗಿ ಮಳೆ ಒಡೆದಿತ್ತು. ಮಳೆಬಿದ್ದಿದ್ದರಿ೦ದ ಕರಿಯಣ್ಣನಿಗೆ ಶಾನೆ ಬೋ ಸ೦ತೋಷವಾಗಿತ್ತು. ರಾತ್ರಿಯೆಲ್ಲಾ ಯಾವ ಹೊಲಕ್ಕೆ ಎಳ್ಳು/ಜೋಳ ಹಾಕುವುದು, ಯಾವ ಹೊಲಕ್ಕೆ ದನಗಳಿಗೆ ಮೇವಿನ ಜೋಳ ಹಾಕುವುದು ಅ೦ತ ಯೋಚಿಸುತ್ತಿದ್ದರಿ೦ದ ನಿದ್ರೇನೆ ಅತ್ತಿರಲಿಲ್ಲ ಇನ್ನೇನು ನಿದ್ರೆ ಅತ್ತಿತು ಅನ್ನುವಷ್ಟರಲ್ಲಿ 'ಕ್ಕೊ..ಕ್ಕೊ..ಕ್ಕೋ' ಅ೦ತ ಮೊದಲ ಕೋಳಿ…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
July 24, 2007
ಸ್ನೇಹಿತರೆ, ಇವತ್ತು ತಾನೆ CNN ಮತ್ತು ಯೂಟ್ಯೂಬ್ ಸಹಯೋಗದಲ್ಲಿ ಅಮೇರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ಪ್ರೈಮರಿ ಸ್ಪರ್ಧಾಳುಗಳ ಚರ್ಚೆ ನಡೆದಿದೆ. ವಿಡಿಯೋ ತಂತ್ರಜ್ಞಾನಕ್ಕೆ ಒಗ್ಗಿಹೋಗಿರುವ ಯುವ ಜನತೆಯನ್ನು ರಾಜಕೀಯ ಚರ್ಚೆಗಳಿಗೆ ಆಹ್ವಾನಿಸುವ ಪ್ರಯತ್ನ ಇದು. ಬರವಣಿಗೆ ಬೋರಾದ ಅಥವ ಬೇಡವಾದ ಜನ ಪಾಶ್ಚಾತ್ಯ ದೇಶಗಳಲ್ಲಿ ಇಂದು ಯೂಟ್ಯೂಬ್‍ನಿಂದಾಗಿ ವಿಡಿಯೋ ಬ್ಲಾಗ್‍ಗಳಿಗೆ ಇಳಿದಿದ್ದಾರೆ. ಅನೇಕ ವಿಷಯಗಳ ಬಗ್ಗೆ ತಮ್ಮ ವಿಡಿಯೋ ಕಾಮೆಂಟ್‍ಗಳನ್ನು, ಪ್ರತ್ಯುತ್ತರಗಳನ್ನು ನೀಡುತ್ತಿದ್ದಾರೆ. ಉದಾ:…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
July 24, 2007
"ಕಲಾಂ ಮತ್ತೆ ಪಾಠ ಮಾಡುತ್ತಾರಂತೆ,ಕಲಿಯಲು ಸಜ್ಜಾಗೋಣ... "... ಸುಧೀಂದ್ರ ಹಾಲ್ದೊಡ್ಡೇರಿ ಅವರ ಲೇಖನ.. ವಿಜಯ ಕರ್ನಾಟಕದಲ್ಲಿ...ಓದಿ   ಕಲಾಂ ಅವರು ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸುವ ದಿನ ಸಮೀಪಿಸಿದೆ. ಮಕ್ಕಳ ಮೆಚ್ಚಿನ ಚಾಚಾ ಆದ ಕಲಾಂ ಅವರು ತಮ್ಮ ಸ್ಥಾನವನ್ನು ಸದುಪಯೋಗ ಪಡಿಸಿಕೊಂಡ ಬಗೆಯನ್ನು ಕಳೆದ ಐದು ವರ್ಷಗಳಲ್ಲಿ ನೋಡಿದ್ದೇವೆ. ದೇಶವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿ ಮಾಡುವ ಕನಸನ್ನು ಆದಷ್ಟು ಬೇಗನೆ ನಿಜ ಮಾಡುವುದು ಹೇಗೆ,ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು…
ಲೇಖಕರು: ASHOKKUMAR
ವಿಧ: Basic page
July 24, 2007
 ನಗರದ ಜನಸಂದಣಿಯ ಪ್ರದೇಶದಲ್ಲಿ ಬಾಂಬು ಸ್ಫೋಟದಂತಹ ಅನಾಹುತ ಸಂಭವಿಸಿದೆ.ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಸಾಗಿಸಲು ಸಾಮಾನ್ಯ ಅಂಬ್ಯುಲೆನ್ಸ್ ಕಳುಹಿಸುವ ಪರಿಸ್ಥಿತಿ ಇಲ್ಲ. ಹಾಗಾದರೆ ಎನು ಮಾಡಬಹುದು? ಹಾರುವ ಅಂಬ್ಯುಲೆನ್ಸ್ ಕಳುಹಿಸಿದರೆ ಹೇಗೆ? ಅದಾದರೆ ಅನಾಹುತ ಸಂಭವಿಸಿದ ಪ್ರದೇಶದಲ್ಲಿ ಆಗಸದಲ್ಲಿ ಹಾರಿ ಬಂದು ಇಳಿಯಬಹುದು.ಹೆಲಿಕಾಪ್ಟರನ್ನೇ ಕಳುಹಿಸಬಹುದು. ಹೆಲಿಕಾಪ್ಟರಿನ ತಿರುಗುವ ಬ್ಲೇಡುಗಳು ಜನವಸತಿ ಪ್ರದೇಶಗಳಲ್ಲಿ ಇಳಿಯಲು ತೊಂದರೆ ಕೊಡುವ ಪರಿಸ್ಥಿತಿ ಇದ್ದರೆ, ಅಗ ಹಾರುವ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
July 23, 2007
ಪೂರ್ಣಚಂದ್ರ ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಲ್ಲಿ ಕುವೆಂಪುರವರ "ರಾಮಾಯಣ ದರ್ಶನಂ" ಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊತ್ತಿನ ಬಗ್ಗೆ ಪ್ರಸ್ತಾಪವಿದೆ. "ರಾಮಾಯಣ ದರ್ಶನಂ ಗಾತ್ರದಲ್ಲಿ ಮಾತ್ರ ಮಹಾಕಾವ್ಯ. ಕುವೆಂಪು ಕವಿ ಎನ್ನುವುದಾದರೆ ನಾನು ಕವಿಯೇ ಅಲ್ಲ, ನಾನು ಕವಿ ಎನ್ನುವುದಾದರೆ ಅವರು ಕವಿಯೇ ಅಲ್ಲ ಎಂದೆಲ್ಲ ಅಡಿಗರು ಕಿಡಿಕಾರಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ.ಕನ್ನಡ ಕಾವ್ಯಲೋಕಕ್ಕೆ ಹೊಸ ತಿರುವನ್ನು ಕೊಟ್ಟ ಅತ್ಯಂತ ಪ್ರಭಾವಶಾಲಿ ಕವಿಯಾದ ಅಡಿಗರ ಎಷ್ಟೋ ಪದ್ಯಗಳು ಮತ್ತೆ…