ವಿಧ: ಬ್ಲಾಗ್ ಬರಹ
July 20, 2007
ಪಶ್ವಿಮ ಬಂಗಾಲದ ಬಿರಭೂಮ್ ಜಿಲ್ಲೆಯ ರಾಜನಗರ ಕ್ಷೇತ್ರದ ಫಾವರ್ಡ ಬ್ಲಾಕ್ ಶಾಸಕ ಬಿಜೆಯ್ ಬಾಗ್ದಿ 1987 ರಿಂದ ಸತತ ಎರಡು ಬಾರಿ ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಆದರೆ, ಸಂಸಾರ ನಿಭಾಯಿಸಲು ಕೆಲಸ ಹುಡುಕುತ್ತಾ, ಪ್ರೈಮರಿ ಶಾಲಾ ಶಿಕ್ಷಕರೂ ಆದರು. ಸ್ಥಳೀಯ ಶಾಸಕನೆಂದು ಯಾವ ರಿಯಾಯಿತಿಯನ್ನೂ ಆತ ಅಪೇಕ್ಷಿಸಲಿಲ್ಲ. ತಮಗೆ ಶಾಸಕನಾಗಿ ದೊರಕುವ ರೂ.950/ (ಈಗಿನ ಶಾಸಕರಿಗೆ ಇದರ ಹತ್ತು ಪಟ್ಟು ಇದ್ದೀತು; ಟಿ.ಎ.ಡಿ.ಎ,ಇನ್ನೂ ಏನೇನೋ ಸೌಲಭ್ಯ ಸವಲತ್ತುಗಳು. ಮೇಲು/ಕೆಳಗಿನ ಸಂಪಾದನೆ? ಆ…
ವಿಧ: ಬ್ಲಾಗ್ ಬರಹ
July 20, 2007
ಆಸ್ಟ್ರೇಲಿಯಾದ ಆತಂಕವಾದಿ ಕಾನೂನಿನಡಿ ಬಂಧಿತನಾದ ಡಾ|| ಮೊಹಮ್ಮದ್ ಹನೀಫ್ನ ಜತೆ ಫೆಡೆರಲ್ ಪೋಲೀಸರು ನಡೆಸಿದ ಮೊದಲ ಸಂದರ್ಶನವನ್ನು ಪೂರ್ತಿಯಾಗಿ 'ದ ಆಸ್ಟ್ರೇಲಿಯನ್' ಪತ್ರಿಕೆ ಪ್ರಕಟಿಸಿಬಿಟ್ಟಿತು. ಸರ್ಕಾರ 'ಲೀಕ್, ಲೀಕ್' ಎಂದು ಬೊಬ್ಬೆ ಹೊಡೆಯಿತು. ಹನೀಫ್ ಬಗ್ಗೆ ಜಡ್ಚಮೆಂಟಲ್ಲಾಗಿ ಮೊದಲಿಂದಲೂ ಮಾಧ್ಯಮದ ಜತೆ ಮಾತಾಡುತ್ತಲೇ ಬಂದಿದ್ದ ಪ್ರಧಾನಿಯಾದಿಯಾಗಿ ಎಲ್ಲರೂ ಈಗ ಕೂಗಲು ತೊಡಗಿದ್ದು ವಿಪರ್ಯಾಸವೆಂದು ಎಲ್ಲರಿಗೂ ತೋರಿತು. ಆಗ ಹನೀಫ್ ಲಾಯೆರ್ ಮುಂದೆ ಬಂದು "ನಾನೇ ಮಾಧ್ಯಮಕ್ಕೆ…
ವಿಧ: Basic page
July 20, 2007
ನಮ್ಮ ಕಛೇರಿಯ ಬಳಿ ತರಕಾರಿ ಮಿನಿ ಮಾರ್ಕೆಟ್ ಇದೆ. ನಾವು ದಿನಾ ಬಂಧು ಬಳಗ ತುಂಬಿದ ಕುಟುಂಬದವಳಾದ ಒಬ್ಬು ಅಜ್ಜಿಯ ಹತ್ತಿರ ತರಕಾರಿ ಕರೀದಿಸುತ್ತೇವೆ. ಯಾಕಜ್ಜಿ ಎಲ್ಲಾ ಇದ್ದರೂ ಸುಮ್ಮನೆ ವ್ಯಾಪಾರ ಮಾಡ್ತಿ ಅಂದ್ರೆ, ದುಡ್ಡಿದ್ರೆ ಎಲ್ಲಾ ಅವ್ವಾ ಅನ್ನೋಳು. ನಾನು ನಮ್ಮ ಮೇಡಮ್ ನಂಜುಮಳಿಗೆ ತರಕಾರಿಯವಳಾದ ಅಜ್ಜಿಯ ಹತ್ತಿರ ತರಕಾರಿ ಕರೀದಸಿ ಅವಳ ಎದುರಿಗೇ ಕುಳಿತಿದ್ದ ಮತ್ತೊಬ್ಬಳ ಹತ್ತಿರ ತರಕಾರಿ ಕರೀದಿಸಲು ಹೋದೆ ತರಕಾರಿ ಬೆಲೆ ವಿಚಾರಸುವುದರ ಒಳಗೆ ಯಾರೊ ಕಿರುಚಿದರು, ಅಜ್ಜಿ ಬಿದ್ದಳು ಅಜ್ಜಿ…
ವಿಧ: ಬ್ಲಾಗ್ ಬರಹ
July 20, 2007
ಸ್ನೇಹಿತರೆ, ಹಲವು ದಿನಗಳ ನಂತರ ಬರೆಯುತ್ತಿದ್ದೇನೆ. ನನಗೆ ಉಂಟಾಗಿರುವ ಅನುಮಾನವನ್ನು ಇಲ್ಲಿ ಕೆಳಗೆ ಕೊಟ್ಟಿರುತ್ತೇನೆ. ಅದೇನೆಂದರೆ:
ಮೊದಲ ಹೆಸರು, ಮಧ್ಯದ ಹೆಸರು ಮತ್ತು ಕೊನೆಯ/ಸರ್ ಹೆಸರು ಬರೆಯುವುದು ಹೇಗೆ?ಪ್ಯಾನ್ ಅರ್ಜಿಯಲ್ಲಿ ಪ್ರಥಮ, ಮಧ್ಯ, ಕೊನೆಯ ಹೆಸರು ಬರೆಯಬೇಕು. ಉದಾ: ರಂಗನಾಥ ಎಮ್. ಎಮ್. ಎಂದಿದ್ದರೆ (ಅವರ ಹೆಸರು ಎಸ್.ಎಸ್.ಎಲ್.ಸಿ. ಯ ಅಂಕಪಟ್ಟಿಯಂತೆ) ಹೇಗೆ ಬರೆಯುವುದು?
ಮೊದಲ ಹೆಸರು = ರಂಗನಾಥ ಅಥವಾ ಮಂಗಳೂರುಮಧ್ಯದ ಹೆಸರು = ಮಂಗಳೂರು ಅಥವಾ ಮಹೇಶಕೊನೆಯ/ಸರ್ ನೇಮ್ =…
ವಿಧ: ಬ್ಲಾಗ್ ಬರಹ
July 20, 2007
ಸ್ನೇಹಿತರೆ, ಹಲವು ದಿನಗಳ ನಂತರ ಬರೆಯುತ್ತಿದ್ದೇನೆ. ನನಗೆ ಉಂಟಾಗಿರುವ ಅನುಮಾನವನ್ನು ಇಲ್ಲಿ ಕೆಳಗೆ ಕೊಟ್ಟಿರುತ್ತೇನೆ. ಅದೇನೆಂದರೆ:
ಮೊದಲ ಹೆಸರು, ಮಧ್ಯದ ಹೆಸರು ಮತ್ತು ಕೊನೆಯ/ಸರ್ ಹೆಸರು ಬರೆಯುವುದು ಹೇಗೆ?ಪ್ಯಾನ್ ಅರ್ಜಿಯಲ್ಲಿ ಪ್ರಥಮ, ಮಧ್ಯ, ಕೊನೆಯ ಹೆಸರು ಬರೆಯಬೇಕು. ಉದಾ: ರಂಗನಾಥ ಎಮ್. ಎಮ್. ಎಂದಿದ್ದರೆ (ಅವರ ಹೆಸರು ಎಸ್.ಎಸ್.ಎಲ್.ಸಿ. ಯ ಅಂಕಪಟ್ಟಿಯಂತೆ) ಹೇಗೆ ಬರೆಯುವುದು?
ಮೊದಲ ಹೆಸರು = ರಂಗನಾಥ ಅಥವಾ ಮಂಗಳೂರುಮಧ್ಯದ ಹೆಸರು = ಮಂಗಳೂರು ಅಥವಾ ಮಹೇಶಕೊನೆಯ/ಸರ್ ನೇಮ್ =…
ವಿಧ: ಬ್ಲಾಗ್ ಬರಹ
July 20, 2007
ಫ್ರಿಜ್ಜು ಭಣಭಣ ಅನ್ನುತ್ತಿದ್ದ ಒಂದು ದಿನ. ಏನು ಅಡಿಗೆ ಮಾಡಲಪ್ಪಾ ಅಂತ ಯೋಚಿಸುತ್ತಿದ್ದೆ. ಇದನ್ನ ಯೋಚಿಸೋದು ಕವನ ಬರೆದಷ್ಟೇ ಕಷ್ಟ...ಅಥವಾ ಕೆಲವು ಸಲ ಸುಲಭ. ಆದರೆ ಈವತ್ತು ಕಷ್ಟದ ದಿನ. ಬೆಳಗಾತೆದ್ದು ದಿನಾ ಇದೇ ಮಂಡೆಬಿಸಿಯಾಯ್ತಲ್ಲ ಅಂತ ಅಂದುಕೊಳ್ಳೋದಕ್ಕೂ ಫೋನ್ ಬರೋದಕ್ಕೂ ಸರಿ ಹೋಯ್ತು. 'ಇವತ್ತು ಸಾಯಂಕಾಲ ನೀವಿಬ್ಬರೂ ಮನೇಲಿ ಇರ್ತೀರಾ?' 'ಹೂಂ ಇರ್ತೀವಿ, ಏನು, ಈ ಕಡೆ ಬರ್ತಿದೀರಾ?' 'ಹೌದು, ನಾನೂ ನನ್ನ ಸ್ನೇಹಿತಾನೂ ಬರೋಣ ಅಂತ ಇದ್ವಿ. ಆದ್ರೆ ನೀನು ಅಡಿಗೆ-ಗಿಡಗೆ ಏನೂ ಮಾಡೋಕೆ…
ವಿಧ: ಬ್ಲಾಗ್ ಬರಹ
July 20, 2007
2006-2007 ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ
ಮುಂಗಾರು ಮಳೆ ಮೊದಲ ಅತ್ಯುತ್ತಮ ಚಿತ್ರ
ದುನಿಯಾ ಎರಡನೇ ಅತ್ಯುತ್ತಮ ಚಿತ್ರ
ಸೈನೈಡ್ ಮೂರನೇ ಅತ್ಯುತ್ತಮ ಚಿತ್ರ.
ದುನಿಯಾ ವಿಜಯ್ ಅತ್ಯುತ್ತಮ ನಟ
ತಾರಾ (ಸೈನೈಡ್) ಅತ್ಯುತ್ತಮ ನಟಿ
ಸಿಂಗೀತಂ ಶ್ರೀನಿವಾಸ್ - ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಎಂ.ಎನ್.ಲಕ್ಷ್ಮೀದೇವಿ - ಡಾ. ರಾಜ್ ಕುಮಾರ್ ಪ್ರಶಸ್ತಿ
ಅತ್ಯುತ್ತಮ ಚಿತ್ರಕಥೆ - ಸೂರಿ (ದುನಿಯಾ)
ಅತ್ಯುತ್ತಮ ಸಂಭಾಷಣೆ - ಯೋಗರಾಜ ಭಟ್ (ಮುಂಗಾರು ಮಳೆ)
ಅತ್ಯುತ್ತಮ ಕಥೆ -…
ವಿಧ: ಬ್ಲಾಗ್ ಬರಹ
July 20, 2007
ಇತ್ತೀಚೆಗೆ ಬೀದಿಯಲ್ಲಿ ನಡೆಯುತ್ತಿದ್ದಾಗ ಮನೆಯೊಂದರಿಂದ ತಾಯಿ ಮಗನಿಗೆ ಕೂಗಿ ಹೇಳುವ ಮಾತು ಕೇಳಿ ಬಂತು.."ಜೂಲೀನ ಹೊರಗಡೆ ಕರ್ಕೊಂಡು ಹೋಗಿ ಬಾ, ಇಲ್ಲಾಂದ್ರೆ ಮನೆ ಒಳ್ಗೇ ಗಲೀಜು ಮಾಡುತ್ತೆ" ಆ ಹುಡುಗ ನಾಯಿಯನ್ನು ರಸ್ತೆ ಬದಿಯಲ್ಲಿ ’ಗಲೀಜು’ ಮಾಡಿಸಲು ಕರೆದುಕೊಂಡು ಹೊರಟ.
ನಾನು ಇಸ್ರೇಲಿನಲ್ಲಿ ಕಳೆದ ದಿನಗಳ ನೆನಪಾದವು. ತೆಲ್ ಅವಿವ್ ನಗರದ ಬೆನ್ ಯಹುದ ರಸ್ತೆ ಬದಿಯಲ್ಲಿ ನಡೆಯುತ್ತಿದ್ದೆ. ನನ್ನ ಸ್ವಲ್ಪ ಮುಂದೆ ಒಬ್ಬ ಯುವಕ ಮತ್ತು ಆತನ ಸ್ನೇಹಿತೆ ನಡೆಯುತ್ತಿದ್ದರು. ಯುವತಿಯು ನಾಯಿಯೊಂದರ…
ವಿಧ: ಬ್ಲಾಗ್ ಬರಹ
July 20, 2007
ಒಂದಲ್ಲ ಒಂದು ದಿನ ಖಂಡಿತ ಬ್ಲಾಗ್ ಬರೆಯುತ್ತೇನೆ. :)
ವಿಧ: ಕಾರ್ಯಕ್ರಮ
July 20, 2007
Exhibition
20 - 29.07.2007
9.00 a.m. - 6.30 p.m.
(Monday - Sunday)
Max Mueller Bhavan
All are welcome!
ಇದು ಅವರ ವೆಬ್ ಪೇಜ್ನಲ್ಲಿ ಕ೦ಡದ್ದು !!!
With “Made in Germany – Architecture + Religion” the Goethe-Institut in Bangalore presents the second in a series of thematic exhibitions, dealing with contemporary Germany architecture. This instalment continues our engagement with current themes, and…