ಎಲ್ಲ ಪುಟಗಳು

ಲೇಖಕರು: srinivasps
ವಿಧ: Basic page
July 18, 2007
ಎಲ್ಲಿರುವೆ? ಬಹು ದಿನಗಳ ಆಸೆ, ಬರೆಯಲು ಮತ್ತೊಂದು ಕವಿತೆ ಎಷ್ಟು ಪ್ರಯತ್ನಿಸಿದರೂ ಆಗದು - ನನ್ನಲ್ಲಿ ಶಬ್ದಗಳಾ ಕೊರತೆ? ಹಿಡಿದೆ ಪೆನ್ನು-ಪೇಪರನ್ನು ಬರೆದೇ ತೀರುತ್ತೇನೆಂದು ತಿಣುಕಿದೆ ಸಾಲೊಂದ ಬರೆಯಲು - ಕವಿತೆ ಮುಗಿಯುವುದೆಂದು? ಎಷ್ಟು ಹುಡುಕಿದರೂ ಸಿಗದು ಪದಗಳೊಂದು ನೆಟ್ಟಗೆ ಎಲ್ಲಿ ಹೋಯಿತೆನ್ನ ಸ್ಫೂರ್ತಿ? ಮನವಾಗಿದೆ ಕೊಟ್ಟಿಗೆ ವಿಷಯಕೇನು ಕೊರತೆ ಇಲ್ಲ - ಮಾಡಿದೆ ಹಲವು ಯತ್ನ ಆದರೂ ಸಿಗದು ಫಲ - ಕವಿತಾ ಯಜ್ಞಕ್ಕೆ ನೂರೆಂಟು ವಿಘ್ನ ಹೊಳೆದ ಸಾಲು ಕಳೆದೇ ಹೋಯ್ತು - ಮತ್ತೆ ಸಿಲುಕದಾಯ್ತು…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
July 18, 2007
ಆ ಗಣರಾಜ್ಯ- ಈ ಕರ್ನಾಟಕ ಕರ್ನಾಟಕ ರಾಜ್ಯವು ತನ್ನ ಉದಯದ ಸುವರ್ಣೋತ್ಸವವನ್ನು ಆಚರಿಸಿಕೊಳ್ಳುತ್ತಿರುವಾಗಲೇ, ಯಾವ ಆಶೋತ್ತರಗಳೊಂದಿಗೆ ಈ ರಾಜ್ಯೋದಯವಾಯಿತೋ ಆ ಆಶೋತ್ತರಗಳೇ ಪರಿಹಾಸ್ಯಕ್ಕೊಳಗಾಗುವಂತಹ ವಿದ್ಯಮಾನಗಳು ನಡೆದುಹೋಗುತ್ತಿವೆ. ಆದರೂ ರಾಜ್ಯದ ಜನ-ಅದು ಕನ್ನಡದ ಜನವೂ ಹೌದು-ಏನೂ ಆಗದಂತೆ, ಈ ಉತ್ಸವ-ಸಮ್ಮೇಳನ-ಜಾತ್ರೆ-ಹಬ್ಬಗಳ ಸಂಭ್ರಮದಲ್ಲಿ ಮುಳುಗಿದ್ದಾರೆ. ಪ್ರತಿಭಟನೆಯನ್ನೇ ವೃತ್ತಿಮಾಡಿಕೊಂಡು ಅದನ್ನು ಒಂದು ಅತಿಲಾಭ ತರುವಂತಹ ಉದ್ಯಮವನ್ನಾಗಿ ಪರಿವರ್ತಿಸಿಕೊಂಡಿರುವ ಒಂದೆರಡು ಸಣ್ಣ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
July 18, 2007
ಆ ಗಣರಾಜ್ಯ- ಈ ಕರ್ನಾಟಕ ಕರ್ನಾಟಕ ರಾಜ್ಯವು ತನ್ನ ಉದಯದ ಸುವರ್ಣೋತ್ಸವವನ್ನು ಆಚರಿಸಿಕೊಳ್ಳುತ್ತಿರುವಾಗಲೇ, ಯಾವ ಆಶೋತ್ತರಗಳೊಂದಿಗೆ ಈ ರಾಜ್ಯೋದಯವಾಯಿತೋ ಆ ಆಶೋತ್ತರಗಳೇ ಪರಿಹಾಸ್ಯಕ್ಕೊಳಗಾಗುವಂತಹ ವಿದ್ಯಮಾನಗಳು ನಡೆದುಹೋಗುತ್ತಿವೆ. ಆದರೂ ರಾಜ್ಯದ ಜನ-ಅದು ಕನ್ನಡದ ಜನವೂ ಹೌದು-ಏನೂ ಆಗದಂತೆ, ಈ ಉತ್ಸವ-ಸಮ್ಮೇಳನ-ಜಾತ್ರೆ-ಹಬ್ಬಗಳ ಸಂಭ್ರಮದಲ್ಲಿ ಮುಳುಗಿದ್ದಾರೆ. ಪ್ರತಿಭಟನೆಯನ್ನೇ ವೃತ್ತಿಮಾಡಿಕೊಂಡು ಅದನ್ನು ಒಂದು ಅತಿಲಾಭ ತರುವಂತಹ ಉದ್ಯಮವನ್ನಾಗಿ ಪರಿವರ್ತಿಸಿಕೊಂಡಿರುವ ಒಂದೆರಡು ಸಣ್ಣ…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
July 18, 2007
ನಿರಂತರ ಬದಲಾವಣೆಗೆ ತುಡಿಯುವ ಮಾನವನ ಜಗತ್ತಿನಲ್ಲಿ ಪ್ರಕೃತಿಯೊ ಸೇರಿದಂತೆ ಕಾಲದ ಪ್ರವಹಿಸುವಿಕೆ ತನ್ನ ಪ್ರಭಾವ ಬೀರುತ್ತಲೇ ಇರುತ್ತದೆ.  ಹೊಸ ನೀರು ಹಳೆಯದರೊಂದಿಗೆ ಬೆರೆತು ಕೆಂಪು ಕೆಂಪಾಗಿ ಕಾಣುತ್ತ ಹಳ್ಳ ಕೊಳ್ಳಗಳಿಂದ ತಳಾತಳದಿಂದ ಕಸಕಡ್ಡಿ ಕೊಳೆಯನೆಲ್ಲ ಮೇಲೆತ್ತಿ ತೆಗೆದು ಕೊಂಡೇ ಹರಿಯತೊಡಗುತ್ತದೆ. ಈ ಅಬ್ಬರ-ಉಬ್ಬರ-ಇಳಿತ ಅಲ್ಪಕಾಲ ಮಾತ್ರ.  ಆದರೂ ಪ್ರಾಕೃತಿಕವಾಗಿ ಆಗಲೇಬೇಕಾದ ಪ್ರಕ್ರಿಯೆ. ಯಾವಾಗಲೂ ಜೀವನದಿಯ ಮೊಲ ಸೆಲೆ ಹಳೆಯದೇ.  ಅದೇ ಬತ್ತಿ ಹೋದರೆ? ಹೊಸ ಹೊಲಬಿಗೆ ಹರಿದು ಬರಬೇಕಾದ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
July 18, 2007
ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿದ್ದೆನಿನ್ನ ಜನ ನಿಬಿಡಗಳಲ್ಲಿ ಜನ ರಹಿತಗಳಲ್ಲಿ ಪ್ರೀತಿಸಿದ್ದೆನಿನ್ನ ಬೆಳದಿಂಗಳಲ್ಲಿ ಕಗ್ಗತ್ತಲಲ್ಲಿ ಪ್ರೀತಿಸಿದ್ದೆ" ಈಗ ಇಲ್ಲಿ ಕೂತು ಮತ್ತೆ ನನ್ನ ಹರಕು ನೆನಪಲ್ಲಿಪ್ರೀತಿಸುತ್ತೇನೆನಿನ್ನಪ್ರೀತಿಯ ದಿನಗಳನ್ನುರಾತ್ರಿಗಳನ್ನುರಸ್ತೆ ಕಾಲುದಾರಿ ತಿಪ್ಪೆಗಳನ್ನುಬೆಟ್ಟ ಕೊಳ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
July 18, 2007
ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿದ್ದೆನಿನ್ನ ಜನ ನಿಬಿಡಗಳಲ್ಲಿ ಜನ ರಹಿತಗಳಲ್ಲಿ ಪ್ರೀತಿಸಿದ್ದೆನಿನ್ನ ಬೆಳದಿಂಗಳಲ್ಲಿ ಕಗ್ಗತ್ತಲಲ್ಲಿ ಪ್ರೀತಿಸಿದ್ದೆ" ಈಗ ಇಲ್ಲಿ ಕೂತು ಮತ್ತೆ ನನ್ನ ಹರಕು ನೆನಪಲ್ಲಿಪ್ರೀತಿಸುತ್ತೇನೆನಿನ್ನಪ್ರೀತಿಯ ದಿನಗಳನ್ನುರಾತ್ರಿಗಳನ್ನುರಸ್ತೆ ಕಾಲುದಾರಿ ತಿಪ್ಪೆಗಳನ್ನುಬೆಟ್ಟ ಕೊಳ…
ಲೇಖಕರು: Sreedhara
ವಿಧ: ಬ್ಲಾಗ್ ಬರಹ
July 18, 2007
ಮೊದಲಿನ ಹಾಗೆ ಅವಿಭಕ್ತ ಕುಟು೦ಬಗಳಿಲ್ಲ ತೋಟ್ಟಿ ಮನೆಗಳಿಲ್ಲ ಜಗಲಿಗಳಿಲ್ಲ,ಜಗಳಗಳಿಲ್ಲ ಬೆಳದಿ೦ಗಳ ಊಟವಿಲ್ಲ ಸುಗ್ಗಿಯ ಆಟವಿಲ್ಲಾ ಏಲ್ಲ ನೀರವ ಏಕಾ೦ತ. ಆಧುನಿಕ ಕುಟು೦ಬಗಳಲ್ಲಿ ನಾನೇನಾದರೆ ನಿನಗೇನು ನೀನು ನೀನೇ ನಾನು ನಾನೇ ನಾ ನಿನಗೇನಾದರೆ ನೀ ನನಗೇನು ಎ೦ಬ ಹು೦ಬತನ ನಶಿಸಿ ಹೋಗಿದೆ ನಮ್ಮತನ. ಮೊದಲೆಲ್ಲ ಪಾರ್ಕಿಗೊ೦ದು ಟೀವಿ ನ೦ತರ ವಟಾರಕ್ಕೊ೦ದು ಟೀವಿ ಆಮೇಲೆ ಮನೆಮನೆಗೆ ಟೀವಿ ಈಗ ಮನೆಯ ತು೦ಬಾ ಟೀವಿ ರೂಮು ರೂಮಿಗೆ ಟೀವಿ ಬಾತು ರೂ೦ಗೆಲ್ಲಾ ಟೀವಿ ಟೀವಿ ಏನೀ ಟಿವಿ ಈ ಟೀವಿ ಮನುಜನೆ೦ಬ "ಜೀವಿ"…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 18, 2007
ನಾವು ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಕೆಲವು ಸಂಸ್ಕೃತ ಶಬ್ದಗಳ ಬದಲಾಗಿ ಕೆಲವು ಅಪ್ಪಟ ಕನ್ನಡದ ಶಬ್ದಗಳನ್ನು ಆಗಸ್ಟ್ ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬಂದಿರುವ ಭಾರತಿಸುತ ಅವರ ಕಾದಂಬರಿ ಸಂಗ್ರಹದಿಂದ ಆಯ್ದುಕೊಂಡು ಇಲ್ಲಿ ಕೊಡುತ್ತಿರುವೆ . ಒಂದು ಸಲ ಈ ಪಟ್ಟಿ ನೋಡಿ . ಅಚ್ಚ ಕನ್ನಡ ಶಬ್ದಗಳನ್ನು ಬಳಸಿ . ಶಿರಸಾ ವಹಿಸಿ - ನೆತ್ತಿಯಲ್ಲಿ ಹೊತ್ತು ಆಲಿಂಗನ - ಅಪ್ಪುಗೆ ಚುಂಬನ - ಮುತ್ತು ಗರ್ವ - ಸೊಕ್ಕು ಮಧ್ಯರಾತ್ರಿ - ನಟ್ಟಿರುಳು ವೃದ್ಧಾಪ್ಯ - ಮುಪ್ಪು ಸೈನ್ಯ - ದಂಡು ಅಧರ -ತುಟಿ ಮಧುರ…
ವಿಧ: ಬ್ಲಾಗ್ ಬರಹ
July 18, 2007
ಇಲ್ಲಿ ನಾನು ಏನನ್ನೂ ಉತ್ಪ್ರೇಕ್ಷೆ ಮಾಡಲು ಹೊರಟಿಲ್ಲ. ನಿಮ್ಮ ಜಾತಿ/ಮತಕ್ಕಿಂತ ನನ್ನದು ಹೆಚ್ಚು ಎಂದು ನನಗೆ ವೈಯುಕ್ತಿಕವಾಗಿ ಅನ್ನಿಸಿದ್ದಿಲ್ಲ. ಇಲ್ಲಿರುವುದು ನನಗೆ ಅನ್ನಿಸಿದಂತೆ, ನಾ ಕಂಡಂತೆ ನನ್ನ ಜಾತಿಯ ಕೆಲವು ವಿಚಾರಗಳಷ್ಟೇ.ನ ನಾನು ಮಲೆನಾಡಿನ ಸ್ಮಾರ್ತ ಬಬ್ಬೂರುಕಮ್ಮೆ ಬ್ರಾಹ್ಮಣ. ನಮ್ಮದು ಯಜುರ್ವೇದ. ನಮ್ಮ ಕಡೆ ಬಬ್ಬೂರುಕಮ್ಮೆ ಬ್ರಾಹ್ಮಣರು ಕಡಿಮೆಯಂತೆ. ಇದ್ದುದರಲ್ಲಿ ಹವ್ಯಕರೇ ಹೆಚ್ಚು ನಮ್ಮ ಕಡೆ. ಅವರನ್ನು ಬಿಟ್ಟರೆ ಕೋಟ, ಕಂದಾವರ, ಶಿವಳ್ಳಿ, ಅಥವ ಮಾಧ್ವಮಣಿಗಳು. ಹೊಯ್ಸಳ…
ವಿಧ: ಬ್ಲಾಗ್ ಬರಹ
July 18, 2007
ಇಲ್ಲಿ ನಾನು ಏನನ್ನೂ ಉತ್ಪ್ರೇಕ್ಷೆ ಮಾಡಲು ಹೊರಟಿಲ್ಲ. ನಿಮ್ಮ ಜಾತಿ/ಮತಕ್ಕಿಂತ ನನ್ನದು ಹೆಚ್ಚು ಎಂದು ನನಗೆ ವೈಯುಕ್ತಿಕವಾಗಿ ಅನ್ನಿಸಿದ್ದಿಲ್ಲ. ಇಲ್ಲಿರುವುದು ನನಗೆ ಅನ್ನಿಸಿದಂತೆ, ನಾ ಕಂಡಂತೆ ನನ್ನ ಜಾತಿಯ ಕೆಲವು ವಿಚಾರಗಳಷ್ಟೇ.ನ ನಾನು ಮಲೆನಾಡಿನ ಸ್ಮಾರ್ತ ಬಬ್ಬೂರುಕಮ್ಮೆ ಬ್ರಾಹ್ಮಣ. ನಮ್ಮದು ಯಜುರ್ವೇದ. ನಮ್ಮ ಕಡೆ ಬಬ್ಬೂರುಕಮ್ಮೆ ಬ್ರಾಹ್ಮಣರು ಕಡಿಮೆಯಂತೆ. ಇದ್ದುದರಲ್ಲಿ ಹವ್ಯಕರೇ ಹೆಚ್ಚು ನಮ್ಮ ಕಡೆ. ಅವರನ್ನು ಬಿಟ್ಟರೆ ಕೋಟ, ಕಂದಾವರ, ಶಿವಳ್ಳಿ, ಅಥವ ಮಾಧ್ವಮಣಿಗಳು. ಹೊಯ್ಸಳ…