ಎಲ್ಲ ಪುಟಗಳು

ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
July 22, 2007
ಕಂಪ್ಯೂಟರ್ ಯುಗ.ಬಹಳಾ fast.ಆ ವೇಗಕ್ಕೆ ಹೊಂದಿಕೊಳ್ಳಲು ನಾನೂ ನನ್ನ ಕಂಪ್ಯೂಟರನ್ನು update ಮಾಡುತ್ತಾ ಬಂದಿದ್ದೇನೆ.ಆದರೂ ನನ್ನ ಕಂಪ್ಯೂಟರ್ ಆನ್ ಮಾಡಿ ಕೆಲಸ ಶುರುಮಾಡಲು ಅರ್ಧ ಘಂಟೆ ತಗಲುವುದು!! ಹೌದು., ವಿರಸ ದಾಳಿ!!(ನೀವೆಲ್ಲಾ ಆಂಗ್ಲ ಪದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದಂತೆ ನಾನೂ "ವೈರಸ್ ಅಟ್ಟ್ಯಾಕ್" ನ್ನು ಕನ್ನಡೀಕರಿಸಿದ್ದೇನೆ.) ನಾನು ಕಂಪ್ಯೂಟರ್ ನ ಎದುರಿಗೆ ಗಂಟೆಗಟ್ಟಲೆ ಕುಳಿತುಕೊಳ್ಳುವುದು,ನನ್ನ ಹೆಂಡತಿಯ ಸವತಿಮಾತ್ಸರ್ಯಕ್ಕೆ ಕಾರಣವಾಗಿದೆ.ಒಂದೋ ಕಂಪ್ಯೂಟರ್ ಎದುರು…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
July 22, 2007
ಇದು ಸಂಪೂರ್ಣ 'ಸಮ್ಮಿಶ್ರ ಲೂಟಿ' ರಾಜಕಾರಣ... ಬಹುಶಃ ಈ ಅಂಕಣವನ್ನು ನೀವು ಓದುವ ಹೊತ್ತಿಗೆ ನಮ್ಮ ಹೊಸ ರಾಷ್ಟ್ರಪತಿ ಯಾರೆಂದು ಗೊತ್ತಾಗಿರುತ್ತದೆ. ಪ್ರತಿಭಾ ಪಾಟೀಲ್ ಗೆಲ್ಲುವ ಅಭ್ಯರ್ಥಿಯೆಂದು ಸಮೂಹ ಮಾಧ್ಯಮಗಳು ಈಗಾಗಲೇ ಮತಗಳ ಲೆಕ್ಕಾಚಾರ ಹಾಕಿ ಘೋಷಿಸಿವೆ. ಮಾಯಾವತಿಯ ವಿರುದ್ಧ ತಾಜ್ ಹಗರಣದ ಮೊಕದ್ದಮೆ ವಿಚಾರಣೆಗೆ ರಾಜ್ಯಪಾಲರು ಅನುಮತಿ ನಿರಾಕರಿಸುವಂತೆ ನೋಡಿಕೊಳ್ಳುವ ಮೂಲಕ ಬಿ.ಎಸ್.ಪಿ. ಬೆಂಬಲವನ್ನೂ ಕಾಂಗ್ರೆಸ್ ಈಗಾಗಲೇ ಖಚಿತಪಡಿಸಿಕೊಂಡಿರುವುದರಿಂದ ಮತ್ತು ತೃತೀಯ ರಂಗದ ಪಕ್ಷಗಳು…
ಲೇಖಕರು: keshav
ವಿಧ: ಬ್ಲಾಗ್ ಬರಹ
July 22, 2007
ಲಂಡನ್ನಿನ ರಸ್ತೆಯಲ್ಲಿ ಕಾರ್ ಓಡಿಸುವಾಗ ತುಂಬಾ ದಿನಗಳಾದ ಮೇಲೆ ಭೀಮಸೇನ್ ಜೋಷಿಯನ್ನು ಕೇಳುತ್ತಿದ್ದೆ, ಭೀಮ್ ಪಲಾಸ್ ರಾಗದಲ್ಲಿ 'ಬೇಗುನ ಗುನ ಗಾಯೀಯೆ’ ಹಾಡುತ್ತಿದ್ದರೆ, ಮತ್ತೆ ಹುಬ್ಬಳ್ಳಿಯ ದಿನಗಳು ನೆನಪಾಗುತ್ತಿದ್ದವು. ಹುಬ್ಬಳ್ಳಿಯಲ್ಲಿದಾಗ ಸವಾಯಿ ಗಂಧರ್ವರ ಸ್ಮರಣೆಯ ದಿನಗಳಂದು ತಪ್ಪದೇ ಪ್ರತಿವರ್ಷ ಕುಂದಗೋಳಕ್ಕೆ ಹೋಗುತ್ತಿದ್ದೆವು; ರಾತ್ರಿ ಪೂರ್ತಿ ಸಂಗೀತಸುಧೆ (ಸಂಗೀತದ ರಮ್ ವಿಸ್ಕಿ ಅನ್ನಿ ಬೇಕಿದ್ದರೆ). ಭೀಮಸೇನ ಜೋಷಿ ತಪ್ಪದೇ ಬರುತ್ತಿದ್ದರು. ಆಗ ನಡೆದ ಎರಡು ಘಟನೆಗಳು ತುಂಬ…
ಲೇಖಕರು: keshav
ವಿಧ: ಬ್ಲಾಗ್ ಬರಹ
July 22, 2007
ಲಂಡನ್ನಿನ ರಸ್ತೆಯಲ್ಲಿ ಕಾರ್ ಓಡಿಸುವಾಗ ತುಂಬಾ ದಿನಗಳಾದ ಮೇಲೆ ಭೀಮಸೇನ್ ಜೋಷಿಯನ್ನು ಕೇಳುತ್ತಿದ್ದೆ, ಭೀಮ್ ಪಲಾಸ್ ರಾಗದಲ್ಲಿ 'ಬೇಗುನ ಗುನ ಗಾಯೀಯೆ’ ಹಾಡುತ್ತಿದ್ದರೆ, ಮತ್ತೆ ಹುಬ್ಬಳ್ಳಿಯ ದಿನಗಳು ನೆನಪಾಗುತ್ತಿದ್ದವು. ಹುಬ್ಬಳ್ಳಿಯಲ್ಲಿದಾಗ ಸವಾಯಿ ಗಂಧರ್ವರ ಸ್ಮರಣೆಯ ದಿನಗಳಂದು ತಪ್ಪದೇ ಪ್ರತಿವರ್ಷ ಕುಂದಗೋಳಕ್ಕೆ ಹೋಗುತ್ತಿದ್ದೆವು; ರಾತ್ರಿ ಪೂರ್ತಿ ಸಂಗೀತಸುಧೆ (ಸಂಗೀತದ ರಮ್ ವಿಸ್ಕಿ ಅನ್ನಿ ಬೇಕಿದ್ದರೆ). ಭೀಮಸೇನ ಜೋಷಿ ತಪ್ಪದೇ ಬರುತ್ತಿದ್ದರು. ಆಗ ನಡೆದ ಎರಡು ಘಟನೆಗಳು ತುಂಬ…
ಲೇಖಕರು: keshav
ವಿಧ: ಬ್ಲಾಗ್ ಬರಹ
July 22, 2007
ಲಂಡನ್ನಿನ ರಸ್ತೆಯಲ್ಲಿ ಕಾರ್ ಓಡಿಸುವಾಗ ತುಂಬಾ ದಿನಗಳಾದ ಮೇಲೆ ಭೀಮಸೇನ್ ಜೋಷಿಯನ್ನು ಕೇಳುತ್ತಿದ್ದೆ, ಭೀಮ್ ಪಲಾಸ್ ರಾಗದಲ್ಲಿ 'ಬೇಗುನ ಗುನ ಗಾಯೀಯೆ’ ಹಾಡುತ್ತಿದ್ದರೆ, ಮತ್ತೆ ಹುಬ್ಬಳ್ಳಿಯ ದಿನಗಳು ನೆನಪಾಗುತ್ತಿದ್ದವು. ಹುಬ್ಬಳ್ಳಿಯಲ್ಲಿದಾಗ ಸವಾಯಿ ಗಂಧರ್ವರ ಸ್ಮರಣೆಯ ದಿನಗಳಂದು ತಪ್ಪದೇ ಪ್ರತಿವರ್ಷ ಕುಂದಗೋಳಕ್ಕೆ ಹೋಗುತ್ತಿದ್ದೆವು; ರಾತ್ರಿ ಪೂರ್ತಿ ಸಂಗೀತಸುಧೆ (ಸಂಗೀತದ ರಮ್ ವಿಸ್ಕಿ ಅನ್ನಿ ಬೇಕಿದ್ದರೆ). ಭೀಮಸೇನ ಜೋಷಿ ತಪ್ಪದೇ ಬರುತ್ತಿದ್ದರು. ಆಗ ನಡೆದ ಎರಡು ಘಟನೆಗಳು ತುಂಬ…
ಲೇಖಕರು: anupkumart
ವಿಧ: ಬ್ಲಾಗ್ ಬರಹ
July 22, 2007
Saw this compact and wonderful post .. ...... authored by Pratap Simha, Vijaya karnataka ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ? ಅಂದು ಬಸ್ಸಿನಲ್ಲಿ ಹೋಗುತ್ತಿದ್ದೆ. ಲೋಕಾಭಿರಾಮವಾಗಿ ಪರಿಚಯವಾದ ನನ್ನ ಪಕ್ಕದ ಸಹಪ್ರಯಾಣಿಕ ಒಬ್ಬರೊಡನೆ ಹರಟೆ ಶುರುವಾಯಿತು. ಅದೂ ಇದೂ ಮಾತನಾಡುತ್ತಾ ಕೊನೆಗೆ ವಿಷಯ ಡಾ.ರಾಜ್ ಬಗ್ಗೆ ತಿರುಗಿತು. ಇದ್ದಕ್ಕಿದ್ದಂತೆ ಆ ವ್ಯಕ್ತಿ " ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇ ಏನಲ್ಲಾ ಬಿಡ್ರಿ. ಎಷ್ಟೋ ಜನ ಸಾಹಿತಿಗಳೂ ಕವಿಗಳೂ ಕನ್ನಡಕ್ಕಾಗಿ…
ಲೇಖಕರು: anupkumart
ವಿಧ: ಬ್ಲಾಗ್ ಬರಹ
July 22, 2007
...  ನನ್ನ ಗೆಳೆಯರಿಬ್ಬರು ಕೇಳಿದರು "ರಾಜ್ ಕುಮಾರ್‍ ಕನ್ನಡಕ್ಕೆ ಏನು ಮಾಡಿದ್ದಾರೆ ಅಂತ ಅಷ್ಟು ಪ್ರಾಮುಖ್ಯತೆ ಕೊಡುತಿದ್ದೀರಿ?" ಎಂದು. ಅದರಲ್ಲಿ ಒಬ್ಬ ಶ..ಶ..ಶ..ಶಹರುಕ್ಕಾನರ ರಸಿಕ. ನನಗೆ ಕೋಪ, ನಗು, ಅಳು, ಬೇಸರ ಎಲ್ಲಾ ಒಟ್ಟಿಗೆ ಬಂದು "ಹಣ ಕೊಟ್ಟು ಸಹಾಯ ಮಾಡುವವರು ಮಾತ್ರ ಮಹನೀಯರು ಎಂಬ ಭ್ರಮೆಯಿಂದ ಬಹಳಷ್ಟು ಜನರು ಹೊರಬರಬೇಕಿದೆ. ಆಗಲೇ ವಿವಿಧ ದೃಷ್ಟಿಕೋಣದಿಂದ ವ್ಯಕ್ತಿಗಳನ್ನು ನೋಡಿ ಅರಿಯಲಾದೀತು. ಇಲ್ಲದಿದ್ದರೆ ಕತ್ತೆಗೆಲ್ಲಿ ಆದೀತು ಕಸ್ತೂರಿ ಪರಿಮಳದ ಅರಿವು." ಎಂದುಕೊಂಡು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 21, 2007
ಕರ್ನಾಟಕ ಸಂಗೀತದಲ್ಲಿ ಮತ್ತು ನೃತ್ಯಗಳಲ್ಲಿ ದಾಸರ ಅನೇಕ ಕನ್ನಡ ಕೀರ್ತನೆಗಳನ್ನು ಹಾಡುತ್ತಾರೆ . ಕನ್ನಡದಲ್ಲದವರಿಗೆ ಅವುಗಳ ಅರ್ಥ ಗೊತ್ತಿರುವದಿಲ್ಲ . ಈ ಕೃತಿಗಳ ಅರ್ಥ ಅವರಿಗೆ ತಿಳಿದಲ್ಲಿ ಕನ್ನಡದ ಬಗ್ಗೆ ಅವರ ಭಾವನೆ ಇನ್ನಷ್ಟು ಒಳ್ಳೆಯದಾಗಬಹುದಲ್ಲವೇ ? ಇಂಗ್ಲೀಷಿನಲ್ಲಿ ಅನುವಾದಗಳಿವೆಯೇ ? ಇಲ್ಲವೆಂದೇ ತೋರುತ್ತದೆ . ಇದು ನಿಜವಾಗಿದ್ದಲ್ಲಿ ಇದೂ ಒಂದು ಆಗಬೇಕಾದ ಕೆಲಸ ಅಲ್ಲವೇ ? ಇಂಗ್ಲೀಷ್ ಜನಕ್ಕೂ ಸ್ವಲ್ಪ ಪರಿಚಯ ಮಾಡಬೇಕಲ್ಲವೇ ? ಎರಡೂ ಭಾಷೆಗಳಲ್ಲಿ ಬಲ್ಲಿದರಾದವರು ಇದನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 21, 2007
ಕರ್ನಾಟಕ ಸಂಗೀತದಲ್ಲಿ ಮತ್ತು ನೃತ್ಯಗಳಲ್ಲಿ ದಾಸರ ಅನೇಕ ಕನ್ನಡ ಕೀರ್ತನೆಗಳನ್ನು ಹಾಡುತ್ತಾರೆ . ಕನ್ನಡದಲ್ಲದವರಿಗೆ ಅವುಗಳ ಅರ್ಥ ಗೊತ್ತಿರುವದಿಲ್ಲ . ಈ ಕೃತಿಗಳ ಅರ್ಥ ಅವರಿಗೆ ತಿಳಿದಲ್ಲಿ ಕನ್ನಡದ ಬಗ್ಗೆ ಅವರ ಭಾವನೆ ಇನ್ನಷ್ಟು ಒಳ್ಳೆಯದಾಗಬಹುದಲ್ಲವೇ ? ಇಂಗ್ಲೀಷಿನಲ್ಲಿ ಅನುವಾದಗಳಿವೆಯೇ ? ಇಲ್ಲವೆಂದೇ ತೋರುತ್ತದೆ . ಇದು ನಿಜವಾಗಿದ್ದಲ್ಲಿ ಇದೂ ಒಂದು ಆಗಬೇಕಾದ ಕೆಲಸ ಅಲ್ಲವೇ ? ಇಂಗ್ಲೀಷ್ ಜನಕ್ಕೂ ಸ್ವಲ್ಪ ಪರಿಚಯ ಮಾಡಬೇಕಲ್ಲವೇ ? ಎರಡೂ ಭಾಷೆಗಳಲ್ಲಿ ಬಲ್ಲಿದರಾದವರು ಇದನ್ನು…
ಲೇಖಕರು: bcnrathna
ವಿಧ: ಬ್ಲಾಗ್ ಬರಹ
July 21, 2007
ಓಡು ದೋಸೆ: ಮಾಡುವ ವಿಧಾನ ಒಂದು ಪಾವು ಅಕ್ಕಿ, ಒಂದು ಹಿಡಿ ಮೆಂತ್ಯ (ಎರಡು ಗಂಟೆ ನೆನಸಿದ್ದು) ಎರಡನ್ನೂ ನುಣ್ಣಗೆ ಮಾಮೂಲಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು ನಂತರ ಉಪ್ಪು ಹಾಕಿ ಮಣ್ಣಿನ ತವೆಯಲ್ಲಿ (ಸ್ವಲ್ಪ ಆಳ ಇರುವ ತವೆ - ನಮ್ಮ ಕಡೆ ಓಡು ಅಂತಾರೆ) ಎಣ್ಣೆ ಹಾಕದೆ ದಪ್ಪವಾಗಿ ಹೊಯಿದು ಸಣ್ಣ ಉರಿಯಲ್ಲಿ ಬೇಯಿಸಬೇಕು ಮತ್ತು ಬಿಸಿ ಬಿಸಿಯಾಗೇ ತಿನ್ನಬೇಕು.(ತುಪ್ಪ, ಕಾಯಿ ಚಟ್ನಿಯೊಂದಿಗೆ ತಿಂದರೆ ಬಲುರುಚಿ) ಸೂಚನೆ: ಹಿಟ್ಟು ರುಬ್ಬಿದ ಕೂಡಲೇ ಅಥವಾ ಮರುದಿನ ಎರಡೂ ದಿನವೂ ಮಾಡಬಹುದು…