ಎಲ್ಲ ಪುಟಗಳು

ಲೇಖಕರು: hamsanandi
ವಿಧ: Basic page
July 17, 2007
ನಾಸದೀಯ ಸೂಕ್ತ ಎಂಬುದು ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಏಳು ಋಕ್ಕುಗಳ ಒಂದು ಭಾಗ.ನಾನು ವೇದಗಳನ್ನು ಓದಿದವನಲ್ಲ, ಕಲಿತವನಲ್ಲ. ಸಂಸ್ಕೃತದ ಪರಿಚಯವಿದ್ದರೂ, ವೇದಗಳನ್ನು ಪೂರ್ತಿ ಅರ್ಥಮಾಡಿಕೊಳ್ಳುವಷ್ಟು ಅರಿತಿಲ್ಲ. ಈ ಭಾಗದಲ್ಲಿ ನಾಸೀತ್, ನಾಸೀತ್ (ಇರಲಿಲ್ಲ, ಇರಲಿಲ್ಲ) ಎಂದು ಮತ್ತೆ ಮತ್ತೆ ಬರುವುದರಿಂದ, ಇದಕ್ಕೆ ನಾಸದೀಯ ಸೂಕ್ತವೆಂದು ಹೆಸರು ಎಂದು ಬಲ್ಲವರೊಬ್ಬರು ಹೇಳಿದ್ದನ್ನು ಕೇಳಿದ್ದೇನೆ. ಈ ಭಾಗವನ್ನು, ಅದರ ಇಂಗ್ಲಿಷ್ ಅನುವಾದವನ್ನೂ ಕೆಲವೆಡೆಗಳಲ್ಲಿ ಓದಿದ್ದೆ. ಒಮ್ಮೆ…
ಲೇಖಕರು: omshivaprakash
ವಿಧ: ಚರ್ಚೆಯ ವಿಷಯ
July 17, 2007
ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ? ಸಾಪ್ಟ್ ವೇರ್ ದೈತ್ಯ ಮೈಕ್ರೊಸಾಪ್ಟ್ ಉನ್ನತ ಗಣಕಯಂತ್ರ ತಂತ್ರಜ್ಯ್ನಾನವನ್ನ ಮಾರುಕಟ್ಟೆಯ ಮೂಲಕ ವಿದ್ಯಾರ್ಥಿಗಳಿಗೆ ಮಾರಲಿಕ್ಕೆ ಹೊರಟಿದೆ. ಕೆಳಕೊಟ್ಟಿರುವ ಕೊಂಡಿಯೊನ್ನೊಮ್ಮೆ ಸಂದಿಸಿ. http://timesofindia.indiatimes.com/articleshow/2196363.cms ಈ ಸುದ್ದಿ ಕೆಳದಿನಗಳಿಂದ ಚರ್ಚೆಯ ವಿಷಯ ಸ್ವತಂತ್ರ/ಮುಕ್ತಾ ತಂತ್ರಾಶಗಳನ್ನ ಜಿ.ಎನ್.ಯು ಪರವಾನಗಿಯೊಂದಿಗೆ ಉಪಯೊಗಿಸುತ್ತಿರುವ ಎಲ್ಲ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
July 16, 2007
ವಿದೇಶಿ ಸವಾರರ ‘ಬಯಕೆ’ ಕೆರಳಿಸಿರುವ ಅಪ್ಪಟ ಸ್ವದೇಶಿ ಬೈಕು! ‘ಇಂಡೋನೇಶಿಯಾದಲ್ಲಾಗುವ ಬದಲಾವಣೆಗಳು ಇಂಡಿಯಾದ ಮೇಲೆ ಪರಿಣಾಮ ಬೀರುತ್ತವೆಯೆ’? ಎಂಬ ಪ್ರಶ್ನೆ ಹಾಕಿದರೆ ‘ಅಲ್ಲಿಂದ ಎದ್ದ ಸುನಾಮಿ ಅಲೆಗಳು ನಮ್ಮ ದೇಶದ ತೀರ ಪ್ರದೇಶಗಳನ್ನು ಮುಳುಗಿಸಬಹುದು’ ಎನ್ನಬಹುದು - ನನ್ನಂಥ ಸಾಮಾನ್ಯ ಜನ. ಇದೇ ಪ್ರಶ್ನೆಯನ್ನು ಬಿ.ಎಲ್.ಪಿ.ಸಿಂಹ ಅವರಿಗೆ ಹಾಕಿ ನೋಡಿ. ‘ಇಂಡೋನೇಶಿಯಾದಲ್ಲಿ ಪೆಟ್ರೋಲ್ ಮೇಲಿನ ಸಬ್ಸಿಡಿ ತೆಗೆದು ಹಾಕಿದರೆ, ಇಂಡಿಯಾದ ಸ್ಕೂಟರ್‌ಗಳನ್ನು ಅಲ್ಲಿ ಹೆಚ್ಚು ಮಾರಾಟ ಮಾಡಬಹುದು’…
ಲೇಖಕರು: ASHOKKUMAR
ವಿಧ: Basic page
July 16, 2007
ಅಣೆಕಟ್ಟುಗಳ ಬಗ್ಗೆ ಈಗ ಅಭಿಪ್ರಾಯ ಬದಲಾಗಿದೆ.ಅಣೆಕಟ್ಟುಗಳು ಪ್ರಕೃತಿಯ ಸ್ವಾಭಾವಿಕ ಪ್ರಕ್ರಿಯೆಗಳಿಗೆ ಅಡ್ಡಿ ತರುತ್ತದೆ. ಅಣೆಕಟ್ಟು ಭಾರೀ ಪ್ರಮಾಣದಲ್ಲಿ ಹೊಯಿಗೆ ಮತ್ತು ಮಣ್ಣನ್ನು ತಡೆಯುತ್ತವೆ. ಮೀನುಗಳ ನಾಶಕ್ಕೂ ಕಾರ್‍ಅಣವಾಗುತ್ತವೆ. ಅಣೆಕಟ್ಟು ತುಂಬಿದಾಗ ಒಂದೇ ಭಾರಿಗೆ ನೀರು ಬಿಡುವ ನಿರ್ಧಾರಗಳು ತರುವ ತೊಂದರೆಗಳು ಇದ್ದೇ ಇವೆ. ಅಮೆರಿಕಾದ ವೆಂಚುರಾ ಪಟ್ಟಣದ ಬಳಿಯ ವೆಂಚುರಾ ನದಿಗೆ ನಮಗೆ ಸ್ವಾತಂತ್ರ್ಯ ಸಿಕ್ಕಿದ ವರ್ಷ ಅಣೆಕಟ್ಟು ಕಟ್ಟಲಾಯಿತು.ಇದನ್ನೀಗ ತೆಗೆದು ಬಿಡುವ ಯೋಚನೆಯಿದೆ.…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
July 16, 2007
ನಾವು ಕಪ್ಪು ಬಣ್ಣಕ್ಕೆ ಕೊಡುವ ಮಹತ್ವವನ್ನು ಬೇರೆ ಬಣ್ಣಕ್ಕೆ ಯಾಕೆ ಕೊಡುವುದಿಲ್ಲ? ಕಾಲಿಗೆ ಹಾಕುವ ಚಪ್ಪಲಿಯಿಂದ ಹಿಡಿದು ಹಣೆಗೆ ಹಾಕುವ ಬಿಂದಿವರೆಗೆ(ತಲೆಕೂದಲೊಂದನ್ನು ಬಿಟ್ಟು) ಕಪ್ಪು ಬಣ್ಣವನ್ನೇ ಹೆಚ್ಚಾಗಿ ಬಳಸುತ್ತೇವೆ. ನಮ್ಮ ಮೊಬೈಲ್ ಅದರ ಕವರ್, ಹೆಲ್ಮೆಟ್ ಹೀಗೆ...ಹೆಸರಿಸ ಹೊರಟರೆ ತುಂಬಾ ಇವೆ.ಕಪ್ಪು ಬಣ್ಣ ದು:ಖ, ಬೇಸರ,ಶರಣಾಗತಿ,ಸತ್ಯಾಗ್ರಹ,ಬಂದ್ ಮುಂತಾದ ಹಲವು ಕಾರಣಗಳಿಂದ ಗುರುತಿಸಲ್ಪಡುತ್ತವೆ.ಅದರೂ ಕಪ್ಪು ಬಣ್ಣವೇ ನಮಗೆ ಬೇಕು. ಅದು ನಮ್ಮ ನೆಚ್ಚಿನ ಬಣ್ಣವಲ್ಲದಿದ್ದರೂ ಅದಕ್ಕೆ…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
July 16, 2007
ನಾವು ಕಪ್ಪು ಬಣ್ಣಕ್ಕೆ ಕೊಡುವ ಮಹತ್ವವನ್ನು ಬೇರೆ ಬಣ್ಣಕ್ಕೆ ಯಾಕೆ ಕೊಡುವುದಿಲ್ಲ? ಕಾಲಿಗೆ ಹಾಕುವ ಚಪ್ಪಲಿಯಿಂದ ಹಿಡಿದು ಹಣೆಗೆ ಹಾಕುವ ಬಿಂದಿವರೆಗೆ(ತಲೆಕೂದಲೊಂದನ್ನು ಬಿಟ್ಟು) ಕಪ್ಪು ಬಣ್ಣವನ್ನೇ ಹೆಚ್ಚಾಗಿ ಬಳಸುತ್ತೇವೆ. ನಮ್ಮ ಮೊಬೈಲ್ ಅದರ ಕವರ್, ಹೆಲ್ಮೆಟ್ ಹೀಗೆ...ಹೆಸರಿಸ ಹೊರಟರೆ ತುಂಬಾ ಇವೆ.ಕಪ್ಪು ಬಣ್ಣ ದು:ಖ, ಬೇಸರ,ಶರಣಾಗತಿ,ಸತ್ಯಾಗ್ರಹ,ಬಂದ್ ಮುಂತಾದ ಹಲವು ಕಾರಣಗಳಿಂದ ಗುರುತಿಸಲ್ಪಡುತ್ತವೆ.ಅದರೂ ಕಪ್ಪು ಬಣ್ಣವೇ ನಮಗೆ ಬೇಕು. ಅದು ನಮ್ಮ ನೆಚ್ಚಿನ ಬಣ್ಣವಲ್ಲದಿದ್ದರೂ ಅದಕ್ಕೆ…
ಲೇಖಕರು: arunhegde
ವಿಧ: ಚರ್ಚೆಯ ವಿಷಯ
July 16, 2007
ನಮ್ಮನೆ ಮಗುವಿಗೆ ನಾಮಕರಣ ಮಾಡಲು ಪಕ್ಕದ ಮನೆಯವರ ಒಪ್ಪಿಗೆ ಬೇಕಂತೆ!... ಮಹಾರಾಷ್ಟ್ರ ಮತ್ತು ಎಂ.ಇ.ಎಸ್ ನ ಹೊಸ ತಗಾದೆ ಇದು. ಅಲ್ಲ ಸ್ವಾಮಿ, ಬೆಳಗಾಲಿಯೇನು ಮಹಾರಾಷ್ಟ್ರದಲ್ಲಿದೆಯೋ ಅಥವ ಕರ್ನಾಟಕದಲ್ಲೋ ಎಂಬ ಸಂಶಯ ಬರುತ್ತೆ ಇವರ ಮಾತು ಕೇಳಿದರೆ. ಕನ್ನಡದ ನೀರು, ಗಾಳಿ ಬೆಳಕು ಸೇವಿಸಲು ಬೇಕು.. ಆದರೆ ಕನ್ನಡ ಬೇಡ.. ಕರ್ನಾಟಕ ಬೇಡ.. ಇದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್) ಎಂಬ ಸಂಸ್ಥೆಯ ನಿಲುವು. ಹಾಳಾಗಿ ಹೋಗಲಿ, ಅವರ ಮನೋಭಾವ ಅವರ ಬಳಿ ಇರಲಿ ಅಂತ ಸುಮ್ಮನೆ ಇರೋಕೂ ಬಿಡೋಲ್ಲ..…
ಲೇಖಕರು: harish_nagarajarao
ವಿಧ: Basic page
July 16, 2007
ಸೂರ್ಯಾಸ್ತದ ಸುಂದರ ಸೊಬಗು ಮೂಡಿತು ನನ್ನಲಿ ಬೆರಗು ಧರೆಗೆ ಇಳಿದಿಹ ರವಿತೇಜ ಬಾನಿಗೆ ರಂಗು ರಂಗಿನ ಚಿತ್ತಾರ ಬರೆಯುತ್ತ ನಡುವೆಯೇ ಮೂಡಿತು ಕತ್ತಲಾ ಭೀತಿ ಹೋಗಲಾದಡಿಸು ದೇವ ನಿನಗೆ ತೋಚಿದಾ ರೀತಿ ನೋಡ ನಿಂತೆ ನಭವನ್ನ ಮೂಡಿದವು ತಾರೆಗಳು, ಚಂದ್ರಮನು ಬಂದ ತೊಳಲಾಡುತ್ತಿದ್ದ ಮನಕ್ಕೆ ತಂಪಿನ ರಸಧಾರೆಯನ್ನು ತಂದ ದೇವ ನಿನ್ನ ಮಹಿಮೆ ಅಪಾರ ತೋರಿಹೆ ಬಾಳಿನ ಸಾೞಾತ್ಕಾರ
ಲೇಖಕರು: harish_nagarajarao
ವಿಧ: Basic page
July 16, 2007
ಹಿಡಿಯ ಬಯಸುತಿದೆ ಮನ ನಕ್ಶತ್ರವನ್ನ ಹಿಡಿಯಲಾಗುತಿಲ್ಲ ಅದಕೆ ಬಯಕೆಯೆಂಬ ತನ್ನ ಸ್ವಕ್ಶೇತ್ರವನ್ನ ಕೊನೆಗೆ ಕಂಡುಕೊಳ್ಳುವುದೆನು ? ನೋವು, ನಿರಾಶೆ, ನಿಟ್ಟುಸಿರು, ಹತಾಶ ಭಾವ ನಿಲುಕುವ ಕ್ಶೇತ್ರವನ್ನು ಹುಡುಕಿದ್ದರೆ ಬರುತಿತ್ತೇ ಈ ಸ್ಥಿತಿ ? ಇನ್ನಾದರು ಬರದಿರಲಿ ಈ ವಿವೇಚನಾರಹಿಥ ಪರಿಸ್ಥಿತಿ
ಲೇಖಕರು: harish_nagarajarao
ವಿಧ: ಬ್ಲಾಗ್ ಬರಹ
July 16, 2007
ಸೂರ್ಯಾಸ್ತದ ಸುಂದರ ಸೊಬಗು ಮೂಡಿತು ನನ್ನಲಿ ಬೆರಗು ಧರೆಗೆ ಇಳಿದಿಹ ರವಿತೇಜ ಬಾನಿಗೆ ರಂಗು ರಂಗಿನ ಚಿತ್ತಾರ ಬರೆಯುತ್ತ ನಡುವೆಯೇ ಮೂಡಿತು ಕತ್ತಲಾ ಭೀತಿ ಹೋಗಲಾದಿಸು ದೇವ ನಿನಗೆ ತೋಚಿದಾ ರೀತಿ ನೋಡ ನಿಂತೆ ನಭವನ್ನ ಮೂಡಿದವು ತಾರೆಗಳು, ಚಂದ್ರಮನು ಬಂದ ತೊಳಲಾಡುತ್ತಿದ್ದ ಮನಕ್ಕೆ ತಂಪಿನ ರಸಧಾರೆಯನ್ನು ತಂದ ದೇವ ನಿನ್ನ ಮಹಿಮೆ ಅಪಾರ ತೋರಿಹೆ ಬಾಳಿನ ಸಾೞಾತ್ಕಾರ