ಎಲ್ಲ ಪುಟಗಳು

ವಿಧ: ಬ್ಲಾಗ್ ಬರಹ
June 03, 2007
ಮೊನ್ನೆ ಮಾರುದ್ದದ ಕಾಳಿಂಗ ಸರ್ಪವನ್ನ ಸಂಪದದಲ್ಲೆಲ್ಲೊ ನೋಡಿದಾಗ ನನಗೆ ನೆನಪಾಗಿದ್ದು ಪಂಚು ಮಾಸ್ತರ್. ಹಾವಿನೊಂದಿಗೆ ಆ ಮಹಾಶಯರ ಎನ್ಕೌಂಟರ್ ಹೇಗಿತ್ತೆಂದರೆ,........................................ ಸುಡು ಬೇಸಿಗೆ, ರಣ ಬಿಸಿಲು. ಭಾಳ ದೊಡ್ಡ ಗದ್ದೆ ಬಯಲು. ನೆಲ ಎಲ್ಲ ಒಡಕು, ಕಾಲಿಟ್ಟಲ್ಲೆಲ್ಲ ಚುಚ್ಚುವ ಕೋಳೆ (ಭತ್ತ ಕೊಯ್ದಾದ ನಂತರ ಉಳಿಯುವ ಬುಡ). ಮಧ್ಯಾಹ್ನದ ಬಿಸಿಯಲ್ಲಿ ಗದ್ದೆ ಬಯಲಿನಲ್ಲಿ ನಡೆದು ಹೊರಟಿದ್ದೆ. ಸೆಖೆಯನ್ನ ಶಪಿಸುತ್ತ ಹೊರಟವನಿಗೆ ಇದ್ದಕ್ಕಿದ್ದಂತೆ ವಾತಾವರಣವೆಲ್ಲ…
ವಿಧ: Basic page
June 03, 2007
ಮೊನ್ನೆ ಮಾರುದ್ದದ ಕಾಳಿಂಗ ಸರ್ಪವನ್ನ ಸಂಪದದಲ್ಲೆಲ್ಲೊ ನೋಡಿದಾಗ ನನಗೆ ನೆನಪಾಗಿದ್ದು ಪಂಚು ಮಾಸ್ತರ್. ಹಾವಿನೊಂದಿಗೆ ಆ ಮಹಾಶಯರ ಎನ್ಕೌಂಟರ್ ಹೇಗಿತ್ತೆಂದರೆ,........................................ ಸುಡು ಬೇಸಿಗೆ, ರಣ ಬಿಸಿಲು. ಭಾಳ ದೊಡ್ಡ ಗದ್ದೆ ಬಯಲು. ನೆಲ ಎಲ್ಲ ಒಡಕು, ಕಾಲಿಟ್ಟಲ್ಲೆಲ್ಲ ಚುಚ್ಚುವ ಕೋಳೆ (ಭತ್ತ ಕೊಯ್ದಾದ ನಂತರ ಉಳಿಯುವ ಬುಡ). ಮಧ್ಯಾಹ್ನದ ಬಿಸಿಯಲ್ಲಿ ಗದ್ದೆ ಬಯಲಿನಲ್ಲಿ ನಡೆದು ಹೊರಟಿದ್ದೆ. ಸೆಖೆಯನ್ನ ಶಪಿಸುತ್ತ ಹೊರಟವನಿಗೆ ಇದ್ದಕ್ಕಿದ್ದಂತೆ…
ಲೇಖಕರು: muralihr
ವಿಧ: ಚರ್ಚೆಯ ವಿಷಯ
June 03, 2007
ಸ೦ಪದ ಪ್ರಾರ೦ಭವಾದಗಿನಿ೦ದ ತು೦ಬಾ ಜನ ಬ೦ದಿದ್ದಾರೆ.. ತು೦ಬಾ ಜನ ಮಾಯೆಯಾಗಿದ್ದಾರೆ. ಆದರೆ ನಾನು ಗಮನಿಸಿರುವುದೇನೆ೦ದರೆ ಸ೦ಪದ ಗ೦ಡಸ್ಸರ ವೆಬ್ ಸೈಟ್ ಆಗಿದೆ. ಸ೦ಪದದಲ್ಲಿ ಈ ನಡವೆ ಆಗುತ್ತಿರವ ಚರ್ಚೆ ಗೆ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲಾ. ಇದಕ್ಕೆ ಕಾರಣ ಹೆಣ್ಣು ಮಕ್ಕಳು ಚರ್ಚೆ ಯಲ್ಲಿ ಭಾಗವಹಿಸುತ್ತಿಲ್ಲಾ. ಇಲ್ಲಿ ನಮ್ಮ ಹೆಣ್ಣು ಮಕ್ಕಳು ಪಾಲು ಗೊಳ್ಳುತ್ತಿಲ್ಲಾ. ಇದಕ್ಕೆ ಸುಮಾರು ಕಾರಣಗಳು೦ಟು. ೧> ಒ೦ದನೇ ಕಾರಣ.. ಈ ಹುಡುಗಿಯರಿಗೆ ಸುಮ್ಮನೆ ಬನ್ನಿ ಅ೦ದರೆ ಬರೋದಿಲ್ಲಾ. ಏನಾದರೂ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 03, 2007
ರಸ್ತೆ ನಿರ್ಮಿಸಲು ಪ್ಲಾಸ್ಟಿಕ್ ಬಳಕೆಯೇ? ಎಲ್ಲಿ? ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ: http://www.sudhaezine.com/svww_zoomart.php?Artname=20070607a_020101001&ileft=-7&itop=1&zoomRatio=130&AN=20070607a_020 http://www.sudhaezine.com/svww_zoomart.php?Artname=20070607a_020101002&ileft=515&itop=4&zoomRatio=130&AN=20070607a_020101002
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 03, 2007
ಭಾರತೀಯರು ಶತಾಯ-ಗತಾಯ ವಿದೇಶಗಳಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವುದು ಹೊಸ ವಿಷಯವಲ್ಲ. ಆದರೆ ಭಾರತೀಯರನ್ನೀಗ ಸ್ವಾಗತಿಸುವ ದೇಶಗಳಿವೆಯೇ? ಎಂ.ವಿ. ಕಾಮತ್ "ಉದಯವಾಣಿ"ಯಲ್ಲಿ ಚರ್ಚಿಸಿದ್ದಾರೆ.http://68.178.224.54/udayavani/showstory.asp?news=1&contentid=421393&lang=2
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
June 03, 2007
ಕತೆಗಾರ್ತಿ ಗಂಗಾ ಪಾದೇಕಲ್ ಕತೆ ಕಾದಂಬರಿಗಳನ್ನು ಬರೆದು ಮಹಿಳಾ ಹಿತಿಗಳ ಪೈಕಿ ಆಗ್ರ ಸ್ಥಾನದಲ್ಲಿದ್ದಾರೆ. ಅವರೊಡನೆ ಸಂದರ್ಶನ "ಉದಯವಾಣಿ"ಯಲ್ಲಿದೆ. ಓದಿ: http://68.178.224.54/udayavani/showstory.asp?news=1&contentid=421395&lang=2
ಲೇಖಕರು: muralihr
ವಿಧ: Basic page
June 03, 2007
ಈವತ್ತು 6-30 ಗೆ ಗೋಖಲೆ ಸ೦ಸ್ಥೆಗೆ ಬರುವುದನ್ನು ಮರೆಯದಿರಿ.ಇ೦ದು ಪ್ರಭಾಕರ್ ಉಪಾಧ್ಯಾಯರವರಿ೦ದ ಯಕ್ಷಗಾನವಿದೆ. ನಿನ್ನೆ ಯಕ್ಷಗಾನ ಎಷ್ಟೂ ..ಚೆನ್ನಾಗಿತ್ತು ಅ೦ದರೆ .. ಸ್ವತ: ಶ್ರಿ ಕೃಷ್ಣನೇ ಬ೦ದ ಹಾಗಿತ್ತು.ನಿನ್ನೆಯ ಪಾತ್ರ - ಯಶೋದೆಯ ಪಾತ್ರದಲ್ಲಿ ಶ್ರಿ ಕೃಷ್ಣನ ಬಾಲ್ಯವನ್ನು ತು೦ಬಾ ಚೆನ್ನಾಗಿ ತೋರಿಸಿದರು.
ಲೇಖಕರು: muralihr
ವಿಧ: ಕಾರ್ಯಕ್ರಮ
June 03, 2007
ಇ೦ದು ಗೋಖಲೆ ಸ೦ಸ್ಥೆಯಲ್ಲಿ ಯಕ್ಷಗಾನವಿದೆ. ನಿನ್ನೆ ತು೦ಬಾ ಚೆನ್ನಾಗಿತ್ತು, ಶತಾವಧಾನಿ ಗಣೇಶ್ ರವರ ನಿರೂಪಣೆಯಲ್ಲಿ ಪ್ರಭಾಕರ ಉಪಾಧ್ಯಾಯರವರು ಯಕ್ಷಗಾನ ನೃತ್ಯವನ್ನು ಮಾಡುತ್ತಾರೆ.
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
June 03, 2007
ಬೇಸಗೆ ಸುರುವಾಗುತ್ತಿದ್ದಂತೆ, ಬೀದಿ ಬದಿಯ ಕಳೆಗಿಡಗಳು ಸುಂದರವಾದ ಹೂಗಳನ್ನು ಬಿಡುತ್ತಿವೆ. ಲಾನ್ ಮೂವರ್ ಓಡಿಸುವ ಹುಡುಗರು ಹೂಗಳನ್ನು ಕೆತ್ತಿ ಬಿಸಾಡಿಲ್ಲ! ನನ್ನ ಕ್ಯಾಮರಾಕ್ಕೆ ಸುಗ್ಗಿ. ವಸಂತ್ ಕಜೆ
ಲೇಖಕರು: rupeshkumar
ವಿಧ: ಚರ್ಚೆಯ ವಿಷಯ
June 02, 2007
ಈ ಮಾಹಿತಿ ತ೦ತ್ರಜ್ಞಾನದ (ಅಥವಾ ಅ೦ತರ್ಜಾಲದ) ಯುಗದಲ್ಲೂ ಗ್ರ೦ಥಾಲಯಗಳು ಪ್ರಸ್ತುತವೇ? ಹೌದು ಎ೦ದಾದರೆ, ಹೇಗೆ? ಇಲ್ಲ ಎ೦ದಾದರೆ, ಅದಕ್ಕೆ ಕಾರಣಗಳೇನು? ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಿ.