ಎಲ್ಲ ಪುಟಗಳು

ಲೇಖಕರು: danieldear
ವಿಧ: ಬ್ಲಾಗ್ ಬರಹ
February 24, 2007
ಗೆಳೆಯರೆ ನಾನು ಈ ವೆಬ್ ಗೆ ಹೊಸಬ ...... ಬೆಂಗಳೂರಿನ ಹೊಸ ಹೆಸರು ಯಾರಾದರು ಹೆಳ್ತಿರ bengaluru or bengalooru
ಲೇಖಕರು: ASHOKKUMAR
ವಿಧ: Basic page
February 24, 2007
ಸಂಪದದಂತಹ ಆನ್‌ಲೈನ್ ವೇದಿಕೆಯನ್ನು ಕನ್ನಡಿಗರು ಸಮರ್ಥವಾಗಿ ಬಳಸುತ್ತಿದ್ದೇವೆ ಎನ್ನುವುದರಲ್ಲಿ ಅನುಮಾನವಿಲ್ಲ.ಇಲ್ಲಿ ಬರುತ್ತಿರುವ ವಿಚಾರಗಳು ಉನ್ನತ ಮಟ್ಟದವಾಗಿ ಖುಷಿಕೊಡುತ್ತವೆ.ಭಾಷೆಯ ಬಗೆಗೆ ಅಭಿಮಾನ, ಸಂಸ್ಕೃತಿ ಬಗ್ಗೆ ಹೆಮ್ಮೆ,ಕಳಕಳಿ ಬರಹಗಳಲ್ಲಿ ಎದ್ದು ಕಾಣುತ್ತವೆ.ತಾವು ಓದಿದ ಉತ್ತಮ ವಿಚಾರಗಳನ್ನು ಇತರರಲ್ಲಿ ಹಂಚುವ,ಒಳ್ಳೆಯ ಅಭಿರುಚಿಯನ್ನು ಹುಟ್ಟುಹಾಕುವ ಉತ್ಸಾಹ ಇಲ್ಲಿ ವ್ಯಕ್ತವಾಗುತ್ತದೆ.ಅಂತರ್ಜಾಲದ ಹೊಸ ಮುನ್ನಡೆಗಳ ಬಗೆಗೆ ಇತರರ ಗಮನ ಸೆಳೆಯುವ ಬಗ್ಗೆ ಮುತುವರ್ಜಿ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
February 24, 2007
ಕಾವೇರಿ ನ್ಯಾಯಾಧೀಕರಣದ ತೀರ್ಪು ಬಂದು ಈಗಾಗಲೇ ಮೂರು ವಾರಗಳು ಕಳೆದುವು.ತೀರ್ಪು ರಾಜ್ಯದ ಹಿತಕ್ಕೆ ಮಾರಕ,ಅದರ ವಿರುದ್ಧ ನ್ಯಾಯಾಲಯದ ಮೆಟ್ಟಲು ಹತ್ತಬೇಕು ಇಲ್ಲವೇ ನ್ಯಾಯಾಧಿಕರಣದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎನ್ನುವ ಒಕ್ಕೊರಲಿನ ಕೇಳಿಕೆ ಜನರಿಂದ ಬಂದಿದೆ. ಮಂಡ್ಯದ ಸಂಸತ್ಸದಸ್ಯ  ರಾಜೀನಾಮೆ ನೀಡಿ,ದೇಶಕ್ಕೆ ಸಂದೇಶ ಹೋಗುವಂತೆ ಮಾಡಿದ್ದಾಗಿದೆ. ಇನ್ನೆರಡು ದಿನಗಳಲ್ಲಿ ಸರಕಾರದ ನಿರ್ಧಾರವೂ ಸ್ಪಷ್ಟವಾಗಲಿದೆ. ಆದರು ರಾಜ್ಯದಾದ್ಯಂತ ರಸ್ತೆ ತಡೆ,ಪ್ರತಿಕೃತಿ ದಹನ,ಘೆರಾವೋ..ಹೀಗೆ…
ಲೇಖಕರು: krishnamurthy bmsce
ವಿಧ: Basic page
February 24, 2007
ಒಂದು ದಿನ ಸುಮ್ಮನೆ ನಾ ನೋಡಿದೆ ನಿನ್ನನೇ ನೀ ನಕ್ಕು ಸೇರಿದೆ ಎದೆಗೂಡನೆ ನಿನ್ನ ನಗುವಿಗೆ ನನ್ನ ಮನಸು,ಹೃದಯ ಕೊಟ್ಟೆ ನಿನ್ನ ಕನಸಲ್ಲಿ ನಾ ಮಲಗಿಬಿಟ್ಟೆ ಊಟ ಬಿಟ್ಟೆ ಕೆಲಸ ಬಿಟ್ಟೆ ಆಟ ಬಿಟ್ಟೆ ಅಪ್ಪ ಅಮ್ಮನ ಬಿಟ್ಟೆ ನಿನ್ನ ಪ್ರೀತಿ ಹೊಳೆಯಲ್ಲಿ ಜಾರಿ ಬಿಟ್ಟೆ ನೆನಪುಗಳಲ್ಲಿ ನಲಿದು ಬಿಟ್ಟೆ ಕನವರಿಕೆಯಲ್ಲಿ ಕುಣಿದು ಬಿಟ್ಟೆ ನನ್ನ ತನ ಮರೆತು ಬಿಟ್ಟೆ ನಿನ್ನ ದಾಸನಾಗಿಬಿಟ್ಟೆ ನೀ ಈಗ ಅದೇ ನಗುವಿಂದ ಬಳಿಬಂದು ಬಿಟ್ಟೆ ನಿನ್ನ ಪ್ರಿಯತಮನ ತಂದು ನನ್ನ ಕೈ ಕುಲುಕಿಸಿ ಬಿಟ್ಟೆ ಇವರು ನನ್ನ ಬಾವಿ…
ಲೇಖಕರು: droupadhi
ವಿಧ: Basic page
February 23, 2007
ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು ಅಪ್ಪ ಸುಮ್ಮನೆ ಹಠ ಮಾಡಿ ಕ್ರಾಪ್ ಸರಿಮಾಡಿಕೊಂಡು ಹೊರಟ ಅಮ್ಮ ತುರಿಮಣೆ ಎಳಕೊಂಡು ಕುಳಿತಳು ನಾನು ಅಡಿಕೆಯ ಮರದ ತುದಿ ನೋಡತೊಡಗಿದೆ ಕೃಷ್ಣ  ಬಂಗಾರ ವರ್ಣ ಜೋಕಾಲಿಯಾಡುತ್ತಿದ್ದ!
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 23, 2007
    ಸಂಪದಿಗರ ನಡುವೆ    ನಾನೊಂದು    ಇರುವೆ    ದಿನವೂ ಬ್ಲಾಗುತ್ತಿರುವೆ   ಙ್ನಾನದ ಮೆಟ್ಟಿಲ ಏರುತ್ತಿರುವೆ    ಓ ಸಂಪದವೆ  ನಿನಗಾಗಿ ನಾ ದಿನವೂ ಕಾದಿರುವೆ
ಲೇಖಕರು: ASHOKKUMAR
ವಿಧ: Basic page
February 22, 2007
ಯಾವ ಜನ್ಮರಾಶಿಯವರು ದೀರ್ಘಾಯುಷಿಗಳು? ರಾಶಿ ರಾಶಿ ದತ್ತಾಂಶಗಳನ್ನು ಜಾಲಾಡಿ, ಅದರಿಂದ ಉಪಯುಕ್ತ ಮಾಹಿತಿಯನ್ನು ಸೋಸಿ ತೆಗೆಯುವ ಡಾಟಾಮೈನಿಂಗ್ ತಂತ್ರಜ್ಞಾನವೀಗ ಎಲ್ಲೆಡೆ ಬಳಕೆಯಾಗುತ್ತಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಂತೂ ಉತ್ಪನ್ನಗಳ ಮಾರಾಟ ಹೆಚ್ಚಸಲು ಯಾವ ತಂತ್ರ ಅನುಸರಿಸಬೇಕು ಎಂದು ನಿರ್ಧರಿಸಲು ಡಾಟಾಮೈನಿಂಗ್ ಬಳಸಿಕೊಳ್ಳುವುದು ಸಾಮಾನ್ಯ. ಗಣಿಯನ್ನಗೆದು ಅಮೂಲ್ಯ ವಸ್ತುಗಳನ್ನು ಹೊರತೆಗೆದರೆ, ದತ್ತಾಂಶವನ್ನಗೆದು ಜ್ಞಾನವನ್ನು ಹೊರತೆಗೆಯುವುದು ಸಾಧ್ಯ. ಇತ್ತೀಚೆಗೆ ತಜ್ಞರು ಜನ್ಮರಾಶಿ…
ಲೇಖಕರು: srinivasps
ವಿಧ: Basic page
February 22, 2007
ಪುಟ್ಟ ಪ್ರದ್ಯುಮ್ನ ವರುಷದಿ ಹಿಂದೆನಮ್ಮೀ ಮನೆಗೆಬಂದಿಹನೊಬ್ಬನು ಪುಟ್ಟಣ್ಣ ಪ್ರೀತಿಯ ಪುಟ್ಟಗೆನಾಮವನಿಟ್ಟರುಹೆಸರಾಯಿತು ಅದು "ಪ್ರದ್ಯುಮ್ನ" ಅಪ್ಪನು ಆಡಿಸೆಕುಣಿದರು ಮುಂದೆಖುಷಿಯಲಿ ಚೀರಿದ ರಾಜಣ್ಣ ತಿಂಗಳೈದಾಗಲೆಮಗುಚಿದ ಇವನುಬೋರಲು ಬಿದ್ದನು ಚಿನ್ನಣ್ಣ ನಗುವೇ ಮೊಗದಲಿಆಕರ್ಷಣೆಯುಎಲ್ಲರ ಸೆಳೆದನು ಇವನಣ್ಣ ತುಂಬಿತು ಎಂಟುದೇಕಿತು ತುಂಟುಕಣ್ಗದೆ ಹಬ್ಬವು ನೋಡಣ್ಣ "ಬೌ ಬೌ" ಪ್ರಿಯನು ಆಜ್ಞೆಯನಿತ್ತನು "ನಾಯಿಯ ಹಿಂದೆ ಓಡಣ್ಣ" ಮಾಸವು ಹತ್ತುಅಂಬೆಗಾಲಿತ್ತುಮುನ್ನುಗಿತ್ತು ಚಿಕ್ಕಣ್ಣ ಹೆಚ್ಚಿನ…
ಲೇಖಕರು: krishnamurthy bmsce
ವಿಧ: Basic page
February 22, 2007
ನೀನಿಲ್ಲದೆ ಅನುದಿನ ವಿರಹ ಎನ್ನತುಂಬನಿನ್ನ ಮುಗ್ದಮೊಗವೇ ನೀರಲ್ಲರಳಿದ ನಳಿನಬಿಂಬಪ್ರತಿ ಇರುಳು ಕಾಡುತಿಹುದು ಮೌನಮನಮಾಡುತಿಹುದು ನಿನ್ನ ಹೆಸರದ್ಯಾನಯಾರೇ ಅಡ್ಡಿಮಾಡಲಿ ಯಾವುದೇ ಕಷ್ಟಬರಲಿನಿನ್ನಲಿಗೆ ಬರುವೆ ಎಲ್ಲವ ತೂರಿ ಗಾಳಿಗೆತಾರೆಗಳು ನಗುತಿವೆ ಶಶಿಯಕಂಡುಶ್ರಾವಣದ ಇರುಳಚಳಿಗೆ ಇಟ್ಟಿರುವೆ ನೀನಿತ್ತ ಮುತ್ತಕವನದಲ್ಲಿ ಬರೆಯಲಾರೆ ಎನ್ನ ಮನದ ಉತ್ತರನನ್ನವಳೆ ಇಲ್ಲಿ ತಾರೆ ನಿನ್ನ ಅದರ ಹತಿರನಿನ್ನ ನಯನ ದರ್ಪಣದಿ ಮರೆವೆ ಮನದ ಎಲ್ಲ ನೋವನುಹೂಬಳ್ಳಿಯಂತೆ ಬಳುಕೊ ನಡುವ ಕುರಿತು ಕವನ ಕೊರೆವೆನುಸಂಜೆ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
February 22, 2007
ಇರಾಕಿನ ಮಾರಣ ಹೋಮದಲ್ಲಿ ಪಾಲಿರುವ ಆಸ್ಟ್ರೆಲಿಯಾದಲ್ಲಿ ಕ್ವೀನ್ ಏಲಿಸಬೇತ್ ಮತ್ತು ಕ್ವೀನ್ ಮೇರಿ ಎಂಬ ವಿಲಾಸೀ ಹಡಗುಗಳು ಬಂದಾಗ ಸಿಡ್ನಿಯ ಜನ ಹೀಗೆಲ್ಲಾ ಹುಚ್ಚಾಗುತ್ತಾರೆ.ಅದೆ ದಿನ ನನ್ನ ಕೆಲಸದ ಕಿಟಕಿಯ ಹೊರಗೇ ಅಭ್ಯಾಸೀ ಯುದ್ಧ ಹೆಲಿಕಾಪ್ಟರುಗಳು ಗುಡುಗಿ ಎದೆ ನಡುಗಿಸಿದಾಗ ಹಡಗುಗಳನ್ನು ನೋಡಿ ಬೆರಗಾಗುವ ಕಣ್ಣುಗಳೇ, ಚಪ್ಪರಿಸುವ ನಾಲಿಗೆಗಳೇ, ಯುದ್ಧದ ಹೆಲಿಕಾಪ್ಟರಿನ ಗುಡುಗಿಗೂ ಕಣ್ಣರಳಿಸುತ್ತವೆ, ಓಹೊ ಏನ್ನುತ್ತವೆ.ಇಲ್ಲೇನೊ ವ್ಯಂಗವಿದೆ ಅಂತ ಅನಿಸುತ್ತದೆ.ಅಥವಾ ಇದು ನನ್ನ ತಲೆಯಲ್ಲಿ…