ವಿಧ: ಬ್ಲಾಗ್ ಬರಹ
February 21, 2007
ಕನ್ನಡದ ಒಂದು ಕುಣಿಸುವ ಹಾಡು, 'ಮಿಸೆ ಹೊತ್ತ ಗಂಡಸಿಗೆ'. ಕೇಳಿ ನೋಡಿ, ಮಜವಾಗಿದೆ.
ವಿಧ: ಬ್ಲಾಗ್ ಬರಹ
February 21, 2007
ಈ ಬಗ್ಗೆ ಈ ತಿಂಗಳ ಮಯೂರ(http://mayuraezine.com ನಲ್ಲೂ ನೋಡಬಹುದು)ದಲ್ಲಿ - ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ. ನಾರಾಯಣ ಅವರು ಲೇಖನ ಬರೆದಿದ್ದಾರೆ.
ಕಂಗ್ಲೀಷ್ ಕುರಿತಲ್ಲದೆ
'.....ಕನ್ನಡದ ಬರವಣಿಗೆ ಮತ್ತು ಮಾತಿನ ರೂಪಗಳನ್ನು 'ಶುದ್ಧ'ವಾಗಿರಿಸಬೇಕೆಂಬ ಹಟದಿಂದ ಕನ್ನಡದ ಕೆಲವು ಪ್ರಭೇದಗಳಲ್ಲಿನ ಮಾತಿನ ಸಾಧ್ಯತೆಗಳನ್ನು ಬಿಟ್ಟುಕೊಟ್ಟಿದ್ದೇವೆ.ಇದರಿಂದಾಗಿಯೂ ಶುದ್ಧಕನ್ನಡಕ್ಕೆ ಮಿತಿಗಳುಂಟಾಗಿವೆ...' ಇತ್ಯಾದಿ ವಿಚಾರಗಳಿವೆ.
ಆಸಕ್ತರು ನೋಡಬಹುದು.
ವಿಧ: ಬ್ಲಾಗ್ ಬರಹ
February 21, 2007
ಊಹಿಸಿದಂತೆಯೇ ಆಗಿದೆ. ತುಂಬಿ ಹರಿವ ಹಳ್ಳಕ್ಕೆ ಬಿದ್ದು ಕೊಚ್ಚಿಹೋಗಿರಬೇಕು ಎಂದು ಅನುಮಾನಿಸಿದಂತೆ ಬೆಂಗಳೂರಿನ ೩ ಯುವ ಚಾರಣಿಗರು ಅನಾವಶ್ಯಕ ತಮ್ಮ ಜೀವ ಕಳೆದುಕೊಂಡಿದ್ದಾರೆ. ಇನ್ನಾದರೂ ಪ್ರಕೃತಿಯನ್ನು, ಅದರ ಮುನ್ಸೂಚನೆಗಳನ್ನು ಅರಿತು ಅದಕ್ಕೆ ತಕ್ಕ ಗೌರವವನ್ನು ನೀಡುವುದನ್ನು ಚಾರಣಿಗರು ಮರೆಯದಿರಲಿ. ಹೀಗಾಗಬಾರದಿತ್ತು. ಅನ್-ಫಾರ್ಚುನೇಟ್.
http://prajavani.net/Content/Feb212007/state2007022016580.asp?section=updatenews
http://www.kannadaprabha.com/NewsItems.…
ವಿಧ: Basic page
February 21, 2007
ಕಲಿಯುಗದ ಕುಬೇರ(ವೆಂಕಟೇಶ್ವರ) ಹಿಂದುವಾಗಿದ್ದುಅಲಮೇಲುಮಂಗಿ ಮುಸ್ಲೀಂಹುಡುಗಿಯನ್ನು ವಿವಾಹವಾಗಿದ್ದರೂಅವನಿಗೆ ತಪ್ಪದ ತುಪ್ಪದ ದೀವಿಗೆ ಪೂಜೆಅಲಮೇಲಮ್ಮನ ಮಗಳು ಅನಿತಾಳನ್ನು ಮದುವೆಯಾಗಲುಎಲ್ಲಿಲ್ಲದ ಗೊಡವೆ ಕಲಿಯುಗ ಇದುವೆನಮ್ಮ ಪೂರ್ವಿಕರಾದ ಸಂತನು(ಮಹಾಭಾರತದ ಮೊಲಪುರುಷ)ಕ್ಷತ್ರಿಯನಾಗಿದ್ದೂ ಮತ್ಸಗಂಧಿಯನ್ನು ವರಿಸಿದಕೃಷ್ಣ ಯಾದವನಾದರೂ ಕ್ಷತ್ರಿಯ ಕನ್ಯೆ ರುಕ್ಮಿಣಿಯನ್ನ ವರಿಸಿದಭೀಮ ಕ್ಷತ್ರಿಯನಾಗಿದ್ದೂ ರಾಕ್ಷಸ ಕನ್ಯೆ ಹಿಡಂಬಿಯನ್ನು ವರಿಸಿದಅರ್ಜುನಕೂಡ ಯಾದವ ಕನ್ಯೆ ಸುಬದ್ರೆಯನ್ನು…
ವಿಧ: ಚರ್ಚೆಯ ವಿಷಯ
February 21, 2007
ಗೆಳೆಯರೇ,
ಕಾವೇರಿ ನೀರು ಹಂಚಿಕೆಯ ತೀರ್ಪಿನಲ್ಲಿ ನಮಗೆ ಆಗಿರುವ ಅನ್ಯಾಯದ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ (ದಟ್ಸ್ ಕನ್ನಡದಲ್ಲಿ ಕೂಡ ಈ ಬಗ್ಗೆ ಬಂದಿದೆ). ದಯವಿಟ್ಟು ಹತ್ತು ನಿಮಿಷಗಳನ್ನು ಈಗಲೇ ಮೀಸಲಿಟ್ಟು ಬರೆಯೋಣ. ಆಮೇಲೆ ಅಂತ ಮುಂದೂಡುವುದು ಬೇಡ.
"ನಮ್ಮ ಒಂದು ಪತ್ರದಿಂದ ಏನು ತಾನೇ ಆಗಲು ಸಾಧ್ಯ?" ಅಂತಲೋ, ಅಥವಾ "ಅಯ್ಯೋ, ಇವೆಲ್ಲ ಎಲ್ಲಿ ಉಪಯೋಗ ಆಗುತ್ತೆ" ಎಂದೋ, ಸಿನಿಕವಾದ ಅನುಮಾನವನ್ನು ಮಾತ್ರ ದಯವಿಟ್ಟು ನಮ್ಮಲ್ಲಿ ಮೂಡಲು ಬಿಡುವುದು ಬೇಡ. ಈ ಅನ್ಯಾಯ…
ವಿಧ: ಚರ್ಚೆಯ ವಿಷಯ
February 20, 2007
ನಮಸ್ಕಾರ,
underestimate ಗೆ ಕನ್ನಡ ಪದ ತುಂಬಾ ದಿನದಿಂದ ಹುಡುಕುತ್ತಿದ್ದೇನೆ, ಸಂಪದದಲ್ಲಿ ನಿರಾಶೆ ಆಗುವುದಿಲ್ಲ ಅಂದುಕೊಂಡಿದ್ದೇನೆ.
ಧನ್ಯವಾದಗಳೊಂದಿಗೆ
ಅರವಿಂದ
ವಿಧ: ಬ್ಲಾಗ್ ಬರಹ
February 20, 2007
ವಿಧಾನ ಸಭೆ ಕಾವೇರಿ ತೀರ್ಪು ಬರುವಾಗ ಸರಿಯಾಗಿ ಪ್ರಾರಂಭ ವಾಯಿತು. ಆದರೆ ಇಲ್ಲಿಯವರೆಗೂ ವಿಧಾನ ಪರಿಷತ್ತು ಒಂದು ದಿನದ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಕರ್ನಾಟಕದ ರಾಜಕಾರಣಿಗಳು ಒಗ್ಗಟ್ಟಾಗಿ ಹೋರಾಡಬೇಕಾದ ಈ ಸನ್ನಿವೇಶ ದಲ್ಲಿ ಕನ್ನಡಿಗನಿಗೆ ಎಂಥಹ ಅನ್ಯಾಯ! ಇದಕ್ಕೆ ಮೊದಲನೆಯದಾಗಿ ಯಾವುದೇ ಕಾರಣಕ್ಕೆ ಕಲಾಪ ನಡೆಯದಿದ್ದರೆ ಆದಿನದ ಬೆತ್ತೆ ಅವರಿಗೆ ಸಿಗದಂತೆ ಕಾನೂನು ರಚಿಸುವದು ಅತ್ಯಾವಶ್ಯಕ. ಅಲ್ಲದೆ ಯಾವುದೇ ವರ್ಷ ಕನಿಷ್ಟ ೮೦% ರಷ್ಟು ದಿನ ಕಲಾಪ ನಡೆಯದೇ ಹೋದರೆ ಅಥವಾ ಯಾವನೇ ಎಮ್.ಎಲ್.ಏ…
ವಿಧ: Basic page
February 20, 2007
ಶಾಲೆ
ಅಕ್ಕಾ ನಿನ್ನ ಕ೦ದನ ಆಕ್ರ೦ದನವ ನೀ ಕೇಳೆ. ಶಾಲೆಗೆ ಸೇರಿ ನಶಿಸೈತೆ ಸ್ವ೦ತ ಪ್ರಜ್ನಯ ಜ್ವಾಲೆ.
ಕಳೆದು ಹೋದ ಕಾಲವ ಕೊಡುವರ್ಯಾರು ನಾಳೆ. ಓದದ್ದೇ ಓದಿ ಪುಸ್ತಕದೊಳಗಿಲ್ಲವಾಯ್ತೊ೦ದೂ ಹಾಳೆ.
ತಲೆಯೊಳಗೆ ತು೦ಬೈತೆ ಮಣಮಣ ಒಣ ಪದಗಳ ಧೂಳೆ. ತಾಯಿ ಮನೆಯೊಳಗೆ ಕಲಿಸುವ ವಿದ್ಯೆಯೇನು ಕೀಳೇ ?
ದಿನ ನಿತ್ಯ ವಾಗೈತೆ ನಾಲಗೆಯಿ೦ದ ಸತ್ಯದ ಕೊಲೆ. ಎಷ್ಟು ಮ೦ದಿಯ ಬುದ್ದಿ ತಿದ್ದುವೆ ನೀ ಹೇಳು ಕೋಲೆ.
ಯಾಕೆ೦ದು ನೀ ಕೇಳೆಲು ಬೇಡ ನಾ ಉತ್ತರವ ಹೇಳಲು ಬೇಡ.
ಅವಮಾನದಿ೦ದ ಅಳುತ್ತವಳೇ ಹದಿನಾಲ್ಕು ವರುಷದ…
ವಿಧ: ಬ್ಲಾಗ್ ಬರಹ
February 20, 2007
¥Á¥À ¥ÁAqÀÄ: ¸Áé«Ä, £À£Àß ºÉAqÀw PÁuÉAiÀiÁVzÁݼÉ.
¥ÉÇøïÖªÀiÁ¸ÀÖgï: EzÀÄ ¥ÉÇøïÖD¦üøï, ¥ÉÇ°Ã¸ï ¸ÉÖñÀ£ï£À°è PÀA¥ÉèAmï PÉÆr.
¥Á¥À ¥ÁAqÀÄ: K£ÀÄ ªÀiÁrè¸Áé«Ä? £À£ÀUÉ RĶAiÀiÁVzÉ. D RĶAiÀİè J°èUÉ ºÉÆÃUÀ¨ÉÃPÉÆÃ CxÁð£Éà DVÛ®è.
-------------------------------------------
gÁªÀÄÄ: fêÀ£ÀzÀ°è ¤Ã£ÀÄ K£ÀÄ CUÀ¨ÉÃPÉAzÀÄ D¸É ¥ÀnÖ¢ÝÃAiÀiÁ?
±ÁªÀÄÄ: £À£Àß vÀAzÉAiÀÄAvÉ qÁPÀÖgï DUÀ¨ÉÃPÉAzÀÄ D¸É¥ÀnÖ¢Ýä.
gÁªÀÄÄ…
ವಿಧ: Basic page
February 20, 2007
ಮಾಗಿಚಳಿಯಲ್ಲಿಬೇಗಎದ್ದು ಮಂಜಿನಹನಿ ಹೊದ್ದುಮನೆಯಂಗಳಗುಡಿಸಿ ಓಲವ ರಂಗವಲ್ಲಿ ಮುಂಬಾಗಿಲಲ್ಲಿ ಮೆದ್ದುನಲ್ಲನ ಬರುವಿಗಾಗಿ ಸಂತಸದ ಸುಮವ ದಾರಿಗೆಚಲ್ಲಿಕಾದಿಹಳು ನನ್ನ ಮನಮೆಚ್ಚಿದ ಹುಡುಗಿ ಮುದ್ದುಅವಳಿಗೆ ಕೇಳಿಸದು ಯಾವಸದ್ದು ಕಾಣಿಸದು ಏನಿದ್ದೂಎಲ್ಲಾ ಅವಳಿಗೆ ತನ್ನ ನಲ್ಲನ ಒಲವೇ ಮದ್ದುಎಲ್ಲ ಮರೆವಳು ಓಲವಲ್ಲಿ ಬಿದ್ದು.ನಿಂದಿಹಳು ಚಲುವ ಹೊದ್ದು ನನ್ನ ಹೃದಯ ಕದ್ದುಅವಳೇ ನನ್ನ ಮನಮೆಚ್ಚಿದ ಹುಡುಗಿ ಪದ್ದು.ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ