ಎಲ್ಲ ಪುಟಗಳು

ಲೇಖಕರು: anupkumart
ವಿಧ: ಬ್ಲಾಗ್ ಬರಹ
February 17, 2007
ಒಂದು ಹಾಸ್ಯ ಪ್ರಸಂಗ ಗೊತ್ತುಂಟೆ ಸ್ವಾಮೀ ನಿಮಗೆ? ೫೦ ಮಂದಿಯನ್ನು ಹೊತ್ತು ಸಾಗಿಸ ಬಲ್ಲ ಬಸ್ಸೊಂದಿದೆ. ಇಂಧನದೆ ಬೆಲೆ ಲೀಟರಿಗೆ ೧ ರೂ ಏರಿದರೆ, ಈ ಬಸ್ಸಿನಲ್ಲಿ ಚೀಟಿಯ ಬೆಲೆ ತಲೆಗೆ ೧ ರೂಯಂತೆ ಏರುತ್ತದೆ.  ಇನ್ನೂ ಕೇಳಿ. ಕಿ.ಮಿ ಗೆ ತಲೆಗೆ ೧ ರೂ ಕೇಳುತ್ತಾರೆ. ಇನ್ನೂ ಕೇಳಿ. ಇಂಧನದ ಬೆಲೆ ಇಳಿದರೆ ಈ ಬಸ್ಸಿನ ಚೀಟಿಯ ಬೆಲೆ ಇಳಿಯುವುದಿಲ್ಲ. ನಿರ್ವಾಹಕನಿಗೆ ಚಿಲ್ಲರೆಯ ತೊಂದರೆಯಾಗುತ್ತದಂತೆ. ಇದು ಯಾವ ಲೋಕದ ಗಣಿತ ಶಾಸ್ತ್ರ ಸ್ವಾಮೀ. ಹೇಗೆ ತರ್ಕ ಮಾಡುವುದು ಇದನ್ನು. ತರ್ಕಶಾಸ್ತ್ರವೇ ಬಿದ್ದು…
ಲೇಖಕರು: sudhimail
ವಿಧ: ಚರ್ಚೆಯ ವಿಷಯ
February 16, 2007
ನನಗೆ ತುಂಬ ದಿನದಿಂದ ಊಆರ್ಎಲ್ ಗೆ ವಿಸ್ತ್ರುತ ರೂಪವಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿತ್ತು. ಇವತ್ತು ಪರಿಹಾರ ಸಿಕ್ತು. ಊಆರ್ಎಲ್ ಅಂದ್ರೆ ಊನಿಫಾರ್ಮ್ ರಿಸೋರ್ಸ್ ಲೊಕೆಟರ್(Uniform Resource Locator) ಅಂತೆ.
ಲೇಖಕರು: ASHOKKUMAR
ವಿಧ: Basic page
February 16, 2007
ಶಿವರಾತ್ರಿ ಅಂದರೆ ನನಗೆ ನೆನಪಾಗುವುದು ದೇವರಿಗಿಂತ ಹೆಚ್ಚು ಆ ಹಬ್ಬದಂದು ರಾತ್ರಿಯಲ್ಲಿ ನಡೆಯುತ್ತಿದ್ದ ಆವಾಂತರಗಳು. ಶಿವರಾತ್ರಿಯ ದಿನ ಜಾಗರಣೆ ಮಾಡಬೇಕೆಂದೋ ಅಥವಾ ಮತ್ತೆ ಯಾವುದೋ ಕಾರಣಕ್ಕೆ ರಸ್ತೆಯ ನಡುವೆ ಕಲ್ಲು, ಡ್ರಮ್ ಏನಾದರು ಇಡುವವರಿದ್ದರು.ಅಂಗಡಿಯ ಫಲಕಗಳು ಎಲ್ಲೆಲ್ಲೋ ಇರುತ್ತಿದ್ದುವು. ಜಾಗರಣೆ ಮಾಡುವಾಗ ದೇವರ ಧ್ಯಾನ ಮಾಡುತ್ತಾ ಕಳೆಯದೆ ಇಂತಹ ಕೆಟ್ಟ ಕೆಲಸದಲ್ಲಿ ಕಳೆಯಬೇಕೆಂದು ಅವರಿಗೆ ಅದ್ಯಾರು ಹೇಳುತ್ತಿದ್ದರೋ! ಇದಕ್ಕಿಂತ ಭಯಾನಕವಾಗಿ ಆಗಿನ ಹಂಚಿನ ಮನೆಗಳಿಗೆ ಕಲ್ಲು…
ಲೇಖಕರು: ASHOKKUMAR
ವಿಧ: Basic page
February 16, 2007
ದನ,ಕುರಿ ಸಾಕುವ ಔಷಧ ಕಂಪೆನಿಗಳು ಅಮೆರಿಕಾದ ಔಷಧಿ ಕಂಪೆನಿಗಳೀಗ ಆಡು,ಕುರಿ ಮೊಲ ಸಾಕುತ್ತಿವೆ. ಔಷಧಿಗಳನ್ನು ಪ್ರಯೋಗಿಸಿ ನೋಡಲು ಪ್ರಯೋಗ ಪಶುವಾಗಿ ಇವನ್ನು ಬಳಸಲಾಗುತ್ತದೆ ಎಂದು ನೀವು ತಿಳಿದರೆ ಅದು ಪೂರ್ತಿ ಸರಿಯಲ್ಲ. ಈ ಪ್ರಾಣಿಗಳು ಭ್ರೂಣಾವಸ್ಥೆಯಲ್ಲಿದ್ದಾಗ ಅವುಗಳ ಜಿನೋಮ್ ಬದಲಿಸಿ,ಅವುಗಳು ಉತ್ಪಾದಿಸುವ ಹಾಲು ವಿಶೇಷ ಪ್ರೊಟೀನ್ ಉತ್ಪಾದಿಸುವಂತೆ ಮಾಡಲಾಗಿರುತ್ತದೆ. ಹಾಗಾಗಿ ಇವುಗಳ ಹಾಲಿನಿಂದ ಆ ಪ್ರೊಟೀನುಗಳನ್ನು ಪ್ರತ್ಯೇಕಿಸಿ, ಔಷಧ ತಯಾರಿಸಲು ಬರುತ್ತದೆ. ಹೃದಯದ ರಕ್ತ ನಾಳಗಳಲ್ಲಿ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 15, 2007
ನಾನು ದಿನಾಲು ಆಪೀಸ್ ಗೆ ಹೋಗುವಾಗ ಬೆಂಗಳೂರಿನ ಪದ್ಮನಾಭನಗರದಿಂದ ಕದಿರೇನಹಳ್ಳಿ ಮೂಲಕ ಹಾದು ರಿಂಗ್ ರೋಡ್ ಸೇರುತ್ತಿದ್ದೆ. ಇದರಲ್ಲೇನು ವಿಶೇಷ ಅಂದ್ಕೊಂಡ್ರಾ? ಆವಾಗ್ಲೆ ಹುಟ್ಟಿದ್ದು ತವಕ.. ಏನಿದು ಕದಿರೇನಹಳ್ಳಿ...ಇಂತ ಹೆಸರು ಬೇರೆಲ್ಲೊ ಕೇಳಿಲ್ವಲ್ಲ ಅಂತ ಅನ್ಕೊತ್ತಾ ಇದ್ದೆ. ಇಂದು ಅದರರ್ಥವನ್ನು ನಿಘಂಟುವಿನಲ್ಲಿ ನೋಡುವ ಸುಯೋಗ ಬಂತು.... ಕ.ಸಾ.ಪ  ಪ್ರಕಟಿಸಿರುವ ಕನ್ನಡ ನಿಘಂಟುವಿನ ಪ್ರಕಾರ ಕದಿರ್ (ನಾ) - ಕಿರಣ, ಕಾಂತಿ, ಹೊಳಪು, ಧಾನ್ಯದ ತೆನೆ. ಕದಿರು (ಕ್ರಿ)  - ಮಿಂಚುವುದು ,…
ಲೇಖಕರು: kannadiga_1956
ವಿಧ: ಕಾರ್ಯಕ್ರಮ
February 15, 2007
ಬನ್ನಿ ಎಲ್ಲರೂ ಭಾಗವಹಿಸಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ನೋಡಿ.
ಲೇಖಕರು: Abhaya Simha
ವಿಧ: ಬ್ಲಾಗ್ ಬರಹ
February 15, 2007
ನಮಸ್ಕಾರ, ನನ್ನ ಕೆಲವು ಕಿರುಚಿತ್ರಗಳನ್ನು ಇಲ್ಲಿ ತೋರಿಸುತ್ತಿದ್ದೇನೆ. ನೋಡಿ ಆನಂದಿಸಿ. http://www.youtube.com/watch?v=Md3MyMZjGyw ಸೀ ಸೈದ್ ಸ್ತೋರಿ http://www.youtube.com/watch?v=OE4MIQSwC9g ಸೋಲೋ ಸಿಂಗರ್ ಆಂಡ್ ಬ್ಲೂ ಸಿಟಿ http://www.youtube.com/watch?v=EqoQbap7G28 ಕಾಮಿಕ್ ಝೋನ್ http://www.youtube.com/watch?v=clymzk90JKA ಸುಬ್ಬು http://www.youtube.com/watch?v=x0rRARFmdN4 ರಬ್ಬ್ ಜಾನೆ http://www.youtube.com/…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 15, 2007
ಅಂದ್ರೆ ಗಿಲ್ಟಿ ಫೀಲಿಂಗು. ( ನಿನ್ನೆ ಮಯೂರದೊಳಗೊಂದು ಕಾರ್ಟೂನ್ ನೋಡ್ದೆ- ಇನ್ ಮ್ಯಾಲ ಭಿಕ್ಷಾ ಬೇಡಾವರು 'ಅಮ್ಮ-ಅಪ್ಪಾ ' ಎಂದು ಬೇಡೋ ಬದ್ಲು 'ಮಮ್ಮೀ - ಡ್ಯಾಡೀ) ಅಂತ ಬೇಡಾವರು - ಯಾಕಂದರ ಸಾಲೀಯೊಳಗ ಒನ್ನೇತ್ತಾದಿಂದs ಇಂಗ್ಲೀಷ್ ಸುರೂ ಮಾಡಾವ್ರಿದ್ದಾರ!) ಇದೂ ಎಲ್ಲೋ ಓದಿದ್ದS , ಅಲ್ಲಿಲ್ಲೆ ಓದಿದ್ದು ನಿಮಗ ಹೇಳಿದರ ಬ್ಯಾಸರಿಲ್ಲ ಹೌದಲ್ಲೋ?) ಒಬ್ಬಾಂವ ಹಸಿದುಕೊಂಡು ಇರ್ತಾನ , ಕೈಯಾಗ ರೊಕ್ಕಿಲ್ಲ - ಏನರ ತಗೊಂಡು ತಿನ್ನೋಣಂದ್ರ . ಹೀಂಗ ಒಂದು ಹೊಟೇಲ್ ಮುಂದ ನಿಂತಿರ್ಬೇಕಾದ್ರ , ಅಲ್ಲಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 15, 2007
ಈ ತುಂಗಾ ಅಕ್ಷರಶೈಲಿಯಲ್ಲಿ ಕೆಲವು ಅಕ್ಷರಗಳು ಸರಿಯಾಗಿ ಕಾಣುವದಿಲ್ಲ . ಹೀಗಾಗಿ ನನಗೆ ಈ ಕಾರ್ಟೂನು ಸರಣಿ ನೆನಪಿಗೆ ಬಂತು. ಇದು ಅಬಿದ್ ಸುರ್ತಿಯವರದು. ಒಬ್ಬ ಹೇಳುತ್ತಾನೆ - ನಾನು 'ಟ'ಗೆ 'ಟ' ಅನ್ನೋದು! ಇನ್ನೊಬ್ಬ - ಅದ್ರಲ್ಲೇನು ? ಎಲ್ರೂ ಹಾಗೇ ಹೇಳೋದು . ಆಗ ಮೊದಲಿನವನು ಹೇಳುತ್ತಾನೆ--- . . . . . . . . . . . 'ಹಾಗಲ್ಲ , ನನ್ನ ಮಾಟು ನಿಮಗೆ ಟಿಳಿಯಲಿಲ್ಲ! !!!
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 15, 2007
ಹಳೆಯ ಪುಸ್ತಕ( ರದ್ದಿ ಪುಸ್ತಕ ಅನ್ನುವದು ಅಪಚಾರ!) ದ ಅಂಗಡಿಯಲ್ಲೊಮ್ಮೆ ೧೯೩೫ ರ ಶಾಲಾ ಪಠ್ಯಪುಸ್ತಕ( "ಕನ್ನಡ ಏಳನೇ ಪುಸ್ತಕ") ವೊಂದನ್ನು ನೋಡಿ ತೆಗೆದುಕೊಂಡೆ. ಅದರಲ್ಲಿ ಅಂದಿನ ರಾಜಭಕ್ತಿಯ ದಿನಗಳನ್ನು ಪ್ರತಿಫಲಿಸುವ ಪಾಠಗಳು ಇದ್ದವು . ಅಂದಿನ ವಿಜ್ಞಾನ , ಅಂದಿನ ಭೂಗೋಲ , ಅಂದಿನ ಇತಿಹಾಸ ಪಾಠಗಳೂ ಇದ್ದವು! . ಒಳ್ಳೇ ಕುತೂಹಲಕರ ಓದು! ಅಲ್ಲಿನ ಒಂದು ಪಾಠ ಏಕೋ ನನ್ನನ್ನು ಆಕರ್ಷಿಸಿತು. ಆ ಪುಟಗಳನ್ನಷ್ಟೇ ತೆಗೆದಿಟ್ಟುಕೊಂಡೆ.ಅಲ್ಲಿನ ಆಯ್ದ ಕೆಲ ಭಾಗಗಳನ್ನು ನೀವೂ ನೋಡಿ. ಉದ್ಯೋಗ…