ಎಲ್ಲ ಪುಟಗಳು

ಲೇಖಕರು: sumanth.nagaraj
ವಿಧ: ಬ್ಲಾಗ್ ಬರಹ
February 10, 2007
C£¤àaæWæ ÓÜÌWÜìÇæãàPܨÜÈÉ®Ü "¨Ý̱ÜÃÜ0åÜááWÜ PÜí±Ýp…ìÊæáíp…'®ÜÈÉ PܮܰvÜ XàñæWÜÙÜ ÃÜÓÜÓÜíhæ ®ÜvæÀáñÜá! PæàÙÜáWÜÃÜá ŸÖÜÙÜ ÓÜíñÜÓÜ©í¨Ü BÈÔ, SáѱÜorÃÜá. ®ÜíñÜÃÜ 0åÜÞÃÝÂÄWæ 0åÜÞÊÜ Xàñæ ×wÔñÜá Gí¨Üá PæàÚ¨ÝWÜ, AÊÜÃÜáWÜÚí¨Ü £Ú©¨Ü᪠C¨Üá. 0åÜÞPæ GíŸá¨Üá ¯ÊÜáWÜã WæãñÜá¤! ¼àÐܾ : H®Üá ÊÜÞvÜÈ, ®Ý®Üá, H®Üá ÖæàÙÜÈ. PÜ|á¡WÜÚ¨Ü㪠PÜáÃÜávÜÃÜ ÖÝWæ ÖÜÆÊÜÃÜá ®Üvæ0åÜááÊÜÃÜá, GÇÝÉ ŸÇæÉ®Üá G®Üá°ñÜ ÖæãàX ÖÜÙÜÛ©…
ಲೇಖಕರು: sumanth.nagaraj
ವಿಧ: ಬ್ಲಾಗ್ ಬರಹ
February 10, 2007
ಯಾವ ಸಾಫ್ಟ್‌ವೇರ್ ಕಂಪನಿ ಕರೆಯಿತು ಬೆಂಗಳೂರೆಗೆ ನಿನ್ನನು ಯಾವ ಸಂಬಳದಾಸೆ ಕುಕ್ಕಿತು ನಿನ್ನ ಆಸೆಯ ಕಣ್ಣನು || ಹೊಸೂರ್ ರೋಡಿನ ಆಚೆ ಎಲ್ಲೋ ನಿನ್ನ ಕಂಪನಿ ಬಿಲ್ಡಿಂಗ್ ಇದೆ ಟ್ರಾಫಿಕ್ ಜಾಮ್‌ನಲಿ ಸಿಕ್ಕಿಕೊಂಡಿರೊ ನಿನ್ನ ಬರವನು ಕಾದಿದೆ || ಯಾವ ಸಾಫ್ಟ್‌ವೇರ್ ...|| ಟಿ,ವಿ.,ಫ್ರಿಜ್‌ಗೂ ಎಸಿ ರೂಮು ನಿನ್ನ ಮನೆಯಲಿ ತುಂಬಿವೆ ಏನಿದ್ರೇನು ವೇಸ್ಟುಸುಮ್ಮನೆ ಆಫೀಸ್ ಅಲ್ಲವೆ ನಿನ್ ಮನೆ? || ಯಾವ ಸಾಫ್ಟ್‌ವೇರ್ ...|| ಕೆರೀರ್ ಅನ್ನೋ ಹುಚ್ಚಿನಲಿ ದಿನಾ ನಿನ್ನ ನೀನೇ ಮರೆಯುವೆ ನಿನ್ನಲ್ಲಿರುವ…
ಲೇಖಕರು: kannadiga_1956
ವಿಧ: ಬ್ಲಾಗ್ ಬರಹ
February 10, 2007
CAUVERY VERDICT Total water availability (per year) in Cauvery- 736 tmc to 740 tmc (in non-distress period) Tamilnadu's Share 419 tmc Karnataka's Share 270 tmc Kerala's Share 30 tmc Puducherry's share7 tmc Where it comes from For TN For Karnataka For Kerala For Puducherry TN will get 192 tmc from Karnataka The water available from Tala Cauvery to Biligundu (catchment area) belongs to…
ಲೇಖಕರು: taleharate
ವಿಧ: ಬ್ಲಾಗ್ ಬರಹ
February 09, 2007
ಕಾವೇರಿ ವಿಷಯದಲ್ಲಿ ಯಾರ್ ಯಾರು ಎಷ್ಟೆಷ್ಟು ಉಗ್ರವಾಗಿ ಖಂಡಿಸುತ್ತಿದ್ದಾರೆಂದು ಅವರವರೆ ವಿಷ್ಲೇಶಿಸಿಕೊಳ್ಳುತ್ತಿರುವ ಈ 'ಕಾವೇರಿ'ದ ಸಂದರ್ಭದಲ್ಲಿ, ಹಾಲಿ 'ಮಾಜಿ ಪ್ರಧಾನಮಂತ್ರಿ' Hard disk(H D) ದೇವೆಗೌಡರು ಮೌನ ವ್ರತ ಆಚರಿಸುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆಯೆಂದು ತಿಳಿದು ಬಂದಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ 'ವೄತ್ತಿಪರ' ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಗೌಡರು ತಮ್ಮ ಮೌನ ಹೇಳಿಕೆಯ ಮೂಲಕ ದೂರಿದ್ದಾರೆ. ಈ ಮಧ್ಯೆ,…
ಲೇಖಕರು: hpn
ವಿಧ: ಚರ್ಚೆಯ ವಿಷಯ
February 09, 2007
ಇನ್ನು ಹದಿನೈದು ದಿನಗಳಲ್ಲಿ [:http://vijaykarnatakaepaper.com/pdf/2007/02/09/20070209a_015101003.jpg|ಕನ್ನಡಕ್ಕೆ ಮತ್ತೊಂದು ತಂತ್ರಾಂಶ ಬಿಡುಗಡೆಯಾಗಲಿದೆ] ಎಂದು ವಿಜಯಕರ್ನಾಟಕ ಇಂದು ವರದಿ ಮಾಡಿದೆ. ರಾಷ್ಟ್ರಕವಿ ಕುವೆಂಪುರವರ ಹೆಸರು ಹೊತ್ತ ಈ ಹೊಸ ತಂತ್ರಾಂಶ ಕೆಲವು ಹೊಸತುಗಳನ್ನ ನೀಡಲಿದೆಯಂತೆ. ತಂತ್ರಾಂಶದ ಪ್ರಮುಖಗಳು (ಲೇಖನ ತಿಳಿಸುವಂತೆ): * ನಾಲ್ಕು ಲಿಪಿಗಳಿಗೂ ಪರಿವರ್ತಕ (converter) - ನುಡಿ, ಬರಹ, ಶ್ರೀಲಿಪಿ (ನಾಲ್ಕನೆಯದು ಲೇಖನದಲ್ಲಿ ಉಲ್ಲೇಖಿಸಿದ್ದು…
ಲೇಖಕರು: gnthej
ವಿಧ: ಚರ್ಚೆಯ ವಿಷಯ
February 09, 2007
ಯಾಹೂವಿನ ತಂಡ ಕನ್ನಡ ವಿಭಾಗ ಕೂಡ ರೂಪಿಸಿದೆ. ಅಡರಲ್ಲಿ ಸಂಪದಕ್ಕೆ ಹೆಚ್ಚಿನ ಮನ್ನಣೆ. http://ourcity.yahoo.in/bangalore/kannada
ಲೇಖಕರು: ASHOKKUMAR
ವಿಧ: Basic page
February 09, 2007
hacker ಶಬ್ದ hackನಿಂದ ತಾನೇ? hackಗೆ to cut, slice, chop ಮುಂತಾದ ಅರ್ಥ ಇದೆ. one who modifies programs skillfully ಎಂದೂ ಇದೆ. ಧನಾತ್ಮಕ ಅರ್ಥ ಇದ್ದರೂ hacker ಶಬ್ದ ಬಳಸುವುದು ಮುಂದುವರಿದಿದೆ. ಅದೇ ಪ್ರೇರಣೆಯಿಂದ ಮುರುಕ ಶಬ್ದ ಬಳಸಿದರೆ ಹೇಗೆ ಎನ್ನುವುದು ವಿಚಾರ. hpn ಅವರು ಇದರ ಪರವಾಗಿಲ್ಲ. ಪರ್ಯಾಯ ಶಬ್ದಗಳ ಬಗ್ಗೆ ಸಲಹೆಗಳಿವೆಯೇ?
ಲೇಖಕರು: ASHOKKUMAR
ವಿಧ: Basic page
February 09, 2007
ತಂತ್ರಾಂಶ ಸ್ವಾಮ್ಯಚೌರ್ಯ:ಶಿಕ್ಷಕನಿಗೆ ಶಿಕ್ಷೆ ಭೀತಿ ರಶ್ಯನ್ ಶಾಲಾ ಹೆಡ್‌ಮಾಸ್ತರರೋರ್ವರು ಸೈಬೀರಿಯಾದ ಜೈಲಿನ ಕಂಬಿ ಎಣಿಸುವ ಸಾಧ್ಯತೆ ನಿಚ್ಚಳವಾಗಿದೆ. ಅಲೆಕ್ಸಾಂಡರ್‍ ಹೆಸರಿನ ಈ ಶಿಕ್ಷಕ ನಮ್ಮ ಕೆಲ ಶಿಕ್ಷಕರಂತೆ ವಿದ್ಯಾರ್ಥಿನಯರಿಗೆ ಲೈಂಗಿಕ ಕಿರುಕುಳ ನೀಡಿದ ತಪ್ಪನ್ನೇನೂ ಮಾಡಿಲ್ಲ. ಆತ ಮೈಕ್ರೋಸಾಫ್ಟ್ ಕಂಪೆನಿಯ ಅನಧಿಕೃತ ತಂತ್ರಾಂಶಗಳನ್ನು ಶಾಲೆಯ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿ,ಮಕ್ಕಳಿಗೆ ಬೋಧಿಸುತ್ತಿದ್ದನಂತೆ. ಮೈಕ್ರೋಸಾಫ್ಟ್ ಕಂಪೆನಿಯು ಅನಧಿಕೃತ ತಂತ್ರಾಂಶ ಬಳಕೆಯ ಕಾರಣ ಕಂಪೆನಿಗೆ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
February 09, 2007
ಮುಂದಿನ ಸಾಹಿತ್ಯ ಸಮ್ಮೇಳನ ಉಡುಪಿಯಲ್ಲಿ ನಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಬೆನ್ನಿಗೇ ಸಮ್ಮೇಳನದ ಅಧ್ಯಕತೆ ಮಹಿಳೆ ವಹಿಸಬೇಕು ಎಂಬ ಬೇಡಿಕೆ ಬಂದಿದೆ. ಅಧ್ಯಕ್ಷತೆ ಅರ್ಹರಿಗೆ ಹೋಗಬೇಕೇ?ಅಥವಾ ಮಹಿಳೆ ಎಂಬ ಕಾರಣಕ್ಕೆ ಅರ್ಹತೆಯಿಲ್ಲವಾದರೂ ಯಾರಿಗಾದರೂ ಸಲ್ಲಬೇಕೇ? ಒಂದು ವೇಳೆ ಮಹಿಳೆಗೇ ಆ ಸ್ಠಾನ ಹೋದರೂ ಅದಕ್ಕೆ ಸೂಕ್ತ ವ್ಯಕ್ತಿ ಯಾರು?ಉಡುಪಿ-ಮಂಗಳೂರಿನವರಿಗೆ ಗೌರವ ಸಿಗಬೇಕೇ?ವೈದೇಹಿ,ಸಾರಾ ಅಬೂಬಕ್ಕರ್,ಭುವನೇಶ್ವರಿ ಹೆಗಡೆ,ವಸುಮತಿ ಉಡುಪ?ನಿಮ್ಮ ಆಯ್ಕೆ ಏನು?ಬರೆಯುವಿರಾ?
ಲೇಖಕರು: anivaasi
ವಿಧ: ಬ್ಲಾಗ್ ಬರಹ
February 09, 2007
ಪದ್ಯ ಬರೆಯುವ ದಿನ ಬೆಳಗ್ಗೆ ಬೇಗ ಎದ್ದು ಹಲ್ಲುಜ್ಜಿ ಮುಖ ತೊಳೆಯುವಾಗ ಕನ್ನಡಿಯಲ್ಲಿ ನನ್ನ ಮುಖವನ್ನು ಒಂದು ಕ್ಷಣ ದಿಟ್ಟಿಸುತ್ತೀನಿ - ಯಾರಿದು ಅನ್ನೊ ಹಾಗೆ. ನಂತರ ಕಾಫಿ ಕುಡಿದು ಪೇಪರ್ ಓದದೇ ಸ್ನಾನ ಮಾಡಿ ಮೈ ಒರೆಸಿಕೊಂಡು ಒದ್ದೆ ಟವಲನ್ನು ಬೇಗ ಒಣಗುವಂತೆ ಬಿಡಿಸಿ ಹರವುತ್ತೇನೆ. ಕೆಲಸಕ್ಕೆ ಹೊರಡಲು ಹೊತ್ತಾಯಿತ್ತೆಂದು ಓಡುವಾಗ ಏಕತಾನದಲ್ಲಿ ಕೂಗುವ ಕೋಗಿಲೆಯೊ ಕಾಕಟೂನೊ ಮನೆಯ ಮುಂದಿನ ಮರದಲ್ಲಿ ಕೂತಿದ್ದರೆ ಕಿರಿಕಿರಿಗೊಂಡು, ಅದಕ್ಕೆ ಕಲ್ಲು ಹೊಡೆಯುವ ಹಂಬಲವನ್ನು ಹತ್ತಿಕ್ಕಿ ರೈಲ್ವೇ…