ಎಲ್ಲ ಪುಟಗಳು

ಲೇಖಕರು: hpn
ವಿಧ: ಚರ್ಚೆಯ ವಿಷಯ
February 05, 2007
(ಬರಹ ಡಾಟ್ ಕಾಮ್ ನಿಂದ) ಈ‌ ಬಗ್ಗೆ ದಟ್ಸ್ ಕನ್ನಡ ಪುಟ ನೋಡಿ. ಇದ್ದಕ್ಕಿದ್ದಂತೆ ಅಶ್ವಥ್‌ ಅವರು ಸುದ್ದಿ ಬಾಯಿಗೆ ಬೀಳುವುದಕ್ಕೆ ಕಾರಣವಾದವರು ಕರ್ನಾಟಕ ಸರಕಾರದವರು. ಮಂತ್ರಿ ಮಹದೇವಪ್ರಸಾದ್‌ ಅವರು ಇತ್ತೀಚೆಗೆ ಅಶ್ವಥ್‌ ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿ ಅವರಿಗೆ ಮಾಸಾಶನ ಕೊಡುವ ಭರವಸೆ ವ್ಯಕ್ತಪಡಿಸಿದರು. ಹಿರಿಯನಟನ ಪರಿಸ್ಥಿಯನ್ನು ಓದಿ ಅರಿತ ನಮ್ಮ ಓದುಗರು ಅಕ್ಕರೆಯ ಚಾಮಯ್ಯ ಮೇಷ್ಟರಿಗೆ ಆರೋಗ್ಯ ಸುಧಾರಿಸಲೆಂದು ಹಾರೈಸತೊಡಗಿದರು. ಗುರು ದಕ್ಷಿಣೆ ಸಲ್ಲಿಸುವವರು ನೇರವಾಗಿ ಅಶ್ವಥ್…
ಲೇಖಕರು: Shyam Kishore
ವಿಧ: ಚರ್ಚೆಯ ವಿಷಯ
February 05, 2007
ಕಾವೇರಿ ಪ್ಯಾನಲ್ ತೀರ್ಪು ಹೊರಬಿದ್ದಿದೆ. ತಮಿಳುನಾಡಿಗೆ 419 TMC ಮತ್ತು ಕರ್ನಾಟಕಕ್ಕೆ 270 TMC ಅಂತ ಇದೀಗ ನಿಗದಿಯಾಗಿರುವ ಪ್ರಮಾಣ. ಇದು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಇದರ ಸಾಧಕ-ಬಾಧಕಗಳೇನು ಅಂತ ವಿವರವಾಗಿ ಗೊತ್ತಾ? - ಶ್ಯಾಮ್ ಕಿಶೋರ್
ಲೇಖಕರು: harshaperla
ವಿಧ: ಚರ್ಚೆಯ ವಿಷಯ
February 05, 2007
  ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ಮಾರಾಟದಲ್ಲಿ ಹೊಸ ದಾಖಲೆ ಬರೆದಿದ್ದುಬಿಡುಗಡೆಗೆ ಮುಂಚೆಯೇ ಎಲ್ಲಾ ಪ್ರತಿಗಳೂ ಖಾಲಿಯಾಗಿವೆ. (ವಿ. ಕ. ೦೫-೦೨-೨೦೦೭) ಸಾಹಿತ್ಯವನ್ನು ಓದುವ ತುಡಿತ ಕನ್ನಡಿಗರಲ್ಲಿ ಕದಿಮೆಯಾಗಿಲ್ಲ ಎಂಬುದಕ್ಕೆ ಇದು ಉದಾಹರಣೆಯಲ್ಲವೇ?
ಲೇಖಕರು: srichandra
ವಿಧ: ಬ್ಲಾಗ್ ಬರಹ
February 05, 2007
ಸ್ಪರ್ಶ ಆಗ ತಾನೆ ಹುಟ್ಟಿದ ಸೂರ್ಯನ ಕಿರಣಗಳು ನಿನ್ನ ಮುಂಗುರುಳ ಮುಟ್ಟಿ ಎಚ್ಚರಿಸುತ್ತದೆ. ನೀನು ಮುಗುಳು ನಕ್ಕು ಆ ಸೂರ್ಯನ ಕಿರಣ ಬಿದ್ದು ಪ್ರಜ್ವಲಿಸುವ ನೆಲವ ನೋಡಿ ಏಳುತ್ತೀಯ. ಎದ್ದು ಸ್ವಚ್ಛ ಸ್ನಾನ ಮಾಡಿ ಹಣೆಗೆ ಕುಂಕುಮದ ಬೊಟ್ಟಿಡುತ್ತೀಯ. ಹೂ ಹಾಸಿನ ಮೇಲೆ ನಿನ್ನ ಪಾದ ನಡೆದಾಡುತ್ತದೆ. ಹೂಗಳು ನಿನ್ನ ನೋಡಿ ನಾಚಿ ಘಮಿಸುತ್ತವೆ. ”ಎಲ್ಲಿಯ ಚೆಲುವು ನಿನ್ನದು?” ಎಂದು ತಲೆತಗ್ಗಿಸುತ್ತವೆ. ಮತ್ತೆ ಮುನ್ನಡೆಯುತ್ತೀಯ. ”ನಿಲ್ಲು”, ತಿರುಗಿ ನೋಡುತ್ತೀಯ. “ಮುಳ್ಳು ಚುಚ್ಚಿ ನಿನ್ನ ಪಾದ…
ಲೇಖಕರು: geethapradeep
ವಿಧ: Basic page
February 04, 2007
ನಸುನಗುತ್ತಲಿದ್ದನು ಅ‍೦ಬರದಲಿ ನೇಸರನು ಹಕ್ಕಿಗಳೆಲ್ಲಾ ಬಿಟ್ಟಾಗ ತಮ್ಮ ಗೂಡನು ನಾನೆದ್ದು ತೆರೆದೆ ಕಿಟಕಿಯ ಬಾಗಿಲನು ಕಾಣಲೆ೦ದು ಇ೦ದಿನ ಈ ಜಗತ್ತನ್ನು   ಅನ್ನದ ಅಗುಳ ಕ೦ಡು ತನ್ನ ಬಳಗವ ಕರೆಯದೆ ತಾನೆ ಮುಗಿಸಿತೊ೦ದು ಕಾಗೆ ಸದ್ದು - ಗದ್ದಲವಿಲ್ಲದೆ ಗೋಮಾತೆ ಗ೦ಗಮ್ಮ ಹಸಿರು ಹುಲ್ಲಿಲ್ಲದೆ ತಿನ್ನುತ್ತಿತ್ತು ಯಾವುದೊ ಪೇಪರಿನ ಮುದ್ದೆ   ಭ್ಹವತಿ ಭಿಕ್ಸಾ೦ದೇಹಿ ಎ೦ದು ಬ೦ದವರು ಕೈಗೆ ಸಿಕ್ಕಿದ್ದನ್ನೆಲ್ಲಾ ತಾವೇ ಕೊ೦ಡೊಯ್ದರು ಮಾಡಿದರು ಕಿಟಕಿ ಗಾಜನ್ನು ಚೂರು ಚೂರು ದಾರಿಯಲ್ಲಿ ಹೋಗುತ್ತಿದ್ದ…
ಲೇಖಕರು: narendra
ವಿಧ: ಬ್ಲಾಗ್ ಬರಹ
February 03, 2007
ಸುಮಾರು ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಕರ್ನಾಟಕದ ಹಳ್ಳಿಗಳಂತಿದ್ದ ಊರೂರೂಗಳಲ್ಲೂ ಇಂಗ್ಲೀಷ್ ಮೀಡಿಯಂ ಸ್ಕೂಲುಗಳು ಅಣಬೆಗಳಂತೆ ಹುಟ್ಟಿಕೊಂಡವು. ಇನ್ನೂ ಮೊಲೆ ಚೀಪುತ್ತಿದ್ದ ಕಂದಮ್ಮಗಳನ್ನೂ ಎಲ್‌ಕೆಜಿ ಎಂಬ ಮಾಯಕದ ಬೇಬಿಸಿಟ್ಟರ್‌ಗಳಿಗೆ ಅವುಗಳ ಪುಟ್ಟ ಹೂವಿನಂಥ ಪಾದಗಳಿಗೆ ಶೂಸುಗಳನ್ನು ಬಿಗಿದು, ಕೊರಳಿಗೆ ಟೈ ಜೋತು ಬಿಟ್ಟು ಗರಿಗರಿಯಾದ ಯೂನಿಫಾರಂ ತೊಡಿಸಿ ಮನೆ ಬಾಗಿಲಿಗೇ ಬರುವ ಬಸ್ಸುಗಳಲ್ಲಿ ತುಂಬಿ ಕಳಿಸುವ, ಕಳಿಸಿ ಅನನ್ಯ ಧನ್ಯತಾ ಭಾವದಿಂದ ಎದೆಯುಬ್ಬಿಸಿ ಹಿಗ್ಗುವ ತಂದೆ ತಾಯಿಗಳು,…
ಲೇಖಕರು: venkatesh
ವಿಧ: ಕಾರ್ಯಕ್ರಮ
February 03, 2007
'ಕಾಲ ಘೋಡ ಆರ್ಟ್ಸ್ ಫೆಸ್ಟಿವಲ್' ೧೯೯೯, ರಿಂದ ಪ್ರತಿವರ್ಷವೂ ನಡೆದುಕೊಂಡು ಬರುತ್ತಲಿದೆ. ಇಲ್ಲಿ ಸಂಗೀತ, ನೃತ್ಯ, ಭಾಷಣ, ಸ್ಪರ್ಧೆಗಳು, ವಸ್ತುಪ್ರದರ್ಶನಗಳು, ಬೆಳಿಗ್ಯೆ ೯ ರಿಂದ ರಾತ್ರಿ ೮-೩೦ ರವರೆಗೆ, ಮತ್ತು ಆಮೇಲೂ ಇರುತ್ತವೆ. ಪ್ರವೇಶ ಉಚಿತ. ಬನ್ನಿ ಆನಂದಿಸಿ. ನೀವೂ ಸ್ಪರ್ಧಗಳಲ್ಲಿ ಭಾಗವಹಿಸಬಹುದು. ಮುಂಬೈ ನ ಕೋಟೆ ಪ್ರದೇಶದಲ್ಲಿ, ಜಹಂಗೀರ್ ಆರ್ಟ್ಸ್ ಗ್ಯಾಲರಿಬಳಿ, ಇರುವ ಕಾಲಾಘೋಡ-'ಅರ್ಧಚಂದ್ರಾಕಾರ'ದ ಜಾಗ ಬಹಳ ಮಹತ್ವಪೂರ್ಣವಾದದ್ದು. ಇದು ಉತ್ತರಕ್ಕೆ ಬಾಂಬೆ ವಿಶ್ವವಿದ್ಯಾಲಯ,…
ಲೇಖಕರು: Shyam Kishore
ವಿಧ: ಪುಸ್ತಕ ವಿಮರ್ಶೆ
February 03, 2007
ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು. ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ ಮಸ್ತಕಕ್ಕಿಟ್ಟು ಗಂಭೀರವಾದೆ ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ ಪುಸ್ತಕಕೆ ಕೈಮುಗಿದೆ - ಮಂಕುತಿಮ್ಮ || (ಕುವೆಂಪು) ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವವರೆಲ್ಲರೂ ಒಂದಲ್ಲ ಒಂದು ಬಾರಿ "ಕಗ್ಗ"ವನ್ನು ಎಡತಾಕಿರುತ್ತೇವೆ. ಒಳ್ಳೆಯ "ಜೀವನ ದರ್ಶನ"…
ಲೇಖಕರು: Shyam Kishore
ವಿಧ: Basic page
February 03, 2007
ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು. ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ ಮಸ್ತಕಕ್ಕಿಟ್ಟು ಗಂಭೀರವಾದೆ ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ ಪುಸ್ತಕಕೆ ಕೈಮುಗಿದೆ - ಮಂಕುತಿಮ್ಮ || (ಕುವೆಂಪು) ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವವರೆಲ್ಲರೂ ಒಂದಲ್ಲ ಒಂದು ಬಾರಿ "ಕಗ್ಗ"ವನ್ನು ಎಡತಾಕಿರುತ್ತೇವೆ. ಒಳ್ಳೆಯ "ಜೀವನ ದರ್ಶನ"ವಾಗಿಯೋ…
ಲೇಖಕರು: Gopinath Rao
ವಿಧ: Basic page
February 03, 2007
ಸರತಿಯ ಸಾಲಲ್ಲಿ... ಮರ ಗಿಡ ಸುತ್ತಿ ಸುತ್ತಿ ಹಾಡಿ ಕುಣಿದು ದಣಿದು... ಸಲ್ ಮಾನವಂತೆ ಮದುವೆಯ ಮನ ಮಾಡಿದ ವಿವೇಕವಂತೆ ಐಶ್ವರ್ಯಾಗೆ ಮೊದಲು ಸಿಕ್ಕಿದ್ದು ಮರ... ಗಿಡ ಆಮೇಲೆ ಗುರು... ವಿನ ಬಂಡಿ ಹತ್ತಿದ್ದ ವರ... ನೊಡನೆ ಧಾರೆ ಅಭಿಶೇಕವಂತೆ... - ಗೋಪೀನಾಥ ರಾವ್