ಎಲ್ಲ ಪುಟಗಳು

ಲೇಖಕರು: narendra
ವಿಧ: ಬ್ಲಾಗ್ ಬರಹ
February 02, 2007
ಕಾಲ, ದೇಶದ ಪ್ರಜ್ಞೆ ಇಲ್ಲ, ಯುಕ್ತಾಯುಕ್ತ ವಿವೇಚನೆಯೂ ಇಲ್ಲ. ಸಾಮಾನ್ಯರ ಭಾವುಕತೆಯನ್ನು ಬಂಡವಾಳ ಮಾಡಿಕೊಂಡು ಬದುಕುವ ಒಂದು ದುಷ್ಟ ವರ್ಗ ತಲೆಯೆತ್ತುತ್ತಿದೆ. ಭಾವುಕ ಮಂದಿ ಉಘೇ ಉಘೇ ಎನ್ನುತ್ತಿದೆ. ಇದು ಇವತ್ತಿನ ನಮ್ಮ ಸ್ಥಿತಿ. ಬಹುಷಃ ಇವತ್ತು ಕನ್ನಡ ನಾಡು - ನುಡಿ ಹಿಂದೆಂದೂ ಇಲ್ಲದಂತೆ ವಿಭಿನ್ನ ವಿದ್ಯಮಾನಗಳನ್ನು, ಸಂಘರ್ಷಗಳನ್ನು ಎದುರಿಸುತ್ತಿದೆ. ಧರ್ಮ, ಜಾತಿ ಅಥವಾ ಕೋಮು ಸಂಬಂಧಿ ವಿವಾದಗಳು ಒಂದು ಕಡೆ, ಭಾಷೆ, ಗಡಿ ಮತ್ತು ನೀರಿನ ವಿಚಾರಗಳು ಇನ್ನೊಂದೆಡೆ, ಈ ರಾಜ್ಯದ ರಾಜಕೀಯ…
ಲೇಖಕರು: ಸಂಗನಗೌಡ
ವಿಧ: Basic page
February 02, 2007
ನಿನ್ನ ಅಪ್ಪುಗೆಯ ಬಿಗುವಲ್ಲಿ ನಾ                                                                           ಕರಗಬೇಕೊಮ್ಮೆ ಗೆಳತಿ ನಿನ್ನ ಮುತ್ತುಗಳ ಮಳೆಯಲ್ಲಿ ನಾ                                                                          ತೋಯಬೇಕೊಮ್ಮೆ ಗೆಳತಿ ನಿನ್ನ ಬಿಸಿಯುಸಿರ ಬೇಗೆಯಲ್ಲಿ ನಾ                                                                         ಬೇಯಬೇಕೊಮ್ಮೆ ಗೆಳತಿ ನಿನ್ನ ನೆನಪುಗಳ ಗುಂಗಿನಲಿ ನಾ…
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
February 02, 2007
ಸುಮಾರು ಎರಡು ತಿಂಗಳಿಂದ "ಕಲ್ಲರಳಿ ಹೂವಾಗಿ" ಚಿತ್ರದ ಹಾಡುಗಳನ್ನು ಆಗಾಗ ಕೇಳುತ್ತಿದ್ದೇನೆ. ಕೇಳುವಾಗಲೆಲ್ಲ ಅದೇನೋ ಒಂದು ರೀತಿಯ ಪುಳಕ, ಸಂತಸ ಉಂಟಾಗುತ್ತದೆ. ಆಶ್ಚರ್ಯ ಅಂದರೆ ಈ ಸಂತೋಷ ಚಿತ್ರದ ಸಂಗೀತದಿಂದ ದಕ್ಕಿದ್ದಲ್ಲ; ಬದಲಾಗಿ ಅದರ ಹಾಡುಗಳ ಸಾಹಿತ್ಯದಿಂದ! ಸಂಗೀತವನ್ನು ಬದಿಗಿಟ್ಟು, ಹಾಡುಗಳನ್ನು ಹಾಗೇ ಸುಮ್ಮನೆ "ಓದೋಣ" ಅನ್ನಿಸುತ್ತದೆ. ಸುಂದರವಾದ ಸಾಲುಗಳನ್ನಿತ್ತ ಹಂಸಲೇಖಾರವರಿಗೆ ಧನ್ಯವಾದಗಳ ಒಂದು "ಬೊಕ್ಕೆ". ನನಗೆ ಬಹಳ ಇಷ್ಟವಾದ ಕೆಲವು ಸಾಲುಗಳನ್ನು ನಿಮ್ಮ ಜತೆ…
ಲೇಖಕರು: shivaleela
ವಿಧ: Basic page
February 02, 2007
ಇದು ಸುಮಾರು ದಿನಗಳ ಹಿಂದೆ ನಾನು ದಿನಪತ್ರಿಕೆಯಲ್ಲಿ ಓದಿದ, ನನ್ನ ನೆನಪಿನ ಭಿತ್ತಿಯಿಂದ ಇನ್ನೂ ಅಳಿಸದಿರುವ ವಿಷಯ.ಅದೇನೆಂದರೆ -- ಡಾ.ಶಿವರಾಮ ಕಾರಂತರು ತಮ್ಮ ಕೊನೆಯ ದಿನಗಳಲ್ಲಿ ಮಣಿಪಾಲ್ ನ ಆಸ್ಪತ್ರೆಯಲ್ಲಿದ್ದಾಗ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ಒಂದು ದಿನ ತಪಾಸಣೆಗೆ ಬಂದಾಗ "How are you Mr.Karant?" ಎಂದು ಕೇಳಿದರಂತೆ.ಅದಕ್ಕೆ ಕಾರಂತರು "Better than tomorrow" ಎಂದು ಹೇಳಿದರಂತೆ.ಇದನ್ನು ಕೇಳಿದ ವೈದ್ಯರು ಆಶ್ಛರ್ಯದಿಂದ ಅವರತ್ತ ನೋಡಲು, ಕಾರಂತರು…
ಲೇಖಕರು: ASHOKKUMAR
ವಿಧ: Basic page
February 02, 2007
ಬಲ್ಬ್‌ ಬಳಕೆಗೆ ನಿಷೇಧ! ಥಾಮಸೆ ಆಲ್ವಾ ಎಡಿಸನ್ ಸಂಶೋಧಿಸಿದ ಬುರುಡೆ ಬಲ್ಬ್‌ನ ಒಂದು ತೊಂದರೆ ಅಂದರೆ,ಇದರಲ್ಲಿ ಟಂಗ್‌ಸ್ಟನ್ ತಂತಿ ಸುರುಳಿಯಲ್ಲಿ ಹರಿಯುವ ವಿದ್ಯುತ್‌ ಉಂಟು ಮಾಡುವ ಶಾಖದಿಂದ ಸುರುಳಿ ಕಾದು,ಅದು ಬೀರುವ ಪ್ರಕಾಶದ ಮೂಲಕ ಬೆಳಕು ದೊರೆಯುತ್ತದೆ. ಹೆಚ್ಚಿನ ವಿದ್ಯುತ್ ಶಕ್ತಿ ಶಾಖದ ರೂಪದಲ್ಲಿ ನಷ್ಟವಾಗುತ್ತದೆ.ಹಿಂದೆ ಅವನ್ನು ಬಳಸುವುದು ಅನಿವಾರ್ಯವಾಗಿತ್ತು.ಈಗಲಾದರೋ ಅಂತಹ ಬಲ್ಬ್‌ಗಳು ಬಳಸುವ ವಿದ್ಯುಚ್ಛಕ್ತಿಯ ಮೂರನೇ ಮೂರನೇ ಒಂದಕ್ಕಿಂತಲೂ ಕಡಿಮೆ ವಿದ್ಯುಚ್ಛಕ್ತಿ ಬಳಸುವ…
ಲೇಖಕರು: krishnamurthy bmsce
ವಿಧ: ಬ್ಲಾಗ್ ಬರಹ
February 02, 2007
PÀ£ÀßqÀªÉà ¸ÀvÀå! PÀ£ÀßqÀªÉà ¤vÀå! J¯ÁèzÀgÀÄ EgÀÄ JAvÁzÀgÀÄ EgÀÄJAzÉA¢UÀÄ ¤Ã PÀ£ÀßqÀªÁVgÀÄPÀ£ÀßqÀ UÉÆÃ«£À N ªÀÄĢݣÀ PÀgÀÄPÀ£ÀßqÀvÀ£ÀªÉÇA¢zÀÝgÉ ¤Ã£ÀªÀÄäUÉ PÀ®àvÀgÀÄ! ¤Ã ªÉÄlÄÖªÀ £É® - CzÉ PÀ£ÁðlPÀ!¤Ã£ÉÃgÀĪÀ ªÀÄ¯É - ¸ÀºÁ墿¤Ã ªÀÄÄlÄÖªÀ ªÀÄgÀ - ²æÃUÀAzsÀzÀ ªÀÄgÀ¤Ã PÀÄrAiÀÄĪÀ ¤Ãgï - PÁªÉÃj! ¥ÀA¥À£À£ÉÆÃzÀĪÀ ¤£Áß £Á®UÉ PÀ£ÀßqÀªÉà ¸ÀvÀåPÀĪÀiÁgÀªÁå¸À£À£Á°¥À Q«AiÀÄzÀÄ PÀ£ÀßqÀªÉà ¤vÀå ºÀjºÀgÀ…
ಲೇಖಕರು: hpn
ವಿಧ: ಚರ್ಚೆಯ ವಿಷಯ
February 01, 2007
ಬರುವ ನಾಲ್ಕೈದು ದಿನಗಳ ಕಾಲ ಸಂಪದದಲ್ಲಿ ಕೆಲವು ನಿರ್ವಹಣೆಯ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಸಂಪದ ಎಲ್ಲರಿಗೂ ಎಂದಿನಂತೆ ಲಭ್ಯವಿರುತ್ತದೆ, ಆಗೀಗ ಒಂದಷ್ಟು ಚಿಕ್ಕಪುಟ್ಟ ತೊಂದರೆಗಳು ಓದುಗರಿಗೆ ಎದುರಾಗಬಹುದು. ಹಾಗೆ ತೊಂದರೆಗಳು ಎದುರಾದಲ್ಲಿ ದಯವಿಟ್ಟು [:http://sampada.net/contact|ನಮಗೆ ತಿಳಿಸಿ].
ಲೇಖಕರು: suchara
ವಿಧ: ಬ್ಲಾಗ್ ಬರಹ
February 01, 2007
ಚಿಕ್ಕಂದಿನಿಂದಲೂ ನನಗೆ ಪುಸ್ತಕಗಳೆಂದರೆ ಬಹಳ ಪ್ರೀತಿ. ಚಿಕ್ಕವನಾಗಿದ್ದಾಗ ಮನೆಯವರೆಲ್ಲ ಸಿನೆಮಾಗೆ ಹೋದರೆ, ನಾನು ಹೋಗದೆ, ಟಿಕೇಟಿನ ದುಡ್ಡು ವಸೂಲ್ ಮಾಡಿ ಅದರಿಂದ ಒಂದು ಅಮರ ಚಿತ್ರ ಕಥೆಯನ್ನೋ, ಇನ್ಯಾವುದೋ ಪುಸ್ತಕವನ್ನೋ ಕೊಳ್ಳುತ್ತಿದ್ದೆ. ನಮ್ಮ ತಂದೆಯವರ ಪುಸ್ತಕ ಸಂಗ್ರಹದ ಹವ್ಯಾಸದಿಂದ ನಾನು ಬಹಳ ಪ್ರಭಾವಿತನಾದೆ. ನನ್ನ ಬಳಿ ಹಣವಿರುತ್ತಿದ್ದುದು ಬಹಳ ಕಮ್ಮಿಯಾದ್ದರಿಂದ ಸುಲಭ ಬೆಲೆಗೆ ಸಿಗುತ್ತಿದ್ದ ರಷ್ಯನ್ ಕನ್ನಡ ಪುಸ್ತಕಗಳನ್ನು ಕೊಳ್ಳುತ್ತಿದ್ದೆ. ಈಗಲೂ ಮನರಂಜನೆಗಾಗಿ ಬೌತಶಾಸ್ತ್ರ…
ಲೇಖಕರು: venkatesh
ವಿಧ: Basic page
February 01, 2007
ಮುಂಬೈಗೀತೆ, 'ಬಾಂಬೆ ಮೆರಿ ಜಾನ್' ಕೊಟ್ಟ, 'ಒ.ಪಿ.ನಯ್ಯರ್', ಇನ್ನೆಲ್ಲಿ ? (೧೯೨೬-೨೦೦೭) ಸೂಟು ಬೂಟಿನ ಫೆಲ್ಟ್, ಹ್ಯಾಟ್, ಜೊತೆ, ಮುಗುಳುನಗೆಯನ್ನೂ ಧರಿಸಿ, ಕೈಯಲ್ಲಿ ಸದಾ 'ವಾಕಿಂಗ್ ಸ್ಟಿಕ್,' ಹಿಡಿದಿರುತ್ತಿದ್ದ, ಈ 'ಅಂಕಲ್' ಯಾರು ಎಂದು ಪ್ರಶ್ನಾರ್ಥಕವಾಗಿ ನೋಡಿ ತಮ್ಮಲ್ಲೇ ಪಿಸುಗುಟ್ಟುತ್ತಿದ್ದ ಪವಾರ್ ನಗರ, ಥಾನದ ಪಡ್ಡೆಹುಡುಗರಿಗೆ, ವಿಸ್ಮಯಾಗಿರಬೇಕು ! ಅಲ್ಲಿ, ಕ್ರಿಕೆಟ್ ಆಟ್ ವಾಡುತ್ತಿದ್ದಾಗ ಅವರ ಮಧ್ಯೆ, 'ನಯ್ಯರ್' ನಡೆದುಕೊಂಡು ಹೋಗುತ್ತಿದ್ದರಂತೆ. ಆ ವಯೊವೃದ್ಧರು ಬೇರೆ ಯಾರೂ…
ಲೇಖಕರು: prapancha
ವಿಧ: Basic page
February 01, 2007
ದಬ್ಬೆ - ಕಾನೂರು ಕೋಟೆ - ಬಸ್ತಿ ಚಾರಣದ ಅನುಬವ. ಮುನ್ನುಡಿ,ಸದರಿ ಚಾರಣಕ್ಕಿ೦ತ ಮು೦ಚೆ ಡಿಸೆ೦ಬರ್ ೨೫ರ ಕ್ರಿಸ್ಮಸ್ ರಜೆಯಲ್ಲಿ ಚಾರಣಕ್ಕೆ೦ದು ಮೇಘಾನೆ-ಬಸವನಬಾಯಿ-ಗೂದನಗು೦ಡಿ ಜಲಪಾತಕ್ಕೆ ಚಾರಣ ಮಾಡಿದ್ದೆವು. ಈ ಚಾರಣ ಬಹಳ ಚೆನ್ನಾಗಿತ್ತು ಮತ್ತು ಈ ಚಾರಣದ ಯಶಸ್ಸಿನಿ೦ದ ಬೀಗುತ್ತಿದ್ದ ಚಾರಣಿಗರು ಅ೦ದೆ, ಜನವರಿ ೨೬ ಶುಕ್ರವಾರ ಎಲ್ಲರಿಗೂ ರಜೆ ಇರುವುದರಿ೦ದ, ಇನ್ನೊ೦ದು ಒಳ್ಳೆಯ ೩ ದಿನಗಳ ಚಾರಣ ಮಾಡಬೇಕೆ೦ದು ತೀರ್ಮಾನಿಸಿದರು. ಅ೦ತೆಯೇ ದ್ವಾರಕ ರೈಲಿನಲ್ಲಿ ಶಿವಮೊಗ್ಗೆಗೆ ಪ್ರಯಾಣ ಮಾಡಿದರೆ…