ಎಲ್ಲ ಪುಟಗಳು

ಲೇಖಕರು: ahoratra
ವಿಧ: Basic page
May 14, 2006
ಭರತಾನುಜ. ಗ್ರಾಮ ಗ್ರಾಮದಲಿ ರಾಮನವಮಿಯಮಾಮರತೋರಣ ಸಾರುತಿದೆ//ಪುಣ್ಯಧಾಮದಲಿ ರಾಮನಾಮದಾಕೋಟಿ ಕೋಟಿ ಜಪ ಸೇರುತಿದೆ// ಭರತಖಂಡಕೇ ಭಾಗ್ಯವತಂದಭರತಾನುಜ ನೀ ಬಾ ಎಂದು/ಅಸುರಭಾರವ ದೂರಗೊಳಿಸುತಭೂರಮೆಯಾ ನೀ ರಮಿಸೆಂದು/೧/ ಸೀಮೆಯ ದಾಟಿದಸೀಮಪರಾಕ್ರಮಿಸೀತಾಪತಿ ನೀ ಬಾ ಎಂದು/ಸಿಂಧು ನದಿಯನು ಸೀಮೆಗೆ ಸೇರಿಸಿಸೀಮೆಯ ದುಃಖವ ಸರಿಸೆಂದು/೨/ ವಾಲಿಯ ಮಣಿಸಿದ ವಾನರ ಪ್ರಿಯ ನೀವಸುಮತಿಯಾಪತಿ ಬಾ ಎಂದು/ವನವನು ತಣಿಸಿ ಜನರುಧ್ಧರಿಸುವವೀರಪುಂಗವನು ನೀನೆಂದು/೩/ ಧರೆಗವತರಿಸಿದ ದಶರಥ ತನಯದಾರಿತೋರು ನೀ ಬಾ ಎಂದು/…
ಲೇಖಕರು: venkatesh
ವಿಧ: Basic page
May 14, 2006
ಭಾಷೆ ಕಲಿತಶ್ಟೂ ಒಳ್ಳೆಯದು ! ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಹೊಸ ಹೊಸ ಭಾಷೆಗಳ ಆವಶ್ಯಕತೆ ಹೆಚ್ಚು ! ನವ ಯುಗದಲ್ಲಿ ಹಿಂದಿನಂತೆ ಕಟ್ಟುಪಾಡುಗಳಿಲ್ಲದಿರುವುದು ಒಂದು ಧನಾತ್ಮಕವಾದ ಸಂಗತಿ ! ಎಶ್ಟೇಹೇಳಿದರೂ ಒಂದು ಕಾಲದಲ್ಲಿ ಬ್ರಾಹ್ಮಣರಲ್ಲದೆ ಬೇರೆಜಾತಿಯವರು ಸಂಸ್ಕೃತ ಕಲಿಯುವುದು ಸುಲಭಸಾಧ್ಯವಾಗಿರಲಿಲ್ಲ. ಮುಸಲ್ಮಾನನೊಬ್ಬನು ಸಂಸ್ಕೃತ ಪಂಡಿತನಾದರೆ ಅದೊಂದು ಸುದ್ದಿಯಾಗುತ್ತಿತ್ತು. ಇಂದೂ ಹಾಗೆಯೇ ಸುದ್ದಿಯಲ್ಲಿರುವ ಪ್ರಸಂಗ ಇಲ್ಲಿದೆ : 'ಪಂಡಿತ ಗುಲಾಮ್ ದಸ್ತಗಿರ್ ಬಿರಾಜ್ ದರ್'…
ಲೇಖಕರು: tvsrinivas41
ವಿಧ: Basic page
May 14, 2006
ಬಾರೆ ಬಾರೆ ನನ್ನ ಪುಟ್ಟಮ್ಮ ನಾಲ್ಕು ಹಲ್ಲು ತೋರು ನೀ ನನ್ನಮ್ಮ ಮುದ್ದಿನ ರಾಣಿ ಗಿಡ್ಡು ಪುಟಾಣಿ ಕೊಡುವೆನು ಬಾರೆ ಗುಂಡು ಬಟಾಣಿ ಅಗಲದ ಹಣೆಗೆ ದುಂಡನೆ ಕುಂಕುಮ ಗುಂಗುರು ಕೂದಲ ತೀಡುವೆ ಬಾರಮ್ಮ ಕಿವಿಯಲಿ ಝುಮಕಿ ಹಾಕುವೆನು ಕಣ್ಣಿಗೆ ಕಾಡಿಗೆ ಹಚ್ಚುವೆನು ಪುಟಾಣಿ ಕಾಲ್ಗಳಲಿ ಘಲಘಲ ಗೆಜ್ಜೆ ಮನೆಯೊಳಗೆಲ್ಲ ನಿನ್ನದೆ ಹೆಜ್ಜೆ ಪುಟಾಣಿ ಕೈಗಳಿಗೆ ಬೆಳ್ಳಿಯ ಕಡಗ ತೊಡಿಸುವೆ ಬಣ್ಣದ ಉದ್ದನೆ ಲಂಗ ಉಣಿಸುವೆ ಉಪ್ಪು ತುಪ್ಪದ ಅನ್ನ ಎಂದಿಗೂ ನೀ ತಣಿಸು ನನ್ನ ಮನವನ್ನ ನಿನ್ನೊಡನೆ ಆಡಲು ಕರೆಯುವೆ ಚಂದಮಾಮ…
ಲೇಖಕರು: muralihr
ವಿಧ: Basic page
May 13, 2006
ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ ಚರಿತ್ರೆಯ ಬಗ್ಗೆಯಿದ್ದ ಕಲ್ಪನೆ, ಮತ್ತು ತಿರಸ್ಕಾರವೆರಡು ಬದಲಾವಣೆಗೊ೦ಡಿದೆ. ವರ್ತಮಾನದಲ್ಲಿ ಆಶಾವದಿಯಾಗಿರದ ಮನಸ್ಸು ಚರಿತ್ರೆಯಲ್ಲಿ ಬೆಳಕನ್ನು ಕಾಣುವುದ್ದಕ್ಕೆ ಪರಿತಪಿಸುತ್ತದೆ. ಅದಕ್ಕಾಗಿ ಬಹುಶ: ನಾವು ಚರಿತ್ರೆಯನ್ನು ಓದುವುದು. ಚರಿತ್ರೆಯನ್ನು ಕೇಳುವುದು ಇನ್ನೂ ಅನುಭವಕಾರಿ. ಹಾಗಿದ್ದರೆ ನಮ್ಮ…
ಲೇಖಕರು: muralihr
ವಿಧ: ಪುಸ್ತಕ ವಿಮರ್ಶೆ
May 13, 2006
ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ ಚರಿತ್ರೆಯ ಬಗ್ಗೆಯಿದ್ದ ಕಲ್ಪನೆ, ಮತ್ತು ತಿರಸ್ಕಾರವೆರಡು ಬದಲಾವಣೆಗೊ೦ಡಿದೆ. ವರ್ತಮಾನದಲ್ಲಿ ಆಶಾವದಿಯಾಗಿರದ ಮನಸ್ಸು ಚರಿತ್ರೆಯಲ್ಲಿ ಬೆಳಕನ್ನು ಕಾಣುವುದ್ದಕ್ಕೆ ಪರಿತಪಿಸುತ್ತದೆ. ಅದಕ್ಕಾಗಿ ಬಹುಶ: ನಾವು ಚರಿತ್ರೆಯನ್ನು ಓದುವುದು. ಚರಿತ್ರೆಯನ್ನು ಕೇಳುವುದು ಇನ್ನೂ ಅನುಭವಕಾರಿ. ಹಾಗಿದ್ದರೆ…
ಲೇಖಕರು: taleharate
ವಿಧ: ಬ್ಲಾಗ್ ಬರಹ
May 12, 2006
ಕುಮಾರಿ ಜಯಲಲಿತಗೆ `ಕರುಣಾ'ಜನಕ ಸೋಲು, ಕರುಣಾನಿಧಿಗೆ `ಜಯ'ಮಾಲೆ. ಒಂದು ಅವಧಿಗೆ ಜಯಲಲಿತಾ, ಇನ್ನೊಂದು ಅವಧಿಗೆ ಕರುಣಾನಿಧಿ. ಇದು ಹಿಂದಿನಿಂದಲೂ ನಡೆದು ಬಂದ `ಸಂಪ್ರದಾಯ'. ಇದು ಯಾರ ಗೆಲವೂ ಅಲ್ಲ ಸೋಲೂ ಅಲ್ಲ; ಅದ್ಭುತ ಹೊಂದಾಣಿಕೆಯಷ್ಟೆ!!!!ಒಂದು ಅವಧಿಗೆ ಇವರು ಆಡಳಿತ ನಡೆಸಿ ಬಾಚಿಕೊಳ್ಳುವುದು, ಇನ್ನೊಂದು ಅವಧಿಗೆ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡುವುದು. ಈ ಹಿಂದಿನ ಐದು ವರ್ಷದಲ್ಲಿ `ಬಾಚಿ'ರುವುದನ್ನು ಸರಿಯಾಗಿ ಜೋಡಿಸಿ ಕೊಳ್ಳಬೇಕಲ್ಲ, ಅದಕ್ಕೆ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
May 12, 2006
ಮಾಮೂಲಿನಂತೆ ಇಂದು ಬ್ಯಾಂಕಿಗೆ ೮.೩೦ ಕ್ಕೆ ಹೋದೆ. ಯಾಕೋ ಒಳಗೆಲ್ಲ ಕಡೆಯೂ ಕತ್ತಲೆ ತುಂಬಿತ್ತು. ಬಾಗಿಲ ಒಳಗೆ ಕಾಲಿಡುತ್ತಿದ್ದಂತೆ ಉಸಿರು ಕಟ್ಟಿಸುವಂತಹ ಹೊಗೆಯ ವಾಸನೆ ಮೂಗಿಗೆ ಬಡಿದಿತ್ತು. ಇನ್ನೊಂದು ಹೆಜ್ಜೆ ಮುಂದಿಡಲು ನೆಲದ ಮೇಲೆಲ್ಲಾ ನೀರು ಚೆಲ್ಲಿದ್ದು ಜಾರುವಂತಾಯಿತು. ನೆಲ ಒರೆಸಲು ಯಾರೂ ಕಾಣಿಸಲಿಲ್ಲ. ಎಲ್ಲೆಡೆ ಗಲೀಜು ಹರಡಿದ್ದು, ಕೆಲಸಗಾರರು ಯಾರೂ ಬಂದಂತೆ ಕಾಣಲಿಲ್ಲ. ಅದೂ ಅಲ್ಲದೇ ಎಲ್ಲಿಯೂ ದೀಪಗಳು ಕಾಣದೆ, ತಡಕಾಡಿಕೊಂಡು ಮುಂದೆ ಹೋದೆನು. ನಾನು ಕುಳಿತುಕೊಳ್ಳುವ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 12, 2006
ಇತ್ತೀಚಿನ ಓದು , ಸುದ್ದಿ , ಇತ್ಯಾದಿ ಯ ಕಂತನ್ನು ಬಹಳ ದಿನಗಳ ಬಳಿಕ ಕೊಡುತ್ತಿದ್ದೇನೆ. ದಿ. ರಾಜ್‍ಕುಮಾರ್ ಅವರ ಸಮಾಧಿಗೆ ಒಂದು ತಿಂಗಳಲ್ಲಿ ಹತ್ತು ಲಕ್ಷ ಜನ ಭೇಟಿ ಕೊಟ್ಟಿದ್ದಾರೆ . ಹೆಚ್ಚಿನ ಮಾಹಿತಿಗೆ . ಮೇ ೧೧ ರ ಪ್ರಜಾವಾಣಿ ಯ ಕರ್ನಾಟಕದರ್ಶನ ಪುರವಣಿ ನೋಡಿರಿ . ( ಅಂತರ್ಜಾಲದಲ್ಲೂ ಲಭ್ಯ) ರಾಜಕುಮಾರ್ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದರು ದೇವರು ನನಗೆ ಶರೀರ , ಶಾರೀರ , ಅಭಿನಯ ಪ್ರತಿಭೆ ಕೊಟ್ಟಿರುವಾಗ ಅವನ್ನು ಬಳಸಿಕೊಳ್ಳದಿರುವದು ತಪ್ಪು ಎಂದು…
ಲೇಖಕರು: hpn
ವಿಧ: ಚರ್ಚೆಯ ವಿಷಯ
May 12, 2006
[:http://google.com/trends|ಗೂಗಲ್ ಟ್ರೆಂಡ್ಸ್] ಇವತ್ತು ರಿಲೀಸ್ ಮಾಡಿದ್ದಾರೆ. 'ಕನ್ನಡ' ಎಂದು ಸರ್ಚ್ ಮಾಡುವವರ ಟ್ರೆಂಡು ಅದರಲ್ಲಿ ನೋಡಿದಾಗ ಈ ಅಂಶಗಳನ್ನು ಗಮನಿಸಿ: keyword - 'Kannada' ರಾಜ್ ಕುಮಾರ್ ನಿಧನದ ನಂತರ 'ಕನ್ನಡ' ಬಗ್ಗೆ ಅನ್ವೇಶಣೆಗಳು peak ಮುಟ್ಟಿದೆ. keyword - 'Kannada+Hindi+Tamil+telugu+Malayalam' ಕನ್ನಡದ ಸ್ಥಿತಿಗೆ ಕನ್ನಡಿಯೋ ಹೇಗೆ? ತಳದಲ್ಲಿರುವುದು ನಮ್ಮ ಭಾಷೆ :(
ಲೇಖಕರು: anilkumar
ವಿಧ: Basic page
May 10, 2006
ಐದು ವರ್ಷಗಳ ಹಿಂದಿನ ಮಾತು. ವೀರಪ್ಪನಿಂದ ಬಿಡಿಸಿಕೊಂದು ಜಕ್ಕೂರಿನ ಏರ್‌ಪೋರ್ಟಿನಲ್ಲಿ ಕಾಲಿರಿಸಿದ ಕೂಡಲೇ ರಾಜ್‌ಕುಮಾರ್‌ ಮಾಡಿದ ಮೊದಲ ಕೆಲಸವೆಂದರೆ ಮಂಡಿಯೂರಿ, ನೆಲಕ್ಕೆ ಬಾಗಿ, ಈ ಮಣ್ಣಿಗೆ ಮುತ್ತಿಟ್ಟಿದ್ದು! ಸಂಕೋಚ ಸ್ವಭಾವದ ಕನ್ನಡಿಗರಿಗೆ ಇದೊಂದು ಅದ್ಭುತ ಸಂಕೇತವಾಗಿ ಹೋಗಬೇಕಾಗಿತ್ತು. ಎಂ.ಜಿ.ಆರ್‌, ಶಿವಾಜಿ ಗಣೇಶನ್‌ಗಿಂತಲೂ ರಾಜ್‌ ನನಗೆ ಆತ್ಮೀಯವೆನಿಸಲು ಕಾರಣ ಅವರು ಸ್ವಇಚ್ಛೆಯಿಂದ ರೂಪಿಸಿಕೊಂಡ ಒಂದು `ಸಿಂಬಾಲಿಸಂ'. ಅದೇನೆಂದರೆ ತಮ್ಮ ಜನ್ಮಸಿದ್ಧ ಮುಗ್ಧತೆಯಿಂದ ರಾಜಕಾರಣ…