ಎಲ್ಲ ಪುಟಗಳು

ಲೇಖಕರು: vijay
ವಿಧ: Basic page
January 06, 2006
ಅ೦ದು, ಬಾಳಿನಲಿ ಬೆಳಕಿಲ್ಲದಿದ್ದಾಗ ನೀನಿದ್ದೆ, ರವಿಯ ಒ೦ದು ಕಿರಣದ೦ತೆ, ಘಾಡಾ೦ಧಕಾರ ತು೦ಬಿದ ಗವಿಯಲಿ ಬೆಳಕಿ೦ಡಿಯ೦ತೆ, ಜೀವವಿಲ್ಲದಾ ಜಗತ್ತಿಗೆ, ಜೀವದ ಸಿ೦ಚನ ಸಿ೦ಪಡಿಸಲು ಅ೦ದು, ಜೀವನ ಮರುಭೂಮಿಯ೦ತೆ ಬರಡಾದಾಗ ನೀನಿದ್ದೆ, ತಿಳಿನೀರ ಕೊಳದ೦ತೆ, ಗಿರಿ ಶಿಖರಗಳಿ೦ದ ಹರಿವ ಝರಿಯ೦ತೆ, ಬಿರುಕಾಗಿ ಬರಡಾದ, ಜೀವವಿಲ್ಲದಾ ಜಗತ್ತಿಗೆ, ಜೀವದ ಸಿ೦ಚನ ಸಿ೦ಪಡಿಸಲು ಅ೦ದು, ಕಡು ಸೂರ್ಯ ಕೆ೦ಪಾಗಿ ಸುಡುವಾಗ ನೀನಿದ್ದೆ, ಚ೦ದಿರನ ತ೦ಪು ಕಿರಣದ೦ತೆ, ಹಿತವಾದ ಸ೦ಜೆಯ ತ೦ಗಾಳಿಯ೦ತೆ, ಸುಟ್ಟು ಕಪ್ಪಾದ ಭೂಮಿಗೆ…
ಲೇಖಕರು: ಪ್ರವೀಣ್
ವಿಧ: ಬ್ಲಾಗ್ ಬರಹ
January 06, 2006
ಬಹಳಷ್ಟೂ ನಮ್ಮ ಕನ್ನಡಿಗರಿಗೆ ಗೊತ್ತಿಲ್ಲ ಕರ್ನಾಟದ ಏಕೀಕರಣ ಅಂದರೆ ಏನು, ಅನೇಕ ಕಡೆ ಸುವರ್ಣ ಸಂಭ್ರಮ ಆಗುತ್ತಿದೆ, ಗಲ್ಲಿ ಗಲ್ಲಿಗಳಲ್ಲಿ ಸಮಾರಂಭ ನಡೆಯುತ್ತಿದೆ. ಅದೇ ಹಾಡು-ಕುಣಿತ ಮತ್ತು ಕೆಲವು ರಾಜಕೀಯ ನಾಯಕರ ಮತ್ತು ಉಟ್ಟು ಹೋರಾಟಗಾರಾರ ಕಿವಿಗೆ ಅಪ್ಪಳಿಸುವ ಭಾಷಣಗಳು. ಆದರೆ ಇದಕ್ಕೆ ನಿಜಕ್ಕೂ ಹೋರಾಡಿದ, ಭಗೀರಥ ಪ್ರಯತ್ನವನ್ನು ಮಾಡಿದ ಶ್ರೀ ಆಲೂರರ ಸಾಧನೆ ನಮ್ಮ ಇಂದಿನ ಜನಾಂಗಕ್ಕೆ ತಿಳಿಯದಿರುವುದು ದುಃಖದ ಸಂಗತಿ. ಉದ್ದಗಲಕ್ಕೂ ಹಂಚಿಹೋಗಿದ್ದ ನಮ್ಮ ರಾಜ್ಯವನ್ನು ಒಂದು ಮಾಡಿದ ಸಾಧನೆ…
ಲೇಖಕರು: upadhya
ವಿಧ: ರುಚಿ
January 06, 2006
೧. ಬದನೇಕಾಯಿಗಳನ್ನು ೪ ತುಂಡು ಮಾಡಿ ೨.ತವ(deep fry pan)ದಲ್ಲಿ ಎಣ್ಣೆ ಬಿಸಿ ಮಾಡಿ ೩. ಬದನೇಕಾಯಿಯನ್ನು ಎಣ್ಣೆಯಲ್ಲಿ ಬಾಡಿಸಿ ಬದನೇಕಾಯಿಯನ್ನು ತೆಗೆದು ಪಕ್ಕಕ್ಕಿಡಿ. ೪. ಒಂದು ಕಪ್ ಟೊಮಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ ೫. ಬಾಣಲೆಯಲ್ಲಿ ಉಳಿದ ಎಣ್ಣೆಯನ್ನು ಬಿಸಿ ಮಾಡಿ ಉಳಿದ ಈರುಳ್ಳಿಯನ್ನು ಕೆಂಪಗಾಗುವಂತೆ ಹುರಿಯಿರಿ. ೬. ಟೊಮಾಟೊ ಸೇರಿಸಿ. ೭. ಗರಮ್ ಮಸಾಲಾ, ಮೆಣಸಿನ ಪುಡಿ, ಧನಿಯ ಪುಡಿ ಮತ್ತು ಉಪ್ಪು ಸೇರಿಸಿ. ೮. ಮಸಾಲೆ ದಪ್ಪವಾಗುವ ವರೆಗೆ ಬೇಯಿಸಿ ೯. ಹುರಿದ…
ಲೇಖಕರು: hpn
ವಿಧ: ಚರ್ಚೆಯ ವಿಷಯ
January 06, 2006
IISc ಯ ಕನ್ನಡ ವಿದ್ಯಾರ್ಥಿ ಬಳಗದ ವೆಬ್ಸೈಟು. ನೋಡಿ: [:http://neuronix.ee.iisc.ernet.in/krsp/.nitya/contact.htm]
ಲೇಖಕರು: ಪ್ರವೀಣ್
ವಿಧ: ಬ್ಲಾಗ್ ಬರಹ
January 05, 2006
ಇದು ನನಗೆ ಬಹಳ ಯಕ್ಷಪ್ರಶ್ನೆಯಾಗಿ ಕಾಡಿದೆ, ಮುಖ್ಯವಾಗಿ ಯಾರಿಗಾದರು ಉತ್ತರ ಕೊಡುವಾಗ. ನಾವು ಏನು ಮಾಡಿದರು ಇತರರಿಗೆ ತಪ್ಪಾಗಿ ಕಾಣುತ್ತದೆ. ನಮ್ಮ ನೆಲ-ಜಲದ ಸಂರಕ್ಷಣೆ ನಮ್ಮ ಹಕ್ಕು ಅಲ್ಲವೇ ??. ನಾವು ಯಾಕೆ ಪ್ರತಿಯೊಬ್ಬರಿಗೂ ಉತ್ತರ ಕೊಡಬೇಕು ಅಂತ ನನ್ನನ್ನೆ ನಾನು ಕೇಳಿಕೊಂಡಿರುವೆ. ಇತರರಿಗೆ ಪರವಾಗಿಲ್ಲ, ಮಾಧ್ಯಮದ ಪ್ರಭಾವ ಇಲ್ಲಾ ಸುದ್ದಿಗಳ ತಪ್ಪು ತಿಳುವಳಿಕೆಗಳಿಂದ ಒಂದು ಅಭಿಪ್ರಾಯಕ್ಕೆ ಬರುತ್ತಾರೆ. ಆದರೆ ನಮ್ಮ ಕನ್ನಡಿಗರಿಗೆ ಏನಾಗಿದೆ, ನಮ್ಮ ಜನರೇ ನಮ್ಮ ಕಾಲು ಎಳೆದರೆ ಹೇಗೆ.…
ಲೇಖಕರು: ಪ್ರವೀಣ್
ವಿಧ: Basic page
January 05, 2006
ಕವಿತೆಯನ್ನು ಓದುವ ಮೊದಲು.... ಕನ್ನಡಕ್ಕೆ ಹೋರಾಡಿದ ಅನೇಕ ಮಹನೀಯರು ನಮ್ಮ ಮುಂದೆ ಹಾಸು ಹೊಗಿದ್ದಾರೆ, ಆದರೆ ನಮ್ಮ ಕಣ್ಣಿಗೆ ಬೀಳುವುದು ಕೇವಲ ಒಂದೆರೆಡು ನವೆಂಬರ್ ನಾಯಕರು ಆಷ್ಟೆ. ಆದರೆ ತೆರೆ-ಮರೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಸೆರವಾಸ ಅನುಭವಿಸಿ,ಚಿತ್ರ-ವಿಚಿತ್ರ ಹಿಂಸೆಗಳನ್ನು ಅನುಭವಿಸಿ ಇವತ್ತಿಗೂ ಮತ್ತೆ ಹೋರಾಟಕ್ಕೆ ಅಣಿ ಆಗುವ ಹೋರಾಟಗಾರರಿಂದ ಇಂದು ಕನ್ನಡ ಉಳಿದಿದೆ. ನಮಗೆ ನಮ್ಮ ಕನ್ನಡ ಹೋರಾಟಗಳ ಬಗ್ಗೆ ಅರಿವಿಲ್ಲ, ಎಲ್ಲಾ ಕನ್ನಡ ಹೋರಾಟಗಾರರನ್ನು ನೋಡುವ ರೀತಿ ಇನ್ನು ಬದಲಾಗಿಲ್ಲ…
ವಿಧ: ಬ್ಲಾಗ್ ಬರಹ
January 05, 2006
1. ನೀನು ಬಸ್ಮೇಲೆ ಹತ್ತಿದ್ರೂ ಬಸ್ಸೇ ನಿನ್ನ ಮೇಲೆ ಹತ್ತಿದ್ರೂ ಟಿಕೇಟು ತೊಗೋಳೋನು ಮಾತ್ರ ನೀನೇ 2. ಟಿಕೇಟು ತೊಗೊಂಡು ಒಳಗ್ಹೋಗೋದು ಸಿನೆಮಾ ಥಿಯೇಟರು ಒಳಗ್ಹೋಗಿ ಟಿಕೇಟು ತೊಗೊಳೋದು ಆಪರೇಷನ್ ಥಿಯೇಟರು 3. ಸೆಲ್ ಫೋನಲ್ಲಿ ಬ್ಯಾಲೆನ್ಸಿಲ್ಲ ಅಂದ್ರೆ ಕಾಲ್ ಮಾಡಕ್ಕಾಗಲ್ಲ ಮನುಷ್ಯಂಗೆ ಕಾಲ್ ಇಲ್ಲ ಅಂದ್ರೆ ಬ್ಯಾಲೆನ್ಸ್ ಮಾಡಕ್ಕಾಗಲ್ಲ 4. ಟ್ರೇನು ಎಷ್ಟೇ ಜೋರಾಗಿ ಹೋದ್ರೂ ಕೊನೆ ಬೋಗಿ ಕೊನೇಗೇ ಬರೋದು 5. ಬಸ್ಸು ಹೋದ್ರೂ ಬಸ್ ಸ್ಟ್ಯಾಂಡ್ ಇದ್ದಲ್ಲೇ ಇರುತ್ತೆ ಆದ್ರೆ ಸೈಕಲ್ ಹೋದ್ರೆ…
ಲೇಖಕರು: hpn
ವಿಧ: ಚರ್ಚೆಯ ವಿಷಯ
January 05, 2006
ವಿಕಿಪೀಡಿಯದಲ್ಲಿರುವ [kn:ಕುವೆಂಪು|ಕುವೆಂಪುರವರ] ಲೇಖನ ಎಡಿಟ್ ಮಾಡುವಾಗ ಬಂದ ಸಂಶಯವಿದು. ಮೊನ್ನೆ ಮೊನ್ನೆಯವರೆಗೂ ಆಂಗ್ಲ ವಿಕಿಪೀಡಿಯದಲ್ಲೂ ಹಿರೇಕೊಡಿಗೆ ಶಿವಮೊಗ್ಗ ಜಿಲ್ಲೆಗೆ ಸೇರಿದ್ದೆಂದು ಬರೆದಿದ್ದರು. ಈಗ್ಗೆ ಕನ್ನಡದಲ್ಲಿ ಚಿಕ್ಕಮಗಳೂರು ಎಂದು ಬರೆಯಲಾಗಿದೆ. ಇದರ ಬಗ್ಗೆ ತಿಳಿದವರು ಯಾವ ಜಿಲ್ಲೆಯೆಂಬುದನ್ನು ತಿಳಿಸಬೇಕಾಗಿ ವಿನಂತಿ.
ವಿಧ: ಬ್ಲಾಗ್ ಬರಹ
January 05, 2006
ಹೀಗೆ ಏನೋ ಹುಡುಕುವಾಗ ಕಣ್ಣಿಗೆ ಬಿತ್ತು ಈ ಕೊಂಕಣಿ ತಾಣ: http://www.maibhas.com/ ಕನ್ನಡ ಲಿಪಿಯಲ್ಲಿ ಇರುವ ಈ ತಾಣ ನೋಡಿ ಕುತೂಹಲ, ಆಶ್ಚರ್ಯ, ಸಂತೋಷ ಎಲ್ಲಾ ಒಟ್ಟಿಗೇ ಆಯ್ತು. ಕನ್ನಡದ ಸೋದರ ಭಾಷೆಗಳಾದ ಕೊಂಕಣಿ, ತುಳು, ಕೊಡವ ಭಾಷೆಗಳ ಬಗ್ಗೆ ಸಂಪದದಲ್ಲಿ ಹಿಂದೊಮ್ಮೆ ನಡೆದ ಚರ್ಚೆ ನೆನಪಾಯ್ತು. ಬಹುಶಃ ಸಂಪದ ಬಳಗವು ಇಂತಹ ಎಲ್ಲಾ 'ಕನ್ನಡ' siteಗಳಲ್ಲಿ Unicode ಬಳಕೆಯಾಗುವಂತೆ ಪ್ರೋತ್ಸಾಹಿಸಬಹುದೇನೊ.. ಹಾಗು ಅವುಗಳ link ಸಂಪದದಲ್ಲಿ ಕೊಡಬಹುದು.
ಲೇಖಕರು: ಸ್ಮಿತಾ
ವಿಧ: ಬ್ಲಾಗ್ ಬರಹ
January 05, 2006
ಸಂಪದದಲ್ಲಿ ನನ್ನ ಮೊದಲನೇ ಬ್ಲಾಗ್ ಪ್ರಯತ್ನ .. ಇದಕ್ಕೆ ಪ್ರೇರಣೆ ನಾನು ಕಳೆದ ವಾರ ಟೀವಿಯಲ್ಲಿ ನೋಡಿದ ಬಿ.ಆರ್ ಚೋಪ್ರಾರವೆರ "ಮಹಾಭಾರತ್"  ಮಹಾಭಾರತದಲ್ಲಿ ಇಲ್ಲದೇ ಇರುವಂತಹ ಕಥೆಯೇ ಇಲ್ಲವಂತೆ ! ನಾನು ಈವರೆಗೆ ಈ  ಕೃತಿಯನ್ನು ಬೇರೆ ಬೇರೆ ಮಾಧ್ಯಮದ ಮೂಲಕ ನೋಡಿದ್ದೇನೆ/ ಓದಿದ್ದೇನೆ... ಎಷ್ಡು ಸಲ ಓದಿದರೂ /ನೋಡಿದರೂ ಇದು ನನಗೆ ಸಾಕೆನ್ನಿಸುವುದಿಲ್ಲ ಹ್ಹೆಹೆ .. ಸಂಪದ ನನಗೆ ತಿಳಿಯದಂತೆ ಈ ಎಂಟ್ರಿಯನ್ನು ಸೇವ್ ಮಾಡಿದಂತಿದೆ....ಇರಲಿ..ನಾನು ಬರೆಯಲು ಹೊರಟಿದ್ದು ಬೇರೆ ಏನೋ.. ನಿಮ್ಮಲ್ಲಿ…