ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 13, 2006
ಪ್ರಸಿದ್ಧ ಕತೆಗಾರ ಯಶವಂತ ಚಿತ್ತಾಲರ ಅವರ 'ಪಯಣ' ಕಥೆಯನ್ನು ಓದಿ ೨೫ ವರ್ಷ ಆದರೂ ನೆನಪು ಚೆನ್ನಾಗಿದೆ. ಇದಕ್ಕೆ ಅದರ ರಹಸ್ಯಮಯತೆ ಕಾರಣ. ಕಥಾನಾಯಕ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮದುವೆಯಾಗಿಲ್ಲ , ಒಬ್ಬಂಟಿ. ಹೀಗಾಗಿ ಕಂಪನಿಯ ಎಲ್ಲ ಪರಊರ್‍ಇನ ಕೆಲಸಕ್ಕೂ ಅವನನ್ನೇ ಕಳಿಸುತ್ತಾರೆ. ಅವನೂ ಯಾವಾಗಲೂ ಸಿದ್ಧನೇ. ಅವನ ಬ್ಯಾಗು ಸದಾಸನ್ನದ್ಧ. ಎಲ್ಲಿಗೆ ಎಂದರೆ ಅಲ್ಲಿಗೆ , ಯಾವಾಗ ಎಂದರೆ ಆವಾಗ. ಹೀಗೇ ಒಂದು ಸಲ ಯಾವುದೋ ಊರು, ಯಾವುದೋ…
ಲೇಖಕರು: muralihr
ವಿಧ: ಬ್ಲಾಗ್ ಬರಹ
January 13, 2006
ಎಷ್ಟೋ ಜನ ಡೀಪ್ thinkers na ಭೇಟಿ ಮಾಡಿದ್ದೇನಿ. ಆದರೆ ಈ thinkಇನ್ಗ್ ಅನ್ನೋದು ಎನು ?? ಈ think ಮಾಡೋ ಮನುಜ ಯಾರು ?? ನಾವು ಯಾಕೆ ಅಷ್ಟೊ೦ದು think ಮಾಡ್ತೀವಿ. thinker ಮತ್ತು thinking thoughts ಬೇರೆಯೇನು ?? ಕೊನೆಗೆ "ನಾನು" ಅನ್ನೋದು ಒ೦ದು thought ಮಾತ್ರವೇನು. ?? ಅಲ್ಲಾ ಅ೦ದರೆ "ನಾನ್ ಯಾರು" ??? ಶಿವೋಹಮ್ಮಾ ?? ಅದೂ ಇಲ್ಲಾ ದಾಸೋಹ೦ ?? ಇಲ್ಲಾ ಅಹ೦ ಬ್ರಹ್ಮಸ್ಮಿ ನೋ ??
ಲೇಖಕರು: Rohit
ವಿಧ: ಚರ್ಚೆಯ ವಿಷಯ
January 13, 2006
http://www.prajavani.net/jan132006/4100020060113.php
ಲೇಖಕರು: pvravi
ವಿಧ: Basic page
January 13, 2006
ನಾನು ಆರ್ಕಿಯಾಲಾಗಿಕಲ್ ಸರ್ವೇ ಆಫ್ ಇಂಡಿಯಾದ ಒಬ್ಬ ವಿಜ್ಞಾನಿ. ಮೂಲತಃ ಕನ್ನಡವನಾದರೂ ಹರಿಯಾಣಾ ರಾಜ್ಯದ ಬಳಿ ಹಳ್ಳಿಯೊಂದರಲ್ಲಿ ಸಂಶೋಧನೆ ನಡೆಯುತ್ತಿದ್ದ ಕಾರಣ ನಾನು ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ನಾನು ಅಲ್ಲಿ ಕೆಲಸ ಮಾಡಬೇಕಾಗಿದ್ದ ಕಾಲಕ್ಕೆ ಆ ಹಳ್ಳಿಯ ಬಳಿ ಇದ್ದ ಪ್ರವಾಸಿ ಮಂದಿರದಲ್ಲಿ ನನ್ನ ವಾಸಕ್ಕೆ ಏರ್ಪಾಡು ಮಾಡಲಾಗಿತ್ತು. ಸರಸ್ವತೀ ನಾಗರೀಕತೆ - ಪ್ರಪಂಚವು ಹೆಚ್ಚಾಗಿ ಸಿಂಧು ಕಣಿವೆ ನಾಗರೀಕತೆಯೆಂದೇ ಅರಿತಿದ್ದ - ಮತ್ತು ಆ ಜನಾಂಗದ ಒಂದು ಊರಿನ ಅವಶೇಶಗಳನ್ನು ಅಗಿದು…
ಲೇಖಕರು: hpn
ವಿಧ: ಬ್ಲಾಗ್ ಬರಹ
January 12, 2006
ಒಂದಷ್ಟು ಗೀಚಿದ್ದು ಏನಾದರೂ ಸೀರಿಯಸ್ ಆಗಿ ಬರೆಯೋಣವೆಂದರೆ ಸಮಯವಿಲ್ಲ. ಸಮಯವಿದ್ದಾಗ ಟೈಪ್ ಮಾಡೋಕ್ಕೆ ಸೋಮಾರಿತನ - ಬೇರೆ ಕೆಲಸಕ್ಕೆ ನೆಗೆದು ಬಿಡುವ ಮನಸ್ಸು. ಬರೆದದ್ದು ಕೆಲವು ಅರ್ಧಕ್ಕೇ ನಿಂತು ಕಂಪ್ಯೂಟರಿನಲ್ಲಿ ಹಾಯಾಗಿ ಮಲಗಿವೆ. ಭಾಷಾ ಜ್ಞಾನವೂ ಈ ನಿಟ್ಟಿನಲ್ಲಿ ಒಂದಷ್ಟು ತೊಡಕು - ಬರೆಯಲು ಹೋದರೆ ಪದಗಳೇ ಹೊಳೆಯದು. ಕೊನೆಗೆ ಹಲವು ಬಾರಿ ಬರೆಯೋ 'ಮೂಡು' ಇಲ್ಲದೆ ಏನೂ ಬರೆಯದೆ ಮನಸ್ಸಿನಲ್ಲಿದ್ದದ್ದನ್ನು ನುಂಗಿಕೊಂಡುಬಿಟ್ಟದ್ದೂ ಉಂಟು. ಈ ನಡುವೆ ಒಂದಷ್ಟು randomಆಗಿ ಗೀಚಿದ್ದು (ಅಲ್ಲ…
ಲೇಖಕರು: hpn
ವಿಧ: ಚರ್ಚೆಯ ವಿಷಯ
January 12, 2006
ಬೆಂಗಳೂರಿನಲ್ಲಿ ನಿನ್ನೆಯಿಂದ ಕ್ಲಾಸಿಕ್ ಕನ್ನಡ ಚಲನಚಿತ್ರಗಳ ಫೆಸ್ಟಿವಲ್ ಪ್ರಾರಂಭವಾಗಿದೆ. ಬೆಂಗಳೂರಿನ ಪ್ರೆಸ್ ಕ್ಲಬ್ ಹಾಗೂ ಇನ್ಫರ್ಮೇಶನ್ ಡಿಪಾರ್ಟ್ಮೆಂಟಿನವರು ಇದನ್ನು ನಡೆಸಿಕೊಡುತ್ತಿದ್ದಾರೆ. ೧೬ ಕನ್ನಡ ಸಿನಿಮಾಗಳನ್ನು ವಾರವಿಡಿ ತೋರಿಸಲಾಗುವುದಂತೆ. 'ಸಂಸ್ಕಾರ, 'ಘಟಶ್ರಾದ್ಧ', 'ನಾಂದಿ', 'ಭೂದಾನ', 'ಒಂದಾನೊಂದು ಕಾಲದಲ್ಲಿ' ಚಿತ್ರಗಳ ಪಟ್ಟಿಯಲ್ಲಿರುವ ಕೆಲವು. ಬುಧವಾರ 'ಬಾದಾಮಿ ಹೌಸ್' ನಲ್ಲಿ ಪ್ರಾರಂಭವಾದ ಈ ಫೆಸ್ಟಿವಲ್ ಜನವರಿ ೧೭ರ ವರೆಗೂ ನಡೆಯುತ್ತದೆ. ಈ ಬಗ್ಗೆ [:http://…
ಲೇಖಕರು: olnswamy
ವಿಧ: Basic page
January 12, 2006
ಒಮ್ಮೆ ಮುಲ್ಲಾನ ನಂಟನೊಬ್ಬ ಬಂದಿದ್ದ. ದೂರದ ಹಳ್ಳಿಯಲ್ಲಿದ್ದವನು ಅವನು. ಬರುವಾಗ ಬಾತುಕೋಳಿಯೊಂದನ್ನು ತಂದಿದ್ದ. ಮುಲ್ಲಾಗೆ ಸಂತೋಷವಾಯಿತು. ಬಾತು ಕೋಳಿಯನ್ನು ಬೇಯಿಸಿ ಸಾರು ಮಾಡಿಸಿದ. ಅತಿಥಿಯೊಡನೆ ಖುಷಿಯಾಗಿ ಊಟ ಮಾಡಿದ. ಕೊಂಚ ಹೊತ್ತಿನ ನಂತರ ಇನ್ನೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯ” ಅಂದ. ಮತ್ತೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯನ ಗೆಳೆಯ” ಅಂದ. ಹೀಗೇ ಗೆಳೆಯನ ಗೆಳೆಯನ...ಎಂದು ಹೇಳಿಕೊಂಡು ಬರುವವರು ಹೆಚ್ಚಾದರು. ಎಲ್ಲರೂ ಊಟಕ್ಕೆ ಬಂದವರೇ ಹೊರತು ಮುಲ್ಲಾಗೆ ಕೊಡಲು ಏನೂ…
ಲೇಖಕರು: olnswamy
ವಿಧ: Basic page
January 12, 2006
ಒಮ್ಮೆ ನಸ್ರುದ್ದೀನ್ ಮುಲ್ಲಾ ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಿದ್ದ. ಅಲ್ಲಿ ಭೋಜನದ ಏರ್ಪಾಟು ನಡೆದಿತ್ತು. ಮುಲ್ಲಾ ಸೀದಾ ಹೋಗಿ ಅಲ್ಲಿದ್ದ ಎಲ್ಲಕ್ಕಿಂತ ಚೆಲವಾದ, ಎತ್ತರವಾದ ಕುರ್ಚಿಯ ಮೇಲೆ ಕುಳಿತ. ಕಾವಲುಗಾರರ ಮುಖ್ಯಸ್ಥ ಓಡಿ ಬಂದ. “ಸ್ವಾಮಿ, ಇದು ಮುಖ್ಯ ಅತಿಥಿಗಳಿಗೆ ಮೀಸಲಾದ ಸ್ಥಳ” ಎಂದ. “ಓಹೋ, ನಾನು ಮುಖ್ಯ ಅತಿಥಿಗಿಂತ ದೊಡ್ಡವನು” ಎಂದ ಮುಲ್ಲಾ. “ನೀವು ರಾಯಭಾರಿಗಳೇ?” ಕಾವಲುಗಾರ ಕೇಳಿದ. “ಅದಕ್ಕಿಂತ ಮಿಗಿಲಾದವನು.” “ಹೌದೇ! ಹಾಗಾದರೆ ನೀವು ಮಂತ್ರಿಗಳಿರಬೇಕು?” “ಅಲ್ಲ…
ಲೇಖಕರು: muralihr
ವಿಧ: Basic page
January 11, 2006
ಅಪ್ಪು ಮತ್ತು ಗಣು ಪರಿಚಯ ಈ ನಾಟಕ 'ಅಪ್ಪು ' ಎ೦ಬ ಆನೆಯ ಕಥೆ. ಈ ನಾಟಕ ವಿಷಯ ಒ೦ದು ಪ್ರಾಣಿ ಮಾತ್ರವಲ್ಲಾ. ಪ್ರಾಣಿ ಮತ್ತು ಮನುಷ್ಯನ ಸ೦ಬ೦ಧದ ಬಗ್ಗೆ, ಮನುಷ್ಯನ ಕ್ರೂರತೆ, ಮನುಷ್ಯನ ಆಕಾ೦ಕ್ಷೆ ಹಾಗು ಇವುಗಳಿ೦ದ ಆಗಬಹದಾದ ಪರಿಣಾಮ ಇದರ ಬಗ್ಗೆ ಸೂಕ್ಷ್ಮ ಗಮನವನ್ನು ಹರಿಸಿದ್ದೇನೆ. ಮನುಷ್ಯನ ಸ೦ಬ೦ಧ ಇಲ್ಲೆ ಬಳಕೆಯ ಸ೦ಬ೦ಧ - ಆತನಿಗೆ ಎಲ್ಲವೂ ಬೇಕು ತನ್ನ ಕಾರ್ಯ ಪೂರ್ಣವಾಗುವವರೆಗು ಆಮೇಲೆ ತನಗೆ ಪ್ರಯೊಜಿಕವಾಗದೆ ಇರುವುದು ನಿಷ್ಪ್ರಯೋಜಕ. ಪಾತ್ರಗಳು ************ ಪ್ರಾಣಿ ಪಾತ್ರಗಳು…
ಲೇಖಕರು: tvsrinivas41
ವಿಧ: Basic page
January 11, 2006
ಅಮ್ಮ ಒಬ್ಬಳೇ ಎಲ್ಲರಿಗೂ - ಹಾಗೇ ನನಗೂ ಅವಳ ನೆನೆಯಲು ಸುಖ ಮಿಶ್ರಿತ ದು:ಖ ಅವಳು ಹತ್ತಿರ ಸುಳಿಯೇ ಮನಕಾನಂದ ಜಗದಲಿ ನನಗವಳೇ ಸ್ಫುರದ್ರೂಪಿ ಅಂದದ ದುಂಡು ಮುಖಕೆ ಅಂಟಿನ ಕುಂಕುಮ ಕೆನ್ನೆಗೆ ಸುವಾಸಿತ ಅರಿಶಿನದ ಲೇಪನ ಕೊರಳೆಂದೂ ಕಾಣಲಿಲ್ಲ ಒಂದಪರಂಜಿ ಚಿನ್ನ ಎಂದಿಗೂ ಬಿಟ್ಟುಕೊಡಲಿಲ್ಲ ತನ್ನತನವನ್ನ ಓಂನಾಮ ಕಲಿಸಿದವಳೇ ನೀನಲ್ಲವೇನಮ್ಮ ಕೃಶಕಾಯನಿಗೆ ಹೆಚ್ಚಿನ ಆರೈಕೆ ನೀಡಿದೆಯಮ್ಮ ಕೈತುತ್ತ ನೀಡಿ ಅಮೃತ ಉಣಿಸಿದವಳು ನನ್ನ ಪುಂಡಾಟಿಕೆಯ ಸಹಿಸಿದವಳು ಪೂಜೆಗೆ ಪಾರಿಜಾತ ಹೆಕ್ಕಿ ತರಿಸಿದವಳು ಅದರಲಿ…