ಎಲ್ಲ ಪುಟಗಳು

ಲೇಖಕರು: anoopkittur
ವಿಧ: Basic page
November 18, 2005
ಒಂದು ಸಹಕಾರಿ ಸಂಸ್ಥೆ ಗ್ರಾಮದಲ್ಲಿ ಮತ್ತು ಅಲ್ಲಿನ ಜನರಲ್ಲಿ ಏನೆಲ್ಲಾ ಬದಲಾವಣೆ ತರಬಹುದೆಂದು ಕರೀಂ ನಗರ ಜಿಲ್ಲೆಯ ಗಟ್ಲ ನರ್ಸಿಂಗಾಪುರಕ್ಕೆ ಹೋದರೆ ನಿಮಗೆ ಸ್ಪಷ್ಟವಾಗುತ್ತದೆ. ಇಲ್ಲಿನ ಪ್ರತಿಭಾ ಮಹಿಳಾ ಸ್ವಕೃಷಿ ಪೊದಪು ಪರಸ್ಪರ ಸಹಾಯಕ ಸಹಕಾರ ಪರಿಮಿತ ಸಂಘಂ ಇಲ್ಲಿನ ಜನರಲ್ಲಿ ಅಂತಹ ಬದಲಾವಣೆ ತಂದಿದೆ. "1991 ರಲ್ಲಿ ಸಿಡಿಎಫ್ ನಿಂದ ಆಗಮಿಸಿದ ಶ್ರೀಮತಿ ವಸುಂಧರಾ ಸ್ವ ಸಹಾಯ ಗುಂಪಿನ ಬಗ್ಗೆ ಮಾಹಿತಿ ನೀಡಿ ಅದರಲ್ಲಿ ತೊಡಗಲು ಪ್ರೇರೇಪಿಸಿದ ನಂತರ ಮೂರೇ ದಿನದಲ್ಲಿ 150 ಜನರನ್ನು…
ಲೇಖಕರು: anoopkittur
ವಿಧ: Basic page
November 18, 2005
ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ ಕೆಲಸವನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿವೆ. ಈ ರೀತಿ ಸಂಘಟಿಸಲಾದ ಸ್ವ ಸಹಾಯ ಗುಂಪುಗಳ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಬಲಗೊಳಿಸಲು ಹಾಗೂ ಸ್ವ ಸಹಾಯ ಗುಂಪುಗಳಲ್ಲಿ ತೊಡಗಿರುವ ಜನರಿಗೆ ಉಳಿತಾಯ ಹಾಗೂ ಸಾಲದ ವಿವಿಧ ಸೇವೆಗಳನ್ನು ನೀಡುವುದು ಇಂದಿನ ಅಗತ್ಯವಾಗಿದೆ. ಸ್ವ ಸಹಾಯ ಗಂಪುಗಳು ತಮ್ಮ ವಿಶಿಷ್ಟವಾದ…
ಲೇಖಕರು: msanjay75
ವಿಧ: ಬ್ಲಾಗ್ ಬರಹ
November 18, 2005
UKನಲ್ಲಿ ಒಂದು ಪ್ರಾಣಿಸಂಗ್ರಹಾಯಲದಲ್ಲಿ ಕೆಲವು ಪ್ರಾಣಿಗಳ ಯೋಚನೆ/ಮಾತುಗಳು... ;-) ಚಿತ್ರಗಳು ಬೇಕಾದಷ್ಟಿವೆ, ಸಮಯ ಕಡಿಮೆ... ನನ್ನದೊಂದು ಉಪಾಯವೆಂದರೆ ಈ ಬರುವ ಹೊಸ ವರುಷಕ್ಕೆ greeting cards ಕನ್ನಡದಲ್ಲಿ ಮಾಡಬಹುದು... ಈ ವಿಷಯದ ಬಗ್ಗೆ ಸ್ವಲ್ಪ ಯೋಚನೆ ಮಾಡಿ, ಒಂದು ಹೊಸ ಚರ್ಚೆಯನ್ನು ಶುರು ಮಾಡುತ್ತೇನೆ...
ಲೇಖಕರು: srikanth
ವಿಧ: Basic page
November 18, 2005
ಯೋಗಿ?? ಎನ್ನ ಜನ್ಮಕ್ಕೆ ಕಾರಣರೆನ್ದು ಗೌರವವಿಲ್ಲ ಎನ್ನ ನೀರೆರೆದು ಸಾಕಿ ಸಲಹಿದರೆಮ್ಬ ನನ್ನಿಯಿಲ್ಲ ಹಲವರಿಗೆ ನೆರಳಿತ್ತೆನೆಮ್ಬ ಬಿಗುಮಾನವಿಲ್ಲ ಸ್ವಾರ್ಥಕ್ಕೆನ್ನ ಬಳಸಿದರೆಮ್ಬ ಕೋಪವಿಲ್ಲ ಇನ್ದಲ್ಲ ನಾಳೆ ಸಾವು ಬರಬಹುದೆಮ್ಬ ಭಯವಿಲ್ಲ ನಾ ಯೋಗಿಯಲ್ಲ,ತ್ಯಾಗಿಯೂ ಅಲ್ಲ ಬೀದಿ ಕೊನೆಯ ಸಾಲುಮರ
ಲೇಖಕರು: tvsrinivas41
ವಿಧ: Basic page
November 18, 2005
ನವಂಬರ್ ೧೮ನೇ ತಾರೀಖು - ಹರಿ ಪ್ರಸಾದ ನಾಡಿಗರ ಹುಟ್ಟು ಹಬ್ಬ ಎಲ್ಲರೂ ಮರೆತಿದ್ದಾರೆ ಅಥವಾ ಯಾರಿಗೂ ಗೊತ್ತಿಲ್ಲ ಅನ್ಸತ್ತೆ. ಆಸಾಮಿ ಹರಿ ಹಾಗೇನೇ? ಹೆಚ್ಚಿನ ಪಬ್ಲಿಸಿಟಿ ಅವರಿಗೆ ಇಷ್ಟ ಇಲ್ಲ. ಆದ್ರೂನೂ ಅವರು ಇಷ್ಟು ಚಿಕ್ಕ ವಯಸ್ಸಿಗೇ ಕನ್ನಡಕ್ಕಾಗಿ ಮಾಡುತ್ತಿರುವ ದೊಡ್ಡ ದೊಡ್ಡ ಕೆಲಸಗಳಿಗೆ ನಾವು ಅವರಿಗೆ ಮರ್ಯಾದೆ ಮಾಡ್ಲೇಬೇಕು. ಆ ದಿಕ್ಕಿನಲ್ಲಿ ನಾನೊಂದು ಉಡುಗೊರೆಯನ್ನು ಹರಿ ಪ್ರಸಾದರಿಗೆ ಕೊಡಲಿಚ್ಛಿಸುವೆ. ನಾಡಿಗರ ಕುಟುಂಬದಿ ತೃತೀಯ ಕಂದನಾಗಮನ ಹರಿವಾಯು ರಾಯರಾದಿ ಹೂಮಳೆಗರೆದ ಸುಸಮಯ…
ಲೇಖಕರು: hpn
ವಿಧ: ಚರ್ಚೆಯ ವಿಷಯ
November 18, 2005
"Indian Folklore epics" ಎಂಬ ಪುಟದಲ್ಲಿ ಮಂಗಳೂರಿನವರಾದ ರಾಮಚಂದ್ರನ್, ಕನ್ನಡದ ಕೆಲವು ಜಾನಪದ ವೀರಕಾವ್ಯಗಳ ಬಗ್ಗೆ ಟಿಪ್ಪಣಿಗಳನ್ನು ಬರೆದಿದ್ದಾರೆ. [:http://drcnr.com/folklore|ನೋಡಿ.]
ಲೇಖಕರು: pavanaja
ವಿಧ: ಬ್ಲಾಗ್ ಬರಹ
November 16, 2005
ಡಾ. ರಾಘವೇಂದ್ರ ರಾವ್ ಅವರು ನಡೆಸಿಕೊಂಡು ಬರುತ್ತಿರುವ ಅನನ್ಯ ಸಂಸ್ಥೆ ಎಷ್ಟು ಜನರಿಗೆ ಗೊತ್ತು? ಅವರದೊಂದು ವಿಶಿಷ್ಟ ರೀತಿಯ ಕಲಾಸೇವೆ. ಅನನ್ಯ ವತಿಯಿಂದ ಹಲವಾರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ವರ್ಷವಿಡೀ ಜರುಗುತ್ತವೆ. ಶಾಸ್ತ್ರೀಯ ಸಂಗೀತದ ಧ್ವನಿಮುದ್ರಣ ಪ್ರಾರಂಭವಾದ ಕಾಲದಿಂದ ಇಂದಿನ ತನಕದ ಸಾವಿರಾರು ಕಛೇರಿಗಳ ಧ್ವನಿಮುದ್ರಣವನ್ನು ಮಲ್ಲೇಶ್ವರದಲ್ಲಿರುವ ಅನನ್ಯ ಸಂಗ್ರಹಾಲಯದಲ್ಲಿ ನೀವು ಕೇಳಬಹುದು! ಹನ್ನೊಂದು ವರ್ಷಗಳಿಂದ ಅವರು ಇನ್ನೊಂದು ವಿಶಿಷ್ಟ ರೀತಿಯ ಕಲಾಸೇವೆ ನಡೆಸಿಕೊಂಡು…
ಲೇಖಕರು: msanjay75
ವಿಧ: ಚರ್ಚೆಯ ವಿಷಯ
November 16, 2005
ಕೆಲವರು ಎಲ್ಲಿ ಏನು ಬರೆದರು ಕೊನೆಗೆ ಒಂದೆರಡು lineಗಳು ಬರುತ್ತವಲ್ಲ... ಅದು ಹೇಗೆ set ಮಾಡೊದು? ಕೆಳಗಿರುವುದನ್ನು ನಾನು copy-paste ಮಾಡಿದ್ದಿನಿ, ಆದರೆ... ಈ ತರಹ: --------------------------- - ಸಂಜಯ --------------------------- ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು --------------------------- typing/spelling ತಪ್ಪಿದ್ದರೆ ದಯವಿಟ್ಟು ತಿದ್ದಿ... ...ಇಲ್ಲದಿದ್ದರೆ ನಾನು ಕಲಿಯುವುದು ಹೇಗೆ! ---------------------------
ಲೇಖಕರು: anoopkittur
ವಿಧ: Basic page
November 16, 2005
ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ. ಆದರೆ ಇತ್ತೀಚೆನ ದಿನಗಳಲ್ಲಿ ಬೆಳಗಾವಿಯಲ್ಲಿ ಮರಾಠಿಯ ವಾತಾವರಣ ಕಡಿಮೆ ಆಗುತ್ತಿದೆ. ಬೆಳಗಾವಿಯ ಮರಾಠಿ ಭಾಷಿಗರು ಕನ್ನಡಿಗರ ಜೊತೆಗೆ ಸೌಹಾರ್ದತೆಯಿಂದ ಬಾಳುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಅದು ಅವರಿಗೆ ಅನಿವಾರ್ಯವೂ…
ಲೇಖಕರು: anoopkittur
ವಿಧ: ಚರ್ಚೆಯ ವಿಷಯ
November 16, 2005
ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂಪಾ ಕೊಂಡಾಡುತ್ತಿದ್ದಾರೆ. ಆದರೆ ಇತ್ತೀಚೆನ ದಿನಗಳಲ್ಲಿ ಬೆಳಗಾವಿಯಲ್ಲಿ ಮರಾಠಿಯ ವಾತಾವರಣ ಕಡಿಮೆ ಆಗುತ್ತಿದೆ. ಬೆಳಗಾವಿಯ ಮರಾಠಿ ಭಾಷಿಗರು ಕನ್ನಡಿಗರ ಜೊತೆಗೆ ಸೌಹಾರ್ದತೆಯಿಂದ ಬಾಳುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಅದು ಅವರಿಗೆ ಅನಿವಾರ್ಯವೂ…