ಎಲ್ಲ ಪುಟಗಳು

ಲೇಖಕರು: benglurhuduga
ವಿಧ: ಬ್ಲಾಗ್ ಬರಹ
December 12, 2005
ಆದರೂ ಯಾವುದೂ ವತತ-ಆಕಶರ ಸವಿೆಗೆ ಬರುವಿಲಲ. ಯಾವಿಗಾದರೂ ಗೊವಿದದರೆ ಸವಲಪ ಸಹಾಯಾ ಮಾವಿ, ದಯವಿಟುಟ! ಅಯಯೊ 25 ಪದಹಳು ಬೇಕು ಅನತ ಹೇಳತತೇ. ಯನತಹದದು ಮಾರಾಯ ಇದು? ಈಗಾದರು ಅಶಟು ಆತೇನಪಪಾ? ಶಿವ! ಶವ! ಇನನೂ ಆಗಿಲಲ! ಯಾಕಪಪ ನನ ಪರಾಣ ಹಿನಡತಈರ? ಈಗ?
ಲೇಖಕರು: benglurhuduga
ವಿಧ: ಬ್ಲಾಗ್ ಬರಹ
December 12, 2005
Ivattu nanna modalane kannada blog puta shuru madiddene. Hopefully idu channaige kaanuttade! Iduvaregu naanu blogger nalli blog madutiddenu. Sampadada yella category inna arthavagilla. Adakke yavdoo beda antha haakiddene!  
ಲೇಖಕರು: muralihr
ವಿಧ: Basic page
December 12, 2005
ಧೂಮಕೇತು ಎಷ್ಟೋ ಮರಾ, ಎಷ್ಟೋ ಥರಾ ಇತ್ತೂ ಊರಲ್ಲಿ. ಎಷ್ಟೋ ಹೂವು, ಎಷ್ಟೋ ಬಣ್ಣಾ ಅದರಾ ಬೇರಲ್ಲಿ ಒ೦ದೇ ಮ೦ತ್ರ ಒ೦ದೇ ತ೦ತ್ರ ಎ೦ದರು ಕೇಳಲ್ಲಿ !ಕುಣಿಯಲ್ಲಿ!ಕುಣಿಯಲ್ಲಿ ಒ೦ದೇ ಹಾಡು ಒ೦ದೇ ರಾಗ ಹಾಡ್ತಾರೆ ಕುಣಿಯಲ್ಲಿ !ಕುಣಿಯಲ್ಲಿ!ಕುಣಿಯಲ್ಲಿ ಒ೦ದೇ ಬೀಜ ಒ೦ದೇ ಹಣ್ಣು ರುಚಿಸುವುದೇ ತಿನ್ನಲ್ಲಿ ? ತಿನ್ನಲ್ಲಿ ? ತಿನ್ನಲ್ಲಿ ? ಒ೦ದೇ ಹಕ್ಕಿ ಒ೦ದೇ ಗಾನ ಧೂಮಕೇತು ಗಗನದಲ್ಲಿ ! ಧೂಮಕೇತು ! ಧೂಮಕೇತು
ಲೇಖಕರು: tvsrinivas41
ವಿಧ: Basic page
December 11, 2005
ಅದೋ ಅಲ್ಲಿ ಬಂದ ನನ್ಕಂದ, ನನ್ನ ಮಗ, ನನ್ನ ಮುದ್ದಿನ ತಮ್ಮ, ನನ್ನ ಗುರು, ನನ್ ಚಿಕ್ಕಪ್ಪ, ಆಂ! ನನ್ ಚಿಕ್ಕ - ಸ್ವಾಮೇರು ಬಂದ್ರು - ಸ್ವಾಮೇ ಕೊಡಿ ನಿಮ್ ಲಗೇಜು - ಅಯ್ಯೋ ಇದೇನು ಏರ್ ಪೋರ್ಟ್‍ನಲ್ಲಿ ಇಷ್ಟೆಲ್ಲಾ ಗಲಾಟೆ. ಗಲಾಟೆ ಅಲ್ಲ ಸ್ವಾಮಿ ನಿಕಟ ಸಂಬಂಧಿಗಳು ತಮ್ಮವರನ್ನು ಎದುರುಗೊಳ್ಳುತ್ತಿರುವುದು. ಅಲ್ಲಿ ನೋಡಿ ಟಾಟಾ ಸುಮೋ ನಿಂತಿದೆ, ಅಲ್ಲಿ ಇಬ್ಬರು ಹೆಣ್ಣು ಮಕ್ಕಳು (ಸುಮಂಗಲಿಯರು) ಆರತಿ ತಟ್ಟೆ ಹಿಡಿದು ನಿಂತಿದ್ದಾರೆ. ಇದೇನು ಹೇಳ್ತಿದ್ದೀನಿ, ಇವರೆಲ್ಲಾ ಯಾರು ಅಂತ…
ಲೇಖಕರು: muralihr
ವಿಧ: Basic page
December 11, 2005
ನಮ್ಮ ಕಾಲೇಜಿನ ಒಬ್ಬ ಪ್ರಾಮಾಣಿಕ ಹುಡುಗನ ಕೊಲೆ ಯಾಗಿದೆ. ಅವನ ಹೆಸರು ಮ೦ಜುನಾಥ. ಅವನು ಚೆನ್ನಾಗಿ ಹಾಡ್ತಿದ್ದಾ, ತು೦ಬಾ ಒಳ್ಳೆಯವನು. ಮತ್ತು ಎಲ್ಲಾ ಹುಡುಗರ೦ತೆ ಕ್ರಿಕೆಟ್ ಹುಚ್ಹು. ನನಗೆ ಪರಿಚಯ ಇಲ್ಲಾ, ಆದರೆ ನನ್ನ Junior. http://manjunathshanmugam.blogspot.com/ ನಮ್ಮ ಸ೦ಪದದ ಬಳಗ ದಲ್ಲಿ ದಿನ ಪತ್ರಿಕೆಗಳಲ್ಲಿ ಕೆಲಸ ಮಾಡುವವರು ತು೦ಬಾ ಜನ ಇದ್ದಾರೆ ಅ೦ತಾ ತಿಳಿದುಕೊ೦ಡಿದ್ದೀನಿ. ದಯವಿಟ್ಟು ಇದರ ವಿಷಯವನ್ನು ಕುರಿತು ಬರಿಯಬೇಕು ಅ೦ತಾ ವಿನ೦ತಿಸಿಕೊಳ್ಳುತ್ತೇನೆ. ಮುರಳಿ.
ಲೇಖಕರು: tvsrinivas41
ವಿಧ: Basic page
December 11, 2005
ಸುಖಾನುಭವ ಸಿಗುವುದೆಲ್ಲಿ? ಸುಗ್ರಾಸ ಪಂಚಭಕ್ಷ್ಯ ಪರಮಾನ್ನ ಸೇವನೆಯಲ್ಲಿಯೇ? ಗೀತ ನೃತ್ಯ ಮೋದ ಆನಂದದಲ್ಲಿಯೇ? ಮೋಜು ಜೂಜು ವ್ಯರ್ಥ ವ್ಯಯದಲ್ಲಿಯೇ? ನಾ ಕಾಣುವೆ ಸುಖಾನುಭವ ಹಸಿದ ಹೊಟ್ಟೆಯಲ್ಲಿ ತೂಕಡಿಸುತಿಹ ಕಣ್ಣಲಿ, ಪಸೆ ಆರಿದ ಬಾಯಿಯಲಿ ಚರಿತ್ರೆ ಸೇರಿದ ಅಪ್ಪ ಅಮ್ಮನ ನೆನಪಿನಲಿ ಇನ್ನೂ ಕಾಣದ ಪರಮಾತ್ಮನ ಹುಡುಕುವಿಕೆಯಲಿ ವಿಕೃತರು ಕಾಣುವರು ಇತರರ ನೋವಿನಲಿ ಸುಖ ಕೆಲವರಿಗೆ ಇತರ ಸುಖ ನೀಡುವುದು ದು:ಖ ಗೌತಮ ಹೇಳಿದ ಸುಖದ ಹಿಂದೆ ದು:ಖ ಏನ ಪರಿಯದು ದು:ಖದ ನಂತರದ ಸುಖ ಸುಖಾನುಭವ ಸ್ವಾದಾನುಭವದ…
ಲೇಖಕರು: tvsrinivas41
ವಿಧ: Basic page
December 09, 2005
ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು ಬೀದಿಬೀದಿಯಲೂ ಕಾಣಬರುವುದು ಬೀರು ಬಾರು ಈಗಿಲ್ಲಿ ನಡೆದಿಹುದು ಅಮ್ಮನವರ ದರಬಾರು ಕೆಲವೊಮ್ಮೆ ಸಾಗುವುದು ಅಣ್ಣನವರ ಕಾರುಬಾರು ತಂಬಿ ತಂಗಚ್ಚಿಗಳು ಮತ ಯಾಚನೆಗಾಗಿಹ ಗೊಂಬೆಗಳು ನನ್ನ ಕಣ್ಣಿಗೆ ಮಾತ್ರ ಅವರು ಉಸಿರಾಡುತಿಹ ಜೀವಿಗಳು ಕೊಚ್ಚೆಯಲೂ ರಚ್ಚೆ ಹಿಡಿಯದ ಹಸುಗೂಸುಗಳು ಮತ ಚಲಾಯಿಸದೇ ಸೂತ್ರ ಹಿಡಿವ ಶ್ರೀಮಂತ ಜಿಗಣೆಗಳು ಸಣ್ಣ ಮಳೆ ಬರಲೂ ಈ ಊರಾಗುವುದೊಂದು ದೊಡ್ಡ ಕೊಚ್ಚೆ ಗುಂಡಿ ಸುಭಿಕ್ಷದಲಿ ಭೂಗರ್ಭ ಸೀಳಿ ಭೋರ್ಗರೆವುದು ದುರ್ನಾತದ ಮಲನೀರೆಂಬ…
ಲೇಖಕರು: olnswamy
ವಿಧ: Basic page
December 09, 2005
[:http://sampada.net/node/750|ಈ ಬರಹಕ್ಕೆ] ಇಷ್ಟು ಪ್ರತಿಕ್ರಿಯೆ ಬಂದದ್ದು ಅಚ್ಚರಿಯೇನೂ ಆಗಿಲ್ಲ. ಇನ್ನೂ ಕೆಲವು ಸಂಗತಿಗಳನ್ನು ನೋಡಿ: ೧. ನಮಗೆ ಉಪಯುಕ್ತವೆನಿಸಿದ ಪುಸ್ತಕಗಳನ್ನು ಇಟ್ಟುಕೊಳ್ಳಲು ಬಯಸುತ್ತೇವೆ. ನಮ್ಮ ಚಟುವಟಿಕೆಗಳು ಬೇರೆ ಆದಂತೆ ಸಂಗ್ರಹಗೊಂಡ ಪುಸ್ತಕಗಳು ಭಾರವೆನಿಸತೊಡಗುತ್ತವೆ. ಆದರೂ ಇಟ್ಟುಕೊಂಡೇ ಇರುತ್ತೇವೆ! ೨. ಪುಸ್ತಕಗಳನ್ನು ಇಟ್ಟುಕೊಳ್ಳುವುದಕ್ಕೆ ಪುಸ್ತಕಗಳ ಮೌಲ್ಯ ಮತ್ತು ಉಪಯುಕ್ತತೆಗಳಿಗಿಂತ ನಮ್ಮ ಭಾವುಕತೆಯೇ ಬಹಳಷ್ಟು ಸಾರಿ ಕಾರಣವಾಗಿರುತ್ತದೆ. ಇದು ನನ್ನ…
ಲೇಖಕರು: hpn
ವಿಧ: ಬ್ಲಾಗ್ ಬರಹ
December 08, 2005
    ಚಿಕ್ಕವನಾಗಿದ್ದಾಗ ಒಮ್ಮೆ ಮೈಸೂರಿನ ಬೇಸಿಗೆ ಶಿಬಿರದಲ್ಲಿ ರೇಖಾಚಿತ್ರಗಳನ್ನು ಒಬ್ಬ ಮಾಸ್ತರರು ಹೇಳಿಕೊಟ್ಟಿದ್ದರು. ಆಗ ಒಂದು ಕಾಂಪ್ಲೆಕ್ಸ್ ರೇಖಾಚಿತ್ರ ಬರೆಯೋದೆಂದರೆ ನಮಗೆಲ್ಲ ಪನಿಶ್ಮೆಂಟ್ ಇದ್ದಂತೆ! ಘಂಟೆಗಟ್ಟಲೆ ಪೆನ್ನಿನ ಲೆಡ್ಡು ಹಿಡಿದು ಪೇಪರ್ರೂ ತೂತಾಗದಂತೆ ನಾಜೂಕಾಗಿ ಗೆರೆ ಎಳೆದೂ ಎಳೆದೂ ಕೊನೆಗೆ ಬೇಕಾದ ಪಾಲಿಗಾನ್ ಗಳಿಗೆ ಬಣ್ಣ ತುಂಬಿ ನಮ್ಮ ಕಲೆಕ್ಷನ್ನಿನಲ್ಲಿ ತೆಗೆದಿಡುವುದು ಶಿಬಿರದ ಆ ಕ್ಲಾಸಿನ ಅಸ್ಸೈನ್ಮೆಂಟ್. ಈಗ ಆ ತಾಪತ್ರಯವೇ ಬೇಡ... ಮೇಲಿನ ಚಿತ್ರವನ್ನು…
ಲೇಖಕರು: Avinash
ವಿಧ: ಬ್ಲಾಗ್ ಬರಹ
December 08, 2005
ಕಳೆದ ತಿಂಗಳು ಬೆಂಗಳೂರು ಮಳೆ ಹಾಗೂ ಪ್ರವಾಹದಿಂದ ತುಂಬಾ ಸುದ್ದಿಯಲ್ಲಿತ್ತು. ಆಗ ಈ ಮೀಡಿಯಾದವರು (ದಿನಪತ್ರಿಕೆಗಳು ಮತ್ತು ಟೀವೀಯವರು) ಮತ್ತು ಐ ಟಿ ಯವರು ಬೆಂಗಳೂರಿನ infrastructureಊ ಮಣ್ಣೂ ಮಸೀ ಅಂತ ಕ್ಯಾತೆ ತೆಗೆದಿದ್ದರು. ಒಂದು ರೀತಿಯಲ್ಲಿ ಅದು ನಿಜವೇ. ಆದರೆ ಮೊನ್ನೆ (NDTV) ನಲ್ಲಿ ಚೆನ್ನೈನಲ್ಲಾಗುತ್ತಿರುವ ಮಳೆ/ಪ್ರವಾಹದ ಬಗ್ಗೆ ತೋರಿಸುತ್ತ 'there is nothing anybody can do' ಎಂದು ಹೇಳಿದರು. ಅದೇಕೆ ಬೆಂಗಳೂರು (ಮತ್ತು ಕರ್ನಾಟಕ)ವೆಂದಾಕ್ಷಣ ಇವರೆಲ್ಲ ಸೇರಿ ತೆಗಳಲು…