ಎಲ್ಲ ಪುಟಗಳು

ಲೇಖಕರು: olnswamy
ವಿಧ: Basic page
September 12, 2005
ನಮ್ಮೊಳಗೆ ಆತ್ಮವಿರುತ್ತದೆ-ಕೆಲವು ಬಾರಿ. ಇರಬೇಕೆಂದು ಬಯಸಿದರೂ ಯಾರ ಆತ್ಮವೂ ಸದಾ ಕಾಲವೂ ಜೊತೆಗೆ ಇರುವುದೇ ಇಲ್ಲ. ದಿನಗಳು ದಿನಗಳು ವರ್ಷಗಳು ವರ್ಷಗಳು ಆತ್ಮವಿರದೆಯೇ ಉರುಳಿಹೋಗುವವು. ಕೆಲವೊಮ್ಮೆ ಆತ್ಮ ಚೆನ್ನಾಗಿ ಸೆಟಲ್ ಆಗಿರುತ್ತದೆ- ಎಳೆತನದ ಭಯ ಉದ್ವೇಗಗಳಲ್ಲಿ ಅಯ್ಯೋ ವಯಸಾಯಿತೆ ಎಂದು ತಟ್ಟನೆ ಆಗುವ ಆಶ್ಚರ್ಯದಲ್ಲಿ. ಕುರ್ಚಿ ಮೇಜು ಸೋಫಾಗಳನ್ನು ಅತ್ತಿತ್ತ ಸರಿಸುವ ಹೆಣಭಾರದ ಲಗೇಜು ಹೊರುವ ಸಂದರ್ಭಗಳಲ್ಲಿ ಆತ್ಮ ತನ್ನ ಸಹಾಯ ಹಸ್ತ ಚಾಚುವುದೇ ಇಲ್ಲ. ಆದರೆ ಮಾಂಸ ಕೊಚ್ಚುವಾಗ ಅಥವ ಯಾವುದೋ…
ಲೇಖಕರು: Rohit
ವಿಧ: ಬ್ಲಾಗ್ ಬರಹ
September 12, 2005
ಕರ್ನಾಟಕದಿಂದ ಹೊರಬಂದಮೇಲೆ ನನಗೀಗ ಕನ್ನಡ ಮ್ಯಾಗಜೀನ್ಗಳು, ಪುಸ್ತಕಗಳೇ ಕನ್ನಡದ ಕೊಂಡಿಗಳು. ಬೆಂಗಳೂರಿನಲ್ಲಿ ಅಪರೂಪಕ್ಕೊಮ್ಮೆ ಕಣ್ಣಾಡಿಸುತ್ತಿದ್ದ ಮಯೂರವನ್ನು ಇಲ್ಲಿ ಪ್ರತಿ ತಿಂಗಳು ಕೊಂಡು ಒಂದೂ ಪುಟವನ್ನು ಬಿಡದೆ ಓದುತ್ತೇನೆ...ವಿಶೇಷವಾಗಿ ಈ ತಿಂಗಳಿನ ಸಂಚಿಕೆ ಹಾಗೆ ಓದಿಸಿಕೊಂಡುಹೋಯಿತು. ಈ ಸಂಚಿಕೆ ಶ್ರಾವಣದ ವಿಶೇಷ. ಹಾಗೇ ಪ್ರಕಟಿತ ಸಾಮಗ್ರಿಯಲ್ಲೂ ನಾವಿನ್ಯತೆ. ಜಿ.ಎಚ್.ನಾಯಕರ ಆತ್ಮಕಥನದ ಒಂದು ಭಾಗ,'ಮೀನು ಮಾಂಸ ಪುರಾಣ' ಅಂಕೋಲೆಯ ಸುತ್ತಮುತ್ತಲಿನ ಜೀವನವನ್ನು ಕಣ್ಣಿಗೆ…
ಲೇಖಕರು: subramanya
ವಿಧ: ಬ್ಲಾಗ್ ಬರಹ
September 12, 2005
ಸರ್ವರಿಗೂ ಶುಭವಾಗಲಿ. ನಿರಂತರವಾಗಿ ಎಲ್ಲೆಡೆಯೂ ಕನ್ನಡವನ್ನು ಉಪಯೋಗಿಸೋಣ. ತಾಯಿಭಾಷೆಯನ್ನು ಉಳಿಸಿ, ಬೆಳೆಸೋಣ... ಸಿರಿಗಂಧದ ಕಂಪನ್ನು ಹರಡೋಣ... ಕನ್ನಡದ ಸೊಗಡನ್ನು ಅಂತರ್ಜಾಲದಲ್ಲಿ ಪಸರಿಸುತ್ತಿರುವ ಸಂಪದ ತಂಡದವರಿಗೆ ನನ್ನ ಶುಭಾಶಯಗಳು.. ಪ್ರತಿಯೊಬ್ಬ ಸದಸ್ಯರು ಕನಿಷ್ಟ ೧೦ ಹೊಸ ಸದಸ್ಯರನ್ನು ಸಂಪದಕ್ಕೆ ಸೇರಿಸುವಂತಾಗಲಿ. ಕನ್ನಡ ನಾಡಿನಿಂದ ಹೊರಗಿರುವ ಎಲ್ಲ ಕನ್ನಡಿಗರಿಗೂ ಸಂಪದದ ಬಗ್ಗೆ ಗೊತ್ತಾಗಲಿ. ಧನ್ಯವಾದಗಳೊಂದಿಗೆ, ಸುಬ್ರಹ್ಮಣ್ಯ
ಲೇಖಕರು: olnswamy
ವಿಧ: Basic page
September 12, 2005
ಒಬ್ಬಾತನ ಹೆಂಡತಿಗೆ ಬಹಳ ಕಾಯಿಲೆಯಾಗಿತ್ತು. ಗಂಡನನ್ನು ಸಮೀಪಕ್ಕೆ ಕರೆದು ಹೇಳಿದಳು-- “ನನಗೆ ನಿನ್ನ ಮೇಲೆ ತುಂಬ ಪ್ರೀತಿ. ನನಗೆ ಸಾಯುವುದಕ್ಕೆ ಇಷ್ಟವಿಲ್ಲ. ಆದರೆ ಸಾವು ಸಮೀಪವಿದೆ. ನಿನ್ನನ್ನು ಬಿಟ್ಟು ಇರಲಾರೆ. ನನ್ನ ಪ್ರೀತಿಗೆ ನೀನು ಮೋಸ ಮಾಡಲಾರೆಯೆಂಬ ನಂಬಿಕೆ ನನಗಿದೆ. ನಾನು ಸತ್ತ ಮೇಲೆ ನೀನು ಬೇರೆಯ ಹೆಂಗಸರನ್ನು ನೋಡುವುದಿಲ್ಲ, ಮದುವೆಯಾಗುವುದಿಲ್ಲ ಎಂದು ನನಗೆ ಮಾತು ಕೊಡಬೇಕು. ನೀನು ಮಾತಿಗೆ ತಪ್ಪಿದರೆ ಭೂತವಾಗಿ ಬಂದು ಕಾಡುತ್ತೇನೆ” ಹೆಂಡತಿ ಸತ್ತ ಕೆಲವು ತಿಂಗಳು ಗಂಡ ಬೇರೆ ಯಾವ…
ಲೇಖಕರು: shashi
ವಿಧ: ಚರ್ಚೆಯ ವಿಷಯ
September 12, 2005
- ಶಶಿಶೇಖರ (GIMP ಉಪಯೋಗಿಸಿ ಗೀಚಿದ್ದು)
ಲೇಖಕರು: olnswamy
ವಿಧ: ಬ್ಲಾಗ್ ಬರಹ
September 11, 2005
http://www.ethnolog… ಎಂಬ ತಾಣದಲ್ಲಿ ಇದೀಗ ಜಗತ್ತಿನ ಭಾಷೆಗಳ ಪೈಕಿ ಯಾವ ಯಾವ ಭಾಷೆಗಳು ವಿನಾಶದ ಅಂಚಿನಲ್ಲಿವೆ ಎಂಬ ಬಹು ವಿಸ್ತೃತ ಮಾಹಿತಿ ಇದೆ. ಆಸಕ್ತರು ನೋಡಿ. ಸದ್ಯದಲ್ಲೆ ಅಲ್ಲಿ ಸಂಗ್ರಹಿಸಿದ ವಿವರಗಳನ್ನು ಈ ಬ್ಲಾಗ್ ನಲ್ಲಿ ನಿಮ್ಮೊಡನೆ ಹಂಚಿಕೊಳ್ಳುವೆ. ಭಾಷೆಗಳು ಕಣ್ಮರೆಯಾಗುವುದೆಂದರೆ ಬದುಕಿನ ವೈವಿಧ್ಯವೇ ಕಳೆದುಹೋದಂತೆ. ನೆನಪಿರಲಿ, ಕನ್ನಡ ಕೂಡ ಈ ಸರ್ವೆ ಪ್ರಾಕಾರ ಅಪಾಯದ ಅಂಚಿನಲ್ಲಿರುವ ಭಾಷೆ. ಈ ಬಗ್ಗೆ ತಿಳಿಯಲು ಕುತೂಹಲವಿದೆಯೇ? ಶ್ರೀ ಸುಗತ ಅವರು ಬರೆದಿರುವ ಎಕುಶೆ…
ಲೇಖಕರು: pavanaja
ವಿಧ: Basic page
September 11, 2005
ಆಕೆಯ ಹೆಸರು ನಿರ್ಮಲ. ಆದರೆ ಎಲ್ಲರೂ ಕರೆಯುವುದು ನಿಮ್ಮಿ ಎಂದು. ಮನೆ ಎಂದು ಹೇಳುಕೊಳ್ಳುವಂತಹ ಮನೆಯೇನೂ ಆಕೆಗೆ ಇಲ್ಲ. ಕೊಳೆಗೇರಿಯಲ್ಲೊಂದು ಚಿಕ್ಕ ಗುಡಿಸಲು. ಅಲ್ಲಿ ಅಮ್ಮನ ಜೊತೆ ಸಂಸಾರ. ಅಮ್ಮ ಅಲ್ಲಿ ಇಲ್ಲಿ ಮನೆಗೆಲಸ ಮಾಡಿಕೊಂಡಿರುತ್ತಾಳೆ. ನಿಮ್ಮಿ ಅಮ್ಮನ ಜೊತೆ ಕೆಲವೊಮ್ಮೆ ಆ ಮನೆಗೆಳಿಗೆ ಹೋಗುವುದೂ ಇದೆ. ಅಮ್ಮ ಕೆಲಸ ಮಾಡುತ್ತಿದ್ದಾಗ ನಿಮ್ಮಿ ಬೀದಿಯ ಬದಿಯಲ್ಲಿರುವ ಕಸದ ತೊಟ್ಟಿ ಜಾಲಾಡುತ್ತಿರುತ್ತಾಳೆ. ಪ್ಲಾಸ್ಟಿಕ್, ಡಬ್ಬ, ಕಾಗದ, ಇತ್ಯಾದಿಗಳೆಲ್ಲ ಸಂಗ್ರಹಿಸಿ ಪಕ್ಕದ ಬೀದಿಯ ಖಾನ್…
ಲೇಖಕರು: muralihr
ವಿಧ: Basic page
September 11, 2005
ಅಭಯ ಅ೦ತ: ಕರಣಶುದ್ಧಿಯು ಙ್ಞಾನಯೋಗಗಲಲ್ಲಿ ನಿಷ್ಟೆಯು ದಾನದಮಗಳು ಯಙ್ಞ ವೇದಾಧ್ಯಯನ ತಪ ಋಜು ಭಾವವು ಅಹಿ೦ಸಾ ಅಕ್ರೋಧ ಸತ್ಯವು ತ್ಯಾಗ ಅಪಿಶುನಭಾವ ಶಾ೦ತಿಯು ಭೂತದಯೆ ಚಾ೦ಚಲ್ಯ ರಹಿತತೆ ಮೃದುತೆ ಲ್ಜ್ಜೆ ಅಚಾಪಲ ತೇಜ ಧೃತಿ ಕ್ಷಮೆ ಶೌಚ ದ್ರೋಹ ವನೆಣಿಸದಿರುವಿಕೆ ನಾತಿಮಾನಿತೆ ಇನಿತು ಗುಣಗಳು ಬಹವು ದೈವೀಸ೦ಪದದೊಳಭಿಜಾತೆಗೆ. -------------ಪು.ತಿ.ನ
ಲೇಖಕರು: muralihr
ವಿಧ: ಬ್ಲಾಗ್ ಬರಹ
September 11, 2005
ಭಕ್ತಿ ಯೋಗ - ಪು.ತಿ.ನ - ಭಗವದ್ಗೀತೆ ಸಧ್ಯಕ್ಕೆ ಪು.ತಿ.ನ ರವರ ಸಮಗ್ರ ಕಾವ್ಯ ವನ್ನು ಓದುತ್ತಿದ್ದೆ. ಈ ಪಾಠ ತು೦ಬಾ ಇಷ್ಟ ಆಯ್ತು. ಸ೦ಪದ ಮಿತ್ರರೊಡನೆ ಹ೦ಚಿ-ಕೊಳ್ಳುವ ಯತ್ನ. ಅರ್ಜುನನೆ೦ದನು ಇ೦ತು ನಿನ್ನನು ಭಜಿಪ ಸ೦ತತಯುಕ್ತಭಕ್ತರೊ, ಅ೦ತೆ ಭಜಕರೊ | ಅವ್ಯಕ್ತ ಅಕ್ಷರದ ಇವರೊಳು ಯೋಗ ವಿತ್ತರಾರೆಲೈ. ಭಗವ೦ತನೆ೦ದನು ಯಾರು ನನ್ನೊಳೆ ಚಿತ್ತವಿಡುತ ನಿತ್ಯವೆನ್ನೊಲೆ ನೆರೆದು ಭಜಿಪರೊ | ಪರಮ ಶ್ರದ್ಧೆಯಕೂಡಿ ಅವರೇ ಯುಕ್ತ ತಮರೆ೦ದೆಣಿಸುವೆ ಯಾರು ಇ೦ತೆ೦ದೊರೆಯಲಾಗದೆ ಅವ್ಯಕ್ತ ಅಕ್ಷರವ ಭಜಿಪರೊ…
ಲೇಖಕರು: hpn
ವಿಧ: ಚರ್ಚೆಯ ವಿಷಯ
September 11, 2005
ಪ್ರಜಾವಾಣಿಯಲ್ಲಿಂದು [kn:ನಾ ಕಸ್ತೂರಿ|ನಾ. ಕಸ್ತೂರಿ]ಯವರ ಬಗ್ಗೆ ಸ್ವಾರಸ್ಯಕರವಾದ ಲೇಖನ ಪ್ರಕಟವಾಗಿದೆ, [http://www.prajavani.net/sep112005/2789220050911.php|ಓದಿ]. ಲೇಖನದ ಕೆಲವು ತುಣುಕುಗಳು: ಸರ್ಕಾರದ ಸ್ಕಾಲರ್ಶಿಪ್ ಐದು ರೂಪಾಯಿ ಮೂರು ವರ್ಷ ಲಭಿಸಿದ್ದು, ಹೆಚ್ಚಿನ ಅಂಕಗಳನ್ನು ಗಳಿಸಿದ್ದಕ್ಕಾಗಿ ಮೂರು ತಿಂಗಳಿಗೊಮ್ಮೆ ಒಂದು 'ರಾಣಿ ವಿಕ್ಟೋರಿಯ' ಇರುವ ನಾಣ್ಯವನ್ನು ಹೆಡ್ಮಾಸ್ತರರಿಂದ ತಪ್ಪದೆ ಪಡೆದ ಹೆಗ್ಗಳಿಕೆ ಕಸ್ತೂರಿಯವರದು. ಕುಳಿತಲ್ಲಿ ನಿಂತಲ್ಲಿ ಹೊಸ ಪದಗಳನ್ನು…