ಎಲ್ಲ ಪುಟಗಳು

ಲೇಖಕರು: hpn
ವಿಧ: ಚರ್ಚೆಯ ವಿಷಯ
September 26, 2005
ಹಿಡಕಲ್ ಜಲಾಶಯದ ನೀರು ಗ್ರಾಮದೊಳ ನುಗ್ಗಿ ಕ್ಯಾಟ್ರಿನ, ರೀಟ ಅಮೇರಿಕನ್ನರಿಗೆ ತಂದಿತ್ತ ವೇದನೆಯೇ ಗೋಕಾಕ ಗ್ರಾಮವಾಸಿಗಳದ್ದೂ. ಇಡೀ ಪ್ರದೇಶ ಹೊಲಸು ತುಂಬಿಕೊಂಡು ದುರ್ನಾತ ಬೀರತೊಡಗಿದೆ. ಹಂದಿ, ನಾಯಿಗಳು ಅಲ್ಲಲ್ಲೇ ಸತ್ತುಬಿದ್ದಿವೆ. ಪ್ರಜಾವಾಣಿಯ [:http://prajavani.net/sep262005/2961020050926.php|ಈ ಲೇಖನ] ಓದಿ.
ಲೇಖಕರು: hpn
ವಿಧ: ಚರ್ಚೆಯ ವಿಷಯ
September 26, 2005
ಪ್ರಜಾವಾಣಿಯಲ್ಲಿಂದು ಕಸಾಪ ದಲ್ಲಿ ನಡೆದ ಗಲಾಟೆ ಗದ್ದಲ ಬಗ್ಗೆ [:http://prajavani.net/sep262005/2964320050926.php|ಒಂದು ರಿಪೋರ್ಟ್ ಇದೆ, ಓದಿ]. ಸಾಹಿತ್ಯವನ್ನು 'channel' ಮಾಡಬೇಕಾದ ಸಂಸ್ಥೆಯೊಂದು ಹೀಗೆ 'ರಾಜಕೀಯ'ದಿಂದ ಆವೃತಗೊಂಡು ತನ್ನ ಜವಾಬ್ದಾರಿಯಿಂದ ದೂರ ಹೋಗುತ್ತಿರುವುದು ಬಹಳ ವಿಷಾದನೀಯ ಸಂಗತಿ.
ಲೇಖಕರು: pratap
ವಿಧ: ಚರ್ಚೆಯ ವಿಷಯ
September 26, 2005
ನಮಸ್ಕಾರ... ಬೆಂಗಳೂರಿನ ಹೊರಗಿರುವವರಿಗೆ ಬೆಂಗಳೂರಿನ ಆಕಾಶವಾಣಿ ಹಾಗು ಎಫ಼್.ಎಮ್ ರೇಡಿಯೊ ಕೇಳುವ ಭಾಗ್ಯವಿಲ್ಲ...ಇದಕ್ಕೆ ಯಾರಾದರೂ ಅದನ್ನು ಅಂತರ್ಜಾಲದಲ್ಲಿ 'ಸ್ಟ್ರೀಮಿಂಗ್' ಮಾಡುವುದಕ್ಕೆ ಸಾಧ್ಯವೆ ? ಇದಕ್ಕೆ ಸುಬ್ಸ್ಕ್ರಿಪ್ಶನ್ ಇಲ್ಲದೆ ಇರುವುದರಿಂದ ಅಂತರ್ಜಾಲದಲ್ಲಿ 'ಸ್ಟ್ರೀಮಿಂಗ್' ಕಾನೂನುಬಾಹಿರವಲ್ಲವೆಂದು ನಂಬಿದ್ದೇನೆ. ಇಂತಿ, ಪ್ರತಾಪ
ಲೇಖಕರು: hpn
ವಿಧ: ಚರ್ಚೆಯ ವಿಷಯ
September 25, 2005
ಚಿತ್ರ ಕೃಪೆ: ಪ್ರಜಾವಾಣಿ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಬಸವರಾಜ ರಾಜಗುರು ಇವರೇ ಮೊದಲಾದ ಪ್ರಸಿದ್ಧ ಕಲಾವಿದರಿಗೆ ಗುರುಗಳಾಗಿದ್ದ 'ರಾಮಭಾವು ಕುಂದಗೋಳಕರ'ರವರ ಬಗ್ಗೆ ಇಂದಿನ ಪ್ರಜಾವಾಣಿಯ [:http://prajavani.net/sep252005/2944120050925.php|ಸಾಪ್ತಾಹಿಕ ಪುರವಣಿಯಲ್ಲೊಂದು ಲೇಖನ ಪ್ರಕಟವಾಗಿದೆ], ಓದಿ.
ಲೇಖಕರು: kiran
ವಿಧ: ಚರ್ಚೆಯ ವಿಷಯ
September 24, 2005
namaskara..
ಲೇಖಕರು: pavanaja
ವಿಧ: Basic page
September 24, 2005
ಇಂಟರ್‌ನೆಟ್ ಮೂಲಕ ಹರಿದಾಡುವ ಇಮೈಲ್ ಜೋಕುಗಳಲ್ಲಿ ಟಾಪ್‌ಟೆನ್‌ಗಳು ಅತಿ ಜನಪ್ರಿಯ. ಉದಾಹರಣೆಗೆ ಹಿಂದಿ ಚಲನಚಿತ್ರಗಳ ಟಾಪ್‌ಟೆನ್ ಡೈಲಾಗುಗಳು. ಅವೇ ಮಾದರಿಯಲ್ಲಿ ಬೆಂಗಳೂರಿನ ಟಾಪ್‌ಟೆನ್ ಡೈಲಾಗುಗಳು ಇಲ್ಲಿವೆ. 1997ರ ಜುಲೈ ತಿಂಗಳು. ನಾನು ಮುಂಬಯಿಯಿಂದ ಬೆಂಗಳೂರಿಗೆ ಶಾಶ್ವತವಾಗಿ ಬಂದು ನೆಲೆಸಿ ಒಂದು ತಿಂಗಳಾಗಿತ್ತಷ್ಟೆ. ಒಂದು ದಿನ ನನಗೆ ಸತ್ಯನಾರಾಯಣ ಅವರಿಂದ ಫೋನ್ ಬಂತು. “ಸಾರ್, ನಿಮ್ಮ ಆಫೀಸ್ ಎಲ್ಲಿ ಬರುತ್ತೆ?”. ನಾನು ಮೊದಲೇ ಸ್ವಲ್ಪ ತರಲೆ. ಇಂತಹ ಅವಕಾಶ ಬಿಡುತ್ತೇನೆಯೇ? “ನಮ್ಮ…
ಲೇಖಕರು: pavanaja
ವಿಧ: ಬ್ಲಾಗ್ ಬರಹ
September 24, 2005
ಸಂಪದದಲ್ಲಿ ಸದಸ್ಯರಾಗಿರುವ [http://sampada.net/user/262|ಬೇಳೂರು ಸುದರ್ಶನ]ರನ್ನು ಲಕ್ನೋದ ಪ್ರತಾಪ ನಾರಾಯಣ ಮಿಶ್ರಾ ಸ್ಮಾರಕ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಇಂದಿನ (ಸಪ್ಟೆಂಬರ್ 24, 2005) [http://www.kannadaprabha.com/NewsItems.asp?ID=KPD20050923130652&Title=District+Page&lTitle=%C1%DBd%C0+%C8%DB%7D%E6%25&Topic=0&dName=%86%E6MV%DA%D7%DA%E0%C1%DA%DF&Dist=1|ಕನ್ನಡಪ್ರಭದಲ್ಲಿ] ಸುದ್ದಿ ಬಂದಿದೆ.…
ಲೇಖಕರು: olnswamy
ವಿಧ: Basic page
September 24, 2005
೬ ಸಾಗಿಸಿದ್ದು ಏನು? ಮುಲ್ಲಾ ದಿನವೂ ತನ್ನ ಕತ್ತೆಯನ್ನು ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಒಣ ಹುಲ್ಲಿನ ಮೂಟೆಗಳಿರುತ್ತಿದ್ದವು. ಗಡಿಯ ಕಾವಲು ಕಾಯುವವರ ಬಳಿ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ನಿಜ ಹೇಳುತ್ತಿದ್ದ. ಅವರು ಮೂಟೆಯ ಹುಲ್ಲನ್ನೆಲ್ಲ ಪರೀಕ್ಷಿಸುತ್ತಿದ್ದರು. ಅವನನ್ನೂ ತಪಾಸಣೆ ಮಾಡುತ್ತಿದ್ದರು. ಏನೂ ಇರುತ್ತಿರಲಿಲ್ಲ. ಮುಲ್ಲಾ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ಹೇಳುವುದನ್ನೂ ಬಿಡಲಿಲ್ಲ. ಕೆಲವೊಮ್ಮೆ ಹುಲ್ಲನ್ನು ನೀರಲ್ಲಿ ಮುಳುಗಿಸಿ,…
ಲೇಖಕರು: tvsrinivas41
ವಿಧ: Basic page
September 23, 2005
ಬೆಳೆದಷ್ಟೂ ಮತ್ತೆ ಮತ್ತೆ ಬೆಳೆಯುವ ಹಂಬಲ ಬೇರು ಕೆಳಗಿಳಿದಷ್ಟೂ ಹೆಚ್ಚುತಿದೆ ಮರಕೆ ಬಲ ವನ್ಯರಾಶಿಯ ತೂಕ ಹೊತ್ತಿಹ ತಾಯಿ ಅವಳ ತೂಕ, ಒಡಲ ಶಕ್ತಿ ಬಲ್ಲವರಾರು ಮಾನವನ ಉಳುಮೆಗಾಗಿ ಮರಗಳ ಕಡಿಯುವ ಕಾಲ ಎಂದಿಗೂ ಯಾರೂ ತಡೆಯಲಾಗದು ಈ ಜಾಲ ಜಾಲದ ಮೋಸ ವಂಚನೆಗಳ ನೋಡಿಯೂ ನೋಡದಂತಿಹಳು ಇವಳು ಒಮ್ಮೆ ಹೂಂಕರಿಸಲು ವಂಚಕರು ಉಳಿದಾರೇನು? ತಾಯಿಯ ಮಡಿಲಲ್ಲಿಹರು ಬಗೆ ಬಗೆಯ ಮಕ್ಕಳು ನಿಸರ್ಗ, ಗಣಿಗಳು, ಪ್ರಾಣಿ ಪಕ್ಷಿಗಳು ಎಲ್ಲರಲು ಉದಯೋನ್ಮುಖ ಬೆಳವಣಿಗೆಯ ಕಾಣುತಿರಲು ಒಡಲು ಬಿರಿಯುತಿರಲೂ ತಲೆ ಎತ್ತಿ…
ಲೇಖಕರು: prakashaka
ವಿಧ: Basic page
September 23, 2005
ಸಂಸಾರವೇ ಮೊಬೈಲು ಸಂಸಾರವೆಂಬ ಮೊಬೈಲಿನಲ್ಲಿ ಗಂಡ ಸಿಮ್ಮು ಹೆಂಡತಿ ಕರೆನ್ಸಿ ಇವರಿಬ್ಬರ ರೀಚಾರ್ಜಿನಿಂದ ಗಂಡು ಹುಟ್ಟಿದರೆ ಇನ್ ‍ಕಮ್ಮಿಂಗ್ ಹೆಣ್ಣು ಹುಟ್ಟಿದರೆ ಔಟ್ ಗೋಯಿಂಗ್      ಕಿನ್ನಿಗೋಳಿಯಲ್ಲಿ ನಡೆದ ದಕ್ಷಿನ ಕನ್ನಡ ಚುಟುಕ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿ ಬಂದ ಪ್ರಸನ್ನ ಸಚ್ಚೆರಿಪೇಟೆ ಅವರ ಈ ಚುಟುಕ ಎಷ್ಟೊಂದು ವಿಡಂಬನೆಯೊಂದಿಗೆ ಅರ್ಥವತ್ತಾಗಿದೆಯಲ್ಲವೇ?