ಪುಸ್ತಕ ಪರಿಚಯ

ಲೇಖಕರು: Ashwin Rao K P
August 30, 2022
"ಮಂಜೇಶ್ವರದ ಸಾರಸ್ವತ ಕೊಂಕಣಿ ಮನೆತನದ ಪುಟ್ಟ ಬಾಲೆ ಅಮ್ಮಣು ಆರೇಳರ ಹರೆಯದ ಬಾಲ್ಯದ ತನ್ನ ಅರಸುವ ಕಣ್ಗಳಿಂದ ಕಂಡ ಕಥನವಿದು ! ಒಂದೊಂದು ಅಧ್ಯಾಯವನ್ನು ಓದುತ್ತಿದ್ದಂತೆ ನಾನು ಆ ಬರಹದಲ್ಲಿ ಜಿನುಗುತ್ತಿದ್ದ ವಾತ್ಸಲ್ಯದ ಧಾರೆಯಲ್ಲಿ ತೊಯ್ದು ಹೋದೆ. ಎಂಬತ್ತು ವರ್ಷಗಳ ಹಿಂದೆ ನಿಧಾನವಾಗಿ ಸರಿದು ಹೋದ ಎಂಥ ಸುಂದರ ದಿನಗಳವು ! ಬಾಲ್ಯಕಾಲ ಬೀಸಿದ ಆ ತಂಬೆಲರ ಮಾಯಾಜಾಲದೊಳಗೆ ನಾನು ಕಳೆದೇ ಹೋದೆ. ಸಾರಸ್ವತ ಕೊಂಕಣಿ ಸಮಾಜದ ಆಗಿನ ಕಾಲದ ಜನರ ಜೀವನದ ರೀತಿ, ನೀತಿಗಳು ಉತ್ತಮ ದಾಖಲಾತಿ ಕೃತಿಯುದ್ದಕ್ಕೂ…
ಲೇಖಕರು: Ashwin Rao K P
August 27, 2022
"ಕಿತ್ತೂರು ರಾಣಿ ಚೆನ್ನಮ್ಮಳ ಉನ್ನತೋನ್ನತ ಬಹುಮುಖಿ ವ್ಯಕ್ತಿತ್ವದ ಆಯಾಮವನ್ನು ಬಿಂಬಿಸುವ ಕಥೆ, ಕಾದಂಬರಿ, ಕವನ, ಲೇಖನ, ಸಂಶೋಧನ ಗ್ರಂಥ ಸಾಕಷ್ಟು ಬಂದಿದೆ. ಅವುಗಳಿಗೆ ಮುಡಿಯ ಮಾಣಿಕ್ಯವಾಗಿ 'ಸ್ವಾತಂತ್ರ್ಯದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮ' ಎಂಬ ಬೃಹತ್ ಚಾರಿತ್ರಿಕ ಕಾದಂಬರಿಯನ್ನು ತಂಗಿ ವಿಜಯಲಕ್ಷ್ಮಿ ಶಿವಕುಮಾರ ಕೌಟಗೆ ರಚಿಸಿದ್ದಾರೆ. ದಾನಚಿಂತಾಮಣಿ ಅತ್ತಿಮಬ್ಬೆ, ಪಟ್ಟ ಮಹಿಷಿ ಶಾಂತಲಾ ದೇವಿ, ತಪಸ್ವಿನಿ ಅಕ್ಕಮಹಾದೇವಿ, ತೇಜಸ್ವಿನಿ ಕೆಳದಿ ಚೆನ್ನಮ್ಮ ಮೊದಲಾದವರ ಉದಾತ್ತ…
ಲೇಖಕರು: Ashwin Rao K P
August 25, 2022
ತೆಲುಗು ಭಾಷೆಯಲ್ಲಿ ಕರುಣಾಕರ್ ಸುಗ್ಗುನ ಬರೆದಿರುವ 'ಲೋಕ ಮೆರುಗನಿ ಏಸು ಮರೋರೂಪಂ' (Other side of Jesus) ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ ಬೆಂಗಳೂರಿನ ಎಸ್. ಅಶ್ವತ್ಥ ನಾರಾಯಣ ಇವರು. ವಿಶ್ವ ಹಿಂದು ಪರಿಷದ್ ಇದರ ಧರ್ಮ ಪ್ರಸಾರ ವಿಭಾಗದ ಕೃಷ್ಣಮೂರ್ತಿ ಇವರು ಪುಸ್ತಕದ ಮೊದಲ ಮಾತು ಬರೆದಿದ್ದಾರೆ. ಅದರಲ್ಲಿ ಅವರು "ಕ್ರೈಸ್ತ ಮತ ವಿಚಾರಗಳಲ್ಲಿನ ಅಸಂಬದ್ಧತೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದವರು ಕರುಣಾಕರ ಸುಗ್ಗುನರವರು. ತೆಲುಗು ಭಾಷೆಯ ಓದುಗರಿಗೆ ಅವರು ಪರಿಚಿತರು, ಅಷ್ಟೇ ಅಲ್ಲ…
ಲೇಖಕರು: Ashwin Rao K P
August 23, 2022
'ಫ್ಲವರ್ಸ್ ಆಫ್ ಹಿರೋಶಿಮಾ' ಕಾದಂಬರಿಯ ಮೂಲಕ ಜಗತ್ತಿನ ೩೯ ಭಾಷೆಗಳಿಗೆ ಅನುವಾದವಾಗಿರುವ ಈ ಕಾದಂಬರಿಯು, ಕನ್ನಡಕ್ಕೆ ಬಹಳ ತಡವಾಗಿಯಾದರೂ ಡಾ. ವಿಜಯ್ ನಾಗ್ ಅವರಿಂದ ಬರುತ್ತಿರುವುದು ಬಹಳ ಸಂತೋಷದ ವಿಷಯ. ಅಣುದಾಳಿ, ವಿಕಿರಣದ ಪರಿಣಾಮದಿಂದ ಉಂಟಾದ ನೋವು, ಹತಾಷೆಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕಾದಂಬರಿಗಳ ಪಟ್ಟಿ ಹೇಗೆ ದೊಡ್ಡದಿದೆಯೋ, ಹಾಗೆಯೇ ಮನುಷ್ಯ ಪ್ರಕೃತಿಯ ಮೇಲೆ, ಕೊನೆಗೆ ತನ್ನೊಡನೆ ಇರುವ ಮನುಷ್ಯನ ಮೇಲೆಯೇ ಏಕಸ್ವಾಮ್ಯತೆಯನ್ನು ಸ್ಥಾಪಿಸಲು ಹವಣಿಸಿ ಮಾಡಿಕೊಂಡ ಅಪಾಯಗಳ…
ಲೇಖಕರು: Ashwin Rao K P
August 20, 2022
ಡಾ. ಗೀತಾ ವಸಂತ ಇವರು 'ಅವಳ ಅರಿವು' ಎಂಬ ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳನ್ನು ಬರೆದು ಕೃತಿಯಾಗಿ ಹೊರತಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಲೇಖಕಿಯನ್ನು ಹುರಿದುಂಬಿಸಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ ಇವರು. ಬರಗೂರು ಇವರು ತಮ್ಮ ಬೆನ್ನುಡಿಯಲ್ಲಿ " ಡಾ. ಗೀತಾ ವಸಂತ ಇವರು ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದ ಒಬ್ಬ ಗಂಭೀರ ವಿಶ್ಲೇಷಕಿ ಮತ್ತು ಕವಿಯಾಗಿ ಸಾಕಷ್ಟು ಗಮನೀಯರಾಗಿದ್ದಾರೆ. ಅವರು ಕವಿತೆ ಬರೆಯಲಿ ಅಥವಾ ಗದ್ಯ ಬರಹ ರಚಿಸಲಿ ಅಲ್ಲಿ ಅವರದೇ ಆದ ಒಂದು ವಿಶಿಷ್ಟ…
ಲೇಖಕರು: Ashwin Rao K P
August 18, 2022
'ಸಾರಮತಿ' ಪುಸ್ತಕವು ಸಂಗೀತಕ್ಕೆ ಸಂಬಂಧಿಸಿದ ಕೃತಿ. ಇದರ ಬೆನ್ನುಡಿಯಲ್ಲಿ "ಕಲಾವಿದರಲ್ಲಿ ಶೋಧಿಸುದಕ್ಕಿರುವ ತುಡಿತದ ಕಾರಣವೇನು? ಸಂಪ್ರದಾಯ ಎನ್ನುವಂಥದ್ದು ಕೇವಲ ಅನುಕರಣೆಯಾದಾಗ ಆಗುವ ಸಮಸ್ಯೆ ಎಂಥದ್ದು? ಸೃಷ್ಟಿಶೀಲಮನಸ್ಸುಳ್ಳ, ಪ್ರತಿಭೆಯುಳ್ಳ ಕಲಾವಿದನಲ್ಲಿ ಏಕೆ ಅದು ಪ್ರಶ್ನೆಗಳನ್ನು ಎಬ್ಬಿಸುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಕಳೆದ ಶತಮಾನ ಕಂಡ ಶ್ರೇಷ್ಟ ಸಂಗೀತಗಾರರಲ್ಲಿ ಒಬ್ಬರು ಆಂಧ್ರದ ವೋಲೇಟಿ ವೆಂಕಟೇಶ್ವರಲು, ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂಪ್ರದಾಯಕ್ಕೊಂದು…