ಶ್ರೀ ಹನುಮಂತ ಅನಂತ ಪಾಟಿಲರವರೇ,ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಅರಗಿಸಿ ಕೊಂಡವ ಗೆಲುವು ಕಾಣುತ್ತಾನೆ ,ಅವುಗಳ ಕಪಿಮುಷ್ಟಿಗೆ ಸಿಲುಕಿದವ ಸೋಲುಗಳ ಕೂಪದಲಿ ಸಮಾಧಿಯಾಗುತ್ತಾನೆ. ಅದೆಷ್ಟು ನಿಜವಲ್ಲವೇ. ಜೀವನದಲ್ಲಿ ಧೈರ್ಯವೇ, ಧರ್ಮದೊಂದಿಗೆ ಗೆಲ್ಲುವುದೆನ್ನುವ ತಿರುಳು. ಸುಂದರವಾದ ಸಾಲುಗಳು. ಉತ್ತಮ ಚುಟುಕು ಸಾಲುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಪಾಟೀಲರೆ ಎಂದಿನಂತೆ ತಮ್ಮ ಚುಟುಕುಗಳು ಸರಳವಾಗಿ ತುಂಬಾ ಅರ್ಥಪೂರ್ಣ ವಾಗಿರುತ್ತವೆ.
<< ಸುಳ್ಳು ಎನ್ನುವುದು ಉರಿದು ಹೋದ ಮರದ ಕೊರಡಿನ ಬೂದಿ >> ಅಂದರೆ ಉರಿದು ಹೋದ ಕೊರಡಿನ ಬೂದಿಯಿಂದ ಮತ್ತೆ ಮರದ ಕೊರಡು ಹೇಗೆ ಪಡೆಯಲಾಗದೊ ಹಾಗೆ ಸುಳ್ಳನ್ನು ಒಮ್ಮೆ ಹೇಳಿ ನಂತರ ಅದನ್ನು ಅಲ್ಲಗೆಳೆಯುವುದು ಅಷ್ಟೇ ಕಷ್ಟಕರ ಎಂಬರ್ಥದಲ್ಲಿ ಬರೆದಿರುವಿರಿ ಎಂದು ನಾನು ಭಾವಿಸುತ್ತೇನೆ.
ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಓದಿದೆ.<<< ಅಂದರೆ ಉರಿದು ಹೋದ ..........ಅಲ್ಲಗಳೆಯುವುದು ಅಷ್ಟೆ ಕಷ್ಟಕರ>>>. ನಿಮ್ಮ ಊಹೆ ಅಕ್ಷರಶಃ ಸರಿ ನೀವು ಗ್ರಹಿಸಿದ ರೀತಿಯಲ್ಲಿಯೆ ನಾನು ಬರೆದಿರುವುದು, ಧನ್ಯವಾದಗಳು.
Comments
ಚುಟುಕುಗಳು 15
ಶ್ರೀ ಹನುಮಂತ ಅನಂತ ಪಾಟಿಲರವರೇ,ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಅರಗಿಸಿ ಕೊಂಡವ ಗೆಲುವು ಕಾಣುತ್ತಾನೆ ,ಅವುಗಳ ಕಪಿಮುಷ್ಟಿಗೆ ಸಿಲುಕಿದವ ಸೋಲುಗಳ ಕೂಪದಲಿ ಸಮಾಧಿಯಾಗುತ್ತಾನೆ. ಅದೆಷ್ಟು ನಿಜವಲ್ಲವೇ. ಜೀವನದಲ್ಲಿ ಧೈರ್ಯವೇ, ಧರ್ಮದೊಂದಿಗೆ ಗೆಲ್ಲುವುದೆನ್ನುವ ತಿರುಳು. ಸುಂದರವಾದ ಸಾಲುಗಳು. ಉತ್ತಮ ಚುಟುಕು ಸಾಲುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
In reply to ಚುಟುಕುಗಳು 15 by lpitnal@gmail.com
ಲಕ್ಷ್ಮಿಕಾಂತ ಇಟ್ನಾಳ ರವರಿಗೆ
ಲಕ್ಷ್ಮಿಕಾಂತ ಇಟ್ನಾಳ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಮೆಚ್ಚುಗೆಗೆ ಧನ್ಯವಾದಗಳು.
ಚುಟುಕುಗಳು 15
ಪಾಟೀಲರೆ ಎಂದಿನಂತೆ ತಮ್ಮ ಚುಟುಕುಗಳು ಸರಳವಾಗಿ ತುಂಬಾ ಅರ್ಥಪೂರ್ಣ ವಾಗಿರುತ್ತವೆ.
<< ಸುಳ್ಳು ಎನ್ನುವುದು ಉರಿದು ಹೋದ ಮರದ ಕೊರಡಿನ ಬೂದಿ >> ಅಂದರೆ ಉರಿದು ಹೋದ ಕೊರಡಿನ ಬೂದಿಯಿಂದ ಮತ್ತೆ ಮರದ ಕೊರಡು ಹೇಗೆ ಪಡೆಯಲಾಗದೊ ಹಾಗೆ ಸುಳ್ಳನ್ನು ಒಮ್ಮೆ ಹೇಳಿ ನಂತರ ಅದನ್ನು ಅಲ್ಲಗೆಳೆಯುವುದು ಅಷ್ಟೇ ಕಷ್ಟಕರ ಎಂಬರ್ಥದಲ್ಲಿ ಬರೆದಿರುವಿರಿ ಎಂದು ನಾನು ಭಾವಿಸುತ್ತೇನೆ.
ವಂದನೆಗಳು
In reply to ಚುಟುಕುಗಳು 15 by swara kamath
ರಮೇಶ ಕಾಮತರಿಗೆ ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಓದಿದೆ.<<< ಅಂದರೆ ಉರಿದು ಹೋದ ..........ಅಲ್ಲಗಳೆಯುವುದು ಅಷ್ಟೆ ಕಷ್ಟಕರ>>>. ನಿಮ್ಮ ಊಹೆ ಅಕ್ಷರಶಃ ಸರಿ ನೀವು ಗ್ರಹಿಸಿದ ರೀತಿಯಲ್ಲಿಯೆ ನಾನು ಬರೆದಿರುವುದು, ಧನ್ಯವಾದಗಳು.
ಚುಟುಕುಗಳು
ಆದರೆ ಈಗೀಗ ಸುಳ್ಳು ಸತ್ಯಗಳು ಹೇಳುವವರ ಸ್ಥಾನದ ಮೇಲೆ ನಿರ್ದಾರವಾಗುತ್ತದೆ ಅನ್ನುವುದು ಬೇಸರದ ಸಂಗತಿ
In reply to ಚುಟುಕುಗಳು by partha1059
ಪಾರ್ಥ ಸಾರಥಿ ರವರಿಗೆ ವಂದನೆಗಳು
ಪಾರ್ಥ ಸಾರಥಿ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಒದಿದೆ, ತಮ್ಮ ಅಭಿಪ್ರಾಯ ಸರಿ.
ಚೆನ್ನಾಗಿದೆ ಸರ್
ಚೆನ್ನಾಗಿದೆ ಸರ್
In reply to ಚೆನ್ನಾಗಿದೆ ಸರ್ by Chikku123
ಚೇತನ ಕೋಡುವಳ್ಳಿ ಯವರಿಗೆ
ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
ಸೋಲು ಗೆಲುವಿನ ಮಟ್ಟಿಲಾಗಬೇಕು,
ಸೋಲು ಗೆಲುವಿನ ಮಟ್ಟಿಲಾಗಬೇಕು, ಸುಳ್ಳು - ಮೊದಲು ಸಿಹಿ ಕಡೆಗೆ ಕಹಿ, ಸತ್ಯ- ಮೊದಲು ಕಹಿ ಕಡೆಗೆ ಸಿಹಿ. ಸೊಗಸಾದ ಚುಟುಕಗಳು ಪಾಟೀಲ್ ರವರೇ ......ಸತೀಶ್
In reply to ಸೋಲು ಗೆಲುವಿನ ಮಟ್ಟಿಲಾಗಬೇಕು, by sathishnasa
ಸತೀಶ ರವೆರಿಗೆ ವಂದನೆಗಳು
ಸತೀಶ ರವೆರಿಗೆ ವಂದನೆಗಳು
ಚುಟುಕುಗಳ ಸಾರವನ್ನು ಕಡಿಮೆ ಶಬ್ದಗಳಲ್ಲಿ ಅರ್ಥಪೂರ್ಣವಾಗಿ ಗ್ರಹಿಸಿ ಪ್ರತಿಕ್ರಿಯಿಸಿದ್ದೀರಿ, ಮೆಚ್ಚುಗೆಗೆ ಧನ್ಯವಾದಗಳು.