ಒಂದು ಗಝಲ್
ಮುನಿಸು ಕಳೆದು ಮಾತು ನೆಗೆಯಲಿ ಗೆಳತಿ
- Read more about ಒಂದು ಗಝಲ್
- Log in or register to post comments
ಮುನಿಸು ಕಳೆದು ಮಾತು ನೆಗೆಯಲಿ ಗೆಳತಿ
ರೋಗಗಳು: ಪರಾಗದಾನಿಗಳಿಗೆ ಶಿಲೀಂದ್ರ ರೋಗ, ವೈರಸ್ ಮತ್ತು ಬ್
‘ದೇವರು ಹೊರಟನು’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಮೂಲ ಮರಾಠಿ ಲೇಖಕ ದಿ.ಬಾ. ಮೊಕಾಶಿ. ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು ಕಾದಂಬರಿಯ ಆರಂಭದಲ್ಲೇ 'ಯಾವುದಕ್ಕೆ ಆದಿಯಿಲ್ಲವೋ-ಅಂತ್ಯವಿಲ್ಲವೋ ಇದು ಅಂಥ ದೇವರ ಕಥೆಯಾಗಿದೆ' ಎನ್ನುತ್ತಾನೆ.
ಕನಸು ಕಣ್ಗಳಿಂದ ನೋಡುತ್ತಾಲೇ ಇದ್ದಾನೆ ಭಾರತದ ಬಡ - ಮಧ್ಯಮ ವರ್ಗದ ಪ್ರಜೆ 1950 ರಿಂದ ಇಲ್ಲಿಯವರೆಗೂ, ಪ್ರತಿ ವರ್ಷದ ಕೇಂದ್ರ ಮತ್ತು ರಾಜ್ಯದ ಬಜೆಟ್ ಅನ್ನು, ನಿರೀಕ್ಷಿಸುತ್ತಲೇ ಇದ್ದಾನೆ ಈ ಬಾರಿಯಾದರೂ ನಾನು ಶ್ರೀಮಂತನಾಗಬಹುದು, ಈ ಬಾರಿಯಾದರೂ ನಾನು ನೆಮ್ಮದಿಯಿಂದ ಇರಬಹುದು, ಈ ಬಾರಿಯಾದರೂ ನನ್ನ ಬದುಕು ಹಸನಾಗಬಹುದೆಂದು.<
ನಾಲ್ಕು ಚಕ್ರದ ಲಾರಿ ಮೇಲೆ ರಸ್ತೆಯಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಯೊಳಗೆ ಸಾಗುತ್ತಿದ್ದಾವೆ ಕೋಳಿಗಳು. ಯಾವ ಕೋಳಿಗೂ ತಮ್ಮ ಮುಂದಿನ ಬದುಕಿನ ಬಗ್ಗೆ ನಿಶ್ಚಿತತೆ ಇಲ್ಲ. ದಿನಕ್ಕೆ ಕೆಲವರು ಕಮ್ಮಿ ಆಗುತ್ತಿದ್ದಾರೆ ಯಾಕೆನ್ನುವುದು ಅರಿವಿಲ್ಲ. ಕಷ್ಟ ಪಡಬೇಕಾದ ಪರಿಸ್ಥಿತಿಯಿಲ್ಲ. ತಿಂದು ದಪ್ಪಗಾಗಬೇಕು ಒಂದು ಕಡೆ ಬೆಳೆದವರು, ಯಾರೋ ಹಿಡಿಯುತ್ತಾರೆ ಇನ್ನೊಂದು ಕಡೆಗೆ ಸಾಗುತ್ತಾರೆ.
ಜನವರಿ 26ನೇ ದಿನಾಂಕವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸುತ್ತೇವೆ. ಎಲ್ಲಾ ಗಣರಾಜ್ಯ ಹೊಂದಿರುವ ದೇಶಗಳು ಪ್ರಜಾಪ್ರಭುತ್ವ ದೇಶಗಳೇ. ಆದರೆ ಎಲ್ಲಾ ಪ್ರಜಾಪ್ರಭುತ್ವ ದೇಶಗಳು ಗಣರಾಜ್ಯವನ್ನು ಹೊಂದಿಲ್ಲ. ಭಾರತ ಗಣರಾಜ್ಯ ಅಂದರೆ ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ ದೇಶ. ದಿನಾಂಕ 26.1. 1950 ರಂದು ಸಂವಿಧಾನವನ್ನು ಅಂಗೀಕರಿಸಿದ ದಿನ.
ನಂಜನಗೂಡಿಗೆ ಗರಳಪುರಿ, ದಕ್ಷಿಣಕಾಶಿ ಎಂದೂ ಮುಂತಾದ ಹೆಸರುಗಳಿವೆ. ಇಲ್ಲಿಯ ಕಪಿಲಾ ನದಿಯ ದಡದಲ್ಲಿ ಶ್ರೀಕಂಠೇಶ್ವರ ಅಥವಾ ನಂಜುಂಡೇಶ್ವರ ದೇವಾಲಯವಿದೆ. ಇದು ಕರ್ನಾಟಕದಲ್ಲಿ ಅತಿ ದೊಡ್ಡ ದೇವಾಲಯ. 385 ಅಡಿ ಉದ್ದ 160 ಅಡಿ ಅಗಲದ ವಿಸ್ತಾರದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದಕ್ಕೆ ದೊಡ್ಡ 120 ಅಡಿಯ ಎತ್ತರದ ಗೋಪುರವಿದೆ. ಗೋಪುರದ ಮೇಲೆ 3 ಮೀಟರ್ ಎತ್ತರದ ಚಿನ್ನದ ಕಲಶಗಳಿವೆ ಹಾಗೂ ಎರಡು ಕೊಂಬುಗಳಿವೆ.
ಹಾಡು ಹಕ್ಕಿಯೆ ನೀ ಹಾಡು
ಯಾರು ಮಹಾತ್ಮರು ಯಾರು ಹುತಾತ್ಮರು? ಒಂದು ಹುಚ್ಚು ಪ್ರಶ್ನೆಗೆ ಸತ್ಯದ ಉತ್ತರ ಹುಡುಕುತ್ತಾ… 2025 ರ ವರೆಗಿನ ಭಾರತದ ಒಟ್ಟು ಇತಿಹಾಸದ ಪುಟಗಳಲ್ಲಿ ದಾಖಲಾದ ವ್ಯಕ್ತಿ ಮತ್ತು ಘಟನೆಗಳ ಆಧಾರದಲ್ಲಿ… ಜೊತೆಗೆ ಹೆಚ್ಚು ಜನರ ಮನಸ್ಸಿನಲ್ಲಿ ಈಗಲೂ ಹರಿದಾಡುತ್ತಿರುವ ಜನಪ್ರಿಯತೆಯ ಮಾನದಂಡದಲ್ಲಿ,... ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ವ್ಯಕ್ತಿತ್ವಗಳ ಆಧಾರದಲ್ಲಿ....