ಕರಪತ್ರಗಳು ಖೈದಾಗಿರುವ ಕಾಲದಲ್ಲಿ ...
ಸೂರ್ಯನು ಸೆರೆಯಲ್ಲಿರುವ ಲೋಕದಲಿ
- Read more about ಕರಪತ್ರಗಳು ಖೈದಾಗಿರುವ ಕಾಲದಲ್ಲಿ ...
- Log in or register to post comments
ಸೂರ್ಯನು ಸೆರೆಯಲ್ಲಿರುವ ಲೋಕದಲಿ
ಇದು ಗೆಲುವಿನ ಅಮಲು ತಂದಿತ್ತ ಧಾರ್ಷ್ಟ್ಯವೇ ಅಥವಾ ಅಸಹಿಷ್ಣುತೆಯ ಪರಮಾವಧಿಯೇ? ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೇರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ಪ್ರಶ್ನೆಗೆ ಉತ್ತರಿಸಬೇಕು.
ವಿಶ್ವನಾಥ ಬಿ. ಸಂಪಾದಕತ್ವದ ‘ವಿಶ್ವವಾರಿಧಿ’ ದಿನಪತ್ರಿಕೆ
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರಕ್ಕಿಳಿದ ಉನ್ನತ ಶಿಕ್ಷಣದ ವಿಶ್ವವಿದ್ಯಾಲಯಗಳು.
ಆಸೆಗಳು ಮಾರಾಟವಾಗಲೇಬೇಕು. ಕಣ್ಣು ಬಯಸುತ್ತಿದೆ. ಹೊಸ ಹೊಸ ವಸ್ತುಗಳನ್ನ, ಸಿಹಿಗಳನ್ನ, ವಿಷಯಗಳನ್ನ, ಆದರೆ ಕಿಸೆಯೊಳಗೆ ಕೈ ಹಾಕಿದಾಗ ಕೈಗೆ ಮೌನವೊಂದೇ ಉತ್ತರ ಸಿಗುತ್ತಿದೆ. ಇಲ್ಲಿ ಆಸೆಗಳನ್ನ ಮಾರಾಟ ಮಾಡಿ ಮುಂದೆ ಹೆಜ್ಜೆ ಇಡ್ಲೇಬೇಕು. ಇಲ್ಲವಾದರೆ ನೋವೊಂದೇ ಬದುಕಿನ ದಾರಿಯಾಗುತ್ತದೆ. ಜಾತ್ರೆಯಲ್ಲಿ ಎಲ್ರೂ ಮಾರಾಟಕ್ಕೆಂದೇ ಬಂದವರು.
ಭಾರತದ "ನಯಾಗರ ಜಲಪಾತ" ವೆಂದೇ ಸುಪ್ರಸಿದ್ಧವಾಗಿರುವ ಈ ಜಲಪಾತವು, ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು. ಹೊಗೆನಕಲ್ ಮೇಲಗಿರಿ ಬೆಟ್ಟದ ಕಾಡು ಪ್ರದೇಶದಲ್ಲಿರುವ ಸ್ಥಳ. ಇಲ್ಲಿ ಕಾವೇರಿ ನದಿಯು ಬೆಟ್ಟಗಳಿಂದ ಇಳಿದು ಮೈದಾನ ಪ್ರವೇಶಿಸುವುದರಿಂದ.
ಮಹಾ
ವಿದೇಶೀಯರು ಭಾರತವನ್ನು ಆಕ್ರಮಣ ಮಾಡುವುದಕ್ಕೆ ಮೊದಲು ಲಕ್ಷದ್ವೀಪವು ಭಾರತದ ಪರಿಮಿತಿಯೊಳಗೇ ಇತ್ತು. ಇತಿಹಾಸಗಳ ಪ್ರಕಾರ ೧೭೮೭ ರಿಂದ ೧೭೯೧ರ ತನಕ ಮೈಸೂರಿನ ರಾಜನಾಗಿದ್ದ ಟಿಪ್ಪೂ ಸುಲ್ತಾನ್ ಲಕ್ಷದ್ವೀಪವನ್ನೂ ಆಳುತ್ತಿದ್ದ. ಇದರಿಂದ ಕನ್ನಡನಾಡಿಗೂ ಲಕ್ಷದ್ವೀಪಕ್ಕೂ ಒಂದು ನಂಟು ಇದೆ ಎಂದು ಸಾಬೀತಾಗುತ್ತದೆ.
ಅಂಕಣಕಾರ, ಸಂಸ್ಕೃತ ವಿದ್ವಾನ್ ಡಾ. ವಿಶ್ವಾಸ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಅಣ್ವಣೂಪಾಧ್ಯಾಯ’ ಎನ್ನುವ ವಿಚಿತ್ರ ಹೆಸರಿನ ಪುಸ್ತಕ. ಈ ಪುಸ್ತಕದಲ್ಲಿ ೧೦ ಕಥೆಗಳಿವೆ. ಈ ಕಥೆಗಳ ಬಗ್ಗೆ ಖ್ಯಾತ ವಿಮರ್ಶಕರಾದ ಡಾ. ಬಿ. ಜನಾರ್ದನ್ ಭಟ್ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿರುವುದು ಹೀಗೆ…