ಸ್ಟೇಟಸ್ ಕತೆಗಳು (ಭಾಗ ೧೩೦೭) - ವಿಷ

ನದಿ ನೀರನ್ನ ಕುಡಿದವರೆಲ್ಲಾ ಸಾಯುತ್ತಿದ್ದಾರೆ, ಸುದ್ದಿ ಹರಿದಾಡಿತು, ವಿಷಯ ನಿಜವಾಗಿತ್ತು. ಎಲ್ಲರೂ ನದಿಗೆ ತೆಗಳುವವರೇ, ಬೈಯುವವರೇ ಹೆಚ್ಚಾಗಿದ್ದಾರೆ, ಆದ್ರೆ ಒಬ್ಬರೂ ಕೂಡ ನದಿಗೆ ವಿಷವನ್ನು ಹಾಕುತ್ತಿರುವವರ ಬಗ್ಗೆ ಯೋಚನೆ ಮಾಡ್ತಾ ಇಲ್ಲ. ನದಿಯಿಂದಾಗಿ ಸಮಸ್ಯೆಗಳು ಉದ್ಭವಿಸಿದೆ ಎಂದು ಘಂಟಾಘೋಷವಾಗಿ ಘೋಷಣೆಗಳನ್ನು ಹೊರಡಿಸಿದ್ದಾರೆ. ಆ ನದಿಗಿಂತ ಸ್ವಲ್ಪ ದೂರದಲ್ಲಿ ಇನ್ನೊಂದು ನದಿಯು ಹರಿಯುತ್ತಾ ಇದೆ.

Image

ಕಷ್ಟ - ಸುಖ

"ಅಯ್ಯೋ ದೇವರೇ, ನಿನಗೆ ನನ್ನ ಮೇಲೇಕೆ ಹಗೆ? ನನಗೆಷ್ಟು ಕಷ್ಟಗಳನ್ನು ಒಡ್ಡುತ್ತಿದ್ದೀಯಾ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ? ನನಗಿಂತಹ ಕಠಿಣ ಪರೀಕ್ಷೆಯಾದರೂ ಏಕೆ ಭಗವಂತಾ!" ಎಂದು ಗೋಳಾಡುವವರನ್ನು ನಿತ್ಯವೂ ನೋಡುತ್ತಿರುತ್ತೇವೆ. ಅತ್ಯಂತ ಸುಖಿಯೂ ಕಷ್ಟಗಳ ಬಗ್ಗೆ ಕರುಬುತ್ತಿರುತ್ತಾನೆ ಎಂದರೆ ಅತಿಶಯದ ಮಾತಾಗದು.

Image

ಅಕ್ಷಯ ತೃತೀಯದ ಶುಭದಿನದಂದು…

‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು. ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು. 

Image

ಪ್ರೇಮದ ಕಡಲು

ಈ ಪ್ರಪಂಚವು ಪ್ರೇಮದ ಮೇಲೆಯೇ ನಿಂತಿದೆ. ಮತ್ತೆ ನಾವು ನೀವೆಲ್ಲ ಪ್ರೇಮವನ್ನೆ ಬಲವಾಗಿ ತಬ್ಬಿ ಬದುಕುತ್ತಿದ್ದೇವೆ. ಪ್ರೇಮವೆಂದರೆ ಮೊಗೆದಷ್ಟೂ ಮುಗಿಯದ ಭರವಸೆ, ಹಾಗೆಯೇ ಸೂರ್ಯ, ಚಂದ್ರ ಇರುವವರೆಗೂ ವಿಶ್ವವನ್ನೆ ವ್ಯಾಪಿಸಿರುವ ಮೌಲ್ಯಯುತ ಸಾಧನ, ಇಂದಿಗೂ ಎಲ್ಲರಿಂದಲೂ ಬೊಗಸೆ ತುಂಬ ಪ್ರಾಂಜಲ ಪ್ರೀತಿಯನ್ನು ಅಪೇಕ್ಷಿಸಿ ಬದುಕು ನೂಕುತ್ತಿದ್ದೇವೆ. ಈ ಪ್ರೀತಿ ಪ್ರೇಮದ ಆಳ ಅಗಲವನ್ನು ಹುಡುಕುವುದು ಸುಲಭದ ಕೆಲಸವಲ್ಲ, ಹುಡುಕಲೂ ಹೋಗಬಾರದು.

Image

ಮನೆಯಂಗಳದ ಮಿತ್ರರು

ಪುಸ್ತಕದ ಲೇಖಕ/ಕವಿಯ ಹೆಸರು
ಪರಂಜ್ಯೋತಿ
ಪ್ರಕಾಶಕರು
ಇಂಚರ ಪ್ರಕಾಶನ, ವಿವೇಕ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. 130/-

ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪರಂಜ್ಯೋತಿ ಅವರ ಸಚಿತ್ರ ಲೇಖನಗಳ ಸಂಕಲನ “ಮನೆಯಂಗಳದ ಮಿತ್ರರು”.  ಪರಂಜ್ಯೋತಿ ಎಂಬುದು ಕೆ.ಪಿ. ಸ್ವಾಮಿ ಅವರ ಕಾವ್ಯನಾಮ. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ: ಕತೆಗಳು, ನೀಳ್ಗತೆಗಳು, ಮಕ್ಕಳ ಕತೆಗಳು, ಹಾಗೂ ಲೇಖನ ಸಂಕಲನಗಳು. “ಬೆಟ್ಟದ ಗಾಲಿ” ಇವರು ಬರೆದ ಕಾದಂಬರಿ ಮತ್ತು “ನೀಲಗಿರಿ: ಸಾಮಾಜಿಕ - ಸಾಂಸ್ಕೃತಿಕ ಕಣ್ಣೋಟ” ಕ್ಷೇತ್ರ ಅಧ್ಯಯನ ಆಧಾರಿತ ಬೃಹತ್ ಕೃತಿ.

ಕ್ಯಾನ್ಸ‌ರ್ ತಡೆಯಲು ‘ಇರೋಳ್’ ಸೇವಿಸಿ !

ಮಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ‘ಇರೋಳ್’ ಎಂದು ಕರೆಯಲ್ಪಡುವ ತಾಳೆ ಹಣ್ಣು, ತಾಟಿ ನುಂಗು ಬೇಸಿಗೆ ಸಮಯದಲ್ಲಿ ಮಾತ್ರ ಲಭ್ಯವಿರುತ್ತದೆ. ಇಂಗ್ಲೀಷ್ ನಲ್ಲಿ ಐಸ್ ಆಪಲ್ ಎಂದು ಕರೆಯಲ್ಪಡುವ ಈ ಹಣ್ಣಿನ ರುಚಿಯನ್ನು ತಿಂದವನೇ ಬಲ್ಲ. ಮಂಜುಗಡ್ಡೆಯಂತೆ ಬಿಳುಪಾಗಿರುವ ತಿರುಳನ್ನು ಹೊರ ತೆಗೆಯುವುದೇ ಒಂದು ಸಾಹಸ. ಅದಕ್ಕೆಂದು ತಯಾರಾದ ಹರಿತ ಚೂರಿ ಮತ್ತು ನಿಪುಣತೆ ಅತ್ಯಗತ್ಯ.

Image

ಕಟ್ಟುನಿಟ್ಟಿನ ಕ್ರಮ ಅಗತ್ಯ

ಮನರಂಜನೆ ಹೆಸರಿನಲ್ಲಿ ಡಿಜಿಟಲ್ ಮಾಧ್ಯಮಗಳು, ಒಟಿಟಿ ವೇದಿಕೆಗಳು ಅಶ್ಲೀಲ ಹಾಗೂ ಕೆಟ್ಟ ಅಭಿರುಚಿಯ ಕಂಟೆಂಟ್ ಪ್ರಸಾರ ಮಾಡುತ್ತಿರುವುದು ಅಕ್ಷಮ್ಯ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಹದಿಹರೆಯದ ವಯಸ್ಸಿನವರು ಮತ್ತು ಯುವಕ-ಯುವತಿಯರು ಇಂಥ ಕಂಟೆಂಟ್ ವೀಕ್ಷಿಸಿ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ. ಕೆಲವರು ದಾರಿ ತಪ್ಪಿರುವ ನಿದರ್ಶನಗಳೂ ಇವೆ.

Image

ಬಸವ ಜಯಂತಿಯಂದು ಒಂದಿಷ್ಟು ಮನಃಪರಿವರ್ತನೆಯಾಗಲಿ

ನಾಳೆ ಬಸವ ಜಯಂತಿ. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲವಾಯಿತು. ಆ ಘೋಷಣೆಯಿಂದ ಏನಾದರೂ ಬದಲಾವಣೆ ಕರ್ನಾಟಕದ ಜನಮಾನಸದಲ್ಲಿ ಉಂಟಾಗಿದೆಯೇ ಎಂಬುದನ್ನು ವಿಮರ್ಶಿಸಿಕೊಳ್ಳಬೇಕಾದ ಸಮಯ.

Image

ಸ್ಟೇಟಸ್ ಕತೆಗಳು (ಭಾಗ ೧೩೦೬) - ಕೈಗಳು ಹೇಳಿವೆ

ನನಗೆ ವ್ಯವಧಾನವಿಲ್ಲ ಗೆಳೆಯಾ... ನನ್ನ ಸುತ್ತ ಇವತ್ತು ಕಂಡ ಕೈಗಳನ್ನ ಗಮನಿಸದೇ ಹೋದೆನಲ್ಲಾ...

Image