೨ ವರ್ಷಗಳ ಹಿಂದೆ ಬ್ರಮ್ಹಗಿರಿಗೆ ಹೋಗ್ಬೇಕು ಅಂತ ಅರ್ಧಕ್ಕೆ ಹೋಗಿ ವಾಪಸ್ ಬಂದಿದ್ದ ನಮಗೆ ಮುಂದೊಂದು ದಿನ ಹೇಗಾದ್ರು ಮಾಡಿ ತುದಿ ತಲುಪ್ಲೇಬೇಕು ಅಂತ ನಿರ್ಧಾರ ಮಾಡಿದ್ವಿ. ಪಕ್ಯ, ವೆಂಕ ಮನಸ್ಸು ಮಾಡಿ ಎಲ್ಲ ಬುಕ್ ಮಾಡಿ ಹೊರಡೋದಕ್ಕೆ…
ನಮಸ್ಕಾರ ಸ್ನೇಹಿತರೆ,
ನಿಜಕ್ಕೂ ನಾವುಗಳು ಕರ್ನಾಟಕದಲ್ಲಿ ಬಾಳುತ್ತಿದ್ದೇವೆ ಅನ್ನೋ ನಂಬಿಕೆಯನ್ನೇ ಬುಡಮೇಲು ಮಾಡುವಂತಹ ವರದಿ ಇಂದಿನ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಕನ್ನಡಪರವಾದ, ನಾಡಪರವಾದ ಹೋರಾಟಗಳನ್ನು ಮಾಡಿರುವ ನಾಡಿನ…
ಮೊನ್ನೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾವಾರು ಸನ್ಮಾನಿತರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ``ಜಿ.ಭೀಮೇಶ್ವರ ಜೋಷಿ``ಯವರೂ ಸೇರಿದ್ದಾರೆ.ಅವರ ಸಾಧನೆಗೆ ಸ೦ದ…
ವೀರನಾರಾಯಣನ ಬೀಡು, ಮುದ್ರಣ ನಗರಿ ಗದುಗಿನ ವಿದ್ಯಾದಾನ ಸಮಿತಿ ಪ್ರೌಢ ಶಾಲೆಯ ಆವರಣದಲ್ಲಿ ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನ ೧೯, ೨೦ ಹಾಗೂ ೨೧ ರಂದು ಮೂರು ದಿನಗಳ ವರೆಗೆ ಜರುಗಿತು. ನೊಂದವರ, ಹಿಂದುಳಿದವರ, ತುಳಿತಕ್ಕೊಳಗಾದವರ…
ನಮ್ಮ ಶಾಲೆಯಲ್ಲಿ ಗಿರೀಶನೆಂಬ ತೊದಲು ಮಾತನಾಡುವ ಸಹಪಾಠಿ ಇದ್ದ. ಅವನಿಗೆ ನಾವೆಲ್ಲರೂ "ತೊತಲೇ" ಎಂದೇ ಕರೆಯುತ್ತಿದ್ದೆವು. ಈ ಹೆಸರು ಅವನಿಗೆ ಬಳುವಳಿಯಾಗಿ ಬಂದಿದ್ದು ಅವರ ಮನೆಯವರಿಂದಲೇ. ಇವ ತುಂಬಾ ಜಿಪುಣ(ಜುಗ್ಗ) ಒಂದು ನಯಾ ಪೈಸೇನು ಯಾರಿಗೂ…
ಮೊನ್ನೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾವಾರು ಸನ್ಮಾನಿತರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ``ಜಿ.ಭೀಮೇಶ್ವರ ಜೋಷಿ``ಯವರೂ ಸೇರಿದ್ದಾರೆ.ಅವರ ಸಾಧನೆಗೆ ಸ೦ದ…
ಮಾನ್ಯರೆ
ಇಂದು 'ಕನ್ನಡಪ್ರಭ'ದಲ್ಲಿ ಬಂದಿರುವ ಈ ಸುದ್ದಿ ಆಘಾತಕಾರಿಯಾಗಿದೆ. ಒಂದೇ ರೀತಿಯ ಅಪರಾದಕ್ಕೆ ಒಂದೇ ಕಲಮ್ಮಿನಡಿ ಹಾಕಿದ ಕೇಸುಗಳಲ್ಲಿ ಕೆಲವನ್ನು ಮಾತ್ರ ವಾಪಸ್ ತೆಗೆದುಕೊಳ್ಳುವ, ಕೆಲವನ್ನು ತೆಗೆದುಕೊಳ್ಳದಿರುವ ಸರ್ಕಾರದ ಈ ಕ್ರಮ ಸರಿಯೆ…
ಸ್ವಾವಲಂಬನೆಯತ್ತ ಹೆಜ್ಜೆ ಸ್ನೇಹಿತನಿಗೊಂದು ದಿನ ಬಂದಿತ್ತು ಈ-ಪತ್ರ ಗೆದ್ದಿದ್ದನಾತ ಲಾಟರಿ ಹತ್ತು ಕೋಟಿಯಷ್ಟು ಎತ್ತರ ಗೊತ್ತಿತ್ತು ಎಲ್ಲರಿಗೂ ಈ ಲಾಟರಿ ಮೋಸದ ಬಲೆ ಎಂದು ನಾ ಕೇಳಿದೆ, ನಿಜವಾಗಲೂ ಸಿಕ್ಕರೆ ಏನು ಮಾಡುವೆ ಎಂದು? ಹೇಳಿದ ಆತ…
"ನಿನ್ನ ರಾಜ್ಯಾಡಳಿತದಲ್ಲಿ ನೀನು ಗೂಗಲ್ ನ್ನು ಒಂದಲ್ಲಾ ಒಂದು ರೀತಿ ಉಪಯೋಗಿಸಿಯೇ ಇರುತ್ತೀಯ! ಅದಕ್ಕೆ ಸಂಬಂಧಿಸಿದ ಒಂದು ಕಥೆ ಹೇಳುವವನಿದ್ದೇನೆ ಇಂದು. ಇಂಟರೆಸ್ಟಿಂಗ್ ಇದೆ ಮಾರಾಯಾ, ಬೇಗಾ ಬಾ. ಎಲ್ಲಿ ಹೋದೆಯಪ್ಪಾ, ಎಲ್ಲಿ ಹಾಳಾಗಿ ಹೋದೆಯೋ…
ಅನಂತ ಶಕ್ತಿ ಶಕ್ತಿ ನಿತ್ಯತೆಯ ನಿಯಮದಂತೆ ಶಕ್ತಿಯ ಸೃಸ್ಟಿಯಾಗಲಿ ಅಥವಾ ನಾಶವಾಗಲಿ ಅಸಾದ್ಯ. ಹೀಗಿರುವಾಗ ನಮಗೆ ಕಂಡುಬರುವ ಪ್ರತಿಯೊಂದು ವಸ್ತುಗಳೂ ಶಕ್ತಿಯರೂಪವೆ.ಎಂಬುದನ್ನು ಒಪ್ಪಬೇಕು. ಯುರೇನಿಯಂ ಅಣುವಿನ ಭಂದಶಕ್ತಿಯಲ್ಲೇ ಪ್ರಪಂಚವನ್ನು…
ನಾನು ಒಂಭತ್ತನೆ ತರಗತಿಯಲ್ಲಿ ಓದುತ್ತಿದ್ದಾಗ ನಡೆದಂತಹ ಓಂದು ಘಟನೆ.ಬೇರೆಯವರಿಗೆ ಇದು ಓಂದು ಹಾಸ್ಯಮಯ ಘಟನೆಯಾಗಿ ಕಾಣಬಹುದು ಆದರೆ ನನಗೆ ಇದು ಎಂದು ಮರೆಯಲಾಗದಂತಹ ಘಟನೆ ಯಾಕೆಂದರೆ ಆನುಭವಿಸಿದವನು ನಾನೆ ಆಲ್ವ ಅದಕ್ಕೆ. ಸಾಮಾನ್ಯವಾಗಿ…
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ಸ್ನೇಹಿತರೊಬ್ಬರು ಕಳೆದ ವಾರ ತಮ್ಮ ಅಣ್ಣನ ಮಗಳ ಮದುವೆಯ ಫೋಟೊ ತೆಗೆದಿದ್ದರು. ಮೊನ್ನೆ ಅದೇನೋ ಮಾಡುತ್ತಿರುವಾಗ ಎಲ್ಲ ಫೋಟೊಗಳು ಮೆಮೊರಿ ಕಾರ್ಡ್ ನಿಂದ ಅಳಿಸಿ ಹೋಯ್ತಂತೆ. ಮರುದಿನ ಅವರ ಮನೆಗೆ ನಾನು ಹೋಗಿದ್ದಾಗ, ಅವರು ಹೇಳಿದ್ರು "ಮಾರಾಯ…
'ಕಳಿಂಗ ಯುದ್ದದಿಂದಾದ ಅಪಾರ ಸಾವು ನೋವು ನೋಡಿ ಸಾಮ್ರಾಟ ಅಶೋಕನು ಅಹಿಂಸೆಯನ್ನ ಬೋದಿಸುವ ಬೌದ್ದ ಧರ್ಮಕ್ಕೆ ಮತಾಂತರಗೊಂಡನು' ಅನ್ನೋ ಸಾಲುಗಳನ್ನ ನಾವು ಇತಿಹಾಸದಲ್ಲಿ ಓದಿದ್ದೆವಲ್ಲ.ನಿನ್ನೆ ಗೆಳೆಯನೊಂದಿಗೆ ಹರಟುವಾಗ ನನ್ನ ಮನಸಿಗೆ ಬಂದ ಪ್ರಶ್ನೆ…
’ನೀವು ಶೋಷಿತರ ಪರವೋ, ಶೋಷಕರ ಪರವೋ?’ ಎಂದು ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷ ಪೀಠದಿಂದ ಪ್ರಶ್ನಿಸುವ ಮೂಲಕ ಗೀತಾ ನಾಗಭೂಷಣ ಅವರು ಸಾಹಿತಿಗಳನ್ನು ಮತ್ತು ಸಾಹಿತ್ಯಾಸಕ್ತರನ್ನು ಏಕಕಾಲಕ್ಕೆ ಚಿಂತನೆಗೆ ಹಚ್ಚಿದ್ದಾರೆ. ನಮ್ಮ…
ಪಾಂಡುರಂಗನ ಆಜ್ಞೆಯಂತೆ ನಿದ್ದೆ ಇಲ್ಲದೆ ಬಳ್ಳಾರಿ ತಲುಪಿಯಾಗಿತ್ತು. ಬರಿ ಸಿನಿಮಾದಲ್ಲಿ ಬಳ್ಳಾರಿಯ ಹೆಸರು ಕೇಳಿದ್ದೆ. ಯಾವುದಾದರು ದಕ್ಷ ಅಧಿಕಾರಿ ನ್ಯಾಯಕ್ಕಾಗಿ ಹೋರಾಡುವಾಗ. ಅವನನ್ನು ನೀರಿಲ್ಲದ ಊರಿಗೆ Transfer ಮಾಡಿ ಬಿಡುತ್ತೇನೆ ಎಂಬ…