February 2010

  • February 23, 2010
    ಬರಹ: Chikku123
    ೨ ವರ್ಷಗಳ ಹಿಂದೆ ಬ್ರಮ್ಹಗಿರಿಗೆ ಹೋಗ್ಬೇಕು ಅಂತ ಅರ್ಧಕ್ಕೆ  ಹೋಗಿ ವಾಪಸ್ ಬಂದಿದ್ದ ನಮಗೆ ಮುಂದೊಂದು ದಿನ ಹೇಗಾದ್ರು ಮಾಡಿ ತುದಿ ತಲುಪ್ಲೇಬೇಕು ಅಂತ ನಿರ್ಧಾರ ಮಾಡಿದ್ವಿ. ಪಕ್ಯ, ವೆಂಕ ಮನಸ್ಸು ಮಾಡಿ ಎಲ್ಲ ಬುಕ್ ಮಾಡಿ ಹೊರಡೋದಕ್ಕೆ…
  • February 23, 2010
    ಬರಹ: Chetan.Jeeral
    ನಮಸ್ಕಾರ ಸ್ನೇಹಿತರೆ, ನಿಜಕ್ಕೂ ನಾವುಗಳು ಕರ್ನಾಟಕದಲ್ಲಿ ಬಾಳುತ್ತಿದ್ದೇವೆ ಅನ್ನೋ ನಂಬಿಕೆಯನ್ನೇ ಬುಡಮೇಲು ಮಾಡುವಂತಹ ವರದಿ ಇಂದಿನ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಕನ್ನಡಪರವಾದ, ನಾಡಪರವಾದ ಹೋರಾಟಗಳನ್ನು ಮಾಡಿರುವ ನಾಡಿನ…
  • February 23, 2010
    ಬರಹ: K.S.RAGHAVENDR…
     ಮೊನ್ನೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾವಾರು ಸನ್ಮಾನಿತರಲ್ಲಿ ಚಿಕ್ಕಮಗಳೂರು ಜಿಲ್ಲೆಯ  ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ``ಜಿ.ಭೀಮೇಶ್ವರ ಜೋಷಿ``ಯವರೂ ಸೇರಿದ್ದಾರೆ.ಅವರ ಸಾಧನೆಗೆ ಸ೦ದ…
  • February 23, 2010
    ಬರಹ: Rakesh Shetty
    ಕಾಡಿದ ಕಣ್ಣುಗಳು ಕಾಣದಂತೆ ಕಾಣೆಯಾಗಿ ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!? ನಿಮಿಷದ ನೋಟಗಳಲ್ಲಿ ಕಂಗಳ ಮಾತುಗಳಲ್ಲಿ ಹರುಷದ ಗೀತೆಗಳಲ್ಲಿ ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!? ಗುಂಡಿಗೆಯ ಗೂಡಿನಲ್ಲಿ ಗುಂಡನೆಯ ಭೂಮಿಯಲ್ಲಿ ಗೆಜ್ಜೆನಾದದ…
  • February 23, 2010
    ಬರಹ: harshavardhan …
          ವೀರನಾರಾಯಣನ ಬೀಡು, ಮುದ್ರಣ ನಗರಿ ಗದುಗಿನ ವಿದ್ಯಾದಾನ ಸಮಿತಿ ಪ್ರೌಢ ಶಾಲೆಯ ಆವರಣದಲ್ಲಿ ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನ ೧೯, ೨೦ ಹಾಗೂ ೨೧ ರಂದು ಮೂರು ದಿನಗಳ ವರೆಗೆ ಜರುಗಿತು. ನೊಂದವರ, ಹಿಂದುಳಿದವರ, ತುಳಿತಕ್ಕೊಳಗಾದವರ…
  • February 23, 2010
    ಬರಹ: gopaljsr
    ನಮ್ಮ ಶಾಲೆಯಲ್ಲಿ ಗಿರೀಶನೆಂಬ ತೊದಲು ಮಾತನಾಡುವ ಸಹಪಾಠಿ ಇದ್ದ. ಅವನಿಗೆ ನಾವೆಲ್ಲರೂ "ತೊತಲೇ" ಎಂದೇ ಕರೆಯುತ್ತಿದ್ದೆವು. ಈ ಹೆಸರು ಅವನಿಗೆ ಬಳುವಳಿಯಾಗಿ ಬಂದಿದ್ದು ಅವರ ಮನೆಯವರಿಂದಲೇ. ಇವ ತುಂಬಾ ಜಿಪುಣ(ಜುಗ್ಗ) ಒಂದು ನಯಾ ಪೈಸೇನು ಯಾರಿಗೂ…
  • February 23, 2010
    ಬರಹ: ksraghavendranavada
      ಮೊನ್ನೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾವಾರು ಸನ್ಮಾನಿತರಲ್ಲಿ ಚಿಕ್ಕಮಗಳೂರು ಜಿಲ್ಲೆಯ  ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ``ಜಿ.ಭೀಮೇಶ್ವರ ಜೋಷಿ``ಯವರೂ ಸೇರಿದ್ದಾರೆ.ಅವರ ಸಾಧನೆಗೆ ಸ೦ದ…
  • February 23, 2010
    ಬರಹ: BRS
    ಮಾನ್ಯರೆ ಇಂದು 'ಕನ್ನಡಪ್ರಭ'ದಲ್ಲಿ ಬಂದಿರುವ ಈ ಸುದ್ದಿ ಆಘಾತಕಾರಿಯಾಗಿದೆ. ಒಂದೇ ರೀತಿಯ ಅಪರಾದಕ್ಕೆ ಒಂದೇ ಕಲಮ್ಮಿನಡಿ ಹಾಕಿದ ಕೇಸುಗಳಲ್ಲಿ ಕೆಲವನ್ನು ಮಾತ್ರ ವಾಪಸ್ ತೆಗೆದುಕೊಳ್ಳುವ, ಕೆಲವನ್ನು ತೆಗೆದುಕೊಳ್ಳದಿರುವ ಸರ್ಕಾರದ ಈ ಕ್ರಮ ಸರಿಯೆ…
  • February 22, 2010
    ಬರಹ: Tejaswi_ac
    ಸ್ವಾವಲಂಬನೆಯತ್ತ  ಹೆಜ್ಜೆ  ಸ್ನೇಹಿತನಿಗೊಂದು ದಿನ ಬಂದಿತ್ತು ಈ-ಪತ್ರ ಗೆದ್ದಿದ್ದನಾತ ಲಾಟರಿ ಹತ್ತು ಕೋಟಿಯಷ್ಟು ಎತ್ತರ  ಗೊತ್ತಿತ್ತು ಎಲ್ಲರಿಗೂ  ಈ ಲಾಟರಿ ಮೋಸದ ಬಲೆ ಎಂದು ನಾ ಕೇಳಿದೆ, ನಿಜವಾಗಲೂ ಸಿಕ್ಕರೆ ಏನು ಮಾಡುವೆ ಎಂದು?  ಹೇಳಿದ ಆತ…
  • February 22, 2010
    ಬರಹ: hpn
    ಶಿವು ಬರ್ತ್ ಡೇ 'ಚುಂಗ್ಸ್' ಈರುಳ್ಳಿ ಹೂವು. ಇನ್ಸುಲಿನ್ ಗಿಡ ಆಂಡ್ರಾಯ್ಡ್ ಫೋನು  
  • February 22, 2010
    ಬರಹ: Minni
    "ನಿನ್ನ ರಾಜ್ಯಾಡಳಿತದಲ್ಲಿ ನೀನು ಗೂಗಲ್ ನ್ನು ಒಂದಲ್ಲಾ ಒಂದು ರೀತಿ ಉಪಯೋಗಿಸಿಯೇ ಇರುತ್ತೀಯ! ಅದಕ್ಕೆ ಸಂಬಂಧಿಸಿದ ಒಂದು ಕಥೆ ಹೇಳುವವನಿದ್ದೇನೆ ಇಂದು. ಇಂಟರೆಸ್ಟಿಂಗ್ ಇದೆ ಮಾರಾಯಾ, ಬೇಗಾ ಬಾ. ಎಲ್ಲಿ ಹೋದೆಯಪ್ಪಾ, ಎಲ್ಲಿ ಹಾಳಾಗಿ ಹೋದೆಯೋ…
  • February 22, 2010
    ಬರಹ: vidyakumargv
    ಅನಂತ ಶಕ್ತಿ       ಶಕ್ತಿ ನಿತ್ಯತೆಯ ನಿಯಮದಂತೆ ಶಕ್ತಿಯ ಸೃಸ್ಟಿಯಾಗಲಿ ಅಥವಾ ನಾಶವಾಗಲಿ ಅಸಾದ್ಯ. ಹೀಗಿರುವಾಗ ನಮಗೆ ಕಂಡುಬರುವ ಪ್ರತಿಯೊಂದು ವಸ್ತುಗಳೂ ಶಕ್ತಿಯರೂಪವೆ.ಎಂಬುದನ್ನು ಒಪ್ಪಬೇಕು. ಯುರೇನಿಯಂ ಅಣುವಿನ ಭಂದಶಕ್ತಿಯಲ್ಲೇ ಪ್ರಪಂಚವನ್ನು…
  • February 22, 2010
    ಬರಹ: basavarajKM
    ನಾನು ಒಂಭತ್ತನೆ ತರಗತಿಯಲ್ಲಿ ಓದುತ್ತಿದ್ದಾಗ ನಡೆದಂತಹ ಓಂದು ಘಟನೆ.ಬೇರೆಯವರಿಗೆ ಇದು ಓಂದು ಹಾಸ್ಯಮಯ ಘಟನೆಯಾಗಿ ಕಾಣಬಹುದು ಆದರೆ ನನಗೆ ಇದು ಎಂದು ಮರೆಯಲಾಗದಂತಹ ಘಟನೆ ಯಾಕೆಂದರೆ ಆನುಭವಿಸಿದವನು ನಾನೆ ಆಲ್ವ ಅದಕ್ಕೆ. ಸಾಮಾನ್ಯವಾಗಿ…
  • February 22, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • February 22, 2010
    ಬರಹ: sudhimail
    ಸ್ನೇಹಿತರೊಬ್ಬರು ಕಳೆದ ವಾರ ತಮ್ಮ ಅಣ್ಣನ ಮಗಳ ಮದುವೆಯ ಫೋಟೊ ತೆಗೆದಿದ್ದರು. ಮೊನ್ನೆ ಅದೇನೋ ಮಾಡುತ್ತಿರುವಾಗ ಎಲ್ಲ ಫೋಟೊಗಳು ಮೆಮೊರಿ ಕಾರ್ಡ್ ನಿಂದ ಅಳಿಸಿ ಹೋಯ್ತಂತೆ. ಮರುದಿನ ಅವರ ಮನೆಗೆ ನಾನು ಹೋಗಿದ್ದಾಗ, ಅವರು ಹೇಳಿದ್ರು "ಮಾರಾಯ…
  • February 22, 2010
    ಬರಹ: Rakesh Shetty
    'ಕಳಿಂಗ ಯುದ್ದದಿಂದಾದ ಅಪಾರ ಸಾವು ನೋವು ನೋಡಿ ಸಾಮ್ರಾಟ ಅಶೋಕನು ಅಹಿಂಸೆಯನ್ನ ಬೋದಿಸುವ ಬೌದ್ದ ಧರ್ಮಕ್ಕೆ ಮತಾಂತರಗೊಂಡನು' ಅನ್ನೋ ಸಾಲುಗಳನ್ನ ನಾವು ಇತಿಹಾಸದಲ್ಲಿ ಓದಿದ್ದೆವಲ್ಲ.ನಿನ್ನೆ ಗೆಳೆಯನೊಂದಿಗೆ ಹರಟುವಾಗ ನನ್ನ ಮನಸಿಗೆ ಬಂದ ಪ್ರಶ್ನೆ…
  • February 22, 2010
    ಬರಹ: h.a.shastry
      ’ನೀವು ಶೋಷಿತರ ಪರವೋ, ಶೋಷಕರ ಪರವೋ?’ ಎಂದು ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷ ಪೀಠದಿಂದ ಪ್ರಶ್ನಿಸುವ ಮೂಲಕ ಗೀತಾ ನಾಗಭೂಷಣ ಅವರು ಸಾಹಿತಿಗಳನ್ನು ಮತ್ತು ಸಾಹಿತ್ಯಾಸಕ್ತರನ್ನು ಏಕಕಾಲಕ್ಕೆ ಚಿಂತನೆಗೆ ಹಚ್ಚಿದ್ದಾರೆ. ನಮ್ಮ…
  • February 22, 2010
    ಬರಹ: gopaljsr
    ಪಾಂಡುರಂಗನ ಆಜ್ಞೆಯಂತೆ ನಿದ್ದೆ ಇಲ್ಲದೆ ಬಳ್ಳಾರಿ ತಲುಪಿಯಾಗಿತ್ತು. ಬರಿ ಸಿನಿಮಾದಲ್ಲಿ ಬಳ್ಳಾರಿಯ ಹೆಸರು ಕೇಳಿದ್ದೆ. ಯಾವುದಾದರು ದಕ್ಷ ಅಧಿಕಾರಿ ನ್ಯಾಯಕ್ಕಾಗಿ ಹೋರಾಡುವಾಗ. ಅವನನ್ನು ನೀರಿಲ್ಲದ ಊರಿಗೆ Transfer ಮಾಡಿ ಬಿಡುತ್ತೇನೆ ಎಂಬ…