February 2010

  • February 25, 2010
    ಬರಹ: msprasad
    ಮೊನ್ನೆ ನಮ್ಮ ಬೆಂಗಳೂರಿನ ಕಾರ್ಲ್ಟನ್ ಟವರಿನಲ್ಲಿ ನಡೆದ ದೊಡ್ಡ ದುರಂತದ ಬಗ್ಗೆ ಈ ಸಣ್ಣ ಲೇಖನ. ದುರ್ಘಟನೆ ಹೇಗಾಯ್ತು, ಎಷ್ಟು ಜನ ಜೀವ ಕಳೆದುಕೊಂಡರು ಅನ್ನೋದು ಎಲ್ಲರಿಗೂ ಗೊತ್ತು. ನಮ್ಮಲ್ಲಿ ಈಗ ಜನರ ಪ್ರಾಣ, ಹಾಗು ತುರ್ತು ಪರಿಸ್ಥತಿ…
  • February 25, 2010
    ಬರಹ: gopaljsr
    ನಮ್ಮ ಶಾಲೆಗೆ ಶಂಭು ಎಂಬ ವಿದ್ಯಾರ್ಥಿ ಸೇರಿ ಕೊಂಡಿದ್ದ. ಶಂಭು ತನ್ನ ಬಗ್ಗೆ ಕೊಚ್ಚಿ ಕೊಳ್ಳುತ್ತಾ ತಿರುಗುತ್ತಿದ್ದ. ಅವನು ಬಾಯಿ ಎತ್ತಿದರೆ ಸಾಕು ಬರಿ ಬೈಗುಳಗಳು. ಒಂದು ದಿವಸ ನನಗೆ , ನಿಮ್ಮ ತಂದೆಗೂ ನನ್ನ ತಂದೇನೆ ಸಂಬಳ ಕೊಡುವುದು ಎಂದು…
  • February 25, 2010
    ಬರಹ: Harish Athreya
    ಈ ದೇಶ ಪುಣ್ಯಕೋಟಿ. ಮು೦ದೆ ಬ೦ದರೆ ಹಾಯದು, ಹಿ೦ದೆ ಬ೦ದರೆ ಒದೆಯದು. ಕೋಡೆರಡು ಮಾತ್ರ ಚೂಪು ಚೂಪು ಇದರ ಹಿರಿಯ ಕಾಳಿ೦ಗ ಕಚ್ಚುವುದೂ ಇಲ್ಲ ಭುಸುಗುಡುವುದೂ ಇಲ್ಲ! ಹೆಸರಿಗೆ ಮಾತ್ರ ಕಾಳಿ೦ಗ. ಶಿರವನ್ನಡವಿಟ್ಟ ವಿಕಲಾ೦ಗ. ಕೊನೆಗೆ, ತನ್ನೆಲ್ಲಾ ಅ೦ಗ…
  • February 25, 2010
    ಬರಹ: shreekant.mishrikoti
    ಇದೆಲ್ಲ  ನಿಮಗೆ ಗೊತ್ತು.  ವಾಲ್ಮೀಕಿ ಮೊದಲು ದರೋಡೆಕೋರನಿದ್ದದ್ದು, ಒಂದ್ಸಲ  ನಾರದರು ಸಿಕ್ಕು 'ನೀನು ಮಾಡುತ್ತ ಇರುವದು ಹಿಂಸೆ, ಪಾಪ. ನೀನು ಇದನ್ನ ನಿನ್ನ ತಾಯ್ತಂದೆ , ಹೆಂಡತಿ ಮಕ್ಕಳಿಗಾಗಿ ಮಾಡ್ತಾ ಇದ್ದೀಯಲ್ಲ ,  ಅವರು ನಿನ್ನ ಗಳಿಕೆಯಲ್ಲಿ…
  • February 25, 2010
    ಬರಹ: shanbhag7
    ಕೇಳಿದಳು ಕನಸಿನಲಿ ಕತ್ರಿನಾ ಕೈಫು ಆಗಲೇ ಸುಮಂತಾ ನಾ ನಿನ್ನ ವೈಫು ಹೇಳಿದೆನು ನೀನೊಂದು ಕೆಲಸವನು ಮಾಡು ಮನೆ ಮುಂದೆ ನಿಂತಿರುವ ಕ್ಯೂವನ್ನು ನೊಡು|| ಸೈಫ ಅಲಿ ಖಾನಲ್ಲಿ ಇಲ್ಲವೊ ದಮ್ಮು ನನ್ನವನಾಗೋ ಓ  ನನ್ನ ಸುಮ್ಮು!!!! ಬೇಡುತ್ತ…
  • February 24, 2010
    ಬರಹ: ಸೀಮಾ.
    ಇರುವಷ್ಟುದಿನ ಬದುಕಿಬಿಡು, ಮದರ ಥೇರೆಸಾ, ಗಾಂಧೀಜಿಯ ಹಾಗೇ......!   ಅಷ್ಟು ಬೇಗ ಕೋಪಗೊಳ್ಳಬೇಡ ಗೆಳತಿ,   ನನಗೂ ಗೊತ್ತು, ಹೇಳುವಷ್ಟು ಸುಲಭವಲ್ಲ ಹಾಗೆ ಬದುಕುವುದು ಎಂದು......!   ಆದರೆನುಮಾಡಲಿ? ನಿಂಗೊತ್ತಲ್ಲ ನನ್ನ ಸ್ವಭಾವ....  …
  • February 24, 2010
    ಬರಹ: modmani
    ಸಿಡಿಮದ್ದ ಸಿಡಿತದಲಿ ಮುರಿದು ಬಿದ್ದಿಹರಿಬ್ಬರುತಾಯ್ನಾಡ ಬಯಕೆಗೆ ಬಾಳ ನೈವೇದ್ಯವಿತ್ತ ಧೀರ ಯೋಧರುಹದಿನೆಂಟರ ಹರೆಯದ ಮುಗ್ಧನೊಬ್ಬ ಇನ್ನೂ ಬಲಿಯದ ಮೈನಲ್ವತ್ತರ ಮತ್ತೊಬ್ಬ ಕಂಡಿಹನು ಯುದ್ಧಗಳ, ಬಡಿದಾಡಿಹನು  ಹೊಯ್ ಕಯ್ಹರೆಯದ ಹುಡುಗನಿಗೆ ಪಳಗಿಲ್ಲ…
  • February 24, 2010
    ಬರಹ: ಡೇವಿಡ್
    ರೂಪದಲ್ಲಿ ರತಿಯೇ ಆಗಿರಬೇಕಿಲ್ಲ ಅಂಗಾಂಗಳೆಲ್ಲಾ ಸರಿ ಇದ್ದರೆ ಸಾಕು. ಐ.ಎ.ಎಸ್., ಕೆ.ಎ.ಎಸ್. ಆಗಿರಬೇಕಿಲ್ಲ ವಿದ್ಯಾವಂತೆಯಾಗಿದ್ದರೆ ಸಾಕು. ಕವಿತ್ರಿಯೇ ಆಗಿರಬೇಕಿಲ್ಲ ಕವಿತೆಯನ್ನು ಓದುವ ಸಾಮರ್ಥ್ಯವಿದ್ದರೆ ಸಾಕು. ಸಾಹಿತಿಯೇ ಆಗಿರಬೇಕಿಲ್ಲ…
  • February 24, 2010
    ಬರಹ: nagenagaari
    ಹೈಕಮಾಂಡ್ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ: ನೋಇಲಿ ಬೆಂಗಳೂರು, ಫೆ 23: ಹೈಕಮಾಂಡ್ ಶಕ್ತಿಯೇನೆಂದು ತೋರಿಸುವುದಕ್ಕಾಗಿ ಅಧಿನಾಯಕಿ ಮೋನಿಯಾ ಗಾಂಧಿಯವರು ತಮ್ಮ ಮನಸ್ಸಿನ ಶಕ್ತಿಯಿಂದಲೇ ನೂರು ಟನ್ ತೂಕದ ಉಕ್ಕಿನ ಗುಂಡನ್ನು ಉರುಳಿಸಲಿದ್ದಾರೆ…
  • February 24, 2010
    ಬರಹ: Harish Athreya
      ಚಿತ್ರದೊಳಗೆ ಮಣ್ಣ ಬಣ್ಣಕ೦ಡ ಕೂಸು ಕುಣಿದಾಡಿತು ’ಅಮ್ಮ, ಮಣ್ಣ ಬಣ್ಣ ಏಕೆ ಹಾಗೆ?’ ’ಮಗು ಮಣ್ಣ ಬಣ್ಣ, ಮಣ್ಣ ಹಾಗೆ’ ಕಾಲಿಗೆ ಶೂ ಸಾಕ್ಸು ಹಾಕಿದ ಪುಟ್ಟ ಹುಡುಗಿ ಕೇಕೆ ಹಾಕಿತು ’ನೋಡಲೆಷ್ಟು ಚ೦ದವಮ್ಮಈ ಬಣ್ಣ ಮೊದಲೆಲ್ಲಿತ್ತು?’ ’ಮಗು ಮಣ್ಣ…
  • February 24, 2010
    ಬರಹ: h.a.shastry
      -೧-  ಜಡಾನಾಮವಿವೇಕಾನಾಮಶೂರಾಣಾಮಪಿ ಪ್ರಭೋ  ಭಾಗ್ಯಭೋಜ್ಯಾನಿ ರಾಜ್ಯಾನಿ ಸಂತ್ಯನೀತಿಮತಾಮಪಿ  (ವಿಷ್ಣುಪುರಾಣ)  ಸೋಮಾರಿಗಳು, ಅವಿವೇಕಿಗಳು, ಹೇಡಿಗಳು, ನೀತಿಯಿಲ್ಲದವರು ತಮ್ಮ ಅದೃಷ್ಟದಿಂದ ರಾಜ್ಯಾಡಳಿತವನ್ನು ಪಡೆಯುತ್ತಾರೆ.  -೨-  *…
  • February 24, 2010
    ಬರಹ: gopaljsr
    ಒಂದು ದಿವಸ ಶಾಲೆಯಲ್ಲಿ ಕೆಮಿಸ್ಟ್ರಿ ಕ್ಲಾಸ್ ಮುಗಿದ ಮೇಲೆ ಮಾಸ್ತರ ಪ್ರಯೋಗಗಳನ್ನು ತೋರಿಸಲು ಪ್ರಯೋಗಾಲಯಕ್ಕೆ ಕರೆದು ಕೊಂಡು ಹೋಗಿದ್ದರು. ಅವರು ಪ್ರಯೋಗಗಳನ್ನು ತೋರಿಸುತ್ತಿದ್ದರು, ಸುಬ್ಬನಿಗೆ ಮಾತ್ರ ಬೇರೆ ಕಡೆಗೆ ಲಕ್ಷ್ಯವಿತ್ತು. ಅವನು…
  • February 24, 2010
    ಬರಹ: Harish Athreya
    ಆತ್ಮೀಯ ಸ೦ಪದಿಗರಲ್ಲಿ ಮನವಿನಿನ್ನೆ ತಾನೆ ಹರ್ಷವರ್ಧನರವರು ಶಿವಾನ೦ದ ಕೇಲೂರರ ಯೋಗ ನಾಟ್ಯ ಸಾಧನೆಯ ಬಗ್ಗೆ ಮತ್ತು ಅವರ ಪರಿಶ್ರಮದ ಬಗ್ಗೆ ಬರೆದಿದ್ದಾರೆ.ಅವರ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಬ್ಯಾ೦ಕ್ ಖಾತೆಯನ್ನು ಪಡೆದಿದ್ದೇನೆ…
  • February 24, 2010
    ಬರಹ: Satishakannadiga
    ಬೆಂಗಳೂರಿನ ಕಾರ್ಲ್ಟನ್ ಟಾವರ್ ನಲ್ಲಿ ಅಗ್ನಿ ದುರಂತ. ಇಂಥ ಘಟನೆಗಳು ನಮ್ಮ ದೇಶದಲ್ಲಿ ಸರ್ವೇಸಾಮಾನ್ಯ. ಸರಕಾರವು ಎಷ್ಟೆಲ್ಲ ಮಾರ್ಗದರ್ಶಿಗಳನ್ನು ಕಡ್ಡಾಯಗೊಳಿಸಿದ್ದರೂ ’ಅಗ್ನಿ ಸುರಕ್ಷೆಯ’ ಬಗ್ಗೆ ಹೆಚ್ಚಿನ ಸಂಕೀರ್ಣಗಳು, ಕಟ್ಟಡಗಳು, ಮಾಲ್ ಗಳು…
  • February 23, 2010
    ಬರಹ: sudhichadaga
    ಪೊಗೊ, ಕಾರ್ಟೂನ್ ಟಿವಿ, ನಿಕ್ ಮತ್ತು ಡಿಸ್ನಿಗಳು ಭಾರತದಲ್ಲೂ ತು೦ಬಾ ಪ್ರಸಿದ್ದಿ ಹೊ೦ದಿದ ಇ೦ಗ್ಲಿಷ್ ಕಾರ್ಟೂನ್ ಟಿವಿಗಳಾಗಿವೆ. ಆದರೆ ಇತ್ತೀಚಿನ ವರ್ಷಗಳಿ೦ದ ಈ ವಾಹಿನಿಗಳು ತಮ್ಮ ಜನಪ್ರಿಯ ಪ್ರದರ್ಶನಗಳಾದ ಲಿಟಲ್ ಕೃಷ್ಣ, ಭೀಮ್, ಚಿಕನ್…
  • February 23, 2010
    ಬರಹ: K.S.RAGHAVENDR…
    ಮೊದಲು ಮಾನವ ತನ್ನನ್ನು ಪ್ರೀತಿಸಲು ಅರಿತಾಗ ಪ್ರಪ೦ಚದಲ್ಲಿ ಅಶಾ೦ತಿ ಕೊನೆಗೊಳ್ಳುತ್ತದೆ.ತನ್ನ ಜೀವ ಹಾಗೂ ಶಕ್ತಿಯ  ಬೆಲೆ ಅರಿತ ಯಾರೇ ಆದರೂ ಆತ್ಮಹತ್ಯಾ ಬಾ೦ಬರ್ ಗಳಾಗಲು ಮು೦ದೆ ಬರುವುದಿಲ್ಲ. ಒ೦ದು ಬದುಕಿನ ಬೆಲೆ ಯಾ ಜೀವದ ಬೆಲೆಯನ್ನು ಅರಿಯದ…
  • February 23, 2010
    ಬರಹ: vidyakumargv
    ಅಪ್ಪ ಬೆವರಿದ ತನ್ನ ಮಗನ ಮೊಗನೋಡಿತನ್ನದೇ ಛಾಯೆ ಅವನಲಿ ನೋಡಿ;ಅಂದು ಅಜ್ಜ ಮಾಡಿದ್ದು ಹಿಂಗೆ ಅಪ್ಪನ ನೋಡಿ;ಎಂದೋ ಹೊತ್ತಿದ ಈ ಭಾಂದವ್ಯದ ಧೀಪಇಂದೆನ್ನ ಬಳಿಯಲ್ಲಿ.ಅಸ್ತಮಾನದಿ ಅಪ್ಪ ಉದಯ ಮಗನನು ಕಂಡುಸಾರ್ಥಕತೆಯಲಿ ಬೆವರೊರೆಸಿದ;ಈ ಭಂದನ ಬಿಗಿ…
  • February 23, 2010
    ಬರಹ: vidyakumargv
    ಅಂದೊಂದು ಮದುವೆಯಲಿ ನಿಂತು ತೆಗೆಸಿದ ಚಿತ್ರ;ಅಜ್ಜಿ ತಾತರು ಮಾವ ನೆಂಟರು ಇನ್ನು ಅನೇಕರು;ಮದ್ಯ ತಾ ನುಸುಳಿ ನಕ್ಕೊಡನೆ ತೆಗೆದ ಚಿತ್ರ ನಗುತಲಿದೆ ಸದಾ;ಮಾಡಿನಡಿಯಲ್ಲಿ ಸಕ್ಕಿದ್ದ ಚಿತ್ರ;ಸ್ವಲ್ಪ ಹರಿದಿದೆ ಬಣ್ಣ ಕದಡಿದೆ ಆದರೂ ನಗುತಿದೆ ಹಾಗೇ…
  • February 23, 2010
    ಬರಹ: devaru.rbhat
    ಶೀರ್ಷಿಕೆ ನೋಡಿದಾಕ್ಷಣ ಜಗಮಗಿಸುವ ಬೆಳಕೆಂದು ಊಹಿಸಿರಬಹುದಲ್ಲವೇ? ಅಥವಾ ಚಿತ್ರಕ್ಕೂ ಶೀರ್ಷಿಕೆಗೂ ಎಂತಹ ಸಂಬಂಧ ಎಂದಿರಬಹುದು. ಸಂಬಂಧ ಹೇಗೆ ಕಲ್ಪಿಸಿದ್ದೇನೆ ನೋಡಿ. ನಮ್ಮೂರಿನ ಸಂತೋಷನ ಮನೆಯ ಗೋಡೆಯ ಮೇಲೆ ಕುಳಿತ ಪತಂಗವನ್ನು ಕಂಡಾಗ ಇದು ಏಕೆ…
  • February 23, 2010
    ಬರಹ: gopaljsr
    ಮೊನ್ನೆ ನಾನು ಮತ್ತು ಮಂಜ ಸುಮ್ಮನೆ ಪೇಟೆಯಲ್ಲಿ ಸುತ್ತುತ್ತಿದ್ದಾಗ ಮಂಜ ಒಮ್ಮೆಲೇ "ಅವರಪ್ಪನ" ಎಂದ. ಅದು ಯಾರಿಗೆ ಎಂದ ಎಂದು ನಾನು ನೋಡಿದಾಗ ಅದು "ಆವಾರಾಪನ" ಎಂಬ ಚಲನ ಚಿತ್ರದ ಪೋಸ್ಟರ್ ಆಗಿತ್ತು. ಹೀಗೆ ಬೇರೆ ಬೇರೆ ಭಾಷೆಯ ಬೋರ್ಡ್ ಮತ್ತು…