'''ಯೋಚನಾ ಲಹರಿ...''' ಒಂದು ಚಿಕ್ಕ ಮಗುವಿನ ಚಿತ್ರ ಪಟವೊಂದು ಗೋಡೆಯ ಮೇಲೆ ತೂಗು ಹಾಕಲ್ಪಟ್ಟಿತ್ತು. ಮಗುವಿನ ಮುಗ್ಧ ನಗುವಿಗೆ ಮಾರುಹೋದ ಕವಿಯೋರ್ವ ಪದಗಳನ್ನು ಹೆಣೆದು ಕವನ ರಚಿಸಲು ತೊಡಗಿದ. ಪಕ್ಕದಲ್ಲೇ ಇದ್ದ ಚಿತ್ರ ಕಲಾಕಾರನ ದೃಷ್ಟಿಯೇ…
ತೊಂಡೆಯ ಹಣ್ಣಿನಂತಹ ನಿನ್ನ ತುಟಿ,
ಕೆಂದಾವರೆಯಂತಹ ನಿನ್ನ ಮುಖ,
ನಳನಳಿಸುವ ನಿನ್ನ ಹೂಗೆನ್ನೆ,
ಹಂಸಗಳನ್ನು ನಾಚಿಸುವಂತಹ ನಿನ್ನ ನಡಿಗೆ,
ಜಿಂಕೆಯಂತಹ ನಿನ್ನ ಕಣ್ಣು, ದುಂಬಿಯಂತಹ ನಿನ್ನ ಮುಂಗುರುಳು,
ನಿನ್ನ ಮೈ ಬಣ್ಣ ಪುಷ್ಪರಾಗ, ತೋಳುಗಳಲ್ಲಿ…
ನಿಮಗೂ-ನಮಗೂ ಎಷ್ಟೋ ತಲೆಮಾರುಗಳ ಅ೦ತರವಿದೆ.
ನಮ್ಮ-ನಿಮ್ಮ ಆಚರಣೆಗಳ ನಡುವೆಯೋ ಎಷ್ಟೋ ಅ೦ತರವಿದೆ.
ಆದರೂ ನೀವೀಗ ನಮ್ಮ ಜೊತೆಗೇ ಬದುಕುವವರು
ನಮ್ಮೊ೦ದಿಗೇ ಇರಲೆ೦ದು ಬ೦ದವರು.
ನಮ್ಮ ನಡುವೆ ಎಷ್ಟೋ ಬಾರಿ ಜಗಳಗಳಾಗಿವೆ
ನಾವೀರ್ವರೂ ಹೊಡೆದಾಡಿದ್ದೇವೆ…
ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ : ಸಾಧ್ಯತೆಗಳು ಮತ್ತು ಬಾಧ್ಯತೆಗಳು
" ವಿಚಾರ ವಿನಿಮಯ , ಅನುಭವ ಹಂಚಿಕೆ "
ಸ್ಥಳ : ಅರಿವು ವಿದ್ಯಾಸಂಸ್ಥೆ…
ಕೆಲವು ದಿನಗಳ ಮುನ್ನ ಪಾಕಿಸ್ತಾನದ ದೇವಾಲಯಗಳು ಎಂಬ ವಿಷಯದ ಮೇಲೆ ಚುಟುಕಾದ ಒಂದು ಲೇಖನ ಬರೆದಿದ್ದೆ. ಮಾನ್ಯ ಶ್ರೀ ಪೆಜತ್ತಾಯರು ಈ ಲೇಖನಕ್ಕೆ ಪ್ರತಿಕ್ರಿಯಿಸಿದವರಲ್ಲಿ ಮೊದಲಿಗರು. ಅಂದಿನಿಂದ ಹಲವಾರು ಸ್ನೇಹಿತರು ಹಾಗೂ ಅಭಿಮಾನಿಗಳು ಈ ವಿಷಯದ…
ಶಾಲೆಯಿಂದ ವಿದ್ಯಾರ್ಥಿ ಮೇಲೆ ಗೂಡಚರ್ಯೆ! ಅಮೆರಿಕಾದ ಪಿಲ್ಲಿಯ ಹಾರಿಂಟನ್ ಶಾಲೆ ತನ್ನ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪನ್ನು ನೀಡುತ್ತದೆ.ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ತಂತ್ರಾಂಶಗಳನ್ನು ಮತ್ತು ಇತರ ಸಂಪನ್ಮೂಲಗಳನ್ನೂ ಶಾಲೆಯ ಲ್ಯಾಪ್ಟಾಪ್…
ಶೂನ್ಯ ಬಾವ ಆವರಿಸಿದೆ ಮನದೊಳಗೆ... ಎದುರಿಗಿದ್ದ ಗುರಿ ಕಾಣದಾಗಿದೆ... ಕಾಣದಾಗಿದೆಯಾ ಅಥವ ಅದು ಮರೆಯಾಗಿದೆಯಾ.. ಮರೆ ಮಾಡಲು ಯತ್ನಿಸುತ್ತಿದ್ದಾರ..? ಅಥವ ನನ್ನೊಳಗಿನ ನಿರಾಶಾವಾದ ಹಾಗೆ ಅರ್ಥೈಸಲು ಪ್ರೇರೇಪಿಸುತ್ತಿದೆಯಾ? ಗೊಂದಲದ ಗೂಡೊಳಗೆ…
ಮಂಜ ಎಲ್ಲದರಲ್ಲಿಯೂ ತುಂಬಾ ತಮಾಷೆ. ಅವನು ಶಾಲೆಯಲ್ಲಿ ಕಂಡು ಹಿಡಿದ ಕೆಲವು ವಿಷಯಗಳು ...
Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು…
ಮಂಡ್ಯದ ವಿಜ್ಞಾನಿಗಳ ಅಧ್ಯಯನ ಬಯಲು ಮಾಡಿದ ಸತ್ಯ
ಬೆಂಗಳೂರು, ಫೆ 25: ತಾವು ತರಗತಿಯಲ್ಲಿ ಪಾಠ ಮಾಡುವಾಗ ತೂಕಡಿಸುವ ವಿದ್ಯಾರ್ಥಿಗಳ ಬಗ್ಗೆ ಇನ್ನು ಮುಂದೆ ಅಧ್ಯಾಪಕರು ಸಿಟ್ಟಾಗಬೇಕಿಲ್ಲ. ಮೈಯೆಲ್ಲ ಎಚ್ಚರವಾಗಿದ್ದು ಪಾಠ ಕೇಳುವ…
ಹೆಸರಿಡೋದೂ ಒಂದು ಕಲೆನಾ? ಹೌದು ಅನ್ಸುತ್ತೆ. ನಾನು ಹೆಳ್ತಿರೋದು ಚಿಕ್ಕ ಮಕ್ಕಳಿಗೆ ಹೆಸರಿಡೋದರ ಬಗ್ಗೆ ಅಲ್ಲ, ದೊಡ್ಡವರಿಗೆ ಇಡೋದರ ಬಗ್ಗೆ! ಕೆಲವರು ಇರ್ತಾರೆ, ಎಲ್ಲರಿಗೂ ಹೆಸರಿಡೋದೇ ಅವರ ಕಾಯಕ. ಬೇರೆಯವರ ಹಾವ ಭಾವ, ಗಾತ್ರ, ಧ್ವನಿ ಹೀಗೆ…
ಸತ್ಯಕಾಮರು ಗಾಂಧಿಜಿಯ ಅನುಯಾಯಿಗಳು. ಗಾಂಧಿಜಿ ಹೇಳಿದ ಹಾಗೆಯೇ ಬದುಕಿ ತೋರಿದವರು. ಸ್ವಾತಂತ್ರ ಹೋರಾಟದಲ್ಲಿ ಪಾಲುಗೊಂಡು ಜೈಲನ್ನು ಕಂಡವರು. ಬಿಡುಗಡೆಯ ಹೋರಾಟವೇ ಕಾಯಕವಾಗಿದ್ದ ಸತ್ಯಕಾಮರಿಗೆ ಚಳುವಳಿ ಮುಗಿದ ಮೇಲೆ ಕೆಲಸವಿಲ್ಲದಂತಾಯಿತು.…
ಅಡವಿಯ ರಾಜನಾಗಿ ಮೆರೆಯುತ್ತಿದ್ದ ಸಿಂಹಕ್ಕೆ ಮಾಡಿದಷ್ಟು ಅವಮಾನ ಬೇರೆ ಯಾವ ಪ್ರಾಣಿಗೂ ಮಾಡಿರಲಿಕ್ಕಿಲ್ಲ.
ಅದೇನೂ ಕೇಳಿರಲಿಲ್ಲ. ಆದರೂ ಅದನ್ನು ರಾಷ್ಟ್ರ ಪ್ರಾಣಿಯಾಗಿ ಮಾಡಿದರು. ಕೊನೆಗೆ ವಿನಾಕಾರಣ ಆ ಪದದಿಂದ ಕಿತ್ತೂ ಹಾಕಿದರು.
ಸಿಂಹಾಸನ,…
ಒಮ್ಮೊಮ್ಮೆ ಹೀಗೇ ಥಟ್ಟನೇ ಅನಿಸುತ್ತದೆ.ಎಲ್ಲವೂ ಖಾಲೀ ಶೂನ್ಯ ಅನಿಸುತ್ತದೆ. ಎಲ್ಲವೂ ನಿಸ್ಸಾರ ನಿರರ್ಥಕ ಎನಿಸುತ್ತದೆ. ಈ ಚರ್ಚೆ, ಬೌದ್ಧಿಕತೆ, ಸ್ಪರ್ಧೆ, ಅಹ೦ ಎಲ್ಲವೂ ಕ್ಷುದ್ರಸ೦ಗತಿಗಳೇನೋ ಎ೦ದು ಅನಿಸತೊಡಗುತ್ತದೆ. ಈ ಬದುಕಿನಲ್ಲಿ…
ಸ್ನೇಹಿತನೊಬ್ಬ ಮೊನ್ನೆಯಿಂದ ನನ್ನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡುಬಿಟ್ಟಿದ್ದಾನೆ. ಕಾರಣ ಇಷ್ಟೇ, ಹೀಗೆ ನಾವೊಂದಿಷ್ಟು ಗೆಳೆಯರು ಸಂಜೆ ಹೊತ್ತಿಗೆ ಮಾಮೂಲು ಹರಟೆ ಹೊಡೆಯುತ್ತಿದ್ದೆವು. ಒಬ್ಬ "ಮಂದಿ ನಾಯಿ ಯದಕ ಸಾಕ್ತಾರ್…
ಇಬ್ಬರು ತಪಸ್ವಿಗಳು ನದಿಯ ಇಕ್ಕೆಲಗಳಲ್ಲಿ ಕುಟೀರ ಕಟ್ಟಿಕೊ೦ಡು ತಪಸ್ಸಾನ್ನಾಚರಿಸುತ್ತಿದ್ದರು. ದೀರ್ಘಕಾಲದ ನ೦ತರ ಭಗವ೦ತ ಅವರಲ್ಲಿ ಒಬ್ಬನಿಗೆ ಪ್ರತ್ಯಕ್ಷವಾಗಿ"ನಿನಗೇನು ಬೇಕು?' ಎ೦ದು ಕೇಳಿದ.ತಪಸ್ವಿ ಹೇಳಿದ ,'ನದಿಯ ಆ ಕಡೆಯಲ್ಲಿ ಕುಟೀರ…
ನಾಳೆ ನನಗೆ ನಾನೀಗ ಇರುವಲ್ಲೇ (ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ) ಪ್ರಾಜೆಕ್ಟ್ ಒಂದರಲ್ಲಿ assistant professor (contractual; for one year) ಹುದ್ದೆಗೆ ಸಂದರ್ಶನವಿದೆ.
ಜೋಕು: ಆಯ್ಕೆ ಸಮಿತಿಗೆ ನನ್ನನ್ನು ಆಯ್ಕೆ ಮಾಡುವ …
ಟೊಯೋಟ ತನ್ನ ಉತ್ಪನ್ನಗಳು ಕೈಕೊಟ್ಟು ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾಗಿರುವುದು ಕೈಗಾರಿಕಾ ವಲಯದಲ್ಲಿ ಬಿಸಿ ಬಿಸಿ ಸುದ್ದಿ. ವಿಶ್ವದ ನಂಬರ್ ಒನ್ ಮೋಟೊರ್ ಕಂಪೆನಿಗೆ ಆದದ್ದಾರೂ ಏನು? ಯಶಸ್ಸಿನೊಂದಿಗೆ ನೆರಳಿನಂತೆ ಹಿಂಬಾಲಿಸುವ ಅಹಂಕಾರವೋ? …
ಇಲ್ಲಿಂದ......
http://sampada.net/blog/chikku123/23/02/2010/24142
ಹಕ್ಕಿಗಳ ಕಲರವ, ಪ್ರಕ್ರ್ರತಿಯ ಸೌಂದರ್ಯ ಆಸ್ವಾದಿಸುತ್ತಾ , ಒಬ್ಬೊಬ್ಬರ ಕಾಲು ಎಳೀತಾ,ಸಿಕ್ಕ ಸಿಕ್ಕ ಜರಿಗಳಲ್ಲಿ ತಂಪಾದ, ಅಷ್ಟೇ ಶುದ್ಧವಾದ ನೀರು ಕುಡೀತಾ,…
ನಟರಾಜ್ ಕನ್ನಡಿಗರನ್ನು ಒಂದು ಗೂಡಿಸಿ, ಚಹಾ, ಕಾಫಿ ಮತ್ತು ಆಟಕ್ಕೆ ಕ್ಷಮಿಸಿ.... ಊಟಕ್ಕೆ ಪ್ರತಿ ಶುಕ್ರವಾರ ಕರೆದುಕೊಂಡು ಹೋಗುತ್ತಾರೆ. ಆಟಕ್ಕೂ ಕರೆಯಬಹುದಿತ್ತು ಇವರಿಗೆ ಗೊತ್ತು ಈ ಸಂಸಾರಸ್ತರು ಆಟಕ್ಕೆ ಎಂದು ಬರುವದಿಲ್ಲ, ಅಪ್ಪಿ ತಪ್ಪಿ…