February 2010

  • February 22, 2010
    ಬರಹ: gopaljsr
    ಮಂಜನಿಗೆ ಎದಿರೇಟು ಕೊಡುವ ಏಕೈಕ ವ್ಯಕ್ತಿ ಎಂದರೆ ಮನೋಜ. ಕ್ರೀಡೆಯಲ್ಲಿ. ಜಿದ್ದಾ-ಜಿದ್ದಿನಲ್ಲಿ, ಮಂಜನಿಗೆ ಪ್ರತಿಸ್ಪರ್ಧಿ. ಆದರೆ ಓದಿನಲ್ಲಿ ಮಾತ್ರ ಶೂನ್ಯ. ಮಂಜನ ತರಲೆಗಳಿಗೆ ಇವನ ಆಟ ನಡೆಯುತ್ತಿದ್ದಿಲ್ಲ. ಯಾವದೇ ಸ್ಪರ್ಧೆ ಇರಲಿ ಮಂಜ…
  • February 22, 2010
    ಬರಹ: ಗಣೇಶ
    ದೇವರ ಧ್ಯಾನದಲ್ಲೇ ಮುಳುಗಿದವನಿಗೆ ಹಸಿವಿನ ಯೋಚನೆಯೇ ಇರುವುದಿಲ್ಲ. ಈ ಉಪವಾಸ ನನ್ನಿಂದ ಸಾಧ್ಯವೇ ಇಲ್ಲ. ಯಾವಾಗಲೂ "ಅಮ್ಮಾ..ಅಮ್ಮಾ..." ಎಂದು ರಚ್ಚೆ ಮಾಡುವ ಮಕ್ಕಳಿಗೆ ಅಮ್ಮ ಎರಡೇಟು ಕೊಟ್ಟು ದಬ್ಬುವಂತೆ,ದೇವರೂ ದೂರ ಮಾಡಿಯಾರು. ಅದಕ್ಕೆ ಟೈಮ್…
  • February 21, 2010
    ಬರಹ: abdul
    my name is abdul, but i am not a fanatic. ಖಂಡಿತವಾಗಿಯೂ ಅಲ್ಲ. ಯಾರೋ ನನಗರಿವಿಲ್ಲದ ಜನ ಮಾಡಿದ, ಸತ್ಯವೋ ಮಿಥ್ಯೆಯೋ, ಸುಳ್ಳೋ ಪೊಳ್ಳೋ ಆಗಿರಬಹುದಾದ ಚಾರಿತ್ರಿಕ ಘಟನೆಗಳನ್ನು ಅಗಿದೂ ಅಗಿದೂ ಕರುಬಿ, ಕೊನೆಗೆ ಘಟನೆಗೆ ಸಂಬಂಧವಿಲ್ಲದ …
  • February 21, 2010
    ಬರಹ: devaru.rbhat
    ಸ್ವತಂತ್ರ ಹೋರಾಟಗಾರರಲ್ಲ. ಬದುಕಿನ ಹೋರಾಟಗಾರರು.
  • February 21, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • February 21, 2010
    ಬರಹ: venkatesh
      ೧. ’ಪವಿತ್ರಕ್ಷೇತ್ರ ಗೋಕರ್ಣ”: ನಾವು ಗೋಕರ್ಣ ಕ್ಷೇತ್ರಕ್ಕೆ ಬಂದಾಗ ಮದ್ಯಾನ್ಹ ೧ ಗಂಟೆಯಾಗಿತ್ತು. ಅಲ್ಲಿ ಗೋಕರ್ಣೇಶ್ವರ ದರ್ಶನಮಾಡಿಕೊಂಡು ಮಠದಲ್ಲಿ ಊಟವನ್ನು ಮುಗಿಸಿ, ಅಲ್ಲಿನ ಸುಪ್ರಸಿದ್ಧ ಓಂ ಬೀಚ ’ ನ್ನು ಸಂದರ್ಶಿಸಿದೆವು. ಗೋಕರ್ಣದಲ್ಲಿ…
  • February 20, 2010
    ಬರಹ: umeshhubliwala
    ಇದೇ ವಾರದಲ್ಲಿ ವಿಕ ದಲ್ಲಿ ಶಾರುಖ್ ನ ಹೊಸ ಚಿತ್ರದ ಬಗ್ಗೆ ಎರಡು ಲೇಖನ ಬಂದಿವೆ. ಅದನ್ನುಎಲ್ಲರೂ ಓದಿಯೇ ಇರುತ್ತಾರೆ ಮತ್ತೆ ಆ ಬಗ್ಗೆ ವಿವರ ಅನಗತ್ಯ. ಆದರೆ ಎರಡೂ ಲೇಖನಗಳಲ್ಲಿ ಸಾಮ್ಯ ಇದೆ ಅಂದರೆ ಈಗಾಗಲೇಆ ಚಿತ್ರದ ಬಗ್ಗೆ ಒಂಥರಾ ಅತಿರಂಜಿತ…
  • February 20, 2010
    ಬರಹ: ganneshaks
       ಈ ಲೇಖನ ನಾನು ಸೇರಿದಂತೆ ಬಹಳ ಮಂದಿ ಹಳ್ಳಿಯವರ  ನೋವಿನ ಸಂಗತಿ...    ಈ ಲೇಖನ ನಾನು ಸೇರಿದಂತೆ ಬಹಳ ಮಂದಿ ಹಳ್ಳಿಯವರ  ನೋವಿನ ಸಂಗತಿ...   ನೀವೇ ನೋಡಿ ನಮಗೆ ಹೇಗೆ ಅನ್ಯಾಯವಾಗುತ್ತಿದೆ ಎಂದು   1.ಹಳ್ಳಿಯವರಿಗಿದ್ದ ೫% ಅಂಕ…
  • February 20, 2010
    ಬರಹ: kchetanshetty
    ''ಪ್ರೀತಿಯನ್ನು ಪ್ರೀತಿಯಿಂದ ಪಡೆಯಬೇಕೆ ಹೊರತು ಸಂಶಯದಿಂದಲ್ಲ''.....ನಡು ರಾತ್ರಿಯಲಿ ಚಂದ್ರನೆಡೆಗೆ ನಡೆಯುವ ಆಸೆ... ನಡೆಯುತ ನಡೆಯುತ ಮಿನುಗುವ ನಕ್ಷತ್ರ ರಾಶಿಗಳ ಹಿಡಿಯುವ ಆಸೆ... ಆದರೇನು ಮಾಡಲಿ ಈ ಭೂಮಿ ತಾಯಿಗೆ ನನ್ನ ಮೇಲೆ ತುಂಬಾ ಧುರಾಸೆ…
  • February 20, 2010
    ಬರಹ: PrasannAyurveda
    ಪ್ರತಾಪಸಿಂಹರ ಉತ್ತಮ ಬರಹ... ಆದರೆ ಇದು "ಖಾನ್"ಗಳಿಗೆ ತಲುಪುವ ಬಗೆ ಹೇಗೆ? ಎಲ್ಲರೂ ಶಾಂತಿಯಿಂದಿರುವವರಿಗೆ ಪಾಠ ಹೇಳುತ್ತಾರೆ ಹೊರತು "ಅವರಿಗೆ" ಹೇಳುವವರು ಯಾರು? ಇದು ಕಹಿ ಸತ್ಯ... ಕಾಶ್ಮೀರಿ ಪಂಡಿತರ ಕಷ್ಟಗಳು, ಸಾವು-ನೋವು ಯಾರಿಗೂ ಕಾಣಲೇ…
  • February 20, 2010
    ಬರಹ: Roopashree
    ತನ್ನ ನಲ್ಲನ ನೆನಪಿನಲ್ಲಿ ಮೈಮರೆತಿರುವ ನಲ್ಲೆ ಬರೆದ ಪುಟ್ಟ ಕವಿತೆ ಬಯಕೆಯ ಬಳ್ಳಿಯಲಿ,ಪ್ರೀತಿಯ ಸುಮವರಳಿ ನಗುತಿಹುದಲ್ಲ.....ಅದರ ಮೋಡಿಗೆ ಮರುಳಾಗಿ,ನಾನೇ ಹೂವಾದೆ, "ನಲ್ಲ" .....
  • February 20, 2010
    ಬರಹ: shivagadag
    ಯಾರದೇ ಫ್ರೊಫೈಲ್ ನಲ್ಲಿ ಕಾಣೋCHECK MY PROFILE FOR FREE MOBILE RECHARGE ಅಥವಾ SEE MY SEXY PHOTOS CLICK HEREಅನ್ನೋದನ್ನು ದಯವಿಟ್ಟು ಯಾರೂ ಪ್ರಯತ್ನಿಸಬೇಡಿ.ಇದರಿಂದ ನಿಮ್ಮ ಅಕೌಂಟ್ ಹ್ಯಾಕ್ ಆಗುತ್ತದೆ. ನಿಮ್ಮ ಅಕೌಂಟ್ ನಿಂದ…
  • February 20, 2010
    ಬರಹ: h.a.shastry
      * ಕನ್ನಡ ನಾಡು-ನುಡಿ, ನೆಲ-ಜಲಗಳ ಸಂರಕ್ಷಣೆಯ ಉದ್ದೇಶ ಹೊಂದಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದವರು ಸಚಿವ ಶ್ರೀರಾಮುಲು. ಇವರು ಮೂಲತಃ ಆಂಧ್ರದವರು. ಕನ್ನಡ ಭಾಷೆಯನ್ನು ಸರಿಯಾಗಿ ಅರಿಯದವರು. ನೆಲ ಬಗಿದು ಮಾರಿ ಕೋಟಿಗಟ್ಟಲೆ ಹಣ…
  • February 20, 2010
    ಬರಹ: naanu
    ನೆನ್ನೆಯ ದಿನ ಹೋಗಿದ್ದೆ ಆಪ್ತ ರಕ್ಷಕನನ್ನು ನೋಡಲು! ನಿರ್ದೇಶಕರಾಗಲಿ ತಾಂತ್ರಿಕತೆಯಲ್ಲಾಗಲಿ ಅಥವಾ ಕಥೆಯಲ್ಲಾಗಲಿ ಸ್ವಲ್ಪವೂ ಎಡವಿಲ್ಲ! ಒಂದು ಉತ್ತಮ ಚಿತ್ರವಾಗಿ ಮೂಡಿ ಬಂದಿದೆ! ಸಿನಿಮಾದ continuity ಎಲ್ಲೂ miss ಆಗಿಲ್ಲ! ವಿಷ್ಣುಜಿ ಅಭಿನಯ…
  • February 20, 2010
    ಬರಹ: venkatesh
    ನಾವು ರಸ್ತೆಯಮುಖಾಂತರ, ಕುಂದಾಪುರದಿಂದ ಮೊದಲು, ಇಡಗುಂಜಿ ಗಣಪತಿ ಮಹಾ-ಕ್ಷೇತ್ರಕ್ಕೆ ಹೊಗಿ, ಸ್ವಾಮಿಯ ದರ್ಶನವನ್ನು ಮುಗಿಸಿಕೊಂಡು, ಗೋಕರ್ಣ ಕ್ಷೇತ್ರಕ್ಕೆ ಹೋಗಿ, ದೇವರದರ್ಶನದ ಬಳಿಕ, ಅಲ್ಲಿಯೇ ಮಠದಲ್ಲಿ ಊಟವನ್ನು ಮುಗಿಸಿಕೊಂಡು, ಗೋಕರ್ಣದ ಕಡಲ…
  • February 19, 2010
    ಬರಹ: nagenagaari
    ಭದ್ರತೆ ದೃಷ್ಟಿಯಿಂದ ಅಭೂತಪೂರ್ವ ಕ್ರಮ   ನವದೆಹಲಿ, ಫೆ.೧೮: ಮಾರ್ಚ್ ೧೨ರಿಂದ ಶುರುವಾಗಲಿರುವ ಐಪಿಎಲ್ ಮೂರನೆಯ ಆವೃತ್ತಿಯನ್ನು ಭದ್ರತೆ ಕಾರಣದಿಂದ ಫೇಸ್ ಬುಕ್ಕಿಗೆ ಸ್ಥಳಾಂತರಿಸಲು ಸರ್ವಸಮ್ಮತವಾಗಿ ತೀರ್ಮಾನಿಸಿರುವುದಾಗಿ ಐಪಿಎ ಲ್ ದೊರೆ ಅಲೆತ…
  • February 19, 2010
    ಬರಹ: vidyakumargv
    ಯಾರದೊ ಕೈ ಜಾರಿ ಬಿದ್ದ ಅರೆಬೆಂನ್ದ ಗಾಳಒಂದುಉರಿ ಬಿಸಿಲಲಿ ದಾರಿ ಬದಿಯಲಿಮಳೆ ನೀರಲಿ ಬದುಕಿ ಬಂದುಮರವಾಗಿ ಬೆಳೆದಿತ್ತು ಗಗನ ತಾಕುವಂತಿತ್ತುಕೊಂಬೆಗಳ ಮೆಲಲ್ಲಿ ಹಕ್ಕಿ ಗೂಡುಗಳಿತ್ತುಸುಡು ಬಿಸಿಲಲಿ ತಾ ನಿಂತು ಇಳೆಗೆ ತಂಪನು ಕಾ‍ಯ್ದುಹಲಸು ತಾ…
  • February 19, 2010
    ಬರಹ: Harish Athreya
    ಮ೦ಡಲದೊಳಗೊ೦ದು ಮ೦ಡಲಮತ್ತೆ ಒಳಗೊ೦ದು ಹೊರಗೊ೦ದುಒಳಗಿನೊಳಗಿನ ಚುಕ್ಕಿಕ೦ಡದ್ದು ಕ೦ಡೀತೇನೀನ್ಹೇಗೋ ನಾನರಿಯೆಅರಿವು ನೀನೋ?ನೀನೇ ಅರಿವೋ?’ಬಾ’ ಎ೦ದು ಕೈಹಿಡಿದು ಕರೆದೊಯ್ದು ಬಿಟ್ಟೆ ಬಾವಿಯೊಳಗೆಒಳಗೆ ಕತ್ತಲು. ಕಣ್ಣುಕತ್ತಲಿಗೆ ಹೊ೦ದಿಕೆಯಾಯ್ತು.…
  • February 19, 2010
    ಬರಹ: h.a.shastry
      ಗದಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ, ಹುಯಿಲಗೋಳರ ಕ್ಷಮೆ ಕೋರಿ, ಉದಯಗೀತೆ :  ಉದಯವಾಗಿದೆ ನಮ್ಮ ಚೆಲುವ ಕನ್ನಡನಾಡು  ಬದುಕು ಬಲು ಕಷ್ಟಕರವೆನಿಪ ಗೋಳಿನ ಗೂಡು  ರಾಜಕಾರಣದಿ ಕಿತ್ತಾಡುವರ ನೆಲೆವೀಡು …
  • February 19, 2010
    ಬರಹ: gopaljsr
    ರಾಗಿಯ ಬನದಾಗ ಹಕ್ಕಿ ಕುಂತೈತೆ ರಾಗದಿ ಒಂದು ಹಾಡು ಹಾಡೈತೆ ! ಮೂಗಿಗೂ ಕೂಡ ಆಸೆ ತಂದೈತೆ ಮಗುವಿಗೆ ಚೋವಿಯ ಸವಿನಿದ್ರೆ ತಂದೈತೆ ಮಾಗಿಯ ಚಳಿಯಲ್ಲೂ ಇಂಪು(ತಂಪು) ತಂದೈತೆ ಮಂಗಗು ಒಂದು ಸಂಗೀತ ಕಲಿಸೈತೆ !! ರಾಗಿಯ ಬನದಾಗ ಹಕ್ಕಿ ಕುಂತೈತೆ ರಾಗದಿ…