ಕಳೆದ ತಿಂಗಳು ಕಾರ್ಯ ನಿಮಿತ್ತ ನ್ಯೂ ಆರ್ಲಿಯನ್ಸ್’ಗೆ ಹೋಗಿದ್ದೆ. ಹೊಸ ಜಾಗ. ಹೊಸ ವಾತಾವರಣ. ಹಲವು ಬೀದಿಗಳಲ್ಲಿ ಅಡ್ಡಾಡುವಾಗ, ಕಂಡ ದೃಶ್ಯಗಳು ಕವನ ರೂಪದಿ ನಿಮ್ಮ ಮುಂದೆ:
ಸುಂದರ ಮಡದಿಯ ಕೈ ಪಿಡಿದೂ ಎದುರಿಗೆ ಬಂದ ಹುಡುಗಿಯ ನೋಡುವಾತ
ಯಾರು…
ಎಂತಹ ಕಾನೂನುಗಳು ಬೇಕು ನಮಗೆ
<<ನಮ್ಮ ರಾಜಕೀಯ (ಅ)ವ್ಯವಸ್ಥೆ ಯ ಮುಂದುವರೆದ ಬಾಗ >>
ಎಂತಹ ಕಾನೂನುಗಳು ಬೇಕು ನಮಗೆ ಎಂದು ಚಿಂತಿಸುವ ಮೊದಲು ಈಗ ಯಾವ ರೀತಿಯ ಕಾನೂನುಗಳಿವೆ ಎಂದು ಯೋಚಿಸೋಣ. ನಮ್ಮ ಪ್ರಜಾಪ್ರಭುತ್ವ…
’ಸಂಬಂಧ್’ ಹಿಂದಿ ಚಲನಚಿತ್ರಕ್ಕಾಗಿ ಕವಿ ಪ್ರದೀಪ್ ರಚಿಸಿ ಮುಖೇಶ್ ಹಾಡಿರುವ ’ಚಲ್ ಅಕೇಲಾ’ ಗೀತೆ ನನ್ನ ಮೆಚ್ಚಿನ ಗೀತೆ. ಈ ಗೀತೆಯ ಭಾವಾನುವಾದ ಇಲ್ಲಿದೆ. ಇದು ಯಥಾನುವಾದ ಅಲ್ಲ. ಮೂಲ ಗೀತೆಯ ಮುಖ್ಯ ಭಾವಕ್ಕೆ ಧಕ್ಕೆ ಬರದಂತೆ, ನನ್ನ…
ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ 1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಮತ್ತು ರೋಟರಿ ಜೊತೆಯಾಗಿ ಶ್ರೀ ಸಾಯಿ…
ಅಂಟೇನಮತ್ತು ಕಾಗೆ ಈ ಧೂಳು ನಮ್ಮ ಉಸಿರಿನಿಂದಲೆ ಮುಖ ತೊಳೆದುಕೊಂಡಂತೆ ಮೈದದವಿಕೊಂಡೇಳುತ್ತದೆ ಮತ್ತೆ ಹೊಸದಾಗುತ್ತದೆ ಬಿಸಿಲು ಕಣ್ಣೀರು ಸುರಿಸುವುದು ಬೆವರ ಮಣಿಯಂತಾಗಿ ಹೊಟ್ಟೆ ತೊಳೆಸಿ ಜೀವ ಹಳಸುತಿರುವಂತೆ... ಮತೀಗ ಆ ಗಟಾರು ವಾಸನೆ …
ಮೊದಲ ಬಾರಿಗೆ ಕೋಮಲ್ ಅವರ ಕೂಸಾದ ಗೌಡಪ್ಪನ ಬಗ್ಗೆ ಬರೀತಾ ಇದ್ದೀನಿ..ಕೋಮಲ್ ಹಾಗೂ ಮಂಜಣ್ಣನ ಅಷ್ಟು ಹಾಸ್ಯ ಪ್ರಜ್ಞೆ ನನಗಿಲ್ಲ...ತಕ್ಕಮಟ್ಟಿಗೆ ಬರೆದು ಖೊಕ್
ಕೊಡುತ್ತಿದ್ದೇನೆ...ಮುಂದುವರೆಸುವ ಇಷ್ಟ ಇದ್ದರೆ ಯಾರಾದರೂ ಮುಂದುವರಿಸಬಹುದು...ಹಾಗೆ…
ಯಡ್ಡಿಯನು ಬದಲಾಯಿಸಿದರೆ ನಾವು ಪಕ್ಷ ತೊರೆದುಹೋಗೋಲ್ಲ ಅನ್ನುವ ಹೊಸ ವಾದ ಮಂಡಿಸಿದ್ದಾರೆವಿಭಿನ್ನ ತೀರ್ಪು ನೀಡಿ ಆ ಅನರ್ಹ ಶಾಸಕರಿಗೆ ಇಂಥಅವಕಾಶವನ್ನು ನ್ಯಾಯಾಧೀಶರೇ ತಾನೇ ಕಲ್ಪಿಸಿದ್ದಾರೆ***ವರ್ತೂರು ಪ್ರಕಾಶನದೀಗ ಹೊಸತೊಂದು ಕ್ಯಾತೆಆತನಿಗೆ…
ಮಿತ್ರ ಆಸು ಹೆಗ್ಡೆ ಮತ್ತೆ ನಮಗೊಂದು ಭಾವಪೂರ್ಣ ಭಾವಾನುವಾದ ನೀಡಿದ್ದಾರೆ. ’ಕಭೀ ಕಭೀ’ ನಂತರ ಇದೀಗ ’ಸಿಲ್ಸಿಲಾ’ ಹಿಂದಿ ಚಿತ್ರದ ಚಂಪೂರೂಪದ ಗೀತೆಯೊಂದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೋಡಿ:
http…
ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತದ ಗೆಲುವಿನ ಮುಖ್ಯ ರೂವಾರಿ ವಿರಾಟ್ ಕೊಹ್ಲಿ. ನಿರೀಕ್ಷೆಯಂತೆ ಕನ್ನಡದ ಆರೂ ಪ್ರಮುಖ ದಿನಪತ್ರಿಕೆಗಳೂ ಈ ಸುದ್ದಿಯ ಶೀರ್ಷಿಕೆ/ಉಪಶೀರ್ಷಿಕೆ/ಫೋಟೋ…
ಸಮುದ್ರ ಭೊಗ೯ರೆಯುತ್ತಿತ್ತು, ಆಕಾಶ ಕಪ್ಪಾದ ಮೋಡದಿಂದ ಕೂಡಿತ್ತು. ಪ್ರಾಣಿ ಪಕ್ಷಿ ಸಂಕುಲಹೆದರಿ ತಮ್ಮ ಸ್ಥಾನದಲ್ಲಿತ್ತು.ಸಮುದ್ರ ಮಧ್ಯದಲ್ಲಿ ಸುಂದರ ದ್ವೀಪ ’ಗರುಡಧ್ವಜ’ ಕಮಲಾಕ್ಷಸರರಿಂದಕೂಡಿತ್ತು. ಇತ್ತ ಗರುಡಧ್ವಜವನ್ನು ಆಕ್ರಮಣ ಮಾಡುವ…
ಮುರಿದ ಮಂಟಪ ಕಮರಿದ ಕನಸು ಹೊಸತನ್ನು ಕಟ್ಟುತ್ತೇನೆಂದು ತನ್ನೊಡಲನು ಭಗ್ನಗೊಳಿಸಿಹೊಸತು ಮತ್ತು ಹಳೆಯದರ ಮಧ್ಯೆ ಕಳೆದು ಹೋದ ತ್ರಿಶಂಕು ಮನದ ಅಪರಿಮಿತ ನೋವಿಗೆ ಕವನವೊಂದೇ ಸಾಟಿ ಎಂದು ಪಾಳು ದೇಗುಲದ ನಡುವೆ ಮನೆ ಮಾಡಿ ಜೀರ್ಣೋದ್ಧಾರದ ಕನಸು…
೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ, ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:ನಾಯಕ: ನನ್ನೀ ಏಕಾಂತ ಮತ್ತು ನಾನು ಸತತ…
ನಮ್ಮ ರಾಜಕೀಯ (ಅ)ವ್ಯವಸ್ಥೆ
ಕರ್ನಾಟಕದ ಇತ್ತೀಚಿನ ರಾಜಕೀಯ ನಾಟಕಗಳು ನಾಗರೀಕ ಜನರ ನಿದ್ದೆ ಕೆಡೆಸಿದೆ. ಹಿಂದಿನಂತೆ 5-ವರ್ಷಕೊಮ್ಮೆ ನಮ್ಮ ಮತ ಚಲಾಯಿಸಿ ನೆಮ್ಮದಿಯಿಂದಿರುವ ದಿನಗಳು ಈಗಿಲ್ಲ. ನಿಮ್ಮ ಮತವನ್ನು ನಿಮ್ಮ ಆದೇಶವನ್ನು ಅವರು ತಮ್ಮ…
ಇದು ಕೇವಲ ಹಾಸ್ಯಕ್ಕಾಗಿ..ನಗು ಬಂದರೆ ನಕ್ಕು ಬಿಡಿ...
ಒಂದು ಸಿನಿಮಾ ಬಿಡುಗಡೆಗೆ ಮುನ್ನ ಕರೆಯುವ ಪ್ರೆಸ್ ಮೀಟ್ ನಲ್ಲಿ ಸಂಭಾಷಣೆಗಳು ಹೇಗಿರುತ್ತವೆ ಎಂಬುದಕ್ಕೆ ಸಣ್ಣ ಉದಾಹರಣೆ..
"ಸಿನಿಮಾ ನಾವು ಅಂದುಕೊಂಡಿದ್ದಕ್ಕಿಂತ ಬಹಳ ಚೆನ್ನಾಗಿ ಮೂಡಿ…
‘ಆಪರೇಷನ್ ಕಮಲ’ವೆಂಬ ಭೂತಚೇಷ್ಟೆಯ ಸೊಲ್ಲಿಗೆ ಕರ್ನಾಟಕದ ಪಕ್ಷ-ಪ್ರತಿಪಕ್ಷಗಳು ತತ್ತರಿಸಿವೆ. ತಮ್ಮ ತಮ್ಮ ಶಾಸಕರೆಂಬ ಪುಣ್ಯಕೋಟಿ (ಕೋತಿ?)ಗಳನ್ನವು ನಕ್ಷತ್ರ ಮೌಲ್ಯದ ದನದೊಡ್ಡಿಗಳಲ್ಲಿ ಕೂಡಿಟ್ಟು ಭದ್ರ ಬೀಗ ಜಡಿದಿವೆ.
ಆದರೂ…