ಆಗ ತಾನೆ ಬಿ.ಇ ಪದವಿಯನ್ನು ಮುಗಿಸಿ ಉದ್ಯೋಗ ಹುಡುಕಲು ಬೆಂಗಳೂರಿಗೆ ಬಂದಿದ್ದೆವು.
ಬೆಳಗಿನ ಉಪಹಾರಕ್ಕೆಂದು ಸ್ನೇಹಿತರೊಡನೆ ದರ್ಶಿನಿಗೆ ಹೋಗುತ್ತಿದ್ದೆವು. ಸ್ವಸಹಾಯ ಹಾಗು ಮಾಣಿಗಳ ಸೇವೆಯ ತರಹದ ಪದ್ಧತಿಗಳು, ಇಲ್ಲಿಗೆ ಬಂದಮೇಲೆಯೇ ನಮಗೆ…
ದಿ.೨೧ ರಿಂದ ೨೩ ರ ವರೆಗೆ ಕುಪ್ಪಳಿಯಲಿ ನಡೆದ ಕಥಾಕಮ್ಮಟದಲ್ಲಿ ಭಾಗವಹಿಸುವಸದವಕಾಶ ಬಂದಿತ್ತು. ನನ್ನ ತಮ್ಮ ಚಾರುದತ್ತ ಈಗಾಗಲೇ ಇಂತಹ ಕಮ್ಮಟಗಳಲ್ಲಿ ಪಾಲ್ಗೊಂಡವ..ಮೊದಲೇ ಕಿವಿ ಮಾತು ಹೇಳಿದ್ದ ತೀರ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋಗಬೇಡ ಅಂತ.…
೧
ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ
ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ
ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು
ಈ ಹಕ್ಕಿ ಎಸ್ಟೊಂದು ಚೆನ್ನ
ಪ್ರಕೃತಿದೇವಿಗೆ ನನ್ನದೊಂದು ನಮನ
ಅಷ್ಟು ಸ್ನೇಹಿಯೇ ನಾನು ?
ನನ್ನ ಕಣ್ಣಲ್ಲಿ…
ಬೃಹತ್ ಬೆಂಗಳೂರಿನ ಕೆಲವು ಅನುಭವಗಳನ್ನು ನಾನೀಗ ಹೇಳ ಹೊರಟಿರುವೆ .ನೆನಪಾದರೆ ನಗು, ಅಳು ಎರಡೂ ಬರುವ ಘಟನೆಗಳವು. ಅದೊಂದು ಶನಿವಾರ ರಜೆಯಿದ್ದ ಕಾರಣ ಸ್ನೇಹಿತೆಯ ರೂಮಿಗೆ ಹೊರಟಿದ್ದೆ. ನಾನಿದ್ದ BTM ನಿಂದ ಅಷ್ಟು ದೂರದ ಕೋರಮಂಗಲಕ್ಕೆ …
ಬಹಳ ದಿನಗಳ ನಂತರ ನಮ್ಮ ಹಳ್ಳಿಗೆ ಶ್ರೀ ಶ್ರೀ ಶ್ರೀ ಗುಲ್ಕನ್ 120 ಸ್ವಾಮೀಜಿ ಆಗಮಿಸಿದ್ದರು. ಇವರು ವಿದೇಶಗಳಲ್ಲೂ ಬಹಳ ಫೇಮಸ್ ಅಂತೆ. ಸಂಸ್ಕ್ಋತ, ಉರ್ದು, ಅರೇಬಿಕ್, ಇಂಗ್ಲೀಷ್ ಮತ್ತೆ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ಲೀಲಾಜಾಲವಾಗಿ…
ರಾಜಕೀಯ
ಮತ್ತೆ ಮತ್ತೆ ಕೇಳಬರುತ್ತಿದೆ ಗುಸು ಗುಸು ಸುದ್ದಿ ನಡವಳಿಕೆಯೂ ತೋರುತ್ತಿದೆ ಪಕ್ಷಪಾತದ ಬುದ್ದಿ ನನಗೂ ಬಡೆಯಿತು ಹೊಲಸು ರಾಜಕೀಯದ ವಾಸನೆ ಆಗಲೇ ಗೊತ್ತಾಯಿತು ರಾಜಕೀಯ ತೀರ ದುರ್ವಾಸನೆ ಸತ್ಯದ ಖಚಿತತೆಗೆ ಗಮನಿಸಿದೆ…
ಅದೊಂದು ಆಲದ ಮರ ,
ಹೊರಗಡೆ ಬಣ ಬಣ ಬಿಸಿಲು ,
ನನ್ನ ಪಕ್ಕದಲ್ಲಿ ಅಜ್ಜನಿದ್ದಾನೆ ,ಮುಖ ,ಬಟ್ಟೆ,ಮನ್ನಸ್ಸು ಮಾಸಿದೆ
ಘಮ್ಮನೆ ವಾಸನೆ ಆಲದ ಮರದಂತೆ
ಅನತಿ ದೊರದಲ್ಲಿ ತಾಯಿ ಮಗುವಿಗೆ ಹಾಲು ಉಣ್ಣಿಸುತ್ತಿದ್ದಾಳೆ,
ಕುರುಡಿ ಒಬ್ಬಳು ಹಾಡುತಿದಾಳೆ ಮರದ…
ನಗುತ್ತಾಳೆ ನನ್ನ ನೆನಪ ಗಾಯ ಟಿಸಿಲೊಡೆದುಕನಸುಗಳ ರಕ್ತ ಕೀವು ಸೋರುತ್ತದೆಯಮಯಾತನೆ ಸುಖ ತಿರುಗಿ ನೋಡದೆ ಹೋಗುತ್ತಾಳೆಎದೆ ಮರುಭುಮಿಯನ್ತಾಗಿತ್ತದೆಮತ್ತೆ ಗಾಯ ಮಾಗುತ್ತದೆ ಅವಳ ನಗುವಿನ ವಸಂತಕ್ಕಾಗಿ ಅಷ್ಟೇ
ಯುದ್ಧ ಭೂಮಿಯೇ ಒಡಲು,ಮಿಕ್ಕವರಿಗದುರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ ಮತ್ತೆ ನನ್ನದೇ ಮಲ…
ಯುದ್ಧ ಭೂಮಿಯೇ ಒಡಲು,ಮಿಕ್ಕವರಿಗದುರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ ಮತ್ತೆ ನನ್ನದೇ ಮಲ…
ದುಡಿದು ಸವೆಸಿದ ಕೈಯ ರೇಖೆಗಳೂ
ನಿರೀಕ್ಷೆಯ ಹಾಡನ್ನು ಕೊಂದಿವೆ
ತಿದಿಯೂದಿದ ಕುಲುಮೆಯ ಕಾವು - ಹೊಗೆ
ಚಹರೆಯ ರೂಪಕ್ಕೆ ಕಪ್ಪುಡಿಸಿವೆ.
ಪಟ ಪಟನೆ ಅರಳುವ ಮಂಡಕ್ಕಿಯಂತೆ
ನನ್ನ ಕನಸುಗಳು ಅರಳುವುದಿಲ್ಲ
ಸಂಜೆ ಹಟ್ಟಿ ಎದುರು ಕಾದು ಕೂತ ಅಪ್ಪ …
x ಸದ್ಯಕ್ಕೇನೋ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಜಪ ಹೈಕಮಾಂಡ್ ಬೀಸುವದೊಣ್ಣೆಯಿಂದ ತಲೆಯುಳಿಸಿಕೊಂಡು ಬಂದಿದ್ದಾರೆ. “ತಮಗೆ ಇನ್ನೂ ಎಷ್ಟೆಷ್ಟೋ ಅಗ್ನಿಪರಿಕ್ಷೆಗಳು ಕಾದಿವೆ, ಯಡಿಯೂರಪ್ಪವನವರೇ ಎಂದು ಪಕ್ಷದ ತಲೆ - The Head…