November 2010

  • November 27, 2010
    ಬರಹ: Mahabaleshwar
    ಆಗ ತಾನೆ ಬಿ.ಇ ಪದವಿಯನ್ನು ಮುಗಿಸಿ ಉದ್ಯೋಗ ಹುಡುಕಲು ಬೆಂಗಳೂರಿಗೆ ಬಂದಿದ್ದೆವು.   ಬೆಳಗಿನ ಉಪಹಾರಕ್ಕೆಂದು ಸ್ನೇಹಿತರೊಡನೆ ದರ್ಶಿನಿಗೆ ಹೋಗುತ್ತಿದ್ದೆವು. ಸ್ವಸಹಾಯ ಹಾಗು ಮಾಣಿಗಳ ಸೇವೆಯ ತರಹದ ಪದ್ಧತಿಗಳು, ಇಲ್ಲಿಗೆ ಬಂದಮೇಲೆಯೇ ನಮಗೆ…
  • November 27, 2010
    ಬರಹ: Mahabaleshwar
    ವಿಘ್ನ ವಿನಾಶಕನಿಗೆ ಸಲ್ಲಿಸುತ ಬರೆಯುತಿರುವೆ ಮೊದಲ ಹನಿಗವನ  ಹರಸಿ ಓದುಗರಾದ ನೀವೆಲ್ಲರೂ ಗೆಲ್ಲುವೇನೆಂದು ಎಲ್ಲರ ಜನಮನ||  
  • November 27, 2010
    ಬರಹ: agnimitra
    ದಿ.೨೧ ರಿಂದ ೨೩ ರ ವರೆಗೆ ಕುಪ್ಪಳಿಯಲಿ ನಡೆದ ಕಥಾಕಮ್ಮಟದಲ್ಲಿ ಭಾಗವಹಿಸುವಸದವಕಾಶ ಬಂದಿತ್ತು. ನನ್ನ ತಮ್ಮ ಚಾರುದತ್ತ ಈಗಾಗಲೇ ಇಂತಹ ಕಮ್ಮಟಗಳಲ್ಲಿ ಪಾಲ್ಗೊಂಡವ..ಮೊದಲೇ ಕಿವಿ ಮಾತು ಹೇಳಿದ್ದ ತೀರ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋಗಬೇಡ ಅಂತ.…
  • November 27, 2010
    ಬರಹ: kirana85
    ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ ಸುತ್ತುವರಿಯುತ ಅವಳ ಕಾಣಿಸುವುದು ಅವಳೆದುರು ಬಂದಾಗ ಮಾತಿರದೆ ಮೌನದಲಿ ಕಣ್ಣ ನೀಲಿಯೇ ನನ್ನ ಮೀಯಿಸುವುದು   ಮಾತಿನೋಲೆಗಳೆಲ್ಲ ಅವಳೊಂದು ನಗೆಯಲ್ಲಿ ಮರೆತು ಹೋಗುವುದೆನ್ನ ಕನಸ ಬುತ್ತಿ ಬೇಸರವೇ ಜಾರುವುದು ಅವಳ…
  • November 27, 2010
    ಬರಹ: kirana85
        ೧ ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ  ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು  ಈ ಹಕ್ಕಿ ಎಸ್ಟೊಂದು ಚೆನ್ನ ಪ್ರಕೃತಿದೇವಿಗೆ ನನ್ನದೊಂದು ನಮನ   ಅಷ್ಟು ಸ್ನೇಹಿಯೇ ನಾನು ? ನನ್ನ ಕಣ್ಣಲ್ಲಿ…
  • November 27, 2010
    ಬರಹ: vani shetty
    ಬೃಹತ್ ಬೆಂಗಳೂರಿನ ಕೆಲವು ಅನುಭವಗಳನ್ನು ನಾನೀಗ  ಹೇಳ ಹೊರಟಿರುವೆ .ನೆನಪಾದರೆ ನಗು, ಅಳು ಎರಡೂ ಬರುವ ಘಟನೆಗಳವು. ಅದೊಂದು ಶನಿವಾರ ರಜೆಯಿದ್ದ ಕಾರಣ ಸ್ನೇಹಿತೆಯ ರೂಮಿಗೆ  ಹೊರಟಿದ್ದೆ. ನಾನಿದ್ದ BTM ನಿಂದ ಅಷ್ಟು ದೂರದ ಕೋರಮಂಗಲಕ್ಕೆ …
  • November 27, 2010
    ಬರಹ: gopinatha
      ನಿನ್ನೆ ನೋಡಿದ ಹಾಗೆ ಮತ್ತೆ ಕಾಡಿದೆ ನೆನಪುಮೈ ಮನವು ಭೋರ್ಗೆರೆವ ಕನಸ ಕಡಲುಚಿತ್ತ ಭಿತ್ತಿಯಲೆಲ್ಲ ನೀನೆ ಮುತ್ತಿದೆ ಮತ್ತೆಇಹದ ಪರಿಯನೆ ನಾನು ಮರೆತು ನಿಂತೆಏನು ಮಾಡಿದೆ  ಮೋಡಿ ನನ್ನೇ ಕಾಡುವ ಗೆಳತಿಏಕಾಂತದಲ್ಲೆಲ್ಲಿ ಮಧುರ…
  • November 26, 2010
    ಬರಹ: komal kumar1231
    ಬಹಳ ದಿನಗಳ ನಂತರ ನಮ್ಮ ಹಳ್ಳಿಗೆ ಶ್ರೀ ಶ್ರೀ ಶ್ರೀ ಗುಲ್ಕನ್ 120 ಸ್ವಾಮೀಜಿ ಆಗಮಿಸಿದ್ದರು. ಇವರು ವಿದೇಶಗಳಲ್ಲೂ ಬಹಳ ಫೇಮಸ್ ಅಂತೆ. ಸಂಸ್ಕ್ಋತ, ಉರ್ದು, ಅರೇಬಿಕ್, ಇಂಗ್ಲೀಷ್ ಮತ್ತೆ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ಲೀಲಾಜಾಲವಾಗಿ…
  • November 26, 2010
    ಬರಹ: Tejaswi_ac
      ರಾಜಕೀಯ     ಮತ್ತೆ ಮತ್ತೆ  ಕೇಳಬರುತ್ತಿದೆ ಗುಸು ಗುಸು ಸುದ್ದಿ    ನಡವಳಿಕೆಯೂ ತೋರುತ್ತಿದೆ ಪಕ್ಷಪಾತದ ಬುದ್ದಿ   ನನಗೂ ಬಡೆಯಿತು ಹೊಲಸು ರಾಜಕೀಯದ ವಾಸನೆ  ಆಗಲೇ ಗೊತ್ತಾಯಿತು ರಾಜಕೀಯ ತೀರ ದುರ್ವಾಸನೆ    ಸತ್ಯದ ಖಚಿತತೆಗೆ ಗಮನಿಸಿದೆ…
  • November 26, 2010
    ಬರಹ: kahale basavaraju
    ಅತ್ತರೆ ಕಣ್ಣೀರ್ ಅಂತೆ ಸ್ರವಿಸುವಳು ನೊಂದರೆ ನೋವಾಗಿ ಖಾಲಿಯಾಗುವಳು ನೆನಪ ಶಿಖರದ ಮೇಲೆ ಸ್ವಪ್ನದ ಗೊಡಿದೆ ಅದರಲಿ ಮೌನ ಪ್ರೇಮದ ದ್ಯಾನವಿದೆ ತಿರಸ್ಕೃತ
  • November 26, 2010
    ಬರಹ: kahale basavaraju
    ಅವಳ ಹಾದಿಯ ಹಳೆಯ ಪಯಣಿಗಬೆನ್ನುಡಿಯ ಓದುಗನೆನಪುಗಳ ದಾಳಿಗೆ ಸಿಕ್ಕ ತರಗೆಲೆಕೊನೆಗೂ ಮುನ್ನುಡಿ ಓದಲು ಆಗದವನುತಿರಸ್ಕೃತ
  • November 26, 2010
    ಬರಹ: kahale basavaraju
    ನನ್ನ ನೋವಿನ ಮಹಾಸಾಗರದಲ್ಲಿಮೋಜಿನ ಹಡಗು ಹೇರಿದ್ದಾಳೆ ಅವಳುನನ್ನೆಲ್ಲ ಪ್ರೇಮ ಪತ್ರಅ ಹಡಗಿನ ಭಾವುಟಗಳು
  • November 26, 2010
    ಬರಹ: kahale basavaraju
    ಅದೊಂದು ಆಲದ ಮರ , ಹೊರಗಡೆ ಬಣ ಬಣ ಬಿಸಿಲು , ನನ್ನ ಪಕ್ಕದಲ್ಲಿ ಅಜ್ಜನಿದ್ದಾನೆ ,ಮುಖ ,ಬಟ್ಟೆ,ಮನ್ನಸ್ಸು ಮಾಸಿದೆ ಘಮ್ಮನೆ ವಾಸನೆ ಆಲದ ಮರದಂತೆ ಅನತಿ ದೊರದಲ್ಲಿ ತಾಯಿ ಮಗುವಿಗೆ ಹಾಲು ಉಣ್ಣಿಸುತ್ತಿದ್ದಾಳೆ, ಕುರುಡಿ ಒಬ್ಬಳು ಹಾಡುತಿದಾಳೆ ಮರದ…
  • November 26, 2010
    ಬರಹ: kahale basavaraju
    ನನ್ನ ಎದೆ ಪ್ರೀತಿಯ ಸೂತಕದ ಮನೆಅವಳಿಲ್ಲ ಅಲ್ಲಿರುವುದುನಾನೊಬ್ಬನೇ ಬಿಕ್ಕಳಿಸಿಅಳುತ್ತಿರುವ ಏಕಾಂಗಿ
  • November 26, 2010
    ಬರಹ: kahale basavaraju
    ನಗುತ್ತಾಳೆ ನನ್ನ ನೆನಪ ಗಾಯ ಟಿಸಿಲೊಡೆದುಕನಸುಗಳ ರಕ್ತ ಕೀವು ಸೋರುತ್ತದೆಯಮಯಾತನೆ ಸುಖ ತಿರುಗಿ ನೋಡದೆ ಹೋಗುತ್ತಾಳೆಎದೆ ಮರುಭುಮಿಯನ್ತಾಗಿತ್ತದೆಮತ್ತೆ ಗಾಯ ಮಾಗುತ್ತದೆ ಅವಳ ನಗುವಿನ ವಸಂತಕ್ಕಾಗಿ ಅಷ್ಟೇ
  • November 26, 2010
    ಬರಹ: kahale basavaraju
    ಯುದ್ಧ ಭೂಮಿಯೇ   ಒಡಲು,ಮಿಕ್ಕವರಿಗದುರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ ಮತ್ತೆ ನನ್ನದೇ ಮಲ…
  • November 26, 2010
    ಬರಹ: kahale basavaraju
    ಯುದ್ಧ ಭೂಮಿಯೇ   ಒಡಲು,ಮಿಕ್ಕವರಿಗದುರುದ್ರ ಭೂಮಿ,ನಾನು ಅವರೊಟ್ಟಿಗಿನ ಹೋರಾಟದ ರಕ್ತ ಸಿಕ್ತ ಕುರುಹು ಮೆತ್ತಿಕೊಂಡ ರಕ್ತ ಸೃಷ್ಟಿ ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ ಮತ್ತೆ ನನ್ನದೇ ಮಲ…
  • November 26, 2010
    ಬರಹ: ravi kumbar
    ದುಡಿದು ಸವೆಸಿದ ಕೈಯ ರೇಖೆಗಳೂ  ನಿರೀಕ್ಷೆಯ ಹಾಡನ್ನು ಕೊಂದಿವೆ ತಿದಿಯೂದಿದ ಕುಲುಮೆಯ ಕಾವು - ಹೊಗೆ ಚಹರೆಯ ರೂಪಕ್ಕೆ ಕಪ್ಪುಡಿಸಿವೆ. ಪಟ ಪಟನೆ ಅರಳುವ ಮಂಡಕ್ಕಿಯಂತೆ ನನ್ನ ಕನಸುಗಳು ಅರಳುವುದಿಲ್ಲ  ಸಂಜೆ ಹಟ್ಟಿ ಎದುರು ಕಾದು ಕೂತ ಅಪ್ಪ …
  • November 26, 2010
    ಬರಹ: harshajd
    "ಈ ಮೌನವಾ ತಾಳೆನು, ಕೂಗಾಡೊ ದಾರಿಯ ಕಾಣೆನು, ಓ ನಾಯಿ"... ಇದೇನಪ್ಪಾ, ಒಂದ್ ಛೊಲೊ ಹಾಡನ್ನ್ ಹಾಳ್ ಮಾಡಾಕತ್ತಾನ್ ಇವಾ, ಬ್ಯಾರೆ ಎನು ಸಿಗ್ಲಿಲ್ಲ್ ಎನು ಇವಂಗ್ ಅನಬ್ಯಾಡ್ರಿ. ನನ್ office ಮುಗೀದು ಸುದ್ದ್ ರಾತ್ರಿ ೧೨ಕ್ಕ, ಮತ್ ಮನಿಗ್…
  • November 26, 2010
    ಬರಹ: ಆರ್ ಕೆ ದಿವಾಕರ
    x                ಸದ್ಯಕ್ಕೇನೋ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಜಪ ಹೈಕಮಾಂಡ್ ಬೀಸುವದೊಣ್ಣೆಯಿಂದ ತಲೆಯುಳಿಸಿಕೊಂಡು ಬಂದಿದ್ದಾರೆ. “ತಮಗೆ ಇನ್ನೂ ಎಷ್ಟೆಷ್ಟೋ ಅಗ್ನಿಪರಿಕ್ಷೆಗಳು ಕಾದಿವೆ, ಯಡಿಯೂರಪ್ಪವನವರೇ ಎಂದು ಪಕ್ಷದ ತಲೆ - The Head…