November 2010

  • November 29, 2010
    ಬರಹ: raghuchandana
     ನೆನಪುಗಳೇ  ಹೀಗೆ..  ಬತ್ತಲಾರದ ಚಿಲುಮೆಯ ಹಾಗೆ ಒಲವೆಂಬ ಹಣತೆಯ ಹಚ್ಚಲು  ಅವಶ್ಯವಾದ ನಲ್ಮೆಯ  ಬತ್ತಿಯ ಹಾಗೆ.. ಮೌನದೇವಿಯ ಮಡಿಲಿನ ಘೋರ ಕದನದ ಹಾಗೆ..... ನನಸನ್ನು ಕನಸನ್ನಾಗಿ ಮಾಡುವ ಹಂಬಲದಲ್ಲಿ..... ಒಲವಿನೋರತೆಯ ಕಾಣುವ ಹುಮ್ಮಸ್ಸಿನಲ್ಲಿ…
  • November 29, 2010
    ಬರಹ: Jayanth Ramachar
    ಕಾಯಿ ಕಾಯಿ ಕಡಲೇಕಾಯಿ ಎಲ್ಲಿ ನೋಡಿದರೂ ಕಡಲೇಕಾಯಿಬಸವನಗುಡಿಯ ಕಡಲೇಕಾಯಿ ಪರಿಷೆಯ ಕಡಲೇಕಾಯಿ..ಸುಂಕೇನಹಳ್ಳಿಯಲ್ಲಿ ಬೆಳೆಯುತ್ತಿದ್ದ ಕಡಲೇಕಾಯಿಬಸವನ ದಾಳಿಗೆ ತುತ್ತಾಗಿ ನಾಶವಾಗುತ್ತಿದ್ದ ಕಡಲೇಕಾಯಿ..ರೈತರ ಆಕ್ರೋಶಕ್ಕೆ ಬೆದರಿ ಕಲ್ಲಾಗಿ ಹೋದ…
  • November 29, 2010
    ಬರಹ: bhaashapriya
    ಚಿತ್ರ :Clickindia ಬಹಳಾ ವರ್ಷಗಳಾಗಿತ್ತು ಬೆಂಗಳೂರಿನ  ಕಡೆಗೆ ಬಂದು,  ಈ  ನಗರದ ಎಲ್ಲಾತರಹದ ಮಾಲಿನ್ಯದಿಂದ ದೂರ ಇರುವುದು ಒಂದುಥರಹದ ಖುಷಿ.   ಮೆಟ್ರೋ ಟ್ರೈನ್ ನಲ್ಲಿ ಪ್ರಯಾಣಿಸಬೇಕೆಂಬ ಆಸೆ ಆಯಿತು, ಸ್ವಲ್ಪ ದುಬಾರಿ ಆದರು ಪರವಾಗಿಲ್ಲ…
  • November 29, 2010
    ಬರಹ: partha1059
     ಕಥೆ: ಹೀಗೊಂದು ಕನಸು.. ಕಾಲ ಕೂಡಿ ಬರಬೇಕು (ಬಾಗ ೧) ’ಎಲೊ ಜಡಬಾಲಕ ನೀನು ಯಾರು’ ಪ್ರಶ್ನೆ ’ನಾನು ಜಡನಲ್ಲ ನನ್ನ ಉಪಸ್ಥಿಥಿ ಮಾತ್ರದಿಂದ ಈ ಜಡ ಪ್ರಪಂಚ ಚಲಿಸುತ್ತದೆ’ ಆದಿಶಂಕರಾಚಾರ್ಯರ ಶಿಷ್ಯ ಹಸ್ತಾಮಲಕರ ಉತ್ತರ. ಅವರಂತು ಜಡರಲ್ಲ ಆದರೆ ನಾನು…
  • November 29, 2010
    ಬರಹ: cslc
    ಪ್ರೊ. ಬಾಲಗಂಗಾಧರ Degeneration of a Learning Process and its Rejuvenation Prof. Balagangadhar ಯದಾ ಯದಾಹಿ ಧರ್ಮಸ್ಯ ... ಸಂಭವಾಮಿ ಯುಗೇಯುಗೇ : ಭಗವದ್ ಗೀತೆಯ ಈ ಶ್ಲೋಕ ಬಹಳಷ್ಟು ಜನರಿಗೆ ಚಿರಪರಿಚಿತ. ಈ ಮಂದಿನ ಚರ್ಚೆಯ…
  • November 29, 2010
    ಬರಹ: jnanamurthy
    ರಾಷ್ಟ್ರೀಯ ಅನುವಾದ ಮಿಶನ್ ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು. ಕನ್ನಡ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ ದಿನಾಂಕ: 6 ರಿಂದ 8 ಡಿಸೆಂಬರ್, 2010 ಸ್ಥಳ: ಸಂತ ಅಲೋಸಿಯಸ್ ಪದವಿ ಕಾಲೇಜು, ಮಂಗಳೂರು ಆಸಕ್ತರು…
  • November 29, 2010
    ಬರಹ: ksraghavendranavada
    ಕಾಲದ ಕನ್ನಡಿ: ಹೌದು! ಇದೆಲ್ಲಾ ನಮ್ಮದೇ ದುಡ್ಡು ಸ್ವಾಮಿ !!!    ನಿನ್ನೆ ನನ್ನ ಆತ್ಮೀಯ ಮಿತ್ರ ಚಿಕ್ಕಮಗಳೂರಿನ ಗಿರೀಶ್ ನನ್ನ ಚರವಾಣಿಗೆ ಒ೦ದು ಸ೦ದೇಶ ಕಳುಹಿಸಿದರು. ನಾನು ಅದನ್ನು ಓದಿ ಕಾಲದ ಕನ್ನಡಿಯ ಹೊಸ ಲೇಖನಕ್ಕೊ೦ದು ವಿಷಯವಾಯಿತು…
  • November 29, 2010
    ಬರಹ: ವಿನಾಯಕ
    ಈವತ್ತಿನ ದಿನ ಅದ್ಹೇಗೆಲ್ಲ ಕಳೆಯಿತು ಅಂತ ಯೋಚಿಸುತ್ತ  ಇನ್ನೇನು ಹಾಸಿಗೆಯಲ್ಲಿ ಒಂದೊಳ್ಳೆ ಸುಖನಿದ್ದೆ ಸವಿಯಬೇಕು ಅಂತ ಆಲೋಚಿದ್ದೇ ಹಾಸಿಗೆಯಿಂದ ಎದ್ದು ಕೂತೆ. ಮಲಗೋ ಮೊದಲು ಡೈರಿ ಬರೆಯುವುದು ನನ್ನ ವಾಡಿಕೆ. ಹಾಗೆ ಅದನ್ನು ಬರೆಯಲು ಕುಳಿತಿದ್ದೂ…
  • November 29, 2010
    ಬರಹ: bhalle
    ಆಗ ನಾನಿನ್ನೂ ಪ್ರೈಮರಿ ಸ್ಕೂಲ್’ನಲ್ಲಿ ಇದ್ದೆ. ಚಾಮರಾಜಪೇಟೆಯ ಒಂದಾನೊಂದು ಗಲ್ಲಿಯಲ್ಲಿ ನೆಡೆದ ಘಟನೆ ಇದು.
  • November 29, 2010
    ಬರಹ: kamath_kumble
    ನಿನ್ನೊಂದಿಗಿನ ಈ ಸಂಜೆ ಹೆಜ್ಜೆಯೊಳು ಹೆಜ್ಜೆ ಇರಲು ಅನುರಾಗವು ರಾಗವಾಗಿ ಹೊಮ್ಮುತಲಿರಲು ಪಾದದ ಕೆಳಗಿನ ಮರಳು ಇನ್ನೂ ಸಡಿಲವಾಯಿತು!! ಅಲೆಯ ಕರೆಗೆ ಬೆಳಕಿತ್ತ ರವಿಯು ಕಡಲೊಳು ಲೀನನಾಗಲು ಆ ಕೆಂಬಣ್ಣದ ಪ್ರತಿಬಿಂಬಕ್ಕೆ ನೀನು ಇನ್ನೂ ಕೆಂಪಾಗಲು ಆಗ…
  • November 28, 2010
    ಬರಹ: Iynanda Prabhukumar
    ರಾಮಯ್ಯ ಒ೦ದು ಸಣ್ಣ ಕಾರ್ಖಾನೆಯಲ್ಲಿ ದುಡಿಯುತ್ತಾನೆ. ಅವನ ಕಾರ್ಖಾನೆ ನಮ್ಮ ಕಾರ್ಖಾನೆಯ ಆರ್ಡರ್‌ಗಳನ್ನು ಪಡೆದು ವಸ್ತುಗಳನ್ನು ಸಿದ್ಧಪಡಿಸಿ ಪೂರೈಸುತ್ತದೆ. ಆತನ ಕೆಲಸ ತನ್ನ ಕಾರ್ಖಾನೆ ಪೂರೈಸುವ ವಸ್ತುಗಳನ್ನು ಮತ್ತವಕ್ಕೆ ಸ೦ಬ೦ಧಿಸಿದ ಕಾಗದ-…
  • November 28, 2010
    ಬರಹ: dattakudli
    ಅದೊಂದು ಸಂಜೆ ನಾನು ಕಚೇರಿಯ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದೆ. ನನ್ನ ಮನಸ್ಸು ಕೆಲವು ಕಠಿಣ ಭಾವನೆಗಳ ಜಾಲದಲ್ಲಿ ಸಿಲುಕಿ ತೊಳಲಾಡುತ್ತಿತ್ತು. ಬದುಕಿನ ಕಷ್ಟಗಳನ್ನು ಎದುರಿಸುತ್ತ ಸೋತೆನೆಂಬ ಭಯದ ಭಂಗಿಯಲ್ಲಿ ಶುನ್ಯವನ್ನೇ…
  • November 28, 2010
    ಬರಹ: ಗಣೇಶ
    ಪರೀಕ್ಷಾ ಕೊಠಡಿ. ಸೈನ್ಸ್ ಪರೀಕ್ಷೆ ದಿನ. ಮೇಲ್ವಿಚಾರಕರು ಪ್ರಶ್ನೆಪತ್ರಿಕೆಗಳನ್ನು ಕೊಡುತ್ತಾ ಬಂದರು. ಜೀರೋದಿಂದ ನೂರು ಕಿ.ಮೀ.-ಐದೇ ಸೆಕೆಂಡುಗಳಲ್ಲಿ ಎಂದು ಬೈಕುಗಳಿಗೆ ಪ್ರಚಾರ ಮಾಡುತ್ತಾರಲ್ಲ, ಹಾಗೇ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮಕ್ಕಳ…
  • November 28, 2010
    ಬರಹ: PrasannAyurveda
    ಸಂಪದಿಗ ಮಿತ್ರರೇ,  ಇದೊಂದು ವಿನಂತಿ ಪತ್ರ....  ದಿಲ್ಲಿಯಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ ೨೦೧೧ ರ ಪ್ರಯುಕ್ತ ಪ್ರಕಟಣೆಯಾಗಿರುವ ಅನಿವಾಸಿ ಭಾರತೀಯರ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿರುವ ನಾನು ನಿಮ್ಮ ಪ್ರೋತ್ಸಾಹ ದೊರೆತಲ್ಲಿ ಭಾರತದ…
  • November 28, 2010
    ಬರಹ: kavinagaraj
                 ಮೂಢ ಉವಾಚ -44 ಕೆಲಸಕಾರ್ಯವ ನೋಡೆ ಒಂದು ಕೈಮೇಲು|ಧೃಢ ನಿಲುವು ಇರಲು ಕಾಲದ ಅರಿವು||ಸರಳ ನಡೆಯೊಡನೆ ಜಾಣತನ ಮೇಳವಿಸೆ|ನಾಯಕನು ಉದಯಿಸುವ ಕಾಣು ಮೂಢ||ನುಡಿದಂತೆ ನಡೆದು ಮಾದರಿಯು ತಾನಾಗಿ|ಪರರ ಮನವರಿತು ನಡೆವ ಕರುಣೆಯಿರಲಾಗಿ||ಕೆಲಸ…
  • November 28, 2010
    ಬರಹ: vijayaraghavan
    ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ. ಈ ಹಿಂದೆ ಮುಂದಾಗುವುದನ್ನು ಕಾದಂಬರಿಯ ನಾಮಾಂಕಿತ ಅಧ್ಯಾಯಗಳು…
  • November 28, 2010
    ಬರಹ: nagenagaari
    ತಲೆಮರೆಸಿಕೊಂಡು ಹೋಗುವುದರಲ್ಲಿ ಸಾಮ್ರಾಟರಾಗಿರುವ ನಗೆ ಸಾಮ್ರಾಟರನ್ನು ಹುಡುಕಿ ಕರೆತರುವುದಕ್ಕೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಗಾರಿಯ ಉಸ್ತುವಾರಿಯನ್ನು ಯುವ ಸದಸ್ಯರೊಬ್ಬರು ವಹಿಸಿಕೊಂಡದ್ದು, ತಮ್ಮ ಅತ್ಯಾಪ್ತ ಚೇಲ ಕುಚೇಲ ತಮ್ಮ…
  • November 28, 2010
    ಬರಹ: gnanadev
    ಪ್ರಿಯೆ,ನನ್ನ ಜೊತೆನೀನು ಬ೦ದರೆನಿನ್ನನ್ನು ಪ್ರೀತಿಸುವೆ. ನೀನು ಬರದಿದ್ದರೆ............ಜೀವನವನ್ನು ಪ್ರೀತಿಸುವೆ.....   *******   -2-   ನಲ್ಲೆ...ನಮ್ಮಿಬ್ಬರಮಧ್ಯೆಯಪ್ರೀತಿ ಪ್ರೇಮದಶಬ್ದಗಳು...ಪಿಸುಮಾತುಗಳುಎಲ್ಲವೂಖಾಲಿಯಾಗಿವೆಸರಿ,…
  • November 27, 2010
    ಬರಹ: harshavardhan …
    ಧಾರವಾಡದಲ್ಲಿ ಸಾಮಾನ್ಯ ಹಸಿರು ಚಿಣಗಿ ಹಾವು ಕಂಡು ಬರುವುದು ವಿರಳ. ಆದರೆ ಇಂದು ನಮಗೆ ಆ ಭಾಗ್ಯ ಲಭಿಸಿತ್ತು. ಪ್ರೊ. ಗಂಗಾಧರ ಕಲ್ಲೂರ ಹಾಗೂ ದಂತ ವೈದ್ಯ ಡಾ.ಮಹಾಂತೇಶ ಸರದೇಸಾಯಿ ಅವರ ಮೂಲಕ ನಾವು ಫಲಾನುಭವಿಗಳಾದೆವು. ಹರ ಸಾಹಸ ಪಟ್ಟು ಅವರು ಆ…
  • November 27, 2010
    ಬರಹ: kahale basavaraju
    ಬಕಿಟ್  ಈ ಶ್ವರರು  ಸ್ವಾಮಿ ಬಕಿಟ್  ಈ ಶ್ವರರು ಕಿಸಿಯುತ್ತಾರೆ ದೇನೆಸಿಯಂತೆ ಬಿಟ್ಟು ಮೂರೂ ಮತ್ತು ಹಲ್ಲು ಮೂವತ್ತೆರಡು . ಬಾಗುತಾರೆ ಕಾಣುವ ತನಕ ಕುಂಡಿ, ಅಣ್ಣಾ ಬಾಗಿದನೆಂದು ಬೀಗಬೇಡ ಇಡುತಾನೆ ಯಾವಾಗಲಾದರೂ  ಬುಡ್ದಕ್ಕೆ ಬತ್ತಿ . ಸದಾ…