ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ)
೧
ಅಶ್ವಥ್ಥನಗರದ ಮಕ್ಕಳು ಬೆಳೆದಿದ್ದೇ ಹಾಗೆ!ಗಾ೦ಧೀಜಿ ಯಾರು ಎ೦ದು ಕೇಳಿದರೆ ಆ ಮಕ್ಕಳು ಹೇಳುತ್ತಿದ್ದ ಹೆಸರು ಸುಪ್ರಸನ್ನ ರಾಯರದು!ಊರಿನ ಪ್ರತಿಯೊಬ್ಬ ಮಗುವೂ ಅವರನ್ನು ಕರೆಯುತ್ತಿದ್ದುದು “ಗಾ೦ಧಿ ತಾತ“…
ನೆನ್ನೆ ನನ್ನ ಬಾಲ್ಯದ ಗೆಳೆಯ ಬಹಳ ದಿನಗಳ ನಂತರ ಸಿಕ್ಕ. ಕಳೆದ ವಾರವಷ್ಟೇ ಸ್ಕಾಟ್ಲೆಂಡ್ ಇಂದ ಬಂದದ್ದಾಗಿ ತಿಳಿಸಿದ. ಹಾಗೆ ಇಬ್ಬರು ನಮ್ಮ ಮನೆಗೆ ಹೋಗಿ ಕಾಫಿ ಕುಡಿಯುತ್ತ ಮಾತನಾಡುತ್ತಿದ್ದಾಗ ಅವನು ನನ್ನ ಕಡೆ ಏನಪ್ಪಾ ಜಿಮ್ ಗೆ ಹೋಗಿ ಒಳ್ಳೆ…
೧. ನಾವು ಇನ್ನೊಬ್ಬರ ಬದುಕನ್ನು ಕ೦ಡು “ಅವರ ಬದುಕು ಸ೦ತಸದಿ೦ದ ಕೂಡಿದೆ“ ಎ೦ದು ಭಾವಿಸುತ್ತೇವೆ. ಹಾಗೆಯೇ ನಮ್ಮ ಬದುಕನ್ನು ಕ೦ಡು ಮತ್ತೊಬ್ಬರು “ ನಮ್ಮ ಬದುಕು ಸ೦ತಸದಿ೦ದಿದೆ“ ಎ೦ದು ಭಾವಿಸುತ್ತಾರೆ!
೨. “ತಾಯಿ“ ಎ೦ಬುವವಳು ಮಕ್ಕಳ ಹೃದಯದಲ್ಲಿ…
ತಮಗೆ ಸಿಕ್ಕ ಈ "ಅವಕಾಶ"ವನ್ನು ಹೀಗೆ ಬಳಸಿಕೊಳ್ಳುವಿರಾ? ,,,,
೧. ತಾವೇ ಸೃಷ್ಟಿಸಿಕೊಂಡ ಈ ಅವಕಾಶವನ್ನು ಒಂದು ಗೆಲುವು ಎಂದುಕೊಳ್ಳುವಿರ?
೨. ಯಾತಕ್ಕಾಗಿ ಈ ಹರ ಸಾಹಸಪಟ್ಟೆ ಎಂದು ತನ್ನನ್ನು ತಾನೇ ನೋಡಿಕೊಳ್ಳುವಿರ?
೩. ತನ್ನ ಜಾತಿಯ ಜನ…
ನಾನು ಕೆಲ ದಿನಗಳಿಂದ ದಿನಕರ ದೇಸಾಯಿ ಅವರ "ನನ್ನ ದೇಹದ ಬೂದಿ" ennuva ಕವನಕ್ಕಾಗಿ ಹುಡುಕುತ್ತಿದ್ದೇನೆ.
ಸಾಹಿತ್ಯ ಸಿಕ್ಕಿದೆಯಾದರು ಹಾಡು ಸಿಕ್ಕಿಲ್ಲ. ನಿಮ್ಮಲ್ಲಿ ಯಾರಿಗಾದರು ಡೌನ್ಲೋಡ್ ಲಿಂಕ್ ಗೊತ್ತಿದ್ದರೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ…
ನೀನು ಕೃಷ್ಣನಲ್ಲ,ನಾನು ಕುಚೇಲನು ಅಲ್ಲ ಅದ್ರು ಗೆಳೆತನ ಸೆಳೆತನ ಹೇನು ಹೆಕ್ಕಿ ತಿನ್ನುವ ಮಂಗಗಳು ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ ಜೀವನದ ಮನೆ ಮಂಥನದ ಉತ್ಕನನಗಳಲ್ಲಿ ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂಗಾರು ಮಳೆಯಂತೆ .…
ಈಗಿನ ರಾಜಕೀಯ ಬೆಳವಣಿಗೆಗಳಿಂದ ಜನಸಾಮಾನ್ಯರ ದಿನಸಿ ಪದಾರ್ಥಗಳು ಹಾಗು ತರಕಾರಿಗಳು ಗಗನಕ್ಕೇರಿವೆ. ಎಲ್ಲ ಮಧ್ಯಮ ವರ್ಗದವರಿಗೂ ಹಾಗು ಕೆಳವರ್ಗದ ಜನರಿಗೂ ಬೆಲೆಯೂ ಎಟುಕದಂತಾಗಿದೆ. ರಾಜಕೀಯ ಮುಖಂಡರಿಗೆ ಅಧಿಕಾರದ ರುಚಿಯು ದಿನದಿಂದ ದಿನಕ್ಕೆ…
ಸೇವಾ ಪುರಾಣ -26: ಮೈಸೂರಿನಲ್ಲಿ
ಅಭಿವೃದ್ಧಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ನನ್ನ ಮದುವೆ ಆಯಿತು. ಒಂದೆರಡು ವರ್ಷಗಳಲ್ಲಿ ನನಗೆ ಉಪತಹಸೀಲ್ದಾರನಾಗಿ ಬಡ್ತಿ ಸಿಕ್ಕಿ ಮೈಸೂರು ಭೂಸುಧಾರಣೆ ವಿಶೇಷ ತಹಸೀಲ್ದಾರರ ಕಛೇರಿಗೆ ವರ್ಗಾವಣೆ…
ಹುಡುಕುವ ಕಣ್ಣಿಗೆ ನೀ ಕಂಡೆ ಮೂರು ವರುಷದ ಬಳಿಕ ಮಿಡಿಯುವ ಹೃದಯಕೆ ನೂರು ಹರುಷದ ಪುಳಕ ದೂರಸರಿದ ಕಾಲಕೆ ನೀ ದೂರ ಹೋದ ಕಾರಣ ನಾ ಕೇಳೆನು ಹೇಳ ಬಯಸಿದ ಮಾರು ಬಯಕೆಯ ಸರಮಾಲೆ ನಾ ಪೇಳ್ವೆನು ಮೊದಲ ಪತ್ರಕ್ಕಾಗಿ ನಾ ಹುಡುಕಿದ ಪದಗಳು…
ವಿಚಾರ ಸಂಕಿರಣದ ವಿಷಯ: "ಎಂಧಿರನ್ ಸಂದರ್ಭದಲ್ಲಿ ನವಿಲಾದವರು"ದಿನಾಂಕ: ನವಂಬರ್ 28 ಭಾನುವಾರ ಸಮಯ: ಬೆಳಿಗ್ಗೆ 11 ರಿಂದ 2-30 ರವರೆಗೆಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-೦೪
ವಿಚಾರಸಂಕಿರಣದಲ್ಲಿ…
ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!ಗ: ನೀನೇತಕೆ ಕೂತಿರುವೆ ಹೀಗೆ, ಮರತಂತೆ ಜಗವಾಹೆ: ನಿನ್ನ ಸಂಗದಿ ನನ್ನೇ ನಾನು ಮರೆತೆ, ಹಾಗೆ ಮರೆತೆ ಜಗವಾಗ:…
ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೭
(೧೧೨)
"ಬೇಸಿಗೆಯಲ್ಲವೆ ಈಗ. ಇನ್ನೊಂದು ಗಂಟೆಗೆ ಬೆಳಕು ಹರಡತೊಡಗುತ್ತದೆ" ಎಂದ ಪ್ರಕ್ಷು, ಏನನ್ನೂ ಉದ್ದೇಶಿಸದವನಂತೆ.
"ಮಾತು ಮುಗಿಸಲು ಇದು ಪೀಠಿಕೆಯೆ?" ಎಂದು…
ಕೆಸುವಿನ ಎಲೆಯ ಗೊಜ್ಜು, ಪತ್ರೊಡೆ ಮಾಡಿ ಬಾಯಿ ಚಪ್ಪರಿಸಿದ್ದೇವೆ. ಉದ್ಯಾನವನದಲ್ಲೋ, ಮನೆಯಂಗಳದ ಬಣ್ಣ ಬಣ್ಣದ ಕೆಸುವಿನೆಲೆ ನೋಡಿ ಕಾಣಲು ಚೆಂದವಿದ್ದರೂ ತಿನ್ನಲು ಬರುವುದಿಲ್ಲವಲ್ಲ ಎಂದು ಮರುಗಿದ್ದೇವೆ. ಆದರೆ ತಿನ್ನುವ ಬದಲು ಬೇರೆ ಯಾವುದಕ್ಕೆ…
ಕಮ್ಯುನಿಕೇಶನ್ ಗ್ಯಾಪ್ ಎಂದಿನಂತೆ ಅಂದೂ ಕೆಲಸ ಜೋರಾಗಿಯೇ ಇತ್ತು, ರೂಂ ನಲ್ಲಿ ಮತ್ತಿಬ್ಬರು ಹಬ್ಬಕ್ಕೆ ತಮ್ಮ ಊರಿಗೆ ಹೋಗಿದ್ದರು. ಕ್ಲೈಂಟ್ ಅನ್ನು ಬಯ್ಯುತ್ತಲೇ ನಿದ್ದೆಯಿಂದ ಎದ್ದೆ, ನೀರು ಕಾಯಿಸುವ ಕೊಯ್ಲ್ ಕೂಡ ಏನೋ ಕಾರಣದಿಂದ…
ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಸಾಹಿತ್ಯ ಕೃಷಿ ನಡೆಸಿದರೆ ಜನ ಏನೇನೋ ಮಾತಾಡ್ತಾರಲ್ಲಾ ಯಾಕೆ?
ಹೀಗೊಂದು ಪ್ರಶ್ನೆಯನ್ನು ಮಿತ್ರ ಆಸು ಹೆಗ್ಡೆಯವರು ಇದೇ ಜಾಲತಾಣದಲ್ಲಿ ತಮ್ಮ ’ಪ್ರಭಾವಿತ ಸಾಹಿತ್ಯ ಕೃಷಿ...!’ ಬರಹದ ಪ್ರತಿಕ್ರಿಯೆಯಲ್ಲಿ…