November 2010

  • November 26, 2010
    ಬರಹ: ksraghavendranavada
    ಧರ್ಮ ಸ೦ಸ್ಥಾಪನಾರ್ಥಾಯ... ( ಕಥೆ) ೧ ಅಶ್ವಥ್ಥನಗರದ ಮಕ್ಕಳು ಬೆಳೆದಿದ್ದೇ ಹಾಗೆ!ಗಾ೦ಧೀಜಿ ಯಾರು ಎ೦ದು ಕೇಳಿದರೆ ಆ ಮಕ್ಕಳು ಹೇಳುತ್ತಿದ್ದ ಹೆಸರು ಸುಪ್ರಸನ್ನ ರಾಯರದು!ಊರಿನ ಪ್ರತಿಯೊಬ್ಬ ಮಗುವೂ ಅವರನ್ನು  ಕರೆಯುತ್ತಿದ್ದುದು “ಗಾ೦ಧಿ ತಾತ“…
  • November 26, 2010
    ಬರಹ: Jayanth Ramachar
    ನೆನ್ನೆ ನನ್ನ ಬಾಲ್ಯದ ಗೆಳೆಯ ಬಹಳ ದಿನಗಳ ನಂತರ ಸಿಕ್ಕ. ಕಳೆದ ವಾರವಷ್ಟೇ ಸ್ಕಾಟ್ಲೆಂಡ್ ಇಂದ ಬಂದದ್ದಾಗಿ ತಿಳಿಸಿದ. ಹಾಗೆ ಇಬ್ಬರು ನಮ್ಮ ಮನೆಗೆ ಹೋಗಿ ಕಾಫಿ ಕುಡಿಯುತ್ತ ಮಾತನಾಡುತ್ತಿದ್ದಾಗ ಅವನು ನನ್ನ ಕಡೆ ಏನಪ್ಪಾ ಜಿಮ್ ಗೆ ಹೋಗಿ ಒಳ್ಳೆ…
  • November 26, 2010
    ಬರಹ: h.a.shastry
    ’ಸಂಪದ ಸಮ್ಮಿಲನ’ದ ನೋಂದಣಿ ಪುಟಕ್ಕೆ ಭೆಟ್ಟಿಯಿತ್ತವರು ಐನೂರಕ್ಕೂ ಹೆಚ್ಚು ಮಂದಿ.ಆ ಪೈಕಿ ಮುನ್ನೂರು ಜನರಾದರೂ ಬೆಂಗಳೂರಿಗರೇ ಇರಬಹುದಲ್ಲ?ಆದರೆ, ನೋಂದಾಯಿಸಿಕೊಂಡವರು ಮುವ್ವತ್ತಕ್ಕೂ ಕಡಿಮೆ ಜನ!ಓದುಗರೆಲ್ಲ ಸಮ್ಮಿಲನಕ್ಕೆ ಬರಬಾರದೆಂದೇನಿಲ್ಲ.ಓದಿ…
  • November 26, 2010
    ಬರಹ: Harish Athreya
    1 ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು2 ಸಾಲದ ಸೋಲಿನ ದಾಹ ಸೋಲಲೇಬೇಕುಸೋಲದ ಸೋಲಿ(soul)ಗೊ೦ದು ಸೋಪಾನ ನಾನು3ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿಸ್ವರ್ಗದ ಬಾಗಿಲಲಿ ಒ೦ಟಿ ನಾಯಿ4ಸೋಲು೦ಡ ಗೋಲಿಯ ಕಥೆ ಗೋಳು…
  • November 26, 2010
    ಬರಹ: ksraghavendranavada
    ೧. ನಾವು ಇನ್ನೊಬ್ಬರ ಬದುಕನ್ನು ಕ೦ಡು “ಅವರ ಬದುಕು ಸ೦ತಸದಿ೦ದ ಕೂಡಿದೆ“ ಎ೦ದು ಭಾವಿಸುತ್ತೇವೆ. ಹಾಗೆಯೇ ನಮ್ಮ ಬದುಕನ್ನು ಕ೦ಡು ಮತ್ತೊಬ್ಬರು “ ನಮ್ಮ ಬದುಕು ಸ೦ತಸದಿ೦ದಿದೆ“ ಎ೦ದು ಭಾವಿಸುತ್ತಾರೆ!   ೨. “ತಾಯಿ“ ಎ೦ಬುವವಳು ಮಕ್ಕಳ ಹೃದಯದಲ್ಲಿ…
  • November 26, 2010
    ಬರಹ: sreeedhar
    ತಮಗೆ ಸಿಕ್ಕ ಈ "ಅವಕಾಶ"ವನ್ನು ಹೀಗೆ ಬಳಸಿಕೊಳ್ಳುವಿರಾ? ,,,, ೧. ತಾವೇ ಸೃಷ್ಟಿಸಿಕೊಂಡ ಈ ಅವಕಾಶವನ್ನು ಒಂದು ಗೆಲುವು ಎಂದುಕೊಳ್ಳುವಿರ? ೨. ಯಾತಕ್ಕಾಗಿ ಈ ಹರ ಸಾಹಸಪಟ್ಟೆ ಎಂದು ತನ್ನನ್ನು ತಾನೇ ನೋಡಿಕೊಳ್ಳುವಿರ? ೩. ತನ್ನ ಜಾತಿಯ ಜನ…
  • November 25, 2010
    ಬರಹ: 007san.shetty
    ನಾನು ಕೆಲ ದಿನಗಳಿಂದ ದಿನಕರ ದೇಸಾಯಿ ಅವರ  "ನನ್ನ ದೇಹದ ಬೂದಿ" ennuva ಕವನಕ್ಕಾಗಿ ಹುಡುಕುತ್ತಿದ್ದೇನೆ. ಸಾಹಿತ್ಯ ಸಿಕ್ಕಿದೆಯಾದರು ಹಾಡು ಸಿಕ್ಕಿಲ್ಲ. ನಿಮ್ಮಲ್ಲಿ ಯಾರಿಗಾದರು ಡೌನ್ಲೋಡ್ ಲಿಂಕ್ ಗೊತ್ತಿದ್ದರೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ…
  • November 25, 2010
    ಬರಹ: ASHOKKUMAR
    ಫೇಸ್‌ಬುಕ್ ಸಂದೇಶ ಸೇವೆ
  • November 25, 2010
    ಬರಹ: kahale basavaraju
    ನೀನು  ಕೃಷ್ಣನಲ್ಲ,ನಾನು ಕುಚೇಲನು ಅಲ್ಲ ಅದ್ರು ಗೆಳೆತನ ಸೆಳೆತನ ಹೇನು ಹೆಕ್ಕಿ ತಿನ್ನುವ ಮಂಗಗಳು ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ ಜೀವನದ ಮನೆ ಮಂಥನದ ಉತ್ಕನನಗಳಲ್ಲಿ ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂಗಾರು ಮಳೆಯಂತೆ .…
  • November 25, 2010
    ಬರಹ: kadalabhaargava
    ಈಗಿನ ರಾಜಕೀಯ ಬೆಳವಣಿಗೆಗಳಿಂದ ಜನಸಾಮಾನ್ಯರ ದಿನಸಿ ಪದಾರ್ಥಗಳು ಹಾಗು ತರಕಾರಿಗಳು ಗಗನಕ್ಕೇರಿವೆ. ಎಲ್ಲ ಮಧ್ಯಮ ವರ್ಗದವರಿಗೂ ಹಾಗು ಕೆಳವರ್ಗದ ಜನರಿಗೂ ಬೆಲೆಯೂ ಎಟುಕದಂತಾಗಿದೆ. ರಾಜಕೀಯ ಮುಖಂಡರಿಗೆ ಅಧಿಕಾರದ ರುಚಿಯು ದಿನದಿಂದ ದಿನಕ್ಕೆ…
  • November 25, 2010
    ಬರಹ: kavinagaraj
    ಸೇವಾ ಪುರಾಣ -26: ಮೈಸೂರಿನಲ್ಲಿ      ಅಭಿವೃದ್ಧಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ನನ್ನ ಮದುವೆ ಆಯಿತು. ಒಂದೆರಡು ವರ್ಷಗಳಲ್ಲಿ ನನಗೆ ಉಪತಹಸೀಲ್ದಾರನಾಗಿ ಬಡ್ತಿ ಸಿಕ್ಕಿ ಮೈಸೂರು ಭೂಸುಧಾರಣೆ ವಿಶೇಷ ತಹಸೀಲ್ದಾರರ ಕಛೇರಿಗೆ ವರ್ಗಾವಣೆ…
  • November 25, 2010
    ಬರಹ: kavinagaraj
             ಮೂಢ ಉವಾಚ -43   ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ|ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ?||ವೀರನಿಗೆ ಅವಕಾಶ ಹೇಡಿಗದು ನೆಪವು|ನಿಲುವು ಸರಿಯಿರಲು ಗೆಲುವೆ ಮೂಢ||ಅನುಭವದ ನೆಲೆಯಲ್ಲಿ ಬುದ್ಧಿಯ ಒರೆಯಲ್ಲಿ|ಆತ್ಮವಿಶ್ವಾಸವದು…
  • November 25, 2010
    ಬರಹ: kamath_kumble
        ಹುಡುಕುವ ಕಣ್ಣಿಗೆ ನೀ ಕಂಡೆ ಮೂರು ವರುಷದ ಬಳಿಕ ಮಿಡಿಯುವ ಹೃದಯಕೆ ನೂರು ಹರುಷದ ಪುಳಕ ದೂರಸರಿದ ಕಾಲಕೆ ನೀ ದೂರ ಹೋದ ಕಾರಣ ನಾ ಕೇಳೆನು ಹೇಳ ಬಯಸಿದ ಮಾರು ಬಯಕೆಯ ಸರಮಾಲೆ ನಾ ಪೇಳ್ವೆನು ಮೊದಲ ಪತ್ರಕ್ಕಾಗಿ ನಾ ಹುಡುಕಿದ ಪದಗಳು…
  • November 25, 2010
    ಬರಹ: ravee...
    ವಿಚಾರ ಸಂಕಿರಣದ ವಿಷಯ: "ಎಂಧಿರನ್ ಸಂದರ್ಭದಲ್ಲಿ ನವಿಲಾದವರು"ದಿನಾಂಕ: ನವಂಬರ್ 28 ಭಾನುವಾರ ಸಮಯ: ಬೆಳಿಗ್ಗೆ 11 ರಿಂದ 2-30 ರವರೆಗೆಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-೦೪   ವಿಚಾರಸಂಕಿರಣದಲ್ಲಿ…
  • November 25, 2010
    ಬರಹ: asuhegde
    ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!ಗ: ನೀನೇತಕೆ ಕೂತಿರುವೆ ಹೀಗೆ, ಮರತಂತೆ ಜಗವಾಹೆ: ನಿನ್ನ ಸಂಗದಿ ನನ್ನೇ ನಾನು ಮರೆತೆ, ಹಾಗೆ ಮರೆತೆ ಜಗವಾಗ:…
  • November 25, 2010
    ಬರಹ: anilkumar
    ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೭ (೧೧೨)     "ಬೇಸಿಗೆಯಲ್ಲವೆ ಈಗ. ಇನ್ನೊಂದು ಗಂಟೆಗೆ ಬೆಳಕು ಹರಡತೊಡಗುತ್ತದೆ" ಎಂದ ಪ್ರಕ್ಷು, ಏನನ್ನೂ ಉದ್ದೇಶಿಸದವನಂತೆ. "ಮಾತು ಮುಗಿಸಲು ಇದು ಪೀಠಿಕೆಯೆ?" ಎಂದು…
  • November 25, 2010
    ಬರಹ: rangsavi
    "ಏನ್ರೀ ಸಿದ್ದಣ್ಣ ಎಲ್ರಿ ನಿನ್ನೆ ಕಾಣಲೆ ಇಲ್ಲ ಏನು ಅಷ್ಟೊಂದು ಕೆಲಸನ? ಏನ್ ಸಮಚಾರ?". "ಅಯ್ಯೊ ಏರ್ಪೋಟಿಗೆ ಹೋಗಿದ್ದೆ ಸಾರ್". "ಏರ್ಪೋಟಿಗೆ ಯಾಕ್ರಿ ಹೋಗಿದ್ರಿ, ಯಾರ್ನಾದ್ರು ರಿಸೀವ್ ಮಾಡಿಕೊಳ್ಳೋಕೆ ಹೋಗಿದ್ರ? " "ಅದೇ ನಮ್ಮ್ ಸಿಯೆಮ್…
  • November 25, 2010
    ಬರಹ: palachandra
    ಕೆಸುವಿನ ಎಲೆಯ ಗೊಜ್ಜು, ಪತ್ರೊಡೆ ಮಾಡಿ ಬಾಯಿ ಚಪ್ಪರಿಸಿದ್ದೇವೆ. ಉದ್ಯಾನವನದಲ್ಲೋ, ಮನೆಯಂಗಳದ ಬಣ್ಣ ಬಣ್ಣದ ಕೆಸುವಿನೆಲೆ ನೋಡಿ ಕಾಣಲು ಚೆಂದವಿದ್ದರೂ ತಿನ್ನಲು ಬರುವುದಿಲ್ಲವಲ್ಲ ಎಂದು ಮರುಗಿದ್ದೇವೆ. ಆದರೆ ತಿನ್ನುವ ಬದಲು ಬೇರೆ ಯಾವುದಕ್ಕೆ…
  • November 25, 2010
    ಬರಹ: kamath_kumble
    ಕಮ್ಯುನಿಕೇಶನ್ ಗ್ಯಾಪ್ ಎಂದಿನಂತೆ ಅಂದೂ ಕೆಲಸ ಜೋರಾಗಿಯೇ ಇತ್ತು, ರೂಂ ನಲ್ಲಿ ಮತ್ತಿಬ್ಬರು ಹಬ್ಬಕ್ಕೆ ತಮ್ಮ ಊರಿಗೆ ಹೋಗಿದ್ದರು. ಕ್ಲೈಂಟ್ ಅನ್ನು ಬಯ್ಯುತ್ತಲೇ ನಿದ್ದೆಯಿಂದ ಎದ್ದೆ, ನೀರು ಕಾಯಿಸುವ ಕೊಯ್ಲ್ ಕೂಡ ಏನೋ ಕಾರಣದಿಂದ…
  • November 25, 2010
    ಬರಹ: h.a.shastry
    ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಸಾಹಿತ್ಯ ಕೃಷಿ ನಡೆಸಿದರೆ ಜನ ಏನೇನೋ ಮಾತಾಡ್ತಾರಲ್ಲಾ ಯಾಕೆ? ಹೀಗೊಂದು ಪ್ರಶ್ನೆಯನ್ನು ಮಿತ್ರ ಆಸು ಹೆಗ್ಡೆಯವರು ಇದೇ ಜಾಲತಾಣದಲ್ಲಿ ತಮ್ಮ ’ಪ್ರಭಾವಿತ ಸಾಹಿತ್ಯ ಕೃಷಿ...!’ ಬರಹದ ಪ್ರತಿಕ್ರಿಯೆಯಲ್ಲಿ…