December 2010

  • December 21, 2010
    ಬರಹ: Guru M Shetty
      ನನ್ನನ್ನು ನಿದ್ರಾದೇವಿಯ  ಮಡಿಲಿಗೆ ಹಾಕಲು ಬಂದಳು ಎಂದಿನಂತೆ ನಿಶೆ ತಾನು... ನಾ ಮಲಗಲಿಲ್ಲ,  ಕಣ್ಮುಚ್ಚಿದಳು ನಶೆಯೇರಿದಂತೆ ನಿಶೆ ತಾನು... ಏಕೆ ಹೀಗೆಂದರುಹಿದಾಗ‌ ಮರುನುಡಿಯಿತು ಎನ್ನ ಹೃದಯ‌ ಮೆಲುಕಿಸು ಇಂದು ನಿನ್ನ ನೆನಪುಗಳನ್ನು ನಿತ್ಯವೂ…
  • December 21, 2010
    ಬರಹ: asuhegde
    ಎಲ್ಲವೂ ರೂಢಿಯಾಗುತ್ತಿದೆ…!   ಎಲ್ಲವೂ ರೂಢಿಯಾಗುತ್ತದೆಇಂದಿನ ತನಕ ಏನೂ ಅಲ್ಲದ್ದು ನಾಳೆ ಜೀವಕ್ಕಿಂತ ಹೆಚ್ಚಾಗುತ್ತದೆಇಂದಿನ ತನಕ ಜೀವವೇ ಆಗಿದ್ದದ್ದು ನಾಳೆ ಬರಿಯ ನೆನಪಾಗಿ ಉಳಿದು ಬಿಡುತ್ತದೆ ಎಲ್ಲವೂ ರೂಢಿಯಾಗುತ್ತಿದೆಜೊತೆಜೊತೆಗೆ ನಡೆದಿದ್ದ…
  • December 21, 2010
    ಬರಹ: asuhegde
    ನನ್ನೀ ಬಾಳು ಖಾಲಿ ಹಾಳೆ…!   ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ:   ನನ್ನೀ ಬಾಳು ಖಾಲಿ ಹಾಳೆಖಾಲಿಯಾಗೇ ಉಳಿದಿದೆಬರೆದದ್ದೆಲ್ಲಾ…ಬರೆದದ್ದೆಲ್ಲಾ…ಕಣ್ಣೀರಿನ…ಜೊತೆಗೇ ಹರಿದಿದೆ! ಒಮ್ಮೆ ಗಾಳಿ ಬೀಸಿದಾಗ…ಒಮ್ಮೆ ಗಾಳಿ ಬೀಸಿದಾಗ…ಬಿದ್ದು…
  • December 21, 2010
    ಬರಹ: asuhegde
    ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ   ಕಾಲಗರ್ಭದಲಿ ಮರೆಯಾಗುತಿಹುದು ಈಗ ಮತ್ತೊಂದು ವರುಷ,ನೋವು ಇದ್ದಿದ್ದರೂ, ತಂದಿತ್ತು ನಮ್ಮ ಬಾಳಲ್ಲಿ ಬಹಳಷ್ಟು ಹರುಷ;ಆರ್ಥಿಕ ಹಿಂಜರಿತ ಹೋಗಿ, ತೂಗತೊಡಗಿತು ಸಂತಸದ ತೊಟ್ಟಿಲು,ವೈದ್ಯೆಯಾಗುತ್ತಿರುವ…
  • December 21, 2010
    ಬರಹ: Nagendra Kumar K S
    ಮುಂಜಾನೆ ಸಂಧ್ಯಾ ಸಮಯದೊಳ್ತರುವಿನ ಶಿಶುವೊಂದು ಕಣ್ಣಬಿಟ್ಟುಲೋಕವನ್ನು ನೋಡಲು ಬಿರಿಯ ಬಯಸಿತುಹಿಮಮಣಿಯೊಂದು ಮುತ್ತಿಕ್ಕಿತಂಪೆರೆಯುತ್ತಿತ್ತು ಮುದದಿಂದಲಿದಿಗುತಟದಲಿ ಕಣ್ಣ ತೆರೆದ ಹಗಲಿನಕ್ಷಿಯಕೆಂಪುವರ್ಣವು ತರುವಿನ ಶಿಶುವಿಗೆ ಸುಪ್ರಭಾತ…
  • December 21, 2010
    ಬರಹ: kamath_kumble
    ಕಿಚ್ಚು ::ಭಾಗ -೮ ಹಿಂದಿನ ಕಂತು : http://sampada.net/blog/kamathkumble/19/12/2010/29556     ೧೭   ಬಸ್ಸನಲ್ಲಿ ಗುರುತು ಪತ್ತೆ ಹಚ್ಚದ ಯಶೋದಮ್ಮ ಬಸ್ಸ್ ನಿಂದ ಇಳಿಯುತ್ತಲೇ ನನ್ನನ್ನು ಗುರುತಿಸಿದರು,ನನ್ನನ್ನು ನೋಡುತ್ತಲೇ "ಮಗೂ…
  • December 21, 2010
    ಬರಹ: Nagendra Kumar K S
    ಹೇಳು ಗೆಳೆಯ! ಯಾರಿಹರು ಈ ಜಗದಲ್ಲಿತಮ್ಮಾತ್ಮ ಸೌಂದರ್ಯವ ಎರಕ ಹೊಯ್ಯದವರು?ಲೋಕದಲ್ಲಿ ಪುರುಷ-ಸ್ತ್ರೀ ಸುರತಿಯಿಂದಲಿಭಾಹ್ಯ ಸೌಂದರ್ಯದ ಛಾಯೆ ಬಿಟ್ಟು ಹೋಗುವರುದಿನಕರ-ಭೂಮಿಯ ಸುರತಿಯಿಂದಲೆಜನಿಸಿದವರು ಭೂಮಿಯ ಸಕಲ ಜೀವಗಳುಸಂನ್ಯಾಸಿಗಳೆಂದರೆ…
  • December 21, 2010
    ಬರಹ: prasannasp
    ನಮ್ಮ ಜೀವಶಾಸ್ತ್ರದ ಮೇಷ್ಟ್ರು ಒಂದು ಸಲ ಇದ್ದಕ್ಕಿದ್ದಂತೆ "ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?" ಅಂತ ಕೇಳಿದರು. ಬಸ್ಸು, ಲಾರಿಯಲ್ಲಿ ಬರುವ ಉತ್ಸರ್ಜಿತ ಹೊಗೆ (exhaust gas) ಇಂಗಾಲದ ಡೈ ಆಕ್ಸೈಡ್ (ಕಾರ್ಬನ್ ಡೈ ಆಕ್ಸೈಡ್)…
  • December 21, 2010
    ಬರಹ: Jayanth Ramachar
    ೧) ಮಗಳು : ಅಪ್ಪ ನಾನು ಶಾಲೆಗೆ ಹೋಗಿ ಬರ್ತೀನಿ..ಅಪ್ಪ : ಸಂತೋಷದಿಂದ, ಸರಿ ಮಗಳೇ ಹೋಗಿ ಬಾಅಪ್ಪನ ಗೆಳೆಯ : ಏನ್ ರಾಮಣ್ಣ, ಮಗೀನ ಶಾಲೆಗೆ ಕಳ್ಸಲ್ಲ, ಬೋ ದೂರ ಆಯ್ತದೆ ಅಂತಿದ್ಯ ಈಗ ನೋಡಿದ್ರೆ ಮಗಿ ಶಾಲೆಗೆ ಒಯ್ತದೆ ಅಂತಿದ್ಯ ಏನಪ್ಪಾ ವಿಸ್ಯ...…
  • December 21, 2010
    ಬರಹ: karthi
      ಹೀಗೆಯೇ ಕ್ಯಾಬ್ನಲ್ಲಿ ಕುಳಿತು ಆಫೀಸಿಗೆ ಪ್ರಯಾಣಿಸುತ್ತಿದ್ದಾಗ, ಯಾವುದೋ ಹಾಡು ಕ್ಯಾಬ್ನಲ್ಲಿ ಮೊಳಗುತ್ತಿತ್ತು. ಆಕಸ್ಮಿಕವಾಗಿ, ಈ ಹಿಂದೆ ಕೇಳಿದ್ದ ಭೂಪೇನ್ ಹಜಾರಿಕ ರ  "ಗಂಗಾ ಬೆಹೆತಿಹೋ ಕ್ಯೂ" ಹಾಡು, ಅರಿಯದಂತೆಯೇ ನಾಲಿಗೆಯ ಮೇಲೆ…
  • December 21, 2010
    ಬರಹ: Arvind Aithal
    ಕರ್ನಾಟಕದಲ್ಲಿ ಸುಂದರ ಕಾನನಗಳು ಇವೆ.ಇದರಲ್ಲಿ ರಾಷ್ಟ್ರೀಯ ಉದ್ಯಾನವನ,ಅಭಯಾರಣ್ಯ,ರಕ್ಷಿತಾರಣ್ಯ ಹಾಗೂ ಪಕ್ಷಿಧಾಮಗಳೆಲ್ಲವೂ ಇವೆ.ನಮ್ಮ ಕರ್ನಾಟಕದಲ್ಲೇ ೫ ರಾಷ್ಟ್ರೀಯ ಉದ್ಯಾನವನಗಳು,೧೮ ಅಭಯಾರಣ್ಯಗಳು  ಕಂಡು ಬರುತ್ತವೆ. ಇದಲ್ಲದೆ ಪಕ್ಷಿಧಾಮಗಳು ,…
  • December 21, 2010
    ಬರಹ: partha1059
    ಶವಗಾರದಲ್ಲಿ ರಾತ್ರಿ ಸುಮಾರು ೨೦೦೩ ರ ಸೆಪ್ಟೆಂಭರ ಮಾಸವಿರಬಹುದು. ನನ್ನನ್ನು ಇಲಾಖೆಯ ತರಬೇತಿಯೊಂದಕ್ಕೆ ಕಳಿಸಲಾಯ್ತು.ನನ್ನ ಜೊತೆ ಶ್ರೀದರ್ ಎಂಬ ಅಧಿಕಾರಿಯು ಅದೇ ತರಬೇತಿಗೆ ಹೊರಟಿದ್ದರು ಹಾಗಾಗಿ ನಾವು ಬೆಂಗಳೂರಿನಿಂದ ಹೊರಡುವ ರಾಜದಾನಿ ಎಕ್ಸ್…
  • December 21, 2010
    ಬರಹ: siddhkirti
      ಸೌಂದರ್ಯದ ಲಹರಿಯೇ ಮುತ್ತಿನ ಸಿಂಗಾರಿಯೇ ಬಂಗಾರದ ಹುಡುಗಿಯನ್ನು ನಾ ಒಮ್ಮೆ ಕೇಳಿದೆ ಚೆಲುವಿನ ಚಿತ್ತಾರವೇ ರಂಬೆ ಊರ್ವಶಿ ಮೇನಕೆಯೇ ಚೆಂದಾದ ಗೊಂಬೆಯನ್ನು ನಾ ಒಮ್ಮೆ ಕೇಳಿದೆ ಬೆಳಂದಿಗಳ ಬಾಲೆಯೇ ಸುಂದರ ಹೂವಿನ ಪರಿಮಳವೇ ಶಿಲ್ಪಿಯು…
  • December 21, 2010
    ಬರಹ: siddhkirti
       ಈ ಜೀವನವೇ ಈ ತರಹ ಎಂದು ಕಾಡುವ ಪ್ರಶ್ನೆ ಮನದಲ್ಲಿ ಮನೆ ಮಾಡಿ ಕುಳಿತಿದೆ. ಉತ್ತರ ಹುಡುಕುವ ದಾರಿಯಲ್ಲಿ ತಗ್ಗಿ-ನುಗ್ಗಿ, ಎದ್ದು-ಬಿದ್ದು,ಹುಡುಕಿದರು ಸಿಗದಂಥ ಪ್ರಶ್ನೆಗೆ ದೊರೆಯದಂಥ ಉತ್ತರ ಸಿಗುವ ಸ್ಥಳವೆಲ್ಲೂ ಕಾಣುವುದಿಲ್ಲ.ಜೀವನದ …
  • December 21, 2010
    ಬರಹ: ಮಾಳವಿಕ
    ನೆನ್ನೆ ನಮ್ಮ ತಂದೆ ತಾಯಿಗಳ ವಿವಾಹ ವಾರ್ಷಿಕೋತ್ಸವ. ಆಫೀಸಿಂದ ಸ್ವಲ್ಪ ಬೇಗ ಹೊರಟೆ. ಎಷ್ಟು ಬೇಗ ಅಂದರೂ ೬ ಗಂಟೆ ಆಗಿಹೋಯ್ತು. ೬-೮ ರ ಮಧ್ಯೆ ಹೊರಡದೆ ಇರುವುದು ಲೇಸು ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಆ ಎರಡು ಘಂಟೆಗಳಲ್ಲಿ ಯಾವಾಗ ಹೊರಟರೂ…
  • December 21, 2010
    ಬರಹ: Jayanth Ramachar
    ಚಂದಕಿಂತ ಚಂದ ನಿನ್ನಂದ ಚೆಲುವೆ.. ಸಾಟಿಯುಂಟೆ ನಿನ್ನಂದಕೆ ಚೆಲುವೆ..   ಹುಣ್ಣಿಮೆ ಚಂದಿರನು ನಿನ್ನಂದವ ಕಂಡು ನಾಚಿ ಮೋಡಗಳ ಮರೆಯಾಗಿ ಅಡಗಿ ಕುಳಿತಿರುವನು.. ಅರಳಿದ ಗುಲಾಬಿಯು ನಿನ್ನಂದವ ಕಂಡು ಕೊರಗಿ ಮತ್ತೆ ಮುದುಡಿ ಹೋಯಿತು ಚೆಲುವೆ...   ನೀ…
  • December 21, 2010
    ಬರಹ: Iynanda Prabhukumar
    ಕೆಲವೊಮ್ಮೆ ನಮಗಿಷ್ಟವಿಲ್ಲದ ಅಥವಾ ನಮಗೆ ವಿಶ್ವಾಸವಿಲ್ಲದ ಕೆಲಸಗಳನ್ನು ಇನ್ನೊಬ್ಬರ ಪ್ರೀತ್ಯರ್ಥ ಮಾಡಬೇಕಾಗುತ್ತದೆ. ದೇವರು, ದೇವಸ್ಥಾನ, ಪೂಜೆ, ಇತ್ಯಾದಿಗಳಲ್ಲಿ ನಂಬಿಕೆಯಿಲ್ಲದಿರುವವರು ಈ ರೀತಿಯ ಪ್ರಸಂಗಗಳಿಗೆ ಒಳಗಾಗುತ್ತಾರೆ. ಇಂಥವರು ತಮ್ಮ…
  • December 21, 2010
    ಬರಹ: siddhkirti
    ಒಂದು ದಿನ ಸಂಜೆ ಹೊತ್ತು ನೀನು ಬಂದಿದ್ದು ಕತ್ತಲಿಗೆ ಗೊತ್ತು  ಕಾಯುತ್ತಿದ್ದೆ ನಾನು ನಿನಗಾಗಿ ನೀನು ಬಂದಿದ್ದೆ ನನಗಾಗಿ  ಮನ ಖುಷಿಯಿಂದ ಮಿಡಿಯಿತು ನಗುವಿನ ಬಳ್ಳಿ ಹಬ್ಬಿತು  ಮಾತಿನ ಮಿಂಚು ಗುಡುಗಿತು  ಭಾವನೆಗಳ ನಕ್ಷತ್ರ ಹೊಳೆಯಿತು 
  • December 21, 2010
    ಬರಹ: siddhkirti
    ಸುಳ್ಳು ಸಾವಿನ ನಡುವಿನ ಜೀವನ ಚಿಂತೆಯೆಂಬ ಚಿತೆಯನ್ನು ಸುಡುವುದುಚೆಲ್ಲಾಪಿಲ್ಲಿಯಾದ ಮನಸ್ಸಿನ ಭಾವನೆ ನೀರ್ಜೀವವಾದ ಕಲ್ಲಿನ ಜೀವದ ಹಾಗಿರುವುದು