ನನ್ನನ್ನು ನಿದ್ರಾದೇವಿಯ
ಮಡಿಲಿಗೆ ಹಾಕಲು
ಬಂದಳು ಎಂದಿನಂತೆ
ನಿಶೆ ತಾನು...
ನಾ ಮಲಗಲಿಲ್ಲ,
ಕಣ್ಮುಚ್ಚಿದಳು ನಶೆಯೇರಿದಂತೆ
ನಿಶೆ ತಾನು...
ಏಕೆ ಹೀಗೆಂದರುಹಿದಾಗ
ಮರುನುಡಿಯಿತು ಎನ್ನ ಹೃದಯ
ಮೆಲುಕಿಸು ಇಂದು ನಿನ್ನ ನೆನಪುಗಳನ್ನು
ನಿತ್ಯವೂ…
ಎಲ್ಲವೂ ರೂಢಿಯಾಗುತ್ತಿದೆ…!
ಎಲ್ಲವೂ ರೂಢಿಯಾಗುತ್ತದೆಇಂದಿನ ತನಕ ಏನೂ ಅಲ್ಲದ್ದು ನಾಳೆ ಜೀವಕ್ಕಿಂತ ಹೆಚ್ಚಾಗುತ್ತದೆಇಂದಿನ ತನಕ ಜೀವವೇ ಆಗಿದ್ದದ್ದು ನಾಳೆ ಬರಿಯ ನೆನಪಾಗಿ ಉಳಿದು ಬಿಡುತ್ತದೆ
ಎಲ್ಲವೂ ರೂಢಿಯಾಗುತ್ತಿದೆಜೊತೆಜೊತೆಗೆ ನಡೆದಿದ್ದ…
ನನ್ನೀ ಬಾಳು ಖಾಲಿ ಹಾಳೆ…!
ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ:
ನನ್ನೀ ಬಾಳು ಖಾಲಿ ಹಾಳೆಖಾಲಿಯಾಗೇ ಉಳಿದಿದೆಬರೆದದ್ದೆಲ್ಲಾ…ಬರೆದದ್ದೆಲ್ಲಾ…ಕಣ್ಣೀರಿನ…ಜೊತೆಗೇ ಹರಿದಿದೆ!
ಒಮ್ಮೆ ಗಾಳಿ ಬೀಸಿದಾಗ…ಒಮ್ಮೆ ಗಾಳಿ ಬೀಸಿದಾಗ…ಬಿದ್ದು…
ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ
ಕಾಲಗರ್ಭದಲಿ ಮರೆಯಾಗುತಿಹುದು ಈಗ ಮತ್ತೊಂದು ವರುಷ,ನೋವು ಇದ್ದಿದ್ದರೂ, ತಂದಿತ್ತು ನಮ್ಮ ಬಾಳಲ್ಲಿ ಬಹಳಷ್ಟು ಹರುಷ;ಆರ್ಥಿಕ ಹಿಂಜರಿತ ಹೋಗಿ, ತೂಗತೊಡಗಿತು ಸಂತಸದ ತೊಟ್ಟಿಲು,ವೈದ್ಯೆಯಾಗುತ್ತಿರುವ…
ಕಿಚ್ಚು ::ಭಾಗ -೮
ಹಿಂದಿನ ಕಂತು : http://sampada.net/blog/kamathkumble/19/12/2010/29556
೧೭
ಬಸ್ಸನಲ್ಲಿ ಗುರುತು ಪತ್ತೆ ಹಚ್ಚದ ಯಶೋದಮ್ಮ ಬಸ್ಸ್ ನಿಂದ ಇಳಿಯುತ್ತಲೇ ನನ್ನನ್ನು ಗುರುತಿಸಿದರು,ನನ್ನನ್ನು ನೋಡುತ್ತಲೇ "ಮಗೂ…
ಹೇಳು ಗೆಳೆಯ! ಯಾರಿಹರು ಈ ಜಗದಲ್ಲಿತಮ್ಮಾತ್ಮ ಸೌಂದರ್ಯವ ಎರಕ ಹೊಯ್ಯದವರು?ಲೋಕದಲ್ಲಿ ಪುರುಷ-ಸ್ತ್ರೀ ಸುರತಿಯಿಂದಲಿಭಾಹ್ಯ ಸೌಂದರ್ಯದ ಛಾಯೆ ಬಿಟ್ಟು ಹೋಗುವರುದಿನಕರ-ಭೂಮಿಯ ಸುರತಿಯಿಂದಲೆಜನಿಸಿದವರು ಭೂಮಿಯ ಸಕಲ ಜೀವಗಳುಸಂನ್ಯಾಸಿಗಳೆಂದರೆ…
ನಮ್ಮ ಜೀವಶಾಸ್ತ್ರದ ಮೇಷ್ಟ್ರು ಒಂದು ಸಲ ಇದ್ದಕ್ಕಿದ್ದಂತೆ "ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?" ಅಂತ ಕೇಳಿದರು. ಬಸ್ಸು, ಲಾರಿಯಲ್ಲಿ ಬರುವ ಉತ್ಸರ್ಜಿತ ಹೊಗೆ (exhaust gas) ಇಂಗಾಲದ ಡೈ ಆಕ್ಸೈಡ್ (ಕಾರ್ಬನ್ ಡೈ ಆಕ್ಸೈಡ್)…
೧) ಮಗಳು : ಅಪ್ಪ ನಾನು ಶಾಲೆಗೆ ಹೋಗಿ ಬರ್ತೀನಿ..ಅಪ್ಪ : ಸಂತೋಷದಿಂದ, ಸರಿ ಮಗಳೇ ಹೋಗಿ ಬಾಅಪ್ಪನ ಗೆಳೆಯ : ಏನ್ ರಾಮಣ್ಣ, ಮಗೀನ ಶಾಲೆಗೆ ಕಳ್ಸಲ್ಲ, ಬೋ ದೂರ ಆಯ್ತದೆ ಅಂತಿದ್ಯ ಈಗ ನೋಡಿದ್ರೆ ಮಗಿ ಶಾಲೆಗೆ ಒಯ್ತದೆ ಅಂತಿದ್ಯ ಏನಪ್ಪಾ ವಿಸ್ಯ...…
ಹೀಗೆಯೇ ಕ್ಯಾಬ್ನಲ್ಲಿ ಕುಳಿತು ಆಫೀಸಿಗೆ ಪ್ರಯಾಣಿಸುತ್ತಿದ್ದಾಗ, ಯಾವುದೋ ಹಾಡು ಕ್ಯಾಬ್ನಲ್ಲಿ ಮೊಳಗುತ್ತಿತ್ತು. ಆಕಸ್ಮಿಕವಾಗಿ, ಈ ಹಿಂದೆ ಕೇಳಿದ್ದ ಭೂಪೇನ್ ಹಜಾರಿಕ ರ "ಗಂಗಾ ಬೆಹೆತಿಹೋ ಕ್ಯೂ" ಹಾಡು, ಅರಿಯದಂತೆಯೇ ನಾಲಿಗೆಯ ಮೇಲೆ…
ಕರ್ನಾಟಕದಲ್ಲಿ ಸುಂದರ ಕಾನನಗಳು ಇವೆ.ಇದರಲ್ಲಿ ರಾಷ್ಟ್ರೀಯ ಉದ್ಯಾನವನ,ಅಭಯಾರಣ್ಯ,ರಕ್ಷಿತಾರಣ್ಯ ಹಾಗೂ ಪಕ್ಷಿಧಾಮಗಳೆಲ್ಲವೂ ಇವೆ.ನಮ್ಮ ಕರ್ನಾಟಕದಲ್ಲೇ ೫ ರಾಷ್ಟ್ರೀಯ ಉದ್ಯಾನವನಗಳು,೧೮ ಅಭಯಾರಣ್ಯಗಳು ಕಂಡು ಬರುತ್ತವೆ.
ಇದಲ್ಲದೆ ಪಕ್ಷಿಧಾಮಗಳು ,…
ಶವಗಾರದಲ್ಲಿ ರಾತ್ರಿ
ಸುಮಾರು ೨೦೦೩ ರ ಸೆಪ್ಟೆಂಭರ ಮಾಸವಿರಬಹುದು. ನನ್ನನ್ನು ಇಲಾಖೆಯ ತರಬೇತಿಯೊಂದಕ್ಕೆ ಕಳಿಸಲಾಯ್ತು.ನನ್ನ ಜೊತೆ ಶ್ರೀದರ್ ಎಂಬ ಅಧಿಕಾರಿಯು ಅದೇ ತರಬೇತಿಗೆ ಹೊರಟಿದ್ದರು ಹಾಗಾಗಿ ನಾವು ಬೆಂಗಳೂರಿನಿಂದ ಹೊರಡುವ ರಾಜದಾನಿ ಎಕ್ಸ್…
ಸೌಂದರ್ಯದ ಲಹರಿಯೇ ಮುತ್ತಿನ ಸಿಂಗಾರಿಯೇ ಬಂಗಾರದ ಹುಡುಗಿಯನ್ನು ನಾ ಒಮ್ಮೆ ಕೇಳಿದೆ ಚೆಲುವಿನ ಚಿತ್ತಾರವೇ ರಂಬೆ ಊರ್ವಶಿ ಮೇನಕೆಯೇ ಚೆಂದಾದ ಗೊಂಬೆಯನ್ನು ನಾ ಒಮ್ಮೆ ಕೇಳಿದೆ ಬೆಳಂದಿಗಳ ಬಾಲೆಯೇ ಸುಂದರ ಹೂವಿನ ಪರಿಮಳವೇ ಶಿಲ್ಪಿಯು…
ಈ ಜೀವನವೇ ಈ ತರಹ ಎಂದು ಕಾಡುವ ಪ್ರಶ್ನೆ ಮನದಲ್ಲಿ ಮನೆ ಮಾಡಿ ಕುಳಿತಿದೆ. ಉತ್ತರ ಹುಡುಕುವ ದಾರಿಯಲ್ಲಿ ತಗ್ಗಿ-ನುಗ್ಗಿ,
ಎದ್ದು-ಬಿದ್ದು,ಹುಡುಕಿದರು ಸಿಗದಂಥ ಪ್ರಶ್ನೆಗೆ ದೊರೆಯದಂಥ ಉತ್ತರ ಸಿಗುವ ಸ್ಥಳವೆಲ್ಲೂ ಕಾಣುವುದಿಲ್ಲ.ಜೀವನದ …
ನೆನ್ನೆ ನಮ್ಮ ತಂದೆ ತಾಯಿಗಳ ವಿವಾಹ ವಾರ್ಷಿಕೋತ್ಸವ. ಆಫೀಸಿಂದ ಸ್ವಲ್ಪ ಬೇಗ ಹೊರಟೆ. ಎಷ್ಟು ಬೇಗ ಅಂದರೂ ೬ ಗಂಟೆ ಆಗಿಹೋಯ್ತು. ೬-೮ ರ ಮಧ್ಯೆ ಹೊರಡದೆ ಇರುವುದು ಲೇಸು ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಆ ಎರಡು ಘಂಟೆಗಳಲ್ಲಿ ಯಾವಾಗ ಹೊರಟರೂ…
ಕೆಲವೊಮ್ಮೆ ನಮಗಿಷ್ಟವಿಲ್ಲದ ಅಥವಾ ನಮಗೆ ವಿಶ್ವಾಸವಿಲ್ಲದ ಕೆಲಸಗಳನ್ನು ಇನ್ನೊಬ್ಬರ ಪ್ರೀತ್ಯರ್ಥ ಮಾಡಬೇಕಾಗುತ್ತದೆ. ದೇವರು, ದೇವಸ್ಥಾನ, ಪೂಜೆ, ಇತ್ಯಾದಿಗಳಲ್ಲಿ ನಂಬಿಕೆಯಿಲ್ಲದಿರುವವರು ಈ ರೀತಿಯ ಪ್ರಸಂಗಗಳಿಗೆ ಒಳಗಾಗುತ್ತಾರೆ. ಇಂಥವರು ತಮ್ಮ…
ಒಂದು ದಿನ ಸಂಜೆ ಹೊತ್ತು
ನೀನು ಬಂದಿದ್ದು ಕತ್ತಲಿಗೆ ಗೊತ್ತು
ಕಾಯುತ್ತಿದ್ದೆ ನಾನು ನಿನಗಾಗಿ
ನೀನು ಬಂದಿದ್ದೆ ನನಗಾಗಿ
ಮನ ಖುಷಿಯಿಂದ ಮಿಡಿಯಿತು
ನಗುವಿನ ಬಳ್ಳಿ ಹಬ್ಬಿತು
ಮಾತಿನ ಮಿಂಚು ಗುಡುಗಿತು
ಭಾವನೆಗಳ ನಕ್ಷತ್ರ ಹೊಳೆಯಿತು