May 2011

  • May 12, 2011
    ಬರಹ: vani shetty
      ಆಗ :   ಓಡುವ ಕಾಲ ಕೆಳಗೆ ಜಾರುವ ಗದ್ದೆ ಅಂಚು ಮೇಲೆ ಕರಿ ಮೋಡಗಳ ಮಧ್ಯದ ಕೋಲ್ಮಿಂಚು ರಾತ್ರಿಯಿಡೀ ಕೇಳುವ ಗುಡುಗಿನ ಅಸ್ಪಷ್ಟ ಆರ್ಭಟ ಹೆಂಚಿನ ಮಾಡಿನಿಂದಿಳಿವ ಮಳೆಯ ನಿಲ್ಲದ ಚಟಪಟ   ಅಜ್ಜಿಯ ಮಹಾಭಾರತದ ಕಥೆಗೆ ಹೂoಗುಟ್ಟುತ್ತಾ ಸುಟ್ಟ ಹಪ್ಪಳದ…
  • May 12, 2011
    ಬರಹ: vinay_2009
    ಎಂದಿನಂತೆ ಈ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು ಫಲಿತಾಂಶಗಳು ಹೊರಬಿದ್ದಿವೆ. ವಿದ್ಯಾರ್ಥಿಗಳ ಮುಂದಿನ ಜೀವನದ ಬಾಗಿಲು ಸಹ ತೆರೆದಿದೆ. ಶಿಕ್ಷಕರ ಮುಷ್ಕರ, ಹೆಚ್ಚಿನ ಆನುದಾನದ ಬೇಡಿಕೆ, ಹೋರಾಟಗಳ ನಡುವೆಯೂ ಉತ್ತರಪತ್ರಿಕೆಗಳ ತಿದ್ದುವಿಕೆ…
  • May 12, 2011
    ಬರಹ: kamath_kumble
    ಉದಯರವಿ ಪಡುವಣ ತೀರದಲಿ ಕರಗದೇ ಇಹ ತೊರೆದು ನಡುದಾರಿಯಲಿ ಮರೆಯಾದೆ ನೆನಪ ಜೋಳಿಗೆಯಲಿ ಬಚ್ಚಿಟ್ಟು ತನ್ನ ಕಣ್ಣಿರ ನಗು ಮೊಗದಿ ನಗುನಗುತಲಿ ತೇಲಿಹೋದೆ ನಾವಿಕನ ಆಟಕೆ ಒಂಟಿಯಾಗಿದೆ ದೋಣಿಯು ಪಯಣಿಕನಿಗೆ ಯಾರ ಆಸರೆ ನಡುನೀರಿನೋಳು ಬಂಧಿಪಂಜರದ…
  • May 12, 2011
    ಬರಹ: ನಂದೀಶ್ ಬಂಕೇನಹಳ್ಳಿ
    ರೈತನು ಬೆಳೆವನು ಅನ್ನವನ್ನು ಕಣ್ಮನ ಸೆಳೆಯುವ ಚೆಲುವನ್ನು ಬರಡಾಗಿಹ ಬಯಲಲ್ಲಿ ಬೆವರನ್ನು ಸುರಿಸಿ ಹಗಲಿರುಳೆನ್ನದೇ ಶ್ರಮವನ್ನು ವ್ಯಯಿಸಿ ಬೆಳೆವನ್ನು ತಿಳಿಹಸಿರಿನ ಚೆಲುವನ್ನು ಭತ್ತದ ತೆನೆಯು ತೂಗುತ್ತಲಿರಲು ಹಕ್ಕಿಯ ಹಿಂಡು ತೇಲುತಾ ಬರಲು…
  • May 12, 2011
    ಬರಹ: santosh.devadega
    ಅಮ್ಮ ನೀನ್ನಿಲದ ಬಾಳು ನನಗೆ ನೋವಿನ ಗೋಳು ಕ್ಷಮೆಯನ್ನು ಯಾಚಿಸುವೆನು ಕೇಳು ಸಲಹಮ್ಮ ಇ ನೀನ್ನ ಕಂದನ ಬಾಳು ಯಾಕಾಮ್ಮ ಇ ಘೋರ ಮೌನ ತಳಮಳಗೊಳುತ್ತಿದೆ ಇ ನನ್ನ ಮನ ಬಿಡು ಮಾತೇ ಆ ಘೋರ ಮೌನ ಅಲಿಸಮ್ಮನೀಮ್ಮ ಕರುಳ ಕುಡಿಯ ಮನ ತಪ್ಪಾದರೆ…
  • May 12, 2011
    ಬರಹ: Jayanth Ramachar
    ಮೊನ್ನೆ ಬಂದ ಪಿ.ಯೂ. ಸಿ ಫಲಿತಾಂಶದಲ್ಲಿ ಕರ್ನಾಟಕ ಐವತ್ತಕ್ಕಿಂತ ಕಡಿಮೆ ಪ್ರತಿಶತ ಉತ್ತೀರ್ಣತೆಯನ್ನು ಮಾತ್ರ ಕೊಟ್ಟಿದೆ. ಅಂದರೆ ಐವತ್ತಕ್ಕಿಂತ ಹೆಚ್ಚು ಪ್ರತಿಶತ ಅನುತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದವರು ತಮ್ಮ ಜೀವನವೇ ಮುಗಿದು…
  • May 12, 2011
    ಬರಹ: BRS
    ನಾನು ಚಿಕ್ಕವನಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಬೇಂದ್ರೆಯವರ ’ನೀ ಹೀಂಗ ನೋಡಬ್ಯಾಡ ನನ್ನ’ ಎಂಬ ಹಾಡನ್ನು ಅದೊಂದು ಪ್ರೇಮಗೀತೆ ಎನ್ನವಂತೆ ಭಾವಿಸಿದ್ದೆ. ಆಗಿನ್ನೂ ನನಗೆ ಇಡೀ ಕವಿತೆಯ ಪಾಠವನ್ನು ಗಮನಿಸುವ ವ್ಯವಧಾನವೂ ಇರಲಿಲ್ಲ. ಓದಿಯೂ…
  • May 11, 2011
    ಬರಹ: Nagendra Kumar K S
      ನನ್ನಲ್ಲಿ ಏನೋ ಧೋಷವಿದೆ ನನಗನಿಸಿ ಬಹು ದಿನಗಳಾದವು ಉತ್ತರ,ಸಮಾಧಾನ ಮಾತ್ರ ಪ್ರಶ್ನೆಯಾಗೇ ಉಳಿದಿದೆ ಎಲ್ಲೇ ಹೋದರೂ,ಏನೇ ಮಾಡಿದರೂ ನನ್ನಲ್ಲೇನೋ ಕೊರತೆ ಇದೆ ಎಂಬ ಭಾವ ಮನದಲ್ಲಿ ಕಾಡಿದೆ ಏಕೆ ಹೀಗೆ ಒಂದೂ ತಿಳಿದಿಲ್ಲ ಮನದಲ್ಲಿ ಮಾತ್ರ ನೋವಿನ…
  • May 11, 2011
    ಬರಹ: karthik kote
    ಕಣ್ಣು ಮಿಟುಕಿಸ ಬೇಡ ಉತ್ತರಿಸು ಬೇಗ ಕೋಪವೇತಕೆ ನಿನಗೆ ನನ್ನಮೆಲೀಗ ಭಾವಪರವಶವಾಗಿ ಆಡಿದಾ ಮಾತು ಕಾಡುವುದು ಅದೆಷ್ಟು ನೋಡಿದೆಯ ಈಗ ಮಾತು ಮಥಿಸುವ ಮೋದಲೆ ಮೌನವದು ವ್ಯರ್ಥ ಮಾತು ಮಥಿಸಿದ ಮೇಲೆ ಮೌನಕೊ೦ದರ್ಥ
  • May 11, 2011
    ಬರಹ: saraswathichandrasmo
    ಸುಳ್ಳೊಂದು ಕಾರಣವಣ್ಣ ಸಮಸ್ಯೆಗಳ ನೂರಾರು ಸೃಷ್ಟಿಸುವುದಣ್ಣ ಸುಳ್ಳೊಂದು ಬಂದೂಕಿನಂತಣ್ಣ ನಂಬಿಕೆಗೆ ಗುಂಡು ತೂರುವುದಣ್ಣ ಸುಳ್ಳೊಂದು ಕತ್ತಿಯಂತಣ್ಣ ಸಂಬಂಧಗಳ ಕಡಿದು ತುಂಡರಿಸುವುದಣ್ಣ ಸುಳ್ಳೊಂದು ಕತ್ತರಿಯಂತಣ್ಣ ಜೀವನವ ಚೂರು…
  • May 11, 2011
    ಬರಹ: ksmanjunatha
     ತೈತ್ತಿರೀಯೋಪನಿಷತ್ತಿನ ಭೃಗುವಲ್ಲಿಯೆಂಬ ಭಾಗದಲ್ಲಿ ಒಂದು ಸುಂದರ ಸಂವಾದವಿದೆ.  ವರುಣನ ಮಗನಾದ ಭೃಗು, ಬ್ರಹ್ಮಜ್ಞಾನವನ್ನು ಹೊಂದುವ ಕುತೂಹಲದಿಂದ, ತಂದೆಯ ಬಳಿ ಸಾರಿ ಹೀಗೆ ಕೇಳುತ್ತಾನೆ:
  • May 11, 2011
    ಬರಹ: ksmanjunatha
     ತೈತ್ತಿರೀಯೋಪನಿಷತ್ತಿನ ಭೃಗುವಲ್ಲಿಯೆಂಬ ಭಾಗದಲ್ಲಿ ಒಂದು ಸುಂದರ ಸಂವಾದವಿದೆ.  ವರುಣನ ಮಗನಾದ ಭೃಗು, ಬ್ರಹ್ಮಜ್ಞಾನವನ್ನು ಹೊಂದುವ ಕುತೂಹಲದಿಂದ, ತಂದೆಯ ಬಳಿ ಸಾರಿ ಹೀಗೆ ಕೇಳುತ್ತಾನೆ:
  • May 11, 2011
    ಬರಹ: devaru.rbhat
    ನೀ ನಾ ನಾ ನೀನಾಗೆ. . . .   ಮೊನ್ನೆ 09-5-2011ರಂದು ಕೆರೇಕೈ ಶ್ರೀಮತಿ ಶುಭಾ ಮತ್ತು ಶ್ರೀಕಾಂತ  ಇವರ ಪುತ್ರ ಶ್ರೇಯಾಂಕ ಶರ್ಮನ ಚೌಲ ಮಹೋತ್ಸವದ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಗಳ…
  • May 11, 2011
    ಬರಹ: asuhegde
    ಸೂರ್ಯ-ಚಂದ್ರರ ನೀತಿ ಸಂದೇಶ!  ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾಲೆಳೆಯುತ್ತಾ...…
  • May 11, 2011
    ಬರಹ: Harish Athreya
    ಭಾವವದು ಮೋಡದ೦ತೆ ಸಾಗುತಿದೆ ನಿಲ್ಲದ೦ತೆ ಹಾರುತಿದೆ ಹನಿಗಳಜೊತೆಗೆ ನಿಲ್ಲು ಎನ್ನಲೇ ನಾನು ನಿಲ್ಲು ಎನ್ನಲೇ   ಕನಸದುವೆ ನಿನ್ನಯ ಒಲವು ಕಾಣುತಿದೆ ನನ್ನಯ ಮನವು ಒಳಿತೆನುವ ಈ ಜಗದಲ್ಲಿ ಒಲವೆ೦ಬ ಹಸಿರನು ಕ೦ಡೆ ಸುತ್ತಮುತ್ತಲೂ   ಚಣವೊ೦ದು ಸಾಕು…
  • May 11, 2011
    ಬರಹ: Harish Athreya
    ನನ್ನ ವ್ಯಕ್ತಿಗತ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ತಡವಾಗಿ ಸ೦ಪದದಲ್ಲಿ ಹಾಕುತ್ತಿದ್ದೇನೆ ಹಳೆಯ ಕ೦ತುಗಳಿಗೆ ಇಲ್ಲಿ ಚುಟುಕಿಸಿ ಅನೈತಿಕ ಭಾಗ ೧ ಅನೈತಿಕ ಭಾಗ ೨ ಅನೈತಿಕ ಭಾಗ ೩       ಹರಿಯ ಶವ ಯಾತ್ರೆ, ಸ೦ಸ್ಕಾರ ಎಲ್ಲವನ್ನು ಮುಗಿಸಿಕೊ೦ಡು ನಾಣಿ…
  • May 11, 2011
    ಬರಹ: bhalle
    {ಕಳೆದ ಏಪ್ರಿಲ್ ೩೦ರಂದು, ನಮ್ಮ ರಿಚ್ಮಂಡ್ ಕನ್ನಡ ಸಂಘದ ಉಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ನಾಟಕವನ್ನು ಆಡಲಾಯಿತು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ}   {ಅಡಿಗೆಯವರನ್ನು ಹುಡುಕಿಕೊಂಡು ಒಬ್ಬಾತ ಬರುತ್ತಾರೆ}   ಆತ: ಸ್ವಾಮಿ ...…
  • May 10, 2011
    ಬರಹ: inchara123
    ನಾನ್ಯಾರು? ಇಂದಿಗೂ ನನಗೆ ಇದೊಂದು ಬಗೆಹರಿಯದ ಸಂಗತಿ.  ಸೇಲಮ್ ಬಳಿಯ ನಮಕಲ್ಲ್ ತಾಲೂಕಿನ ಪುಟ್ಟದೊಂದು ಹಳ್ಳಿಯಲ್ಲಿ ಹುಟ್ಟಿದ ನನಗೆ ಅಪ್ಪ ಅಮ್ಮ ಇಟ್ಟ ಹೆಸರು ದೊರೈಸ್ವಾಮಿ.  ಆದರೆ ನನಗೆಂದಿಗೂ ಈ ನನ್ನ ಹೆಸರು ಆಪ್ತವೆನಿಸಲೇ ಇಲ್ಲ! ನನಗೆ…