ಆಗ :
ಓಡುವ ಕಾಲ ಕೆಳಗೆ ಜಾರುವ ಗದ್ದೆ ಅಂಚು
ಮೇಲೆ ಕರಿ ಮೋಡಗಳ ಮಧ್ಯದ ಕೋಲ್ಮಿಂಚು
ರಾತ್ರಿಯಿಡೀ ಕೇಳುವ ಗುಡುಗಿನ ಅಸ್ಪಷ್ಟ ಆರ್ಭಟ
ಹೆಂಚಿನ ಮಾಡಿನಿಂದಿಳಿವ ಮಳೆಯ ನಿಲ್ಲದ ಚಟಪಟ
ಅಜ್ಜಿಯ ಮಹಾಭಾರತದ ಕಥೆಗೆ ಹೂoಗುಟ್ಟುತ್ತಾ
ಸುಟ್ಟ ಹಪ್ಪಳದ…
ಎಂದಿನಂತೆ ಈ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು ಫಲಿತಾಂಶಗಳು ಹೊರಬಿದ್ದಿವೆ. ವಿದ್ಯಾರ್ಥಿಗಳ ಮುಂದಿನ ಜೀವನದ ಬಾಗಿಲು ಸಹ ತೆರೆದಿದೆ. ಶಿಕ್ಷಕರ ಮುಷ್ಕರ, ಹೆಚ್ಚಿನ ಆನುದಾನದ ಬೇಡಿಕೆ, ಹೋರಾಟಗಳ ನಡುವೆಯೂ ಉತ್ತರಪತ್ರಿಕೆಗಳ ತಿದ್ದುವಿಕೆ…
ಅಮ್ಮ ನೀನ್ನಿಲದ ಬಾಳು
ನನಗೆ ನೋವಿನ ಗೋಳು
ಕ್ಷಮೆಯನ್ನು ಯಾಚಿಸುವೆನು ಕೇಳು
ಸಲಹಮ್ಮ ಇ ನೀನ್ನ ಕಂದನ ಬಾಳು
ಯಾಕಾಮ್ಮ ಇ ಘೋರ ಮೌನ
ತಳಮಳಗೊಳುತ್ತಿದೆ ಇ ನನ್ನ ಮನ
ಬಿಡು ಮಾತೇ ಆ ಘೋರ ಮೌನ
ಅಲಿಸಮ್ಮನೀಮ್ಮ ಕರುಳ ಕುಡಿಯ ಮನ
ತಪ್ಪಾದರೆ…
ಮೊನ್ನೆ ಬಂದ ಪಿ.ಯೂ. ಸಿ ಫಲಿತಾಂಶದಲ್ಲಿ ಕರ್ನಾಟಕ ಐವತ್ತಕ್ಕಿಂತ ಕಡಿಮೆ ಪ್ರತಿಶತ ಉತ್ತೀರ್ಣತೆಯನ್ನು ಮಾತ್ರ ಕೊಟ್ಟಿದೆ. ಅಂದರೆ ಐವತ್ತಕ್ಕಿಂತ ಹೆಚ್ಚು ಪ್ರತಿಶತ ಅನುತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದವರು ತಮ್ಮ ಜೀವನವೇ ಮುಗಿದು…
ನಾನು ಚಿಕ್ಕವನಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಬೇಂದ್ರೆಯವರ ’ನೀ ಹೀಂಗ ನೋಡಬ್ಯಾಡ ನನ್ನ’ ಎಂಬ ಹಾಡನ್ನು ಅದೊಂದು ಪ್ರೇಮಗೀತೆ ಎನ್ನವಂತೆ ಭಾವಿಸಿದ್ದೆ. ಆಗಿನ್ನೂ ನನಗೆ ಇಡೀ ಕವಿತೆಯ ಪಾಠವನ್ನು ಗಮನಿಸುವ ವ್ಯವಧಾನವೂ ಇರಲಿಲ್ಲ. ಓದಿಯೂ…
ನನ್ನಲ್ಲಿ ಏನೋ ಧೋಷವಿದೆ
ನನಗನಿಸಿ ಬಹು ದಿನಗಳಾದವು
ಉತ್ತರ,ಸಮಾಧಾನ ಮಾತ್ರ ಪ್ರಶ್ನೆಯಾಗೇ ಉಳಿದಿದೆ
ಎಲ್ಲೇ ಹೋದರೂ,ಏನೇ ಮಾಡಿದರೂ
ನನ್ನಲ್ಲೇನೋ ಕೊರತೆ ಇದೆ ಎಂಬ ಭಾವ ಮನದಲ್ಲಿ ಕಾಡಿದೆ
ಏಕೆ ಹೀಗೆ ಒಂದೂ ತಿಳಿದಿಲ್ಲ
ಮನದಲ್ಲಿ ಮಾತ್ರ ನೋವಿನ…
ಕಣ್ಣು ಮಿಟುಕಿಸ ಬೇಡ
ಉತ್ತರಿಸು ಬೇಗ
ಕೋಪವೇತಕೆ ನಿನಗೆ
ನನ್ನಮೆಲೀಗ
ಭಾವಪರವಶವಾಗಿ
ಆಡಿದಾ ಮಾತು
ಕಾಡುವುದು ಅದೆಷ್ಟು
ನೋಡಿದೆಯ ಈಗ
ಮಾತು ಮಥಿಸುವ ಮೋದಲೆ
ಮೌನವದು ವ್ಯರ್ಥ
ಮಾತು ಮಥಿಸಿದ ಮೇಲೆ
ಮೌನಕೊ೦ದರ್ಥ
ಸುಳ್ಳೊಂದು ಕಾರಣವಣ್ಣ
ಸಮಸ್ಯೆಗಳ ನೂರಾರು ಸೃಷ್ಟಿಸುವುದಣ್ಣ
ಸುಳ್ಳೊಂದು ಬಂದೂಕಿನಂತಣ್ಣ
ನಂಬಿಕೆಗೆ ಗುಂಡು ತೂರುವುದಣ್ಣ
ಸುಳ್ಳೊಂದು ಕತ್ತಿಯಂತಣ್ಣ
ಸಂಬಂಧಗಳ ಕಡಿದು ತುಂಡರಿಸುವುದಣ್ಣ
ಸುಳ್ಳೊಂದು ಕತ್ತರಿಯಂತಣ್ಣ
ಜೀವನವ ಚೂರು…
ನೀ ನಾ ನಾ ನೀನಾಗೆ. . . .
ಮೊನ್ನೆ 09-5-2011ರಂದು ಕೆರೇಕೈ ಶ್ರೀಮತಿ ಶುಭಾ ಮತ್ತು ಶ್ರೀಕಾಂತ ಇವರ ಪುತ್ರ ಶ್ರೇಯಾಂಕ ಶರ್ಮನ ಚೌಲ ಮಹೋತ್ಸವದ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಗಳ…
ಸೂರ್ಯ-ಚಂದ್ರರ ನೀತಿ ಸಂದೇಶ! ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾಲೆಳೆಯುತ್ತಾ...…
ನನ್ನ ವ್ಯಕ್ತಿಗತ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ತಡವಾಗಿ ಸ೦ಪದದಲ್ಲಿ ಹಾಕುತ್ತಿದ್ದೇನೆ
ಹಳೆಯ ಕ೦ತುಗಳಿಗೆ ಇಲ್ಲಿ ಚುಟುಕಿಸಿ
ಅನೈತಿಕ ಭಾಗ ೧
ಅನೈತಿಕ ಭಾಗ ೨
ಅನೈತಿಕ ಭಾಗ ೩
ಹರಿಯ ಶವ ಯಾತ್ರೆ, ಸ೦ಸ್ಕಾರ ಎಲ್ಲವನ್ನು ಮುಗಿಸಿಕೊ೦ಡು ನಾಣಿ…
{ಕಳೆದ ಏಪ್ರಿಲ್ ೩೦ರಂದು, ನಮ್ಮ ರಿಚ್ಮಂಡ್ ಕನ್ನಡ ಸಂಘದ ಉಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ನಾಟಕವನ್ನು ಆಡಲಾಯಿತು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ}
{ಅಡಿಗೆಯವರನ್ನು ಹುಡುಕಿಕೊಂಡು ಒಬ್ಬಾತ ಬರುತ್ತಾರೆ}
ಆತ: ಸ್ವಾಮಿ ...…
ನಾನ್ಯಾರು? ಇಂದಿಗೂ ನನಗೆ ಇದೊಂದು ಬಗೆಹರಿಯದ ಸಂಗತಿ. ಸೇಲಮ್ ಬಳಿಯ ನಮಕಲ್ಲ್ ತಾಲೂಕಿನ ಪುಟ್ಟದೊಂದು ಹಳ್ಳಿಯಲ್ಲಿ ಹುಟ್ಟಿದ ನನಗೆ ಅಪ್ಪ ಅಮ್ಮ ಇಟ್ಟ ಹೆಸರು ದೊರೈಸ್ವಾಮಿ. ಆದರೆ ನನಗೆಂದಿಗೂ ಈ ನನ್ನ ಹೆಸರು ಆಪ್ತವೆನಿಸಲೇ ಇಲ್ಲ! ನನಗೆ…