May 2011

  • May 15, 2011
    ಬರಹ: suresh nadig
    ಇತ್ತೀಚಿನ ದಿನಗಳಲ್ಲಿ ಹಲವಾರು ಮುಸ್ಲಿಂ ಬಾಂಧವರು ಜಾತಕ ಬರೆಸುವುದು, ಮದುವೆಗೆ ಜ್ಯೋತಿಷ್ಯ ಕೇಳುವುದು, ಹಿಂದೂ ದೇವತೆಗಳನ್ನು ಆರಾಧನೆ ಮಾಡುತ್ತಿರುವುದು ಸಾಮಾನ್ಯವಾಗಿದೆ.  ಅದೇ ರೀತಿ ಹಿಂದೂಗಳು ಕೂಡ ಮೊಹರಂ ದಿನದಂದು ಕಲ್ಲುಸಕ್ಕರೆ, ಲೋಬಾನ…
  • May 15, 2011
    ಬರಹ: hamsanandi
    ಮುಂದೆ ಸಂಗೀತ ಪಕ್ಕದಲಿ ತೆಂಕಣದ ಸರಸ ಕವಿಗಳ ಕೂಟಹಿಂದೆ ಜಣಜಣಿಸುವ ಬಳೆಕೈಗಳ ಸುಂದರಿಯರ ಚಾಮರ ಸೇವೆಉಂಟೆಂದಾದರೆ ಸವಿ ನೀ ಸಂಸಾರಚಪಲಗಳ ಬಿಡದೆಲೆ;ಇಲ್ಲದಿರೆ ನಿನ್ನನೇ ಮರೆತು ಸೇರಿಕೋ ತನ್ಮಯಸ್ಧಿತಿಗೆ ಕೂಡಲೆ!ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ…
  • May 15, 2011
    ಬರಹ: bapuji
    ’ನಗೆ’ ಪ್ರಕೃತಿ ದತ್ತವಾಗಿ ಮನಕುಲಕ್ಕೆ ವರವಾಗಿ ಬಂದಿದೆ. ಮನುಷ್ಯನಿಗಷ್ಟೆ ಭಾವನೆಗಳನ್ನು ನಗುವ ಮೊಲಕ ವ್ಯಕ್ತಪಡಿಸುವ ಅವಕಾಶವುಂಟು.“ನಗು” ನಮ್ಮೆಲ್ಲಾ ದುಃಖಗಳನ್ನ ಮರೆಸುವ immunity. ಇಂದು ನಗೆಕೂಟಗಳು ನಮ್ಮೆಲ್ಲಾ ಒತ್ತಡಗಳಿಂದ ಹೊರತರಲು…
  • May 15, 2011
    ಬರಹ: charvakamuni
     ಮೇರುವನು ಎತ್ತರದಿ ನೋಡಿದವನೋರ್ವ ಅದನೇರಿದವ ಮತ್ತೋರ್ವ ಸುತ್ತಿಸುತ್ತಿಓರುವನ ನೋಟ ಮತ್ತೋರುವನಿಗಿಲ್ಲ ಅವುಸೇರಿದೊಡೆ ಒನ್ನೋಟ ಚಾರುವಾಕ
  • May 14, 2011
    ಬರಹ: charvakamuni
    ಚಾರು ವರ್ಣದ ಗಿಳಿಗೆ ಮೂರು ನುಡಿಗಲಿಸಿದವರಾರು ಪೇಳೀ ಕಮಲಜಾಂಡದೊಳಗೆಬಾರಿಬಾರಿಗು ನಿನ್ನನೆಳ್ಚರಿಸಿ ನಡೆಸುತಿಹಕಾರುಣಿಕನರಿವೆ ಗುರು ಚಾರುವಾಕ
  • May 14, 2011
    ಬರಹ: Sa3dva5
    ಮಳೆ ಅಂದರೆ ತಕ್ಷಣ ಎಲ್ಲರಿಗು ಯಾವುದಾದರು ಒಂದು ಬಿಂಬ ಕಣ್ಣ ಮುಂದೆ ಬಂದು ಹೋಗುತ್ತೆ ಅನ್ಸುತ್ತೆ. ನನ್ನ ಪ್ರಕಾರ ಈ ಮಳೆ ನಮ್ಮ ಅಂತರಾಳವನ್ನೇ ಬಿಂಬಿಸುತ್ತೆ. ಕೆಲವೊಂದು ಸಲ ಓಡಿ ಹೋಗಿ ಮಳೆಯಲ್ಲಿ ನೆಂದು ಮನಸ್ಸಿನ ಭಾರವನೆಲ್ಲಾ ಕಳೆಯೋಣ ಅನ್ಸುತೆ…
  • May 14, 2011
    ಬರಹ: ಮನು
    ಬಂಧು ನೀನಲ್ಲ, ಬಳಗದವನಲ್ಲ, ಆದರೂ ನೀನಿಲ್ಲದೆ ನಾನೀಗ ಒಂಟಿ.   ಒಲವಿಂದ ಅಡುಗೆ ಮಾಡಿ ಪ್ರೀತಿಯಿಂದ ಬಡಿಸಿ ಜೊತೆಯಾಗಿ ಉಂಡವರು ನಾವಲ್ಲವೇ?   ನೀನಿಲ್ಲದಿದ್ದಾಗ ನಿನ್ನದೇ ನೆನಪಲ್ಲಿ ಮಂಜಾದ ಕಣ್ಣುಗಳನ್ನು ಹೇಗೆ ಸಂತೈಸಲಿ?   ನಿನಗೆ ನಾ…
  • May 14, 2011
    ಬರಹ: suresh nadig
    ಶಿಕಾರಿಪುರಕ್ಕೆ ಹೆಲಿಕಾಪ್ಟರ್ ಅಂತ ಬಂದಿದ್ದು, ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ. ಆಗ ನಮ್ಮ ತಂದೆ ಅದನ್ನು ತೋರಿಸಲೆಂದು ಅಕ್ಕ,ಅಣ್ಣ, ನನ್ನನ್ನು ನಾಲ್ಕಾರು ಕಿ.ಮೀ ದೂರು ಕರೆದುಕೊಂಡು ಹೋಗಿ ತೋರಿಸಿದ್ದರು. ಆ ನಂತರ ಚುನಾವಣೆ…
  • May 13, 2011
    ಬರಹ: abdul
    “ನೀವು ಕರೆಮಾಡಿದ ಚಂದಾದಾರರು ನಿಮ್ಮ ಯಾವುದೇ ಕರೆಗಳಿಗೂ ಪ್ರತಿಕ್ರಯಿಸುತ್ತಿಲ್ಲ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ”. – ಮೊಬೈಲ್ ಇಟ್ಟುಕೊಂಡ ಯಾವನಿಗೂ ಈ ಸಂದೇಶ ಬಾಯಿ ಪಾಠವೇ. ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹೆಚ್ಚೂ ಕಡಿಮೆ…
  • May 13, 2011
    ಬರಹ: Nagendra Kumar K S
      ದಿನವೂ ನಡೆಯುತ್ತೇನೆ ದಣಿಯಾಗುವವರೆಗೆ ಕಾಲು ಕರೆದಲ್ಲಿಗೆ ತಡಮಾಡದೆ ಈ ಲೋಕ ವ್ಯವಹಾರ ತಿಳಿಯುತ್ತಿಲ್ಲ ಆದರೂ ನಡೆದಿದೆ ತೊಂದರೆ ಇಲ್ಲದೆ\\ ನನ್ನಿಂದ ಏನಾಗಬೇಕೋ ತಿಳಿದಿಲ್ಲ ಮನವು ಮಾತ್ರ ಕಾಣದ ಗುರಿಯ ಕಡೆಗೆ ತಿರುಗಿದೆ ಮನದಲ್ಲಿ ಮಾತ್ರ ಶಾಂತಿ…
  • May 13, 2011
    ಬರಹ: MADVESH K.S
    ವಾರ್ಷಿಕೋತ್ಸವಆಹಾ ನನ್ನ ಮದುವೆಯಂತೆ ಎಂದು ಹರ್ಷಿಸಿದ್ದೆ ಅಂದು,ದ್ವಾದಶ ಸಂವತ್ಸರವ ಕಳೆದಿರುವೆವುಮದುವೆಯಾಗಿ ನಾವು ಇಂದು,ನಾ ನೋಡಿದಾಗ ನನ್ನ ಜೀವನ ಪಥವ, ಹಿಂದು, ಮುಂದು,ತಿಳಿದೆನು, ಬಾಳಲ್ಲಿ ಸಾಧಿಸುವುದುಇನ್ನೂ ಬಹಳ ಉಳಿದಿದೆ ಎಂದುಸಂಗಾತಿಯಾಗಿ…
  • May 13, 2011
    ಬರಹ: knageshpai
    ಸುರಕ್ಷತಾ ನಿಯಮಗಳು ಮತ್ತು ಕಾನೂನು ಅನುಷ್ಟಾನ ದ ಬಗ್ಗೆ ನಿಮಗೆ ಅನುಮಾನವೇ/ಉದಾಸೀನವೇ ?ನಮ್ಮ ಭವ್ಯ ಭಾರತದಲ್ಲಿ ಆಂದೋಲನ ಮೂಡಿಸಲು ಜನಜಾಗ್ರತಿಯ ಕಾರ್ಯಕ್ರಮಇತ್ತೀಚೆಗಿನ ಆಕಸ್ಮಿಕ /ಅಫಘಾತದಲ್ಲಿ ಜನರ ದುರ್ಮರಣ, ವಾರ್ತಾಪತ್ರಿಕೆಮತ್ತು ದೂರದರ್ಶನ…
  • May 13, 2011
    ಬರಹ: ಮಾಳವಿಕ
    ಮಾರ್ಚ್ ಮುಗಿಯುತ್ತಿದ್ದಂತೆ ನಮಗೆಲ್ಲ ಖುಷಿ. ಬಿಡುಗಡೆಯಾದಂಥ ಭಾವ. ಪರೀಕ್ಷೆಯ ಮಾರನೇ ದಿನವೇ ಅಜ್ಜನ ಮನೆಗೆ ಪಯಣ.ಇನ್ನು ಬೆಂಗಳೂರಿಗೆ ಬರುತ್ತಿದ್ದಿದ್ದು ಮೇ ೩೦ಕ್ಕೆ. ಜೂನ್ ೧ ರಿಂದ ಶಾಲೆ ಗೆ ಹೋಗಬೇಕಿತ್ತಲ್ಲ........ ಆದರೆ ಎಲ್ಲ ಬೇಸಿಗೆ…
  • May 13, 2011
    ಬರಹ: Jayanth Ramachar
    ಕನಸೊಂದ ನಾ ಕಂಡೆ ಗೆಳತಿ ಮುಂಜಾವಿನಲಿಎತ್ತ ನೋಡಿದರೂ ಶುಭ್ರ ಶ್ವೇತ ಪರಿಸರನೀನಲ್ಲಿ ನಡೆದು ಬರುತಿರಲು ದೇವತೆಯಂತೆನಾ ನೋಡುತ ನಿಂತಿಹೆನು ಮೂಕವಿಸ್ಮಿತನಾಗಿ ನೀ ನನ್ನ ಬಳಿ ಸನಿಹವಾಗುತಿರಲು ಹೊಮ್ಮುತಿದೆಘಮಘಮಿಸುವ ಮಲ್ಲಿಗೆಯ ಸುವಾಸನೆಏನೆಂದು…
  • May 13, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ ಮೂಗ ಸೆಳೆವ ಹೂ ಸುಗಂಧ ಕವಿಗಾಗಿ ಜಗವ ಮರೆಸೋ ಜೇನಸವಿಯು ಕವಿಗಾಗಿ ತಂಪನೀವ ತಂಗಾಳಿಯ ಸ್ಪರ್ಶ ಕವಿಗಾಗಿ ಮನ ತಣಿಸುವ ಸೋನೆ ಮಳೆಯು ಕವಿಗಾಗಿ
  • May 13, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಕಹಿಯ ಕುಡಿದು ಸಿಹಿ ಜೇನ ಕೊಡುವ ಜೇನ್ನೊಣದೆಂಥ ಜಾದೂ ಮಣ್ಣತಿಂದು ಗಮಸುಮವ ಕೊಡುವ ಗಿಡದದೆಂಥ ಜಾದು ಒರಟು ಹಲಸೊಳು ಸಿಹಿಯ ಸವಿಯನ್ನಿಟ್ಟ ಮರದದೆಂಥ ಜಾದು ಕೇಕೆದನಿಯ ನವಿಲ ಚೆಲುವಿನದೆಂಥ ಜಾದೂ ಮುಳ್ಳು ಮೈಯ ತುದಿ ಮೃದು ಸುಮವ ಬಿಡುವ ಗುಲಾಬಿಯದೆಂಥ…
  • May 13, 2011
    ಬರಹ: komal kumar1231
    ಅಕ್ಕ ಪಕ್ಕದ ಎರಡು ಮನೆ. ಎರಡೂ ಮನೆಯಲ್ಲೂ ಸಂಸಾರಸ್ಥರೆ ಇದ್ದಾರೆ. ಗುಂಡನ ಮನೆಯವರು ಸಾಕಷ್ಟು ಮಡಿ ಹಾಗೇ ದೇವರಲ್ಲಿ ಅಪಾರ ನಂಬಿಕೆ. ಮತ್ತೊಬ್ಬ ಸುಬ್ಬನ ಮನೆಯವರು ಮಡಿ ಅಂತ ಏನೂ ಇಲ್ಲ, ಆದರೆ ಎಷ್ಟು ಬೇಕೋ ಅಷ್ಟು ದೇವರನ್ನು ನಂಬಿದ್ದಾರೆ. ಇಬ್ಬರ…
  • May 13, 2011
    ಬರಹ: hamsanandi
    ನಿಕ್ಕುವದಿ ವಾಣಿಯ ಹೋಲುವ ಬೊಕ್ಕಸವು ಬೇರೆಲ್ಲೂ ಇಲ್ಲ; ವೆಚ್ಚ ಮಾಡಿದರೆ ಹೆಚ್ಚುತಲಿದ್ದು ಬಚ್ಚಿಡಲು ಸೊರಗುವುದಲ್ಲ!   ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ)
  • May 12, 2011
    ಬರಹ: Pramod.G
     ಬೇಸಿಗೆ ರಜಾ ಯಾವಾಗ್ ಬರುತ್ತೆ ? ಅಂತಾ ತುದಿಗಾಲನಲ್ಲಿ ಕಾಯ್ತಾ ಇರೋ ಪ್ರೈಮರಿ ಸ್ಕೂಲ್ ಹುಡ್ಗುರು, ಕಾಲೇಜ್ ಯಾವಾಗ ಸ್ಟಾರ್ಟ್ ಆದೀತು??, ಮೆಟ್ಟಲು ಯಾವಾಗ ತುಳಿತೀವಿ ಅಂತಾ ಹಾತೊರೆಯೋ ಎಸ.ಎಸ.ಎಲ್.ಸಿ ಪಾಸ್ ಹುಡ್ಗಿರು, ಸರ್ಕಾರೀ ಕೆಲಸದಿಂದ…
  • May 12, 2011
    ಬರಹ: kavinagaraj
    ಪ್ರೀತಿಯಿಂದಲೆ ನಲಿವು ಪ್ರೀತಿಯಿಂದಲೆ ನೋವು ಪ್ರೀತಿಯಿಂದಲೆ ರಕ್ಷೆ ಪ್ರೀತಿಯಿಂದಲೆ ಭಯವು | ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ ಪ್ರೀತಿಯ ಪರಿಗಳದೆನಿತೋ ತಿಳಿಯೆ ಮೂಢ ||  ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವು ದುಃಖ ಭಯಗಳೆಲ್ಲಿ ಆಸೆಗಳ…