May 2011

  • May 17, 2011
    ಬರಹ: kavinagaraj
              ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು…
  • May 17, 2011
    ಬರಹ: prasannakulkarni
    ಕನಸು ಕನವರಿಕೆಗಳಿರಲಿ..ಮೌನ ಬವಣೆಗಳಿರಲಿ..ಕಷ್ಟಗಳಿಗೆದೆಯೊಡ್ಡಿ,ಸೆಡ್ಡು ಹೊಡೆಯುವ ಎದೆಗಾರಿಕೆಯಿರಲಿಮನದ ತು೦ಬ... ಅರಳು ಕುಸುಮದ ಮುಳ್ಳವೇದನೆಯಿರಲಿ..ಚಿಗುರು ಜೀವದೆಲೆಗಳಿಗೆ ಒಲವಒನಪುಗಳಿರಲಿ..ಗ೦ಧ ಪಸರುವ ಮಾರುತವಾಗಿರಲಿಬಾಳ ಬಿ೦ಬ... ಹಿಗ್ಗಿ…
  • May 17, 2011
    ಬರಹ: partha1059
    ಪಾಲು ಪಟ್ಟಿ ಬಾಳಬಟ್ಟೆಯ ಅರ್ಧ ಸವೆಸುತ ಇತ್ತ ನಿಂತು ಹಿಂದೆ ನೋಡಲುಕೆಲವು ಮಸುಕು ಕೆಲವು ಸ್ವಷ್ಟಬಾಳ ಬಣ್ಣದ ದೃಶ್ಯಗಳುಸಾಧನೆಯೋ ಬಹು ದೊಡ್ಡ ಶೂನ್ಯವುಬಾಳ ಚಕ್ರದ ಉರುಳಲಿನಾನು ಪಥಿಕನು ನನ್ನದಿಲ್ಲೇನು ಇಲ್ಲವುಎನುವ ಯೋಚನೆ ನನ್ನ ಅರಿವಲಿಸಾಧಿಸಲು…
  • May 17, 2011
    ಬರಹ: asuhegde
    ಈ ಹೃದಯ ಕವಿಯಾಗಿ...!   (ಮತ್ತೊಂದು ಭಾವಾನುವಾದದ ಯತ್ನ)   ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಅವರಿವರ ಗೀತೆಗಳ ಕೇಳುತ್ತಾ ಇರುವವಳೇ, ನನ್ನನ್ನೂ ನೀ…
  • May 17, 2011
    ಬರಹ: suresh nadig
    ಸ್ನೇಹಿತರು ನೂರಾರು ಜನ ಇರುತ್ತಾರೆ. ಆದರೆ ಅದರಲ್ಲಿ ಆತ್ಮೀಯರು ಕೆಲವರು ಮಾತ್ರ. ನಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗುವವರು ಕೂಡ ಕೆಲವೇ ಮಂದಿ. ನನ್ನ ವೃತ್ತಿ ಜೀವನದಲ್ಲಿ ಮೊದಲು ಪರಿಚಿತನಾದವನು ಗಿಡ್ಡಪ್ಪ. ಈತನ ಮತ್ತು ನನ್ನ ಸ್ನೇಹ 10ವರ್ಷಕ್ಕೂ…
  • May 17, 2011
    ಬರಹ: GOPALAKRISHNA …
    ಒಂದು ತೊಟ್ಟು ಮಸಿ ಬರೆಯಲೊಂದು ಕಾಗದ ಭಾವನೆಗಳಿಗೆ ಭಾಷೆಯ ಬಂಧ ಕಾಗದದ ಚತುರ್ಗಡಿಯಲ್ಲಿ ನಲಿಯಲು ಬರೆದವನಿಗಾದರೋ ಮನದಲ್ಲಿ ಮಮಕಾರ ಆದರೀ ಕರ್ಮಯೋಗಿಗೆ ತನ್ನೊಡಲ ಕುಡಿಯಲ್ಲಿ ಯಾಕೀ ನಿರಾಸಕ್ತಿ?  
  • May 17, 2011
    ಬರಹ: hamsanandi
    ಹಾಲದು ತನ್ನೊಳು ಬೆರೆಸಿದ ನೀರಿಗೆತನ್ನ ನಡತೆಯನೆಲ್ಲವ ನೀಡುವುದುಹಾಲ ಕಾಯಿಸಿರೆ ನೀರು ಗೆಳೆಯನನೋವಿಗೆ ಮರುಗಿ ಹಬೆಯಾಡುವುದುನೀರಿನ ಗತಿಯ ನೋಡಿದ ಹಾಲುಉಕ್ಕಿ ಬೆಂಕಿಗಾಹುತಿಯಾಗುತಿರಲುಬೆರೆಸಲು ಅದಕೆ ತುಸುವೇ ನೀರನುಕೂಡಲೆ ತಣಿವನು ಹೊಂದುವುದು!…
  • May 17, 2011
    ಬರಹ: nagarathnavina…
     ಬಾಳಿನ ಆಶಾಕಿರಣನೀನು ನನ್ನೆದೆಯ ಭಾವನೆಗಳ ಜೀವಾಳ ನೀನು ನನ್ ಹೃದಯದ ಬಡಿತದ ಹಿಂದಿನ ಚೈತನ್ಯ ನೀನು ನನ್ನ ಚಂಚಲ ಮನದಶ್ವದ ಸವಾರ ನೀನು   ನಾ ಕಳೆದ ಪ್ರತಿಕ್ಷಣಕೆ ಸಾಕ್ಷಿ ನೀ ನಾ ಕಳೆವ ಪ್ರತಿಕ್ಷಣವ ಬಲ್ಲೆನೀ ನಾಕಳೆಯುತಿರುವ ಕ್ಷಣಗಳ ರೂವಾರಿ…
  • May 16, 2011
    ಬರಹ: kiran.katawa
      ತಾಜ್ ಭವನನೋಡದೇ ನಿನ್ನ ಚೆಲುವಬರೆದ ಪ್ರೀತಿಯ ಕವನ,ಅಕ್ಷರಗಳಲ್ಲಿ ಮೂಡಿಸಿವೆನಿನಗಾಗಿ ನನ್ನ ತಾಜ್ ಭವನ   ಸೌಂದರ್ಯಸೌಂದರ್ಯವೆನ್ನುವುದು ಸದಾ ಅನುಭವಿಸಬಹುದಾದ ಸುಖಎಂದು ಹೇಳುವ ಪ್ರತಿಯೊಬ್ಬ ಯುವಕ,ಹುಡುಗಿಯರಲ್ಲಿ ಮಾತ್ರ ಸೌಂದರ್ಯ ಕಾಣುವ…
  • May 16, 2011
    ಬರಹ: kavinagaraj
    ಅಕ್ಕರೆಯ ಪಡೆದವರು ಅರಿಗಳಂತಾಡಿರಲು ಆಸರೆಯ ಪಡೆದವರು ದೂಡಿ ನಡೆದಿರಲು | ಸ್ವಾರ್ಥವೆಂಬುದು ಪ್ರೀತಿಯನೆ ನುಂಗಿರಲು ವೈರಾಗ್ಯವೆರಗದಿರೆ ಅಚ್ಚರಿಯು ಮೂಢ ||   ಮಸಣ ವೈರಾಗ್ಯವದು ಮರೆಯುವ ತನಕ ಅಭಾವ ವೈರಾಗ್ಯವದು ದೊರೆಯುವ ತನಕ | ಬೇಕೆಂದು ಕೊರಗದಿಹ…
  • May 16, 2011
    ಬರಹ: gopinatha
         ಸನ್ಮಾನ್ಯ ಡಾ ಎಚ್    ಎಸ ವೆಂಕಟೇಶ್    ಮೂರ್ತಿಯವರ     ಅಭ್ಯಾಸ ೧೧    ಈ ಸಾರಿಯ ಅಭ್ಯಾಸ ,ಇದೇ  ರವಿವಾರ ೨೨.೦೫.೨೦೧೧ ರಂದು  ಅಭ್ಯಾಸದ  ಮಾರ್ಗದರ್ಶಿತ್ವವನ್ನು ವಹಿಸಿಕೊಂಡಿರುವ ರಾಜಶೇಖರ ಮಾಳುರರ ಮನೆಯಲ್ಲಿ   . ಮುಂಜಾನೆಯ…
  • May 16, 2011
    ಬರಹ: prasannakulkarni
    ಈಗ ನನ್ನ ಬಳಿ ಏನೂ ಇಲ್ಲ,ನಾ ನಡೆದು ಬ೦ದ ದಾರಿಯೊ೦ದನ್ನು ಬಿಟ್ಟು,ನನ್ನ ನೆತ್ತರ ಹೆಜ್ಜೆ ಗುರುತುಗಳ ನೋವ ಸಾ೦ತ್ವನವ ಬಿಟ್ಟು...ನನ್ನ ಪಯಣ ಶುರುವಾದಾಗನನ್ನ ಹಸಿವಿಗೆ ಕಸುವು ಕೊಟ್ಟವರಹೆಜ್ಜೆಗಳ ಮೇಲೆ, ನನ್ನ ಪುಟ್ಟ…
  • May 16, 2011
    ಬರಹ: BRS
     ಕಳೆದ ಸಂಚಿಕೆಯಿಂದ . . . ಒಮ್ಮೆ ಕುವೆಂಪು, ಅವರ ತಂಗಿ ರಾಜಮ್ಮನವರ ಆಹ್ವಾನದ ಮೇರೆಗೆ, ಮೂಡಿಗೆರೆ ಸಮೀಪದ ’ಕೊಳ್ಳಿಬೈಲು’ ಎಂಬ ಅವರ ತೋಟಕ್ಕೆ ಹೋಗುತ್ತಾರೆ. ತಾರಿಣಿಯವರು ’ನನಗೆ ಗೊತ್ತಿರುವಂತೆ ಮೊಟ್ಟಮೊದಲ ಬಾರಿಗೆ ತಂಗಿ ಮನೆಗೆ ಮಕ್ಕಳನ್ನೆಲ್ಲ…
  • May 16, 2011
    ಬರಹ: Nitte
    ಕರಗಿದ ಕನಸುಗಳ ಕಾಲುವೆಯಲ್ಲಿ ದೋಣಿ ಹೊರಟಿದೆ ಪಯಣ... ಎದೆಗು೦ದದ ಪಯಣಿಗನಿಗೆ ಆಧಾರವಾಗಿದೆ ಎ೦ದೋ ಮಾಡಿದ ಪ್ರಮಾಣ...   ಕಳೆದುಹೋದ ಆತ್ಮಗಳ ಸ೦ತೆಯಲ್ಲಿ ನಡೆದಿದೆ ಫಲವಿಲ್ಲದ ಹುಡುಕಾಟ... ಮಾಯಾಮ್ರುಗಕ್ಕೆ ಜೀವ ತು೦ಬಲು ನೆಡಿಸಿಹನು ಸೋಲಿನೊ೦ದಿಗೆ…
  • May 15, 2011
    ಬರಹ: Manjunatha D G
     ದಾರಿ
  • May 15, 2011
    ಬರಹ: sada samartha
    ಬರುವ ರವಿಗಗನಕೆ ಬೆಳಕನು ಹರಡಿಬರುತಿಹ ರವಿಯು ನೋಡಿ |ಕತ್ತಲೆ ಮೆಲ್ಲನೆ ಕರಗಿಹೋಗಿದೆ ಬಾರದೆ ತಿರುಗಿ |ರವಿಯಿರೆ ಬಾರದು ತಿರುಗಿ || ಪ ||ಮೂಡಣ ಕೆಂಪಾಗಿತ್ತೋ ನೀಲವು  ಹೊನ್ನಾಗಿತ್ತು |ನೆಲದ ಹುಲ್ಲಿನಲಿ ಮಂಜಿನ ಹನಿಯುಮುತ್ತಿನಂತೆ ಇತ್ತು |ಮೇಗಡೆ…
  • May 15, 2011
    ಬರಹ: ಗಣೇಶ
    ಕೆಹೂಂ...ಕೆಹೂಂ ನಾ...ಕೆಹೂಂ ಕೆಹೂಂ...ಕೆಹೂಂನಾ... ಬಿಡದೇ ಬರುತ್ತಿದ್ದ ಕೆಮ್ಮಿಗೆ ಸ್ವಲ್ಪ ರಾಗ ಸೇರಿಸಿ ಕೆಮ್ಮಿದ್ದು... ರಾಗ ಜೋರಾಗಿ ೮ನೇ ಮನೆ ತಲುಪುವ ಲಕ್ಷಣ ಕಾಣಿಸಿದಾಗ, ನನ್ನಾಕೆ ಕಷಾಯ ಮಾಡಿ ಕೊಡಲು ಬಂದಳು. "ಇದು ಇಪ್ಪತ್ತೊಂದನೇ…
  • May 15, 2011
    ಬರಹ: ASHOKKUMAR
    ವೆಂಡಿಂಗ್ ಯಂತ್ರ:ಗೆಳೆಯರಿಗೆ ಪಾನೀಯ