July 2011

  • July 26, 2011
    ಬರಹ: vidyavilas
     ಇವತ್ತು ಏಕಾದಶಿ . ಎಂದಿನಂತೆ ಇವತ್ತು ಅಡಿಗೆ ತಾಪತ್ರಯ ಇಲ್ಲ. ಸಂಪದಕ್ಕೆ ಏನಾದ್ರೂ ಬರೆಯೋಣ ಅಂತ  ಪೇಪರು-ಪೆನ್ನು ಹಿಡ್ಕೊಂಡು ಕುಳಿತೆ. ಆದ್ರೆ  ತಲೆಗೆ ಏನು ಹೊಳಿತಾನೇ ಇಲ್ಲಾ..... ಕೊನೆಗೆ ಈ ಏಕಾದಶಿ  ಗಡಿಬಿಡಿ ಬಗ್ಗೇನೆ  ಬರದ್ರಾಯ್ತು ಅಂತ…
  • July 26, 2011
    ಬರಹ: kavinagaraj
    ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ ಶಾಶ್ವತವದೊಂದೆ ಸಚ್ಚಿದಾನಂದ ಭಾವ | ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ ಭದ್ರಪದವೊಲಿಯುವುದು ಮೂಢ || ಸತ್ಯಧರ್ಮಕೆ ಹೆಸರು ಕೋದಂಡರಾಮ ನೀತಿಪಾಲನೆಗೆ ಹಿಡಿದನಾಯುಧ ಶ್ಯಾಮ | ಮನುಕುಲಕೆ…
  • July 26, 2011
    ಬರಹ: vnaveen
    ಚಿಟ ಪಟ ಮಳೆ ಹನಿಗೆ ಭೂಮಿಯ ಮುದ್ದಿಸುವಾಸೆಹುಣ್ಣಿಮೆ ಚಂದ್ರಗೆ ಬೆಳದಿಂಗಳ ನೀಡುವಾಸೆ ಹರಿಯುವ ನದಿಗೆ  ಕಡಲ ಸೇರುವಾಸೆ ಹಾರಾಡೋ ದುಂಬಿಗೆ ಹೂವ ಮಕರಂದವ ಹೀರುವಾಸೆ ಬೀಸೋ ಗಾಳಿಗೆ ತಂಪನು ನೀಡುವಾಸೆ ನನ್ನೀ ಮನಕೆ ನಿನ್ನ ಪ್ರೀತಿಸುವ ಆಸೆ..!!
  • July 26, 2011
    ಬರಹ: palachandra
    ಬೆಂಗಳೂರಿನ ಇವರ ಮನೆಯ ಸುತ್ತ ಹಕ್ಕಿಗಳು ಸದಾ ಬ್ಯುಸಿ  ಬೆಂಗಳೂರಿನ ಸುಜಾತ ಹಂದೆಯವರ (50)  ಮನೆಯ ಗೇಟ್ ತೆರೆದ ಕೂಡಲೇ ಸ್ವಾಗತಿಸುವುದು ಗಿಡಮರ ಬಳ್ಳಿಗಳು, ಚಿಟ್ಟೆ ದುಂಬಿ, ಹಕ್ಕಿಗಳು. ದಿನನಿತ್ಯದ ಪೂಜೆಗೆ, ಕೈತೋಟದ ಅಂದಕ್ಕೆ, ಔಷಧಕ್ಕೆ  …
  • July 26, 2011
    ಬರಹ: sasi.hebbar
    ಈಚೆಗೆ ಬಿಡುಗಡೆಯಾದ ಕನಸೆಂಬೋ ಕುದುರೆಯನೇರಿ ಚಲನಚಿತ್ರ ವಿಶಿಷ್ಟವಾಗಿದೆ! ಆದರೆ, ಅದರ ಕುರಿತು ನಾಡಿನಾದ್ಯಂತ ನಡೆಯಬೇಕಾದಷ್ಟು ಚರ್ಚೆ ನಡೆದಿಲ್ಲವೇನೋ ಎನಿಸುತ್ತಿದೆ. ಆ ಚಿತ್ರದ ನಾಯಕ ನಟನಿಗೆ (ಬಿರಾದಾರ್) ನಮ್ಮ ದೇಶದಲ್ಲಿ ಅತ್ಯುತ್ತಮ ನಟ…
  • July 26, 2011
    ಬರಹ: sathishnasa
    ಪ್ರಥಮದಲಿ ಗಣಪತಿಗೆ ವಂದಿಸುತ ನರಹರಿಯ ಪ್ರೇರಣೆಯಂತೆ ಬರೆದಿಹೆನು ಈ ಸಾಲುಗಳನು ಕನಸಲ್ಲಿ ನಡೆದುದದು ಮನಸಿನ ಬ್ರಾಂತಿ ಎಚ್ಚರದಲಿ ಕಂಡಿಹುದು ದೇವನ ಮಾಯೆಯ ಸೃಷ್ಟಿ   ಕನಸಲ್ಲಿ ಕಂಡುದದು ಎಚ್ಚರದಿ ಮಿಥ್ಯ ಎಚ್ಚರದಿ ಕಾಣಿಪುದು…
  • July 26, 2011
    ಬರಹ: Jayanth Ramachar
    ಎಕಾಂಗಿಯಾಗಿದ್ದೆ ನೀ ಬರುವ ಮುಂಚೆ ನಾನಂದು  ಒಂಟಿತನವ ದೂರ ಮಾಡಿದೆ ನೀ ಬಂದು   ಒಂಟಿತನದ ಹಸಿವಿನಿಂದ ಬಳಲಿದ್ದ ನನ್ನ ಹೃದಯಕೆ ಪ್ರೀತಿ ಪ್ರೇಮದ ಊಟವ ಉಣಬಡಿಸಿ ಸಲಹಿದೆ   ಸುಡುಬಿಸಿಲಿನ ಮರುಭೂಮಿಯಂತಿದ್ದ ಬಾಳಿನಲಿ   ತಂಪನೆ ಮಳೆಬೀಳುವ …
  • July 26, 2011
    ಬರಹ: Jayanth Ramachar
    ಟ್ಯಾಕ್ಸೀಯಲ್ಲಿ ಹೋಗುತ್ತಿದ್ದ ಪ್ರಯಾಣಿಕ ಏನನ್ನೋ ಕೇಳಲು ತನ್ನ ಚಾಲಕನ ಭುಜವನ್ನು ತಟ್ಟಿದ.ಕೂಡಲೇ ಗಾಭಾರಿಯಾದಂತೆ ಕಂಡುಬಂದ ಚಾಲಕ ನಿಯಂತ್ರಣ ಕಳೆದುಕೊಂಡು ಕಾರನ್ನು ಅಡ್ಡಾದಿದ್ಡಿ ಓಡಿಸಿ, ಇನ್ನೇನು ಬಸ್ಸಿಗೆ ಗುದ್ದುವುದರಲ್ಲಿದ್ದ. ಹಾಗೂ…
  • July 26, 2011
    ಬರಹ: bhalle
    ಬೆಳಿಗ್ಗೆ ಬೆಳಿಗ್ಗೆ ಫೋನ್ ಕಾಲ್ ಬಂತು ಕಣ್ರೀ! ಅದೇನು ದೊಡ್ಡ ವಿಷಯ?ಕಾಲನ ಕರೆಯೂಫೋನಿನ ಕರೆಯೂಹೊತ್ತು ಗೊತ್ತಿಲ್ಲದೆಬರುವುದು ನಿರ್ವಿಘ್ನಅಲ್ಲವೇ?ಹೋಗ್ಲಿ ಬಿಡಿ, ಸುಮ್ಸುಮ್ನೆ ಯಾಕೆ ತಲೆಕೆಡಿಸಿಕೊಳ್ತೀರ ...ನನ್ನಾಕೆ ಫೋನಿನ ಕರೆ ತೆಗೆದುಕೊಂಡಳು…
  • July 26, 2011
    ಬರಹ: hamsanandi
    ತುಡುಗ ಕದಿಯಲಾರದ ಅರಸ ಕಸಿಯಲಾರದಸೋದರರಲಿ ಪಾಲಾಗದ ಹೊರಲು ಭಾರವಿರದಬಳಸುತ್ತ ಹೋದಂತೆ ದಿನದಿನವೂ ಹೆಚ್ಚುವವಿದ್ಯೆಯೆಂಬ ಸಿರಿಮಿಗಿಲು ತಾನೆಲ್ಲ ಐಸಿರಿಗೂ!ಸಂಸ್ಕೃತ ಮೂಲ:ನ ಚೋರ ಹಾರ್ಯಂ ನ ಚ ರಾಜ ಹಾರ್ಯಂನ ಭ್ರಾತೃ ಭಾಜ್ಯಂ ನ ಚ ಭಾರಕಾರೀ |ವ್ಯಯೇ…
  • July 26, 2011
    ಬರಹ: bhatkartikeya
      ಅಷ್ಟೇನೂ ಚಳಿಯಲ್ಲದ ಭಾರತದ ಬಿಸಿಗಿಂತಲೂ ಕಡಿಮೆಯಿರುವ ತಣ್ಣಗಿನ ವಾತಾವರಣ ರಸ್ತೆಯ ಇಕ್ಕೆಲಗಳನ್ನೂ ಬೆಚ್ಚಗಿಟ್ಟಿತ್ತು. ಹೊಸ ಜಾಗದ ಪರಿಚಯ ಮಾಡಿಕೊಳ್ಳುತ್ತಾ ಜೊತೆಗಾರರ ತೆಲುಗಿನ ಸಂವಾದವನ್ನು ಅರ್ಥಮಾಡಿಕೊಳ್ಳುತ್ತಾ ಆ ಸ್ಟುಟ್ಗಾರ್ಟಿನ…
  • July 25, 2011
    ಬರಹ: srinivasps
    ಮೊನ್ನೆ ಸುರೇಶ್ ಹೆಗಡೆಯವರ ’ಕನಸು ಉಲಿಯಿತು’ ಓದಿದಾಗ ನನ್ನ ಮನಸ್ಸಿಗೆ ಹೊಳೆದದ್ದು... ಪ್ರತಿಕ್ರಿಯೆಯಾಗಿ ಅಲ್ಲಿ ಸೇರಿಸಿದ್ದನ್ನು ಬ್ಲಾಗ್‍ನಲ್ಲಿ ಹಾಕುತ್ತಿರುವೆ...   ಮೌನ-ತಾಪ---------…
  • July 25, 2011
    ಬರಹ: Anupama V Joshi
    ಪಕ್ಕದ ನದಿಯ ನೀರಿನಲೆಗಳಲಿ ತೇಲಿ ಬ೦ದಿದೆ ಗಾಳಿ...ಎ೦ದಿನ೦ತೇ ಇ೦ದೂ ಅವಳ ನೆನಪು...ನದಿಯ ರಭಸ, ಅದರೆಡೆಗೆ ಅವನ ನೆಟ್ಟ ನೋಟ,ಅವಳಿಲ್ಲ, ಅವಳ ನೆನಪು ಮಾತ್ರ...ಅವನ ಬಾಳೀಗ ಬಿಡಿಸಲಾಗದ ಒಗಟು... ಹರಿಯುತ್ತಿದೆ ನದಿ ಸ್ವಚ್ಛ೦ದಆದಿ ಮೂಲವ ಮರೆತು -…
  • July 25, 2011
    ಬರಹ: Anupama V Joshi
    ಪುನರಾವರ್ತನೆಯಾಗಿದೆ.. ಅದಕ್ಕಾಗಿ ಅಳಿಸಿದ್ದೇನೆ. ಸ೦ಪದದಲ್ಲಿ ಇದು ನನ್ನ ಮೊದಲ ಕವನ.. ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ...
  • July 25, 2011
    ಬರಹ: rohitkumarhg
    ನಾವು ಅರ್ಜೆಂಟ್ ನಲ್ಲಿದ್ದಾಗ ಇಡೀ ಲೋಕ slow motion ನಲ್ಲಿ ನಡೀತಿದೆ ಅನ್ಸೊತ್ತೆ..! ಅದೇ ಸಮಾಧಾನವಾಗಿದ್ದಾಗ ಅದ್ಯಾಕೆ ಹಿಂಗೆ ಅರ್ಜೆಂಟ್ ಮಾಡ್ತಾರೋ ಅನ್ಸೊತ್ತೆ.. ನಾವು ಕಣ್ಣೀರಾದಾಗ ಊರೇ ನಮ್ಮನ್ನ ನೋಡಿ ನಗ್ತಿದೆ ಅನ್ಸೊತ್ತೆ.. ಓದುವಾಗ…
  • July 25, 2011
    ಬರಹ: abdul
    ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಾಲ್ಕು ಟೆಸ್ಟ್ ಮತ್ತು ಇತರೆ ಪಂದ್ಯಗಳಲ್ಲಿ ಭಾಗವಹಿಸಲು ಬಂದ ಭಾರತ ಬರುತ್ತಲೇ ವಿವಾದದ ಕಂಬಳಿಯ ಮೇಲೆ ಕಾಲಿಟ್ಟಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಒಲ್ಲದ ಸೊಕ್ಕಿದ ಪ್ರವಾಸಿಗರು ಎಂದು…
  • July 25, 2011
    ಬರಹ: abdul
    ನನ್ನ LG ಲ್ಯಾಪ್ ಟಾಪ್, a thing of beauty is a joy forever ಆಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಸುಮಾರು ೪೨ ಸಾವಿರ ರೂಪಾಯಿ ಪೀಕಿ ಮೂರು ವರ್ಷಗಳ ಹಿಂದೆ ಕೊಂಡು ಕೊಂಡೆ. 13.3 ಇಂಚು ಪರದೆಯ (ನನಗೆ ಚಿಕ್ಕ ಸೈಜ್ ಇಷ್ಟ, ಕಡಿಮೆ ತೂಕ…
  • July 25, 2011
    ಬರಹ: Guru M Shetty
        ಇರಲಿ ನಿನ್ನ ದಾರಿ ನಿನಗೆ ಇರಲಿ ನನ್ನ ದಾರಿ ನನಗೆ ಆಗಿ ಹೋಯಿತೇನು ಸೂರೆ... ? ಮಾತು ನಿಲುವುದು..   ನಿನ್ನ ಮದುವೆಯಾದ ಮೇಲೆ, ಆಗಬಹುದು ನನ್ನ ಮದುವೆ, ಒಂದು ಗಂಡಿಗೊಂದು ಹೆಣ್ಣು ಕಾದು ನಿಂತಿದೆ.. ನಿನ್ನ ಬದುಕು ತುಂಬಿಕೊಂಡು ನಿನ್ನ…
  • July 25, 2011
    ಬರಹ: kavinagaraj
    ತನ್ನ ತಾನರಿಯೆ ಗುರುಕೃಪೆಯು ಬೇಕು ಅರಿತುದನು ವಿಚಾರ ಮಾಡುತಿರಬೇಕು | ವಿಚಾರ ಮಥನದ ಫಲವೆ ನಿತ್ಯ ಸತ್ಯ ವೇದವಿದಿತ ಸತ್ಯ ತತ್ವವಿದು ಮೂಢ || ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ | ಸುಜನವಾಣಿ…