ಚಿಟ ಪಟ ಮಳೆ ಹನಿಗೆ ಭೂಮಿಯ ಮುದ್ದಿಸುವಾಸೆಹುಣ್ಣಿಮೆ ಚಂದ್ರಗೆ ಬೆಳದಿಂಗಳ ನೀಡುವಾಸೆ ಹರಿಯುವ ನದಿಗೆ ಕಡಲ ಸೇರುವಾಸೆ
ಹಾರಾಡೋ ದುಂಬಿಗೆ ಹೂವ ಮಕರಂದವ ಹೀರುವಾಸೆ ಬೀಸೋ ಗಾಳಿಗೆ ತಂಪನು ನೀಡುವಾಸೆ ನನ್ನೀ ಮನಕೆ ನಿನ್ನ ಪ್ರೀತಿಸುವ ಆಸೆ..!!
ಬೆಂಗಳೂರಿನ ಇವರ ಮನೆಯ ಸುತ್ತ ಹಕ್ಕಿಗಳು ಸದಾ ಬ್ಯುಸಿ
ಬೆಂಗಳೂರಿನ ಸುಜಾತ ಹಂದೆಯವರ (50) ಮನೆಯ ಗೇಟ್ ತೆರೆದ ಕೂಡಲೇ ಸ್ವಾಗತಿಸುವುದು ಗಿಡಮರ ಬಳ್ಳಿಗಳು, ಚಿಟ್ಟೆ ದುಂಬಿ, ಹಕ್ಕಿಗಳು. ದಿನನಿತ್ಯದ ಪೂಜೆಗೆ, ಕೈತೋಟದ ಅಂದಕ್ಕೆ, ಔಷಧಕ್ಕೆ …
ಈಚೆಗೆ ಬಿಡುಗಡೆಯಾದ ಕನಸೆಂಬೋ ಕುದುರೆಯನೇರಿ ಚಲನಚಿತ್ರ ವಿಶಿಷ್ಟವಾಗಿದೆ! ಆದರೆ, ಅದರ ಕುರಿತು ನಾಡಿನಾದ್ಯಂತ ನಡೆಯಬೇಕಾದಷ್ಟು ಚರ್ಚೆ ನಡೆದಿಲ್ಲವೇನೋ ಎನಿಸುತ್ತಿದೆ. ಆ ಚಿತ್ರದ ನಾಯಕ ನಟನಿಗೆ (ಬಿರಾದಾರ್) ನಮ್ಮ ದೇಶದಲ್ಲಿ ಅತ್ಯುತ್ತಮ ನಟ…
ಎಕಾಂಗಿಯಾಗಿದ್ದೆ ನೀ ಬರುವ ಮುಂಚೆ ನಾನಂದು
ಒಂಟಿತನವ ದೂರ ಮಾಡಿದೆ ನೀ ಬಂದು
ಒಂಟಿತನದ ಹಸಿವಿನಿಂದ ಬಳಲಿದ್ದ ನನ್ನ ಹೃದಯಕೆ
ಪ್ರೀತಿ ಪ್ರೇಮದ ಊಟವ ಉಣಬಡಿಸಿ ಸಲಹಿದೆ
ಸುಡುಬಿಸಿಲಿನ ಮರುಭೂಮಿಯಂತಿದ್ದ ಬಾಳಿನಲಿ
ತಂಪನೆ ಮಳೆಬೀಳುವ …
ಬೆಳಿಗ್ಗೆ ಬೆಳಿಗ್ಗೆ ಫೋನ್ ಕಾಲ್ ಬಂತು ಕಣ್ರೀ! ಅದೇನು ದೊಡ್ಡ ವಿಷಯ?ಕಾಲನ ಕರೆಯೂಫೋನಿನ ಕರೆಯೂಹೊತ್ತು ಗೊತ್ತಿಲ್ಲದೆಬರುವುದು ನಿರ್ವಿಘ್ನಅಲ್ಲವೇ?ಹೋಗ್ಲಿ ಬಿಡಿ, ಸುಮ್ಸುಮ್ನೆ ಯಾಕೆ ತಲೆಕೆಡಿಸಿಕೊಳ್ತೀರ ...ನನ್ನಾಕೆ ಫೋನಿನ ಕರೆ ತೆಗೆದುಕೊಂಡಳು…
ಅಷ್ಟೇನೂ ಚಳಿಯಲ್ಲದ ಭಾರತದ ಬಿಸಿಗಿಂತಲೂ ಕಡಿಮೆಯಿರುವ ತಣ್ಣಗಿನ ವಾತಾವರಣ ರಸ್ತೆಯ ಇಕ್ಕೆಲಗಳನ್ನೂ ಬೆಚ್ಚಗಿಟ್ಟಿತ್ತು. ಹೊಸ ಜಾಗದ ಪರಿಚಯ ಮಾಡಿಕೊಳ್ಳುತ್ತಾ ಜೊತೆಗಾರರ ತೆಲುಗಿನ ಸಂವಾದವನ್ನು ಅರ್ಥಮಾಡಿಕೊಳ್ಳುತ್ತಾ ಆ ಸ್ಟುಟ್ಗಾರ್ಟಿನ…
ಮೊನ್ನೆ ಸುರೇಶ್ ಹೆಗಡೆಯವರ ’ಕನಸು ಉಲಿಯಿತು’ ಓದಿದಾಗ ನನ್ನ ಮನಸ್ಸಿಗೆ ಹೊಳೆದದ್ದು...
ಪ್ರತಿಕ್ರಿಯೆಯಾಗಿ ಅಲ್ಲಿ ಸೇರಿಸಿದ್ದನ್ನು ಬ್ಲಾಗ್ನಲ್ಲಿ ಹಾಕುತ್ತಿರುವೆ...
ಮೌನ-ತಾಪ---------…
ಪಕ್ಕದ ನದಿಯ ನೀರಿನಲೆಗಳಲಿ ತೇಲಿ ಬ೦ದಿದೆ ಗಾಳಿ...ಎ೦ದಿನ೦ತೇ ಇ೦ದೂ ಅವಳ ನೆನಪು...ನದಿಯ ರಭಸ, ಅದರೆಡೆಗೆ ಅವನ ನೆಟ್ಟ ನೋಟ,ಅವಳಿಲ್ಲ, ಅವಳ ನೆನಪು ಮಾತ್ರ...ಅವನ ಬಾಳೀಗ ಬಿಡಿಸಲಾಗದ ಒಗಟು...
ಹರಿಯುತ್ತಿದೆ ನದಿ ಸ್ವಚ್ಛ೦ದಆದಿ ಮೂಲವ ಮರೆತು -…
ನಾವು ಅರ್ಜೆಂಟ್ ನಲ್ಲಿದ್ದಾಗ ಇಡೀ ಲೋಕ slow motion ನಲ್ಲಿ ನಡೀತಿದೆ ಅನ್ಸೊತ್ತೆ..! ಅದೇ ಸಮಾಧಾನವಾಗಿದ್ದಾಗ ಅದ್ಯಾಕೆ ಹಿಂಗೆ ಅರ್ಜೆಂಟ್ ಮಾಡ್ತಾರೋ ಅನ್ಸೊತ್ತೆ.. ನಾವು ಕಣ್ಣೀರಾದಾಗ ಊರೇ ನಮ್ಮನ್ನ ನೋಡಿ ನಗ್ತಿದೆ ಅನ್ಸೊತ್ತೆ.. ಓದುವಾಗ…
ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಾಲ್ಕು ಟೆಸ್ಟ್ ಮತ್ತು ಇತರೆ ಪಂದ್ಯಗಳಲ್ಲಿ ಭಾಗವಹಿಸಲು ಬಂದ ಭಾರತ ಬರುತ್ತಲೇ ವಿವಾದದ ಕಂಬಳಿಯ ಮೇಲೆ ಕಾಲಿಟ್ಟಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಒಲ್ಲದ ಸೊಕ್ಕಿದ ಪ್ರವಾಸಿಗರು ಎಂದು…
ನನ್ನ LG ಲ್ಯಾಪ್ ಟಾಪ್, a thing of beauty is a joy forever ಆಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಸುಮಾರು ೪೨ ಸಾವಿರ ರೂಪಾಯಿ ಪೀಕಿ ಮೂರು ವರ್ಷಗಳ ಹಿಂದೆ ಕೊಂಡು ಕೊಂಡೆ. 13.3 ಇಂಚು ಪರದೆಯ (ನನಗೆ ಚಿಕ್ಕ ಸೈಜ್ ಇಷ್ಟ, ಕಡಿಮೆ ತೂಕ…
ಇರಲಿ ನಿನ್ನ ದಾರಿ ನಿನಗೆ
ಇರಲಿ ನನ್ನ ದಾರಿ ನನಗೆ
ಆಗಿ ಹೋಯಿತೇನು ಸೂರೆ... ? ಮಾತು ನಿಲುವುದು..
ನಿನ್ನ ಮದುವೆಯಾದ ಮೇಲೆ, ಆಗಬಹುದು ನನ್ನ ಮದುವೆ,
ಒಂದು ಗಂಡಿಗೊಂದು ಹೆಣ್ಣು ಕಾದು ನಿಂತಿದೆ..
ನಿನ್ನ ಬದುಕು ತುಂಬಿಕೊಂಡು
ನಿನ್ನ…
ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು |
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ ||
ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ |
ಸುಜನವಾಣಿ…