February 2012

  • February 05, 2012
    ಬರಹ: GOPALAKRISHNA …
     ಶ್ರೀಮತಿ ಸರಸ್ವತಿ ಶಂಕರ್  ಅವರ ಕಾದಂಬರಿ "ಹೆಣ್ಣು-ಹೊನ್ನು" ಇದರ ಬಿಡುಗಡೆ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ತಾ.೫-೨-೨೦೧೨ ಭಾನುವಾರ  ನೆರವೇರಿತು.ಬೆಂಗಳೂರು ದೂರದರ್ಶನದ ಸಹಾಯಕ ನಿಲಯ…
  • February 05, 2012
    ಬರಹ: padma.A
    ಇಂದಿನ ಪರಿಶ್ರಮವೆ ನಾಳಿನ ಸುಖಕೆ ಸೋಪಾನ ಇಂದಿನ ಜ್ಞಾನ ಸಂಚಯನ ಮುಂದಿನ ಭವಿಷ್ಯ ಇಂದಿನನುಭವ ಮುಂದಿನಭ್ಯುದಯಕೆ ನಾಂದಿ ಪ್ರತಿದಿನವ ಸಾರ್ಥಕಗೊಳಿಸು ನೀ-ನನ ಕಂದ ||
  • February 05, 2012
    ಬರಹ: padma.A
    ಧನುರ್ಮಾಸದಿ ಚಳಿಯ ಲೆಕ್ಕಿಸದೆ ನಾವೆದ್ದು ಮಿಂದು ಸೂರ್ಯೋದಯದಿ ಗುಡಿಯ ಗಂಟೆಯ ನಾದ ಗೈದು ಮಂಗಳಾರತಿ ತೀರ್ಥವ ಸ್ವೀಕರಿಸಿ ಪುನೀತರಾಗಿ ಪ್ರಸಾದವೆಂದೆನುತ ಬಿಸಿ ಬಿಸಿ ಬೆಲ್ಲಾನ್ನವ ಮೆದ್ದ ಆ ದಿನಗಳನೆಂತು ಮರೆಯಲಿ ನಾನು ಮಾಘಮಾಸದಿ ಅಜ್ಜಿಯೊಡನೆ…
  • February 05, 2012
    ಬರಹ: venkatb83
            ಸಂಪದವನ್ನ -ನಾ ಓದುವ ರೀತಿ ..........   ಸಂಪದ ಎಂದು ಬ್ರೌಸರ್ ನಲ್ಲಿ ಕ್ಲಿಕ್ಕಿಸಿ ಅದು ಓಪನ್ ಆದ ಮೇಲೆ ನಾ ನನ್ನ 'ಮ್ಯಾಕ್ಸ್ ತಾನ್'(ಮಕ್ಷ್ತ್ೋನ್ ಬ್ರೌಸರ್  3.2)  ಬ್ರೌಸರ್ ನಲ್ಲಿ  ಓಪನ್ ಇನ್ 'ನ್ಯೂ ತ್ಯಾಬ್' ಅಂತ  ೩-೪…
  • February 05, 2012
    ಬರಹ: Kripalani
     ಬರೆಯಲು ನಾ ಬರಹಗಾರನಲ್ಲ  ಕವಿಯಂತು ನಾ ಅಲ್ಲವೇ ಅಲ್ಲ.. ಗೀಚಬೇಕೆಂದಿತು ಮನಸ್ಸು ಇದು ನನ್ನ ಮೊದಲ ಗೀಚು ಸಂಪದದಲ್ಲಿ ಕಣ್ಣಿಟ್ಟವರಿಗೆ  ನನ್ನದೊಂದು "ಕಪ್ಪು ಚುಕ್ಕೆ"
  • February 05, 2012
    ಬರಹ: Kripalani
    ಬರೆಯಲು ನಾ ಬರಹಗಾರನಲ್ಲ  ಕವಿಯಂತು ನಾ ಅಲ್ಲವೇ ಅಲ್ಲ.. ಗೀಚಬೇಕೆಂದಿತು ಮನಸ್ಸು ಇದು ನನ್ನ ಮೊದಲ ಗೀಚು ಸಂಪದದಲ್ಲಿ ಕಣ್ಣಿಟ್ಟವರಿಗೆ  ನನ್ನದೊಂದು "ಕಪ್ಪು ಚುಕ್ಕೆ"
  • February 05, 2012
    ಬರಹ: dayanandac
    ಕ್ಯಾರಿ ಮೊನ್ನೆ ನನ್ನ ಕ್ಯಾಂಪಸ್ನಲ್ಲಿ ಅವಳ ಹಲವು ಜನಪ್ರಿಯ ಕವಿತೆಗಳನ್ನ ಅವಳ ಅತ್ಯ೦ತ ಪ್ರಭಾವಶಾಲಿ ಭಾವಾನಾತ್ಮಕ ದ್ವನಿಯ ಏರಿಳಿತಗಳಿಂದ ನನ್ನ ಮನಕ್ಕೆ ಇಳಿದ ಪರಿಣಾಮ ಅವಳನ್ನ ನಿಮಗೆ ಪರಿಚಯಿಸ ಬೇಕೆ೦ದು ಈ ಬರಹ. ಆಕೆಯ ಕವನಗಳ ತುಲನೆ ಹಾಗೊ…
  • February 04, 2012
    ಬರಹ: padma.A
        ಹೊತ್ತು ಹೆತ್ತು ತುತ್ತಿಟ್ಟು ಮುತ್ತಿಟ್ಟು ಪಾಲಿಸಿ ಪೋಷಿಪರ ಋಣ    ತಿದ್ದಿ ತೀಡಿ ಕಲಿಸಿ ಬುದ್ಧಿಹೇಳುತ ಬಾಳು ಬೆಳಗಿಸಿದವರ ಋಣ    ಬೆನ್ನುತಟ್ಟಿ ಹುರಿದುಂಬಿಸಿ ಕಾರ್ಯಪ್ರವೃತ್ತರಾಗಿಸಿದವರ ಋಣ    ಇನಿತು ಋಣ ಬಾರ ನಮ್ಮ ಹೆಗಲ ಮೇಲಿಹುದು -…
  • February 04, 2012
    ಬರಹ: padma.A
        ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರು ಯಾರು?    ಅದ ತಿಳಿದವರಾರು? ತಿಳಿಯದಿರುವವರು ಯಾರು?    ಅರಿವಿಗೆ ಬಂದೂ ಬರದಂತಿರುವನು ಅವಯಾರು?    ಅವನಿರುವನು ನಮ್ಮೊಳ ಹೊರಗೆ - ನನ ಕಂದ
  • February 04, 2012
    ಬರಹ: padma.A
    ನಮ್ಮೂರ ಹೈದರೆಲ್ಲರೊಂದಾಗಿ ಹಿರಿಯರೊಡಗೂಡಿ ಪೌರಾಣಿಕ, ಐತಿಹಾಸಿಕ ನಾಟಕದ ತಾಲಿಮೂ ನಡೆಸಿ ರಂಗುರಂಗಿನ ಉಡುಗೆತೊಟ್ಟು ವಿವಿಧ ವೇಷ ಹಾಕಿ ಶಸ್ತ್ರಾಸ್ತ್ರವ ಬಿಡದೆ ಧರಿಸೆಲ್ಲ ಪಾತ್ರವ ಧರೆಗೆ ಇಳಿಸಿ ರಂಗಮಂಟಪವನೇರಿ ಕೋಳಿ ಕೂಗು ಕೇಳುವರೆಗೂ ರಂಜಿಸಿದ…
  • February 04, 2012
    ಬರಹ: padma.A
    Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-…
  • February 04, 2012
    ಬರಹ: asuhegde
      ನನ್ನ ಬಾಳಿನ ಆಗಸದಲ್ಲಿ ಸೂರ್ಯನಂತೆ ನೀನಿರುವಷ್ಟೂ ದಿನ, ನಿನ್ನ ಪ್ರೀತಿಯ ಬೆಳಕು ಹರಡಿರುವಷ್ಟೂ ದಿನ, ನನ್ನ ಮನದ ಭಾವನೆಗಳ ಹಕ್ಕಿಗಳು ಹಾರಾಡುತ್ತಾ ಇರುತ್ತವೆ ಸ್ವಚ್ಛಂದವಾಗಿ! ****** ಚಿತ್ರ ಕೃಪೆ: ಪ್ರಕಾಶ್ ಹೆಗಡೆ   
  • February 04, 2012
    ಬರಹ: asuhegde
        ನನ್ನ ಸುತ್ತ ಸದಾ ನಿನ್ನ ಪ್ರೀತಿಯ ಬೆಳಕಿರಲೆಂಬ ಆಸೆ ನನಗೆ,  
  • February 04, 2012
    ಬರಹ: asuhegde
        ನನ್ನ 
  • February 04, 2012
    ಬರಹ: H A Patil
      ಅರುಣೋದು ! ಕತ್ತಲು ಬೆಳಕುಗಳ ಮಿಲನ ಹಾಡುತಿದೆ ಬೆಳಗು ತೋಡಿ ರಾಗ   ಸುಂದರ ಸಂಜೆ ಗೋಧೂಳಿ ಸಮಯ ಬೆಳಕು ಕತ್ತಲುಗಳ ಪರ್ವಕಾಲ   ಹಾಡುತಿರುವಳು ಸಂಧ್ಯೆ ಮಧ್ಯಮಾವರ್ತದಲಿ ಮನಸೂರೆ ಗೊಳುವ ಪೂರಿಯಾ ರಾಗ   ಸಂಜೆಯ ಕೆಮ್ಮುಗಿಲು ಮಿನುಗುವ ತಾರೆಗಳು…
  • February 04, 2012
    ಬರಹ: RAVIKASHYAP
      ಹಬ್ಬ.. ಉದಯಿಸಿದಾಗಲೇ ನೇಸರನಿಗೆ ಹಬ್ಬ ನೇಸರನ ಆಲಂಗಿಸೆ ಶುರುವಾದುದು ಆಗಸಕೆ ಹಬ್ಬ. ಬೀಸಿದಾಗ ಗಾಳಿಗೆ ಹಬ್ಬ ಪ್ರವಹಿಸೆ ನದಿಗೆ ಹಬ್ಬ ಕುಣಿ ಕುಣಿದು ನವಿಲಿಗೆ ಹಬ್ಬ ಕುಸುಮ ಜನಿಸಲು ಮರಕೆ ಹಬ್ಬ ಅರಳಲು ಶುರುವಾದೊಡೆ ಮೊಗ್ಗಿಗೆ ಹಬ್ಬ…
  • February 04, 2012
    ಬರಹ: mmshaik
         ನೀ ಹೀಗೆ ಮೌನವಾಗಿ ನಡೆದುಹೋಗ್ತಿಯಾ ಎಂದುಕೊಂಡಿರಲಿಲ್ಲಾ ಸಾಕಿ      ಹೊಗೆ ಎದ್ದ ಮೇಲೆಯೇ ಕೆಂಡವನ್ನರಸುತ್ತೀ ಎಂದುಕೊಂಡಿರಲಿಲ್ಲಾ ಸಾಕಿ.     ಕೊನರುವ ಕ್ಸ್ಕ್ಷಣಗಳ ನಾನು ಮರೆತಿರಲಿಲ್ಲ ಕೊನೆಕೊನೆಗೆ     ನೀನಾಯ್ದ ಕ್ಸ್ಕ್ಷಣಗಳಿಗೆ…
  • February 04, 2012
    ಬರಹ: pavu
    1.ಬಿಸಿಲಿನ ತಾಪ ಹೆಚ್ಚುತ್ತೀರುವುದರಿಂದ ,ಆಕಾಶಕ್ಕೆ ಶಾಖ ನಿರೋಧಕ ಟಾರುಪಾಲ್ಗಳನ್ನು ಈ ಕೂಡಲೇ ಹಾಕಿಸುವುದು.       2.ರಸ್ತೆ ವಿಸ್ತರಿಸಲು ಕಡಿದ ಸಾಲು ಮರಗಳ ಬದಲಾಗಿ ರಂಜಿಸುವ ಪ್ಲಾಸ್ಟಿಕ್ ಮರಗಳನ್ನು ನೆಡಲಾಗುವುದು.       3.ವಿದ್ಯಾವಂತ…