ಶ್ರೀಮತಿ ಸರಸ್ವತಿ ಶಂಕರ್ ಅವರ ಕಾದಂಬರಿ "ಹೆಣ್ಣು-ಹೊನ್ನು" ಇದರ ಬಿಡುಗಡೆ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ತಾ.೫-೨-೨೦೧೨ ಭಾನುವಾರ ನೆರವೇರಿತು.ಬೆಂಗಳೂರು ದೂರದರ್ಶನದ ಸಹಾಯಕ ನಿಲಯ…
ಧನುರ್ಮಾಸದಿ ಚಳಿಯ ಲೆಕ್ಕಿಸದೆ ನಾವೆದ್ದು ಮಿಂದು
ಸೂರ್ಯೋದಯದಿ ಗುಡಿಯ ಗಂಟೆಯ ನಾದ ಗೈದು
ಮಂಗಳಾರತಿ ತೀರ್ಥವ ಸ್ವೀಕರಿಸಿ ಪುನೀತರಾಗಿ
ಪ್ರಸಾದವೆಂದೆನುತ ಬಿಸಿ ಬಿಸಿ ಬೆಲ್ಲಾನ್ನವ ಮೆದ್ದ
ಆ ದಿನಗಳನೆಂತು ಮರೆಯಲಿ ನಾನು
ಮಾಘಮಾಸದಿ ಅಜ್ಜಿಯೊಡನೆ…
ಸಂಪದವನ್ನ -ನಾ ಓದುವ ರೀತಿ ..........
ಸಂಪದ ಎಂದು ಬ್ರೌಸರ್ ನಲ್ಲಿ ಕ್ಲಿಕ್ಕಿಸಿ ಅದು ಓಪನ್ ಆದ ಮೇಲೆ ನಾ ನನ್ನ 'ಮ್ಯಾಕ್ಸ್ ತಾನ್'(ಮಕ್ಷ್ತ್ೋನ್ ಬ್ರೌಸರ್ 3.2) ಬ್ರೌಸರ್ ನಲ್ಲಿ ಓಪನ್ ಇನ್ 'ನ್ಯೂ ತ್ಯಾಬ್' ಅಂತ ೩-೪…
ಕ್ಯಾರಿ ಮೊನ್ನೆ ನನ್ನ ಕ್ಯಾಂಪಸ್ನಲ್ಲಿ ಅವಳ ಹಲವು ಜನಪ್ರಿಯ ಕವಿತೆಗಳನ್ನ ಅವಳ ಅತ್ಯ೦ತ ಪ್ರಭಾವಶಾಲಿ ಭಾವಾನಾತ್ಮಕ ದ್ವನಿಯ ಏರಿಳಿತಗಳಿಂದ ನನ್ನ ಮನಕ್ಕೆ ಇಳಿದ ಪರಿಣಾಮ ಅವಳನ್ನ ನಿಮಗೆ ಪರಿಚಯಿಸ ಬೇಕೆ೦ದು ಈ ಬರಹ. ಆಕೆಯ ಕವನಗಳ ತುಲನೆ ಹಾಗೊ…
ನಮ್ಮೂರ ಹೈದರೆಲ್ಲರೊಂದಾಗಿ ಹಿರಿಯರೊಡಗೂಡಿ
ಪೌರಾಣಿಕ, ಐತಿಹಾಸಿಕ ನಾಟಕದ ತಾಲಿಮೂ ನಡೆಸಿ
ರಂಗುರಂಗಿನ ಉಡುಗೆತೊಟ್ಟು ವಿವಿಧ ವೇಷ ಹಾಕಿ
ಶಸ್ತ್ರಾಸ್ತ್ರವ ಬಿಡದೆ ಧರಿಸೆಲ್ಲ ಪಾತ್ರವ ಧರೆಗೆ ಇಳಿಸಿ
ರಂಗಮಂಟಪವನೇರಿ ಕೋಳಿ ಕೂಗು ಕೇಳುವರೆಗೂ
ರಂಜಿಸಿದ…
ನನ್ನ
ಬಾಳಿನ
ಆಗಸದಲ್ಲಿ
ಸೂರ್ಯನಂತೆ
ನೀನಿರುವಷ್ಟೂ
ದಿನ,
ನಿನ್ನ
ಪ್ರೀತಿಯ
ಬೆಳಕು
ಹರಡಿರುವಷ್ಟೂ
ದಿನ,
ನನ್ನ
ಮನದ
ಭಾವನೆಗಳ
ಹಕ್ಕಿಗಳು
ಹಾರಾಡುತ್ತಾ
ಇರುತ್ತವೆ
ಸ್ವಚ್ಛಂದವಾಗಿ!
******
ಚಿತ್ರ ಕೃಪೆ: ಪ್ರಕಾಶ್ ಹೆಗಡೆ
ನೀ ಹೀಗೆ ಮೌನವಾಗಿ ನಡೆದುಹೋಗ್ತಿಯಾ ಎಂದುಕೊಂಡಿರಲಿಲ್ಲಾ ಸಾಕಿ
ಹೊಗೆ ಎದ್ದ ಮೇಲೆಯೇ ಕೆಂಡವನ್ನರಸುತ್ತೀ ಎಂದುಕೊಂಡಿರಲಿಲ್ಲಾ ಸಾಕಿ.
ಕೊನರುವ ಕ್ಸ್ಕ್ಷಣಗಳ ನಾನು ಮರೆತಿರಲಿಲ್ಲ ಕೊನೆಕೊನೆಗೆ
ನೀನಾಯ್ದ ಕ್ಸ್ಕ್ಷಣಗಳಿಗೆ…
1.ಬಿಸಿಲಿನ ತಾಪ ಹೆಚ್ಚುತ್ತೀರುವುದರಿಂದ ,ಆಕಾಶಕ್ಕೆ ಶಾಖ ನಿರೋಧಕ ಟಾರುಪಾಲ್ಗಳನ್ನು ಈ ಕೂಡಲೇ ಹಾಕಿಸುವುದು.
2.ರಸ್ತೆ ವಿಸ್ತರಿಸಲು ಕಡಿದ ಸಾಲು ಮರಗಳ ಬದಲಾಗಿ ರಂಜಿಸುವ ಪ್ಲಾಸ್ಟಿಕ್ ಮರಗಳನ್ನು ನೆಡಲಾಗುವುದು.
3.ವಿದ್ಯಾವಂತ…