February 2012

  • February 04, 2012
    ಬರಹ: hamsanandi
    ಇದು ಹಲವು ವರ್ಷಗಳ ಹಿಂದೆ ನಾನು ಒಂದು ಕನ್ನಡ ಸಾಹಿತ್ಯಾಸಕ್ತರ ಗುಂಪಿನಲ್ಲಿ ಹರಿದಾಸ ಸಾಹಿತ್ಯದ ಬಗ್ಗೆ ಮಾತಾಡಿದ್ದು. ಆಸಕ್ತರು ಕೇಳಬಹುದೆಂದು ಇಲ್ಲಿ ಹಾಕಿದ್ದೇನೆ.    ಸುಮಾರು ೬೦೦ ವರ್ಷ ಜೀವಂತವಾಗಿದ್ದ ಹರಿದಾಸರ ಪರಂಪರೆಯ ಹಲವು ವಿಷಯ ಬಗ್ಗೆ…
  • February 03, 2012
    ಬರಹ: padma.A
    Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-…
  • February 03, 2012
    ಬರಹ: venkatb83
                 ನಿರ್ಮಾಪಕ ಕಂ ನಾಯಕನಿಗೆ  ತಾ ಈ ಬಿಲ್ಡಿಂಗ್ನಾ ಇಂದ ಆ ಬಿಲ್ಡಿಂಗ ಗೆ ...... ಒಂದೇ ನೆಗೆತಕ್ಕೆ ಅಂತ ಕೇಳಿ ಜೀವವೇ  ಬಾಯಿಗೆ ಬಂದ್ ಹಾಗಾಯ್ತು. 
  • February 03, 2012
    ಬರಹ: Maanu
    ನನ್ನವಳು ನನ್ನ ನೋಡಿ ನಗುವಿನ ಆ ಅಂದ ಮನೆ ಮನಗಳ ತುಂಬೆಲ್ಲಾ ಶ್ರೀಗಂಧ ಆ ಹುಣ್ಣಿಮೆಯ ಚಂದಮನು ಬಳಿ ಬಂದಾ ನಿನ್ನವಳೇ ನನಗಿಂತ ಬಲು ಚಂದಾ ಎಂದ   ನನ್ನವಳ ಕಣ್ಣುಗಳ ಹೋಳಪನು ರ‍ವಿ ಕಂಡಾ ನಿನ್ನವಳ ಕಣ್ಣುಗಳಲಿ ನಾ ಮುಳಗಲೇ ಎಂದ ಕಣ್ಣ ಹುಬ್ಬುಗಳ ಸಿರಿ…
  • February 03, 2012
    ಬರಹ: Jayanth Ramachar
    ಎಲ್ಲರೂ ಒಂದು ರೀತಿ ವಿಚಿತ್ರವಾಗಿ ನೋಡುತ್ತಿದ್ದರು. ಎಲ್ಲೋ ತಪ್ಪು ಮಾಡುತ್ತಿದ್ದೇನ ಎಂದು ಅನಿಸಿದರೂ ಅಪ್ಪನ ಕೋಪವನ್ನು ನೆನೆಸಿಕೊಂಡು ಇದೆ ಪರವಾಗಿಲ್ಲ ಎಂದುಕೊಂಡೆ. ಎಲ್ಲಿ ಆಚೆ ಹೋದರೆ ಅಪ್ಪನ ಕೈಗೆ ಸಿಕ್ಕು ಬಿಡುತ್ತೀನೋ ಎಂಬ ಭಯದಿಂದ ಊಟ…
  • February 03, 2012
    ಬರಹ: Nagendra Kumar K S
    ನೂರಾರು ಸಂಕೇತಗಳು,ಸಂಜ್ಞೆಗಳುಅರ್ಥವಾಗದ ಭಾಷೆಗಳುಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;ನಮ್ಮ ಅರಿವೇ ಶ್ರೇಷ್ಠ;ನಾವೇ ಶ್ರೇಷ್ಠ;ಅಹಂಮಿನ…
  • February 03, 2012
    ಬರಹ: kamath_kumble
    ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....   ಹಿಂದಿನ ಸಿಪ್  
  • February 03, 2012
    ಬರಹ: praveena saya
    ಒಂದೇ ಕಣ್ಣಲಿ ನಿನ್ನ ನೋಡುವೆ ಅಷ್ಟು ಸ್ವಾರ್ಥ ನನ್ನೊಳಗೆ , ನಿನ್ನ ನಗುವಿಗೆ ಕಣ್ಣು ಕಳೆದರೆ ಮತ್ತೆ ನೋಡಬಹುದಲ್ಲ ಎಂದು !   ನೀನು ಹತ್ತಿರ ಬಂದಷ್ಟು ದೂರ ದೂರ ಹೋಗುತ್ತೇನೆ , ಹೃದಯ ಬಡಿತ ಕಡಿಮೆ ಮಾಡಿ ಜೀವ ಉಳಿಸಿಕೊಳ್ಳಲೆಂದು .   ನಿನ್ನ…
  • February 02, 2012
    ಬರಹ: melkote simha
    sampada.net/blog/%E0%B2%B8%E0%B2%A3%E0%B3%8D%E0%B2%A3-%E0%B2%95%E0%B2%A5%E0%B3%86-%E0%B2%9C%E0%B3%87%E0%B2%A1%E0%B2%97%E0%B2%B3%E0%B3%81/22/06/2012/37149900 ಗ್ರಾಂ ತೂಕದ ಕಲ್ಲು..! ಹಲವಾರು ವರ್ಷ ಕಠಿಣ…
  • February 02, 2012
    ಬರಹ: padma.A
    Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-…
  • February 02, 2012
    ಬರಹ: padma.A
    ನಿನ್ನ ಕೆಲಸವೆ ನಿನಗೆ ಸಂತಸವ ನೀಡದಿರೆ ಅನ್ಯರ ಕೆಲಸವೆಂತು ಹಿಡಿಸುವುದು ನಿನಗೆ ಇರುವುದ ಸರಿಪಡಿಸಿ ತೃಪ್ತಿಪಡುವುದ ಕಲಿ ಬಯಸಿದಂತೆಲ್ಲ ದೊರೆಯದು-ನನ ಕಂದ||
  • February 02, 2012
    ಬರಹ: prasannakulkarni
    ಈ ದಾರಿಯೇನು ನನಗೆ ಅಪರಿಚಿತವೇನಲ್ಲ...ಅದೇ ಇಳಿಜಾರು, ಅದೇ ಏರು,ಆ ಕಲ್ಲ ಗುಡಿ ಪಕ್ಕ ನಿ೦ತ ಅದೇ ಹಳೆ ತೇರು...ಒಳಗೆ ದೇವರಿದ್ದಾನೋ ಇಲ್ಲವೋ.... ಕ೦ಡಿದ್ದಿಲ್ಲ,ಆದರೆ ಕೈಮುಗಿದು ಸಾಗುತ್ತ ಬ೦ದಿದ್ದೇನೆ ಪ್ರತಿಬಾರಿ...ಈ ದಾರಿಯೇನು ನನಗೆ…
  • February 02, 2012
    ಬರಹ: ಪಕ್ಷಿಪ್ರೇಮಿ
    ಅಂದು ತುಂಡುಡುಗೆಯಲ್ಲಿ ದೇಶ ಸುತ್ತಿದರು ಮೋಹನದಾಸರು ಇಂದು ತುಂಡುಡುಗೆಯ ಬೆಡಗಿಯರ ಹಿಂದೆ ಸುತ್ತುತ್ತಿದ್ದಾರೆ ಮೋಹದ ದಾಸರು
  • February 02, 2012
    ಬರಹ: ASHOKKUMAR
    ಟ್ಯಾಬ್ಲೆಟ್ ತಂದೀತು ನೋವು!ಟ್ಯಾಬ್ಲೆಟ್ ಸಾಧನದ ಬಳಕೆಯನ್ನು ಮಾಡುವಾಗ,ಕುತ್ತಿಗೆ ನೋವು ತಂದುಕೊಳ್ಳುವ ಅಪಾಯ ಇದೆ.ಲ್ಯಾಪ್‌ಟಾಪ್‌ನ್ನು ತೊಡೆ ಮೇಲೆ ಇಟ್ಟು ಬಳಸುವಂತೆ,ಟ್ಯಾಬ್ಲೆಟನ್ನೂ ಬಳಸಿದರೆ,ಕುತ್ತಿಗೆ ನೋವು ಬಂದೀತು ಎನ್ನುವುದು,ಸಂಶೋಧಕರ…
  • February 02, 2012
    ಬರಹ: ಹೇಮ ಪವಾರ್
    ಹುಡುಗಿ:ಎಲ್ಲವೂ ನಾಟಕ! ನನಗೆ ನಿಜವಾಗಿ ನಿನ್ನ ಹತ್ತಿರ ತೋಡಿಕೊಳ್ಳುತ್ತಿದ್ದಷ್ಟು ತೀವ್ರವಾಗಿ ನೋವಾಗುತ್ತಿರಲಿಲ್ಲ, ನಿನ್ನ ಕನಿಕರ, ಕರುಣೆಯಿಂದ ತುಂಬಿದ ಪ್ರೀತಿಯಲ್ಲಿ ನನ್ನನ್ನು ನೀನು ಸಮಾಧಾನಿಸುತ್ತಿದ್ದ ರೀತಿ ನನಗೆ ಇನ್ನಷ್ಟು ಮತ್ತಷ್ಟು…
  • February 02, 2012
    ಬರಹ: mmshaik
       ಕನಸುಗಳಿಲ್ಲದ  ನಿದ್ದೆ...ಸಾವು! *     *      *    * ಹೆಜ್ಜೆಗಳನ್ನು ಬೆಳೆಸಿದ್ದು...ತಾಯಿ!! *     *      *     * ನೀ ಸುರಿಸುವ ಕಣ್ಣೀರು ನಿನ್ನ ಪಾದಗಳನ್ನೆ ತೊಳೆಯುತ್ತದೆ.!! *     *     *      * ನಿನ್ನ ಕಣ್ಣಲ್ಲಿ…
  • February 02, 2012
    ಬರಹ: RaghavendraJoshi
    ನನಗೊಬ್ಬಳು ಹೆಂಡತಿಯಿದ್ದಳು ಎಲ್ಲರಿಗಿರುವಂತೆ. ನನಗೊಬ್ಬಳು ಮಗಳಿದ್ದಳು ಎಲ್ಲರಿಗಿರುವಂತೆ. - ಮೊದಮೊದಲು ಭುಜದೊಳಗೆ ತಂಪಿತ್ತಾ ತಂಪಿದ್ದುದರಿಂದ ಭುಜಬಲವಿತ್ತಾ ಗೊತ್ತಿಲ್ಲ; ಮಜವಂತೂ ಗಜವಾಗಿತ್ತು. ಒಂದೇ ಒಂದು ಕೊಸರಿತ್ತು ಮಕ್ಕಳಿಲ್ಲದ…
  • February 02, 2012
    ಬರಹ: Usha Bhat
            ನೀ ನನ್ನ ಕೊಡವಿಹೋದರೂ            ನಿನಗಾಗಿ ತುಡಿಯುತಿದೆ                 ಈ ತುಚ್ಛ ಮನ!        ಹೊಸಕಿಹೋದ ಆಶಯಗಳಿಗೆ            ಮರುಜೀವ ಬರಿಸುವ        ಹತಾಶ ಪ್ರಯತ್ನದೊಂದಿಗೆ        ಕಳೆದುಹೋದ ಕಣ್ಣೀರುಗಳಿಗೆ…
  • February 02, 2012
    ಬರಹ: Nitte
     ನಾನೆದ್ದೆ... ಕಣ್ತೆರೆದ೦ತಾಗಿದೆ, ಸುತ್ತ ಮುತ್ತ ಅದೇ ಗೋಡೆ, ಖಾಲಿ ಕೋಣೆ... ಬಾಗಿದ೦ತಿದೆ ಬೆನ್ನೀಗ, ಭಾರವಾಗಿದೆ, ಇರಬಹುದದು ಹೊಣೆ...   ಬೆಳಕು ಚುಚ್ಹಿ ರಮಿಸಿದರೂ, ಕತ್ತಲಲ್ಲಿ ನೀ ಕರಗಿದ ನೆನಪು ಮಾಸದೆ... ತೂಗುವ ಖುರ್ಚಿಯಲ್ಲಿ ಆಗೊಮ್ಮೆ,…
  • February 02, 2012
    ಬರಹ: ಆರ್ ಕೆ ದಿವಾಕರ
     ಶಾಸಕರೊಬ್ಬರು ಸಚಿವರನ್ನು ಸದನದಲ್ಲಿ ’ಅವಿವೇಕಿ’ ಎಂದು ಸಂಬೋಧಿಸಿದ್ದಾಗಿ, ಮಾಧ್ಯಮದಲ್ಲಿ ವರದಿಯಾಗಿದೆ.  Expunge ಆಗದೆ ಉಳಿದುಕೊಂಡಿದೆ ಎಂದಮೇಲೆ 'ಅವಿವೇಕಿ' ಶಬ್ದ ಅಸಂಸದಿಯವಲ್ಲವೆಂದಾಯಿತು. ಸಹಜವೇ; ಶಾಸಕರಾಗಲೀ ಸಚಿವ-ಸಂಸದರಾಗಲೀ…