ಅಪ್ಪ ಎಂದೆ ಅಷ್ಟೇ ಕೆನ್ನೆಗೆ ಎರಡು ಏಟು ಕೊಟ್ಟು ಮನೆಗೆ ಬರೋದು ಬಿಟ್ಟು ಇಲ್ಲಿ ಶೂಟಿಂಗ್ ನೋಡ್ತಾ ನಿಂತಿದ್ಯ. ನಡಿ ಮನೆಗೆ ಓದಿಲ್ಲ ಕಥೆಯಿಲ್ಲ ನಿನಗೆ ಸಿನೆಮಾ ಬೇಕಾ ಎಂದು ದರದರ ಎಳೆದುಕೊಂಡು ಮನೆಗೆ ಕರೆದುಕೊಂಡು ಬಂದರು.
ಅಂದು ರಾತ್ರಿ…
ಹರೇ ರಾಮ ಹರೇ ರಾಮ
ನೋಡೊ ಟಿ.ವಿ ನಾರಾಯಣ
ಬ್ಯಾಟು ಹಿಡಿದ ಭಾರತೀಯರಿಗೊಂದೆ
ಪೊನಂ ಪಾರಾಯಣ
ಸೋಲು ಗೆಲುವು ಕ್ರೀಡೆಯೊಳಗಣ
ಅಂತರಂಗವು ಎಂದರು
ತಂಡವಾಗಿ ಸಚಿನ್ ಗಾಗಿ
ವಿಶ್ವಕಪ್ಪಿಗೆ ಬಂದರು
ಕೊಡಿ ಅಡುತಿರಲು ಇವರು
ಪಾಂಡೆಯೊಬ್ಬಳು ಬಂದಳು
ಉಡುಪೆ…
ನಮ್ಮ ರಾಷ್ಟ್ರಪಕ್ಷಿಯಾದ ನವಿಲು ನನ್ನ ಅತ್ಯಂತ ಪ್ರಿಯವಾದ ಪಕ್ಷಿಗಳಲ್ಲೊಂದು. ಪಕ್ಷಿ ಸಾಮ್ರಾಜ್ಯದ ಅತ್ಯಂತ ವರ್ಣರಂಜಿತ ಪಕ್ಷಿಗಳ ಪಟ್ಟಿಯಲ್ಲಿ ಇದಕ್ಕೆ ಪ್ರಮುಖ ಸ್ಥಾನ ಖಚಿತ. ಹಳ್ಳಿಯಲ್ಲಿ ಬೆಳೆದ ನನಗೆ ಮೊದಲಿನಿಂದಲೂ…
ಹುಡುಗ ಕೇಳಿದ ಹುಡುಗಿಗೆ: ಪ್ರಿಯೆ ನನ್ನ ಪ್ರೀತಿಗೆ ಸಾಟಿ ಯಾವುದು
ಮುಗಿಲೆ? ಇಲ್ಲ ಕಡಲೆ?
ಹುಡುಗಿ ಹೇಳಿದಳು: ಸಾಕು ನಿಲ್ಲಿಸು ನಿನ್ನ ಬಡಾಯಿ ಜುಗ್ಗ ನೀನು ಕೊಡಿಸಲಿಲ್ಲ
ತಿನ್ನಲು ಎಂಟಾಣೆ ಕಡಲೆ
ಯಳವತ್ತಿ ಟ್ವೀಟ್:- ಪ್ರಪಂಚದ ಅತೀ ಕಷ್ಟದ ಕೆಲಸ, ಒಳ್ಳೆಯ ಕೆಲಸ ಮತ್ತು ನಂತರ ಸಮಾಧಾನ ನೀಡುವ ಒಂದೇ ಒಂದು ಕೆಲಸ ಎಂದರೆ... ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳುವುದು.. ಒಮ್ಮೆ ಕೇಳಿ ನೋಡಿ.. ಅನುಭವಕ್ಕೆ ಬರುತ್ತೆ..
ಯಳವತ್ತಿ ಟ್ವೀಟ್:-…
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಹಿಂದಿನ ಸಿಪ್
ಸಿಪ್ – 47
ತಿವಾರಿಯ ಕೈಕೆಳಗಿರುವ ಹೆಚ್ಚಿನ ಪ್ರಾಜೆಕ್ಟ್ ಗಳು ಅವನ ಕೈತಪ್ಪಿ ಬೇರೆಯವರ ಪಾಲಾಗಿತ್ತು. ಡ್ರೀಮ್ ಟೆಕ್…
ಇಲ್ಲಿ ನೂರಾರು ತತ್ವ-ಆದರ್ಶಗಳಿವೆ;ಸತ್ತ ಆದರ್ಶಗಳಿವೆ;ಸಾಯುತ್ತಿರುವ ಆದರ್ಶಗಳಿವೆ;ಸತ್ತ ಭಾಷೆಗಳಿವೆ;ಸಾಯುತ್ತಿರುವ ಭಾಷೆಗಳಿವೆ;ಸತ್ತವರಿದ್ದಾರೆ;ಸಾಯುವವರಿದ್ದಾರೆ;ಬದುಕ ಬಯಸುವವರ ಹುಡುಕಬೇಕಿದೆ;ಪ್ರೀತಿಸುವವರಿದ್ದಾರೆ ಸತ್ತವರನ್ನು;…
ರೂಢಿ ನಾಮ .....ಮುಂದುವರೆದ ಭಾಗ !
ಅಮ್ಮಾಲಿಯ ಅಪ್ಪಟೆಮೂಗಿನ ವಿಷಯ ಹೇಳುತ್ತಿದ್ದೆ ಕಡೆಯ ಸಂಚಿಕೆಯಲ್ಲಿ. ಅವರಿಗೆ "ಅಪ್ಪಟೆ ಮೂಗಿನ ಚಪ್ಪಟೆ ಚಿಟ್ಟೆ" ಅಂತ ಕರೆಯುತ್ತಿದ್ದರು ಹುಡುಗರೆಲ್ಲ. ಅಮ್ಮಾಲಿ ಹೀಗೇ ಒಂದು ದಿನ ಮಲ್ಲಿಗೆ ಹೂವಿನ ಸುವಾಸನೆ…
ಸಪ್ತಗಿರಿವಾಸಿಯವರೆ,
ಜ್ಯೋತಿಷಿಯಾಗುವುದು ಬಹಳ ಸುಲಭ. ಹತ್ತು ದಿನ ಬಿಡದೇ ಟಿ.ವಿ.ಯಲ್ಲಿ ಬರುವ "ಜ್ಯೋತಿಷ್ಯ ಕಾರ್ಯಕ್ರಮ"ಗಳನ್ನು ನೋಡಿದರಾಯಿತು. ಹನ್ನೊಂದನೇ ದಿನ ಯಾರ ಭವಿಷ್ಯ ಬೇಕಿದ್ದರೂ ಹೇಳಬಹುದು. ಜತೆಗೆ ಕಾವಿ ಬಟ್ಟೆ,ನಾಮ, ಗಡ್ಡ ಸೇರಿದರೆ…