February 2012

  • February 02, 2012
    ಬರಹ: Jayanth Ramachar
    ಅಪ್ಪ ಎಂದೆ ಅಷ್ಟೇ ಕೆನ್ನೆಗೆ ಎರಡು ಏಟು ಕೊಟ್ಟು ಮನೆಗೆ ಬರೋದು ಬಿಟ್ಟು ಇಲ್ಲಿ ಶೂಟಿಂಗ್ ನೋಡ್ತಾ ನಿಂತಿದ್ಯ. ನಡಿ ಮನೆಗೆ ಓದಿಲ್ಲ ಕಥೆಯಿಲ್ಲ ನಿನಗೆ ಸಿನೆಮಾ ಬೇಕಾ ಎಂದು ದರದರ ಎಳೆದುಕೊಂಡು ಮನೆಗೆ ಕರೆದುಕೊಂಡು ಬಂದರು. ಅಂದು ರಾತ್ರಿ…
  • February 02, 2012
    ಬರಹ: rohith p vitla
    ಹರೇ ರಾಮ ಹರೇ ರಾಮ ನೋಡೊ ಟಿ.ವಿ ನಾರಾಯಣ ಬ್ಯಾಟು ಹಿಡಿದ ಭಾರತೀಯರಿಗೊಂದೆ ಪೊನಂ ಪಾರಾಯಣ   ಸೋಲು ಗೆಲುವು ಕ್ರೀಡೆಯೊಳಗಣ ಅಂತರಂಗವು ಎಂದರು ತಂಡವಾಗಿ ಸಚಿನ್ ಗಾಗಿ ವಿಶ್ವಕಪ್ಪಿಗೆ  ಬಂದರು   ಕೊಡಿ ಅಡುತಿರಲು ಇವರು ಪಾಂಡೆಯೊಬ್ಬಳು ಬಂದಳು ಉಡುಪೆ…
  • February 02, 2012
    ಬರಹ: ಪಕ್ಷಿಪ್ರೇಮಿ
          ನಮ್ಮ ರಾಷ್ಟ್ರಪಕ್ಷಿಯಾದ ನವಿಲು ನನ್ನ ಅತ್ಯಂತ ಪ್ರಿಯವಾದ ಪಕ್ಷಿಗಳಲ್ಲೊಂದು. ಪಕ್ಷಿ ಸಾಮ್ರಾಜ್ಯದ ಅತ್ಯಂತ ವರ್ಣರಂಜಿತ ಪಕ್ಷಿಗಳ ಪಟ್ಟಿಯಲ್ಲಿ ಇದಕ್ಕೆ ಪ್ರಮುಖ ಸ್ಥಾನ ಖಚಿತ. ಹಳ್ಳಿಯಲ್ಲಿ ಬೆಳೆದ ನನಗೆ ಮೊದಲಿನಿಂದಲೂ…
  • February 01, 2012
    ಬರಹ: ಪಕ್ಷಿಪ್ರೇಮಿ
    ಚಿಕ್ಕವನಿದ್ದಾಗ ಮಗ ಅಪ್ಪನಿಗೆ ಮುದ್ದಿನ ಸನ್ ದೊಡ್ಡವನಾದ ಮೇಲೆ ಆತ ಸೊಕ್ಕಿದ ಬೈಸನ್!
  • February 01, 2012
    ಬರಹ: ಪಕ್ಷಿಪ್ರೇಮಿ
    ಯಾವಾಗ ಬರೆಯುತ್ತಾನೆ ಈ ಮುದುಕ ವಿಲ್ಲು ಎಂದು ಕಾಯುತ್ತಿದ್ದ ಮಗನೇ ಅಪ್ಪನ ಪಾಲಿಗೆ ಡೆವಿಲ್ಲು!
  • February 01, 2012
    ಬರಹ: ಪಕ್ಷಿಪ್ರೇಮಿ
    ಅಪ್ಪ ಹುಡುಕಿದರು ಮಗನಿಗಾಗಿ ಹುಡುಗಿಯನ್ನು ಹೆಸರು ಮೇನಕಾ ಮಗ ಮೊದಲೇ ಹುಡುಕಿಕೊಂಡಿದ್ದ ಅಮೆರಿಕದಲ್ಲಿ ಹುಡುಗಿಯನ್ನು ಹೆಸರು ಮೋನಿಕಾ
  • February 01, 2012
    ಬರಹ: ಪಕ್ಷಿಪ್ರೇಮಿ
    ಆತ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಹೋರಾಡಬೇಕು ನಾವು ನಮ್ಮ ಸ್ವಾತಂತ್ರ್ಯದ ಹಕ್ಕಿಗಾಗಿ ಮನೆಗೆ ಬಂದೊಡನೆ ಮಾಡಿಸಿದ ಬಂಗಾರದ ಪಂಜರ ಹಾಡುವ ಹಕ್ಕಿಗಾಗಿ
  • February 01, 2012
    ಬರಹ: ಪಕ್ಷಿಪ್ರೇಮಿ
    ಹುಡುಗ ಕೇಳಿದ ಹುಡುಗಿಗೆ: ಪ್ರಿಯೆ ನನ್ನ ಪ್ರೀತಿಗೆ ಸಾಟಿ ಯಾವುದು ಮುಗಿಲೆ? ಇಲ್ಲ ಕಡಲೆ? ಹುಡುಗಿ ಹೇಳಿದಳು: ಸಾಕು ನಿಲ್ಲಿಸು ನಿನ್ನ ಬಡಾಯಿ ಜುಗ್ಗ ನೀನು ಕೊಡಿಸಲಿಲ್ಲ ತಿನ್ನಲು ಎಂಟಾಣೆ ಕಡಲೆ
  • February 01, 2012
    ಬರಹ: shivagadag
     ಶೀರ್ಷಿಕೆ:- ಮೌನ.....ಗೆಳತೀ.ಗುಡುಗು ಸಿಡಿಲುಗಳುನನ್ನನ್ನು ಅಲುಗಾಡಿಸಲಿಲ್ಲ..ನಾ ಪಾತಾಳಕ್ಕೆ ಕುಸಿಯಲುನಿನ್ನೀ ಮೌನವೇ ಸಾಕಾಯಿತಲ್ಲ..( ಗೆಳತಿ ಚಂದ್ರಕಲಾ ಆಚಾರ್ಯ ರವರ ಕವನದಿಂದ ಸ್ಪೂರ್ತಿ ಪಡೆದಿದ್ದು )-ಯಳವತ್ತಿ. ಶೀರ್ಷಿಕೆ:-…
  • February 01, 2012
    ಬರಹ: shivagadag
     ಯಳವತ್ತಿ ಟ್ವೀಟ್:- ಪ್ರಪಂಚದ ಅತೀ ಕಷ್ಟದ ಕೆಲಸ, ಒಳ್ಳೆಯ ಕೆಲಸ ಮತ್ತು ನಂತರ ಸಮಾಧಾನ ನೀಡುವ ಒಂದೇ ಒಂದು ಕೆಲಸ ಎಂದರೆ... ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳುವುದು.. ಒಮ್ಮೆ ಕೇಳಿ ನೋಡಿ.. ಅನುಭವಕ್ಕೆ ಬರುತ್ತೆ.. ಯಳವತ್ತಿ ಟ್ವೀಟ್:-…
  • February 01, 2012
    ಬರಹ: kamath_kumble
      ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....   ಹಿಂದಿನ ಸಿಪ್          ಸಿಪ್ – 47     ತಿವಾರಿಯ ಕೈಕೆಳಗಿರುವ ಹೆಚ್ಚಿನ ಪ್ರಾಜೆಕ್ಟ್ ಗಳು ಅವನ ಕೈತಪ್ಪಿ ಬೇರೆಯವರ ಪಾಲಾಗಿತ್ತು. ಡ್ರೀಮ್ ಟೆಕ್…
  • February 01, 2012
    ಬರಹ: Nagendra Kumar K S
    ಇಲ್ಲಿ ನೂರಾರು ತತ್ವ-ಆದರ್ಶಗಳಿವೆ;ಸತ್ತ ಆದರ್ಶಗಳಿವೆ;ಸಾಯುತ್ತಿರುವ ಆದರ್ಶಗಳಿವೆ;ಸತ್ತ ಭಾಷೆಗಳಿವೆ;ಸಾಯುತ್ತಿರುವ ಭಾಷೆಗಳಿವೆ;ಸತ್ತವರಿದ್ದಾರೆ;ಸಾಯುವವರಿದ್ದಾರೆ;ಬದುಕ ಬಯಸುವವರ ಹುಡುಕಬೇಕಿದೆ;ಪ್ರೀತಿಸುವವರಿದ್ದಾರೆ ಸತ್ತವರನ್ನು;…
  • February 01, 2012
    ಬರಹ: Jayanth Ramachar
    ನಾನು ಎಂದಿನಂತೆ ಅಂದೂ ಸಹ ನನ್ನ ಕೆಲಸ ಮುಗಿಸಿಕೊಂಡು ರೂಮಿಗೆ ಮರಳಲು ಮಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದೆ.. ಇನ್ನೇನು ಬಸ್ ಬರಲು ಹತ್ತು ನಿಮಿಷ ಇರಬಹುದು.
  • February 01, 2012
    ಬರಹ: rasikathe
    ರೂಢಿ ನಾಮ .....ಮುಂದುವರೆದ ಭಾಗ ! ಅಮ್ಮಾಲಿಯ ಅಪ್ಪಟೆಮೂಗಿನ ವಿಷಯ ಹೇಳುತ್ತಿದ್ದೆ ಕಡೆಯ ಸಂಚಿಕೆಯಲ್ಲಿ. ಅವರಿಗೆ "ಅಪ್ಪಟೆ ಮೂಗಿನ ಚಪ್ಪಟೆ ಚಿಟ್ಟೆ" ಅಂತ ಕರೆಯುತ್ತಿದ್ದರು ಹುಡುಗರೆಲ್ಲ. ಅಮ್ಮಾಲಿ ಹೀಗೇ ಒಂದು ದಿನ ಮಲ್ಲಿಗೆ ಹೂವಿನ ಸುವಾಸನೆ…
  • February 01, 2012
    ಬರಹ: ಗಣೇಶ
    ಸಪ್ತಗಿರಿವಾಸಿಯವರೆ, ಜ್ಯೋತಿಷಿಯಾಗುವುದು ಬಹಳ ಸುಲಭ. ಹತ್ತು ದಿನ ಬಿಡದೇ ಟಿ.ವಿ.ಯಲ್ಲಿ ಬರುವ "ಜ್ಯೋತಿಷ್ಯ ಕಾರ್ಯಕ್ರಮ"ಗಳನ್ನು ನೋಡಿದರಾಯಿತು. ಹನ್ನೊಂದನೇ ದಿನ ಯಾರ ಭವಿಷ್ಯ ಬೇಕಿದ್ದರೂ ಹೇಳಬಹುದು. ಜತೆಗೆ ಕಾವಿ ಬಟ್ಟೆ,ನಾಮ, ಗಡ್ಡ ಸೇರಿದರೆ…